Udayavani
Sandhyavani | ಸಂಧ್ಯಾವಾಣಿ
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ 10.09.2021 10:25
In this episode, Dr. Sandhya S. Pai narrates very famous Aithihya mala | S2 EP- 3 : Do not be arrogant because of your knowledge | ಪಾಂಡಿತ್ಯವಿದೆಯೆಂದು ಬೀಗಬೇಡಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famo...
Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣ 08.09.2021 6:30
S1EP168 - In this episode, Dr. Sandhya S. Pai recites her very famous editorial Priya Odugare - Let’s move forward with the help of light | ಬೆಳಕಿನ ಸಹಾಯದಿಂದ ಮುನ್ನಡೆಯೋಣ ಮರಣದಂಡನೆಗೆ ಒಳಗಾದ ವ್ಯಕ್ತಿ ದೇವರಿಗೆ ಶರಣಾಗಿ ನಂತ್ರ ಬದಲಾದ. ಹಳ್ಳಿಗನೊಬ್ಬ ಶಹರ ಕಾಣುವ ಕನಸು ಕಂಡು ಹೊರಟೇ ಬಿಟ್ಟ. ಎರಡೂ ಕತೆಗಳಲ್ಲಿದೆ ಜೀವನಕ್ಕೆ ಸ್ಫೂರ್ತಿ ಪಾಠ. ಅತಂತ್ರ ಬದುಕಿನೆಡೆಗೆ ಆತ್ಮವಿಶ್ವಾಸದ ಹೆಜ್ಜೆಯಿಡಲು ಈ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...
The true path to life | ಬದುಕಿನ ನಿಜವಾದ ಹಾದಿ 06.09.2021 4:33
S1EP167 - In this episode, Dr. Sandhya S. Pai recites her very famous editorial Priya Odugare - The true path to life | ಬದುಕಿನ ನಿಜವಾದ ಹಾದಿ ಬುದ್ಧ ಗುರುವೊಬ್ಬನಿಗೆ ತನ್ನ ಅಂತ್ಯ ಸಮೀಪಿಸಿದೆ ಎಂಬುದು ಗೊತ್ತಾಗಿತ್ತು. ದೇಹ ತ್ಯಾಗ ಮಾಡುವ ಮೊದಲು ಉತ್ತರಾಧಿಕಾರಿ ಯನ್ನು ಆರಿಸಬೇಕಿತ್ರು. ಇದಕ್ಕೆ ಗುರು ಮಾಡಿದ್ದೇನು ಎಂಬ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
S1 EP 166 : Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ 04.09.2021 6:24
S1EP166 - In this episode, Dr. Sandhya S. Pai recites her very famous editorial Priya Odugare - Relationships do not know of depths and infinity | ಸಂಬಂಧಗಳಿಗೆ ಆಳ, ಅನಂತಗಳ ಅರಿವಿಲ್ಲ 2ನೇ ಮಹಾಯುದ್ಧದ ದಿನಗಳಲ್ಲಿ ಯುರೋಪಿಯನ್ ರಾಷ್ಟ್ರಗಳು ತತ್ತರಿಸುತ್ತಿದ್ದ ಕಾಲದಲ್ಲಿ ನಗರದ ಮಕ್ಕಳನ್ನು ಸಾಕಿ ಬೆಳೆಸಲು ಹಳ್ಳಿಗರಲ್ಲಿ ಮನವಿ ಮಾಡಲಾಯ್ತು. ತಾಯಿಯೊಬ್ಬಳು ಬ್ರಾಮ್ ಎಂಬ ಮಗುವನ್ನು ಸಾಕಿ ನಂತ್ರ ಆಕೆಯಿಂದ ಬೇರ್ಪಟ್ಟು ಪ್ರಸಿದ್ಧ ಸಂಗೀತಗಾರನಾಗಿ ಬೆಳೆದಾಗ ತನ್ನನ...
S2 EP- 2 : who is faithful wife | ಪತಿವೃತೆ ಯಾರು? 03.09.2021 7:55
In this episode, Dr. Sandhya S. Pai narrates very famous Aithihya mala | S2 EP- 2 : who is faithful wife | ಪತಿವೃತೆ ಯಾರು? Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction. ಅಗ್ನಿ...
Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? 01.09.2021 6:02
S1EP165 - In this episode, Dr. Sandhya S. Pai recites her very famous editorial Priya Odugare - Why is the waiter a slayer? | ಕಾಯುವವನು ಕೊಲ್ಲುವವನಾದದ್ದು ಯಾಕೆ? ನಡೆಯುವ ಯಾವುದೇ ಘಟನೆಗಳಿಗೆ ಚಕಾರ ಎತ್ತಬಾರದು ಎಂಬ ಷರತ್ತಿನೊಂದಿಗೆ ಮೋಸೆಸ್ ಒಮ್ಮೆ ತಮ್ಮ ಗುರುಗಳೊಂದಿಗೆ ಧರ್ಮಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಪ್ರಯಾಣದಲ್ಲಿ ಒಮ್ಮೆ ಸುಂದರ ನದಿಯಲ್ಲಿ ಮಗುವೊಂದು ಮುಳುಗುವುದ ಕಂಡಾಗ ಮತ್ತೊಂದು ಸನ್ನಿವೇಶದಲ್ಲಿ ಹಡಗೊಂದು ಮುಳುಗುತ್ತಿರುವಾಗ ರಕ್ಷಿಸಬಹುದಾ...
What is wealth? | ಸಂಪತ್ತು ಯಾವುದು? 30.08.2021 7:14
S1EP164 - In this episode, Dr. Sandhya S. Pai recites her very famous editorial Priya Odugare - What is wealth? | ಸಂಪತ್ತು ಯಾವುದು? ಗೌತಮ ಬುದ್ಧನ ತಮ್ಮ ಕ್ರೂರಿ, ಲಾಲಸಿ. ಆತನಿಗೆ ಅತಿ ಆಸೆ. ಅವನೊಮ್ಮೆ ಕುಕೃತ್ಯದ ಹಾದಿಯಿಂದ ಏನನ್ನೋ ಸಂಪಾದಿಸಲು ಹೋಗಿ ಅವನಿಗಾದ ಅನುಭವ, ಬದುಕಲ್ಲಿ ನಾವು ಮಾಡುವ ಸತ್ಕರ್ಮಗಳಿಗೆ ಮತ್ತು ದುಷ್ಕೃತ್ಯಗಳಿಗೆ ಸಿಗುವ ಫಲಗಳ ಕುರಿತ ಸುಂದರ ಕತೆ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...
S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿ 27.08.2021 11:10
In this episode, Dr. Sandhya S. Pai narrates very famous Aithihya mala | S2 EP-1 : Faith is the foundation of life | ನಂಬಿಕೆಯೇ ಜೀವನದ ಬುನಾದಿ Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic...
Don't fight me | ನಂದು ನಂದು ಅಂತ ಕಾದಾಡಬೇಡಿ 25.08.2021 7:41
S1EP163 - In this episode, Dr. Sandhya S. Pai recites her very famous editorial Priya Odugare - Don't fight me | ನಂದು ನಂದು ಅಂತ ಕಾದಾಡಬೇಡಿ ದಟ್ಟ ಕಾಡಿನ ಮಧ್ಯೆ ಸಮೃದ್ಧವಾಗಿ ಬೆಳೆದ ಮರ.ಪಕ್ಕದಲ್ಲೊಂದು ಸುಂದರ ಕೊಳ. ಮರ ಕಾಲಕಾಲಕ್ಕೆ ಹಣ್ಣು ನೀಡುತ್ತಿತ್ತು. ಹೊಟ್ಟೆ ತುಂಬಾ ಇದನ್ನು ತಿಂದು ಪ್ರಾಣಿಗಳು ತೃಪ್ತಿಪಡುತ್ತಿರುವಾಗ ಒಮ್ಮೆ ಆನೆಯೊಂದು ಮರ, ಕೊಳ ಇನ್ನು ಮುಂದೆ ತನ್ನದೆಂದಿತು. ನಂತ್ರ ನಡೆಯುವ ಪ್ರಾಣಿಗಳ ನಡುವಿನ ಸ್ವಾರಸ್ಯಕರ ಸಂಭಾಷಣೆಯ ಕತೆ ಕೇಳಿ. ನಿಮ್ಮ...
ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God 23.08.2021 7:20
S1EP162 - In this episode, Dr. Sandhya S. Pai recites her very famous editorial Priya Odugare - ಫಲವನ್ನು ಭಗವಂತನಿಗೆ ಬಿಟ್ಟಾಗ ಅಹಂಕಾರಕ್ಕೆ ಕಡಿವಾಣ ಬೀಳುತ್ತದೆ | Forgo Your Ego when you Handover Fruits to God ಹೆಸರಾಂತ ನಿರ್ದೇಶಕ ಸತ್ಯಜಿತ್ ರೇ ಅವರ 'ಪಾತೆರ್ ಪಾಂಚಾಲಿ' ಸಿನೆಮಾವನ್ನು ಇಡೀ ಜಗತ್ತೇ ಹಾಡಿ ಹೊಗಳಿತ್ತು. ಒಮ್ಮೆ ಅವರು ರೈಲು ನಿಲ್ದಾಣದಲ್ಲಿ ರೈಲು ಬರಲು ತಡವಾದ ಕಾರಣ ಪಕ್ಕದಲ್ಲಿದ್ದ ಸಿನಿಮಾ ಮಂದಿರಕ್ಕೆ ಇದೇ ಸಿನಿಮಾ ನೋಡಲು ತೆರಳುತ್ತಾರೆ. ದು...
Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು ! 21.08.2021 4:50
S1EP161 - In this episode, Dr. Sandhya S. Pai recites her very famous editorial Priya Odugare - Litter to Glitter | ಕಸ ಅಂದುಕೊಂಡಿದ್ದನ್ನು ರಸ ಮಾಡಲು ಕೇವಲು 5 ನಿಮಿಷ ಸಾಕು ! ಧೀರೂಭಾಯಿ ಅಂಬಾನಿಯವರ ಸಂಸ್ಥೆಗೆ ಒಮ್ಮೆ ಬೆಲೆಬಾಳುವ ಸೂಟುಗಳ ಬೇಲು ಜಪಾನಿಗೆ ರವಾನೆ ಮಾಡಬೇಕಾಗಿತ್ತು.ರವಾನೆಗೂ ಮುನ್ನ ಪರೀಕ್ಷೆಗೆ ಒಳಪಡಿಸಿದಾಗ ಕಣ್ಣಿಗೆ ಕಾಣಬೇಕಾದ ಮೇಲ್ಮಯಿಯ ನುಣುಪು ಒಳಭಾಗದಲ್ಲಿತ್ತು. ಅಂದ್ರೆ ಕೋಟಿ ಕೋಟಿ ನಷ್ಟದ ಸಂಭವ. ಇದನ್ನು ಅಳುಕಿನಿಂದಲೇ ಅಂಬಾನಿಯವರ ಗಮನಕ್ಕೆ...
Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು 18.08.2021 6:54
S1EP160 - In this episode, Dr. Sandhya S. Pai recites her very famous editorial Priya Odugare - Wisemen can transform Hell to Heaven | ನಾವು ನರಕವನ್ನು ಸ್ವರ್ಗ ಮಾಡಲು ಸಾಧ್ಯವಿರುವ ಬುದ್ಧಿವಂತರು ಪುಣ್ಯವಂತನೊಬ್ಬ ತೀರಿಹೋದ.ಸ್ವರ್ಗಕ್ಕೆ ಸೇರಬೇಕಾದ ಅವನು ದುರದೃಷ್ಟ ಯಮಧೂತರು ಆತನನ್ನು ನರಕಕ್ಕೆ ಕಳುಹಿಸಿದರು. ಕೆಲಕಾಲದ ನಂತ್ರ ಆತನನ್ನು ಕಾಣಲು ಯಮಧೂತರ ಜೊತೆಗೆ ಯಮನೂ ಬಂದು ನರಕ ಸ್ವರ್ಗವಾದದ್ದನ್ನು ಕಂಡು ನಿಬ್ಬೆರಗಾಗಿ ನಂತ್ರ ಕೇಳಿಬರುವ ಆಶಾವಾದ ಮತ್ತು...
World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆ 16.08.2021 7:37
In this episode, Dr. Sandhya S. Pai recites her very famous editorial Priya Odugare EP - 159 - World is a school to Learn | ಕಲಿಯಬೇಕು ಎನ್ನುವ ಮನಸು ಇದ್ದವನಿಗೆ ಜಗತ್ತೇ ಪಾಠಶಾಲೆ ಸಮಸ್ತ ಚರಾಚರಗಳಲ್ಲಿ ತತ್ವ ಅಡಗಿದೆ. ಅರಸುವವನಿಗೆ ಮಾತ್ರ ಅದು ತೆರೆದುಕೊಳ್ಳುತ್ತದೆ. ಮನುಷ್ಯರಲ್ಲಿ ನಾಲ್ಕು ವರ್ಗದವರಿದ್ದಾರೆ. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ ತಯಾರಿಸುತ್ತೇವೆ.360 ವಿವಿಧ ತಳಿಯ ಮಾವಿನ ಹಣ್ಣುಗಳು ಇವೆಯಂತೆ. ಹೀಗೆ ಉಪ್ಪಿನಕಾಯಿ ಸಹಿತ ಆಹಾರದಲ್ಲಿ ಆಧ್ಯಾತ್ಮವನ್ನು ಅ...
Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51) 13.08.2021 13:26
In this episode, Dr. Sandhya S. Pai recites her very famous editorial Manojna Ramayana S1 E51 - Sri Ram's great departure | ಶ್ರೀರಾಮನ ಮಹಾಪ್ರಸ್ಥಾನ (S1 E51) ಹತ್ತು ಸಾವಿರ ವರ್ಷಗಳ ರಾಜ್ಯಭಾರದ ನಂತರ ಶ್ರೀರಾಮನ ಅವತಾರ ಸಮಾಪ್ತಿ ಸಮಯ ಸಮೀಪಿಸಿದೆ ಎಂದು ತಿಳಿಸಲು ಕಾಲಪುರುಷ ಆಗಮಿಸಿದ್ದ. ಈ ರಹಸ್ಯ ಭೇಟಿ ವೇಳೆ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavani...
Three days of Drowning | 3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು ! 11.08.2021 6:58
In this episode, Dr. Sandhya S. Pai recites her very famous editorial Priya Odugare EP - 158 - Three days of Drowning | 3 ದಿನ ಮುಳುಗಿದ್ದ ನಾನಕರು ಎದ್ದು ಬಂದ್ರು ! ಒಂದು ರಾತ್ರಿ ಗುರುನಾನಕರು ತಮ್ಮ ಪ್ರಿಯ ಸಖ ಮರ್ದನನೊಂದಿಗೆ ನದಿತೀರದಲ್ಲಿ ಕೂತಿದ್ದರು. ನದಿಯನ್ನೇ ದಿಟ್ಟಿಸಿ ನೋಡಿದ ನಾನಕರು ಉಟ್ಟ ಬಟ್ಟೆಗಳನ್ನು ಕಳಚಿ ನದಿಯತ್ತ ನಡೆದು ಮುಳುಗಿಯೇ ಬಿಟ್ಟರು. ಇದನ್ನು ಕಂಡ ಮರ್ದನನಿಗೆ ದಿಕ್ಕೇ ತೋಚದಾಯ್ತು. 3 ದಿನಗಳ ನಂತ್ರ ನಾನಕರು ತೇಜಸ್ಸು ತುಂಬ...
Wealth must be taken to Heaven | ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕು 09.08.2021 9:11
In this episode, Dr. Sandhya S. Pai recites her very famous editorial Priya Odugare EP - 157 - Wealth must be taken to Heaven | ಈ ಸಂಪತ್ತನ್ನು ಪರಲೋಕಕ್ಕೆ ಕೊಂಡೊಯ್ಯಬೇಕು ಒಬ್ಬ ಅತ್ಯಂತ ಶ್ರೀಮಂತನಿದ್ದ.ತಾನು ಸಂಪಾದಿಸಿದ ಸಿರಿ ಸಾವಿನ ನಂತರ ತನ್ನೊಂದಿಗಿರಬೇಕೆನ್ನುವ ಇಚ್ಛೆಯಿಂದ ಭಗವಂತನಲ್ಲಿ ಈ ವರವನ್ನು ಬೇಡಿ ದೇವರು ಅದನ್ನು ಕರುಣಿಸಿ ತನ್ನ ಸಾವಿನ ನಂತ್ರ ಸಿರಿಯನ್ನು ಚಿನ್ನದ ಇಟ್ಟಿಗೆ ರೂಪದಲ್ಲಿಟ್ಟು ಬೃಹತ್ ಚೀಲವೊಂದನ್ನು ತಂದಾಗ ಹೊರಬಾಗಿಲಿನಲ್ಲಿ ದ್ವಾರಪಾಲ...
Can my mother write a paper? | ನನ್ನ ತಾಯಿಗೊಂದು ಕಾಗದ ಬರೆಯಬಹುದೇ? 07.08.2021 7:47
In this episode, Dr. Sandhya S. Pai recites her very famous editorial Priya Odugare EP - 156 - Can my mother write a paper? | ನನ್ನ ತಾಯಿಗೊಂದು ಕಾಗದ ಬರೆಯಬಹುದೇ? ಅಮೆರಿಕಾದ ಸಂಯುಕ್ತ ಸಂಸ್ಥಾನದ ಆಂತರಿಕ ಯುದ್ಧ ನಡೆಯುತ್ತಿದ್ದ ದಿನಗಳಲ್ಲಿ ಅಧ್ಯಕ್ಷರಾದ ಅಬ್ರಹಾಂ ಲಿಂಕನ್ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಭೇಟಿಯಾಗಿ ಸಾಂತ್ವನ ಹೇಳಿ ಅವರ ನೋವನ್ನು ತಾವು ಹಂಚಿಕೊಳ್ಳುತ್ತಿದ್ದರು. ದೇಶಕ್ಕಾಗಿ ಹೋರಾಡಿದ 22 ವರ್ಷದ ಸಾವಿನಂಚಿನಲ್ಲಿದ್ದ ಯೋಧ ಮತ್...
Agnipravesham | ಅಗ್ನಿಪ್ರವೇಶ (S1 E50) 06.08.2021 12:10
In this episode, Dr. Sandhya S. Pai recites her very famous editorial Manojna Ramayana S1 E50 - Agnipravesham | ಅಗ್ನಿಪ್ರವೇಶ (S1 E50) ಶ್ರೀರಾಮಚಂದ್ರನ ಆಹ್ವಾನದ ಮೇರೆಗೆ ವಾಲ್ಮೀಕಿ ಮಹರ್ಷಿಗಳ ಜೊತೆ ಸೀತೆ, ಮಕ್ಕಳಾದ ಲವ, ಕುಶ ಯಾಗಶಾಲೆಗೆ ಬರುತ್ತಾರೆ. ಅಲ್ಲಿ ಶ್ರೀರಾಮ, ಲಕ್ಷ್ಮಣ, ಮುನಿಶ್ರೇಷ್ಠರಿದ್ದ ಸಭೆಯಲ್ಲಿ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyava...
Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ 04.08.2021 5:27
In this episode, Dr. Sandhya S. Pai recites her very famous editorial Priya Odugare EP - 155 - Asceticism is not a denial of things | ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ...
ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ... | Inspirational Farmer 02.08.2021 7:19
In this episode, Dr. Sandhya S. Pai recites her very famous editorial Priya Odugare EP - 154 - ಛಲಬಿಡದ ತ್ರಿವಿಕ್ರಮನಂತಿದ್ದ ರೈತನೊಬ್ಬನ ಸ್ಫೂರ್ತಿ ಕತೆ... | Inspirational Farmer ದೇವತೆಗಳ ರಾಜ ಇಂದ್ರನಿಗೆ ಮನುಷ್ಯರ ಮೇಲೊಮ್ಮೆ ಕೋಪ ಬಂದು 12 ವರ್ಷ ಮಳೆ ಸುರಿಸುವುದಿಲ್ಲವೆಂಬ ಶಾಪ ನೀಡುತ್ತಾನೆ. ಪರಿಪರಿಯಾಗಿ ಬೇಡಿಕೊಂಡರೂ ಏನೂ ಮಾಡಲಾಗದ ಇಂದ್ರ ಈಶ್ವರನಲ್ಲಿಗೆ ಮನುಷ್ಯರನ್ನು ಕಳಿಸುತ್ತಾನೆ. ಅತ್ತ ಈಶ್ವರ ಮತ್ತು ಇಂದ್ರನ ನಡುವೆ ಒಂದು ಒಪ್ಪಂದವಿರುತ್ತದೆ. ಇಬ್ಬರಿಗ...
What's in the name ? Everything is in breath ... | ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... 31.07.2021 5:11
In this episode, Dr. Sandhya S. Pai recites her very famous editorial Priya Odugare EP - 153 - ಹೆಸರಿನಲ್ಲೇನಿದೆ? ಎಲ್ಲ ಇರೋದು ಉಸಿರಿನಲ್ಲಿ... | What's in the name ? Everything is breath ... ಒಮ್ಮೆ ಸಾಮ್ರಾಟ ಮಿಲಿಂದ, ಸಾಧು ನಾಗಾರ್ಜುನರನ್ನು ಅರಮನೆಗೆ ಆಹ್ವಾನಿಸಲು ಉತ್ಸುಕನಾದ. ಆಶ್ರಮಕ್ಕೆ ದೂತನನ್ನು ಕಳುಹಿಸಿ ಆಹ್ವಾನ ನೀಡಿದ. ದೂತನ ಮಾತು ಕೇಳಿ, ನಾಗಾರ್ಜುನರು ಗಹಗಹಿಸಿ ನಕ್ಕರು. ದೊರೆಯ ಊಹೆಗಳನ್ನೆಲ್ಲ ತಲೆಕೆಳಗು ಮಾಡುವಂತೆ “ಹುಚ್ಚು” ಉತ್ತರ ಕೊಟ್ಟ ಕ...
Ashwamedha Yagna | ಅಶ್ವಮೇಧ ಯಾಗ (S1 E49) 30.07.2021 13:35
In this episode, Dr. Sandhya S. Pai recites her very famous editorial Manojna Ramayana S1 E49 - Ashwamedha Yagna | ಅಶ್ವಮೇಧ ಯಾಗ ಗರ್ಧಮ ಪ್ರಜಾಪತಿಗೆ ಇಲಾ ಎಂ ಮಗನಿದ್ದ. ಈತ ಪ್ರಜಾವತ್ಸಲನಾಗಿದ್ದ. ಒಂದು ದಿನ ಬೇಟೆಗಾಗಿ ಕಾಡಿಗೆ ಹೋದ ವೇಳೆ ತನ್ನ ಪರಿವಾರದಿಂದ ದೂರವಾದ ಬಳಿಕ ಏನು ನಡೆಯಿತು ಎಂಬ ಕುತೂಹಲಕಾರಿ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
A Story that changes lives | ಬದುಕು ಬದಲಿಸುವ ಕಥೆ 28.07.2021 7:40
In this episode, Dr. Sandhya S. Pai recites her very famous editorial Priya Odugare EP - 152 - A Story that changes lives | ಬದುಕು ಬದಲಿಸುವ ಕಥೆ ಆತ ಹಗಲು ಪೂರ್ತಿ ಮೈಮುರಿದು ದುಡಿಯುತ್ತಿದ್ದ. ಗಳಿಸಿದ ಆದಾಯದಲ್ಲಿ ನಿತ್ಯ ಅನ್ನದಾನ, ಆಶ್ರಯ ನೀಡುತ್ತಿದ್ದ. ಅದೊಂದು ದಿನ ಸಂತರ ಗುಂಪು ಬಂತು. ಅವನ ಮನೆಯಲ್ಲಿ ರಾತ್ರಿ ತಂಗಿದರು. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಬಟ್ಟೆಯ ಗಂಟೊಂದು ಇವರು ಮಲಗಿದ ಜಗುಲಿ ಮೇಲೆ ಬಿತ್ತು. ಅದರಲ್ಲೇನಿತ್ತು? ಮುಂದೇನಾಯ್ತು? ಬದುಕು ಬದಲಿಸಬ...
The Grace of the Lord | ಭಗವಂತನ ಅನುಗ್ರಹ 26.07.2021 8:25
In this episode, Dr. Sandhya S. Pai recites her very famous editorial Priya Odugare EP - 151 - The Grace of the Lord | ಭಗವಂತನ ಅನುಗ್ರಹ ಒಂದೂರಿನಲ್ಲಿ ಒಬ್ಬ ಇದ್ದ ಆತನಿಗೆ ಸಿರಿವಂತನಾಗಬೇಕೆಂಬ ಆಸೆ ಹುಟ್ಟಿತ್ತು. ಅದಕ್ಕಾಗಿ ತಪಸ್ಸು ಮಾಡಿದ್ದ. ಈತನಿಗೆ ದರ್ಶನ ನೀಡಿದ ಭಗವಂತ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
When the love curtains off ... | ಮೋಹದ ಪರದೆ ಸರಿದಾಗ... 24.07.2021 7:40
In this episode, Dr. Sandhya S. Pai recites her very famous editorial Priya Odugare EP - 150 - When the love curtains off ... | ಮೋಹದ ಪರದೆ ಸರಿದಾಗ... ಮಾಳವ ದೇಶದ ದೊರೆ ಭರ್ತೃಹರಿ. ಪತ್ನಿ ಪಿಂಗಳೆ ಲೋಕೋತ್ತರ ಸುಂದರಿ. ರಾಜನಿಗೆ ಇವಳೆಂದರೆ ಹುಚ್ಚುಮೋಹ. ಆದರೆ, ಪಿಂಗಳೆಗೆ ಅಶ್ವಪಾಲಕ ಪ್ರೇಮಿಯಾಗಿದ್ದ. ಒಮ್ಮೆ ರಾಜನಿಗೆ ಸಂತನೊಬ್ಬ ಅಪರೂಪದ ಹಣ್ಣು ಉಡುಗೊರೆ ನೀಡಿದ. ಪೂರ್ಣಾಯುಷಿ ಆಗುವ ವರ ಅದರಲ್ಲಿತ್ತು. ರಾಜ ಆ ಹಣ್ಣನ್ನು ತಾನು ತಿನ್ನದೆ, ಪತ್ನಿಗೆ ಅರ್ಪಿಸಿದ....
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.