Udayavani

Sandhyavani | ಸಂಧ್ಯಾವಾಣಿ

Kids KN ↓ 797 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Author

Udayavani

Category

Kids

Podcast website

www.udayavani.com

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

S1EP- 253: ಮುಂದೆ ಬರುವ ಕಷ್ಟ ಕಾಲಕ್ಕೆ ಈಗಲೇ ತಯಾರಿ ನಡೆಸಬೇಕು !|Prepare now for the difficult times ahead 23.06.2022

In this episode, Dr. Sandhya S. Pai recites her very famous editorial Priya Odugare - S1EP- 253:  ಮುಂದೆ ಬರುವ ಕಷ್ಟ ಕಾಲಕ್ಕೆ ಈಗಲೇ ತಯಾರಿ ನಡೆಸಬೇಕು !|Prepare now for the difficult times ahead ಈಜಿಪ್ಟ್ ನ ಚಕ್ರವರ್ತಿಗೊಂಡು ಕನಸು ಬಿತ್ತು. ಅಲ್ಲಿನ ನದಿ ನೈಲ್ ಒಳಗಿಂದ 7 ಆರೋಗ್ಯವಂತ ರಾಸುಗಳು ಮೇಲೆ ಬಂದಾಗಿ ಅವುಗಳ ಹಿಂದೆ ರೋಗಗ್ರಸ್ಥ ರಾಸುಗಳೂ ಬಂದವು. ಚಕ್ರವರ್ತಿ ಎಚ್ಚರಗೊಂಡ ನಂತ್ರ ತನ್ನ ಜ್ಯೋತಿಷಿಗಳಿಗೆ ಈ ಕನಸಿನ ವಿಮರ್ಶೆ ಮಾಡಲು ತಿಳಿಸಿದ ನಂತ್...

S1EP- 252: ಮಾತನಾಡುವ ಮುನ್ನ ಒಂದು ಕ್ಷಣ ಆಲೋಚಿಸೋಣ | Let’s think for a moment before speaking 18.06.2022

In this episode, Dr. Sandhya S. Pai recites her very famous editorial Priya Odugare - S1EP- 252: ಮಾತನಾಡುವ ಮುನ್ನ ಒಂದು ಕ್ಷಣ ಆಲೋಚಿಸೋಣ | Let’s think for a moment before speaking ಅಡಾಲ್ಫ್ ಹಿಟ್ಲರ್ ಯಹೂದ್ಯ ಜನಾಂಗವನ್ನು ನಾಶ ಮಾಡಬೇಕೆಂಬ ಪಣ ತೊಟ್ಟಿದ್ದ! ಆತನ ಸೈನಿಕರು ದೇಶದ ಮೂಲೆ ಮೂಲೆಗಳಲ್ಲಿ ಯಹೂದ್ಯರನ್ನು ಬೇಟೆಯಾಡುತ್ತಿದ್ದರು. ಸೆರೆ ಸಿಕ್ಕವರ ಮೇಲೆ ದೌರ್ಜನ್ಯವೇ ನಡೆಯುತ್ತಿತ್ತು. ಬದುಕಿಗೆ ಪಾಠವಾಗುವ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ...

S2 EP - 43 : Child .. Why did she shed tears? | ಮಗು.. ಹೀಗೇಕೆ ಕಣ್ಣೀರು ಸುರಿಸುತ್ತಿದ್ದೀಯ ? 17.06.2022

In this episode, Dr. Sandhya S. Pai narrates very famous Aithihya mala | S2 EP - 43 :  Child .. Why did she shed tears? | ಮಗು.. ಹೀಗೇಕೆ ಕಣ್ಣೀರು ಸುರಿಸುತ್ತಿದ್ದೀಯ ? ಮಲಯಾಳ ದೇಶದಲ್ಲಿ ಈ ಒಬ್ಬ ಅರ್ಚಕರ ಬಗ್ಗೆ ಕೇಳದವರು ಯಾರೂ ಇರಲಿಲ್ಲವಂತೆ. ಇವರು ಭಯಂಕರ ಐಂದ್ರಜಾಲಿಕ, ಕಣ್ಣುಕಟ್ಟುಕಾರ  ಹೀಗೆ ಎಲ್ಲವೂ ಆಗಿದ್ದರು. ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ, ತಾಯಿ ಕಳೆದುಕೊಂಡು ಏಕಾಂಗಿಯಾಗಿ ಕುಗ್ರಾಮ ಒಂದರಲ್ಲಿ ಬೆಳೆದು ತನ್ನ ಶ್ರಮದಿಂದ ಪ್ರಸಿದ್ಧಿ ಪಡ...

S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this world 16.06.2022

In this episode, Dr. Sandhya S. Pai recites her very famous editorial Priya Odugare - S1EP- 251: ನಾವೆಲ್ಲರೂ ವಿಶ್ವ ವಿರಾಟ್ ರೂಪದ ಹಿಸ್ಸೆಗಳು ! | We are a small part of this world ಮುಲ್ಲಾ ನಾಸೀರುದ್ದೀನನಿಗೆ ತನ್ನ ಕತ್ತೆ ಮೇಲೆ ಜಿಗುಪ್ಸೆ ಬಂತು. ಸಂತೆಯಲ್ಲಿ ಮಾರಲು ನಿರ್ಧರಿಸಿ ಮಾರನೇ ದಿನ ಹರಾಜು ಹಾಕುವ ಮೂಸಾ ಕೈಗೆ ಮೂಗುದಾರ ಕೊಟ್ಟು ಬಿಟ್ಟ. ನಂತ್ರ ನಡೆಯುವ ಸ್ವಾರಸ್ಯಕರ  ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹ...

S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powder 11.06.2022

In this episode, Dr. Sandhya S. Pai recites her very famous editorial Priya Odugare - S1EP- 250:  ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powder ಮದುವೆಯಾಗಿ ಮೊದಲ ಬಾರಿಗೆ ತವರಿಗೆ ಬಂದ ಹೆಣ್ಣುಮಗಳು ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಗಂಡನ ಮನೆಯಲ್ಲಿ ಅನುಭವಿಸುವ ಬೇಸರದ ಕುರಿತು ಹೇಳಲು ಆರಂಭಿಸಿದಳು. ಅಜ್ಜಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಒಲೆ ಮೇಲೆ 3 ಪಾತ್ರೆಯಲ್ಲಿ ನೀರಿಟ್ಟು ಬದುಕಿನ ಪಾಠ ಹೇಳಿಕೊಡುತ್ತಾಳೆ. ಈ...

S2 EP - 42 : Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ 10.06.2022

S2 EP - 42 :  Death is better than life that doesn't see you | ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ In this episode, Dr. Sandhya S. Pai narrates very famous Aithihya mala | S2 EP - 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ | Death is better than life that doesn't see you ತಿರುನಾಕರ ದೇವಸ್ಥಾನದ ಬಗ್ಗೆ ಮಲಯಾಳ ರಾಜ್ಯದಲ್ಲಿ ತಿಳಿಯದವರು ಯಾರೂ ಇಲ್ವಂತೆ. ರಾಜನೊಬ್ಬ ಅಲ್ಲಿನ ದೇವಸ್ಥಾನ ಒಂದಕ್ಕೆ ಪ್ರತೀ ತಿಂಗಳು ದರ್ಶನ ಮಾಡುತ್ತ...

S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ?|How do we find a solution to our problems? 09.06.2022

In this episode, Dr. Sandhya S. Pai recites her very famous editorial Priya Odugare - S1EP- 249: ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? | How do we find a solution to our problems? ಬುದ್ದದೇವನನ್ನು ಗುರು, ಮಾರ್ಗದರ್ಶಕ ಎಂದು ನಂಬಿಕೊಂಡಿದ್ದ ರೈತನೊಬ್ಬ ಬುದ್ದನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಆದರೆ ಆತನ ಸಮಸ್ಯೆಗೆ ಪರಿಹಾರವನ್ನು ನೀಡಲು ಬುದ್ದದೇವ ನಿರಾಕರಿಸಿದ. ಬುದ್ದ ಹೀಗೆ ಮಾಡಲು ಕಾರಣವೇನು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎ...

S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral Stories 04.06.2022

In this episode, Dr. Sandhya S. Pai recites her very famous editorial Priya Odugare - S1EP- 248: ಅಪ್ಪ, ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ ?| Moral Stories ಸ್ವರ್ಗವಾಸದ ಕಾಮನೆಯಿಂದ ಗೌತಮ ಋಷಿ ಯಜ್ಞ ಕೈಗೊಂಡ. ಇದರ ಒಂದು ಭಾಗ ದಾನವಾಗಿತ್ತು. ಮುದಿ ಗೋವುಗಳನ್ನು ದಾನ ಮಾಡಲು ನಿರ್ಣಯ ಕೈಗೊಂಡಾಗ ಆತನ ಪುತ್ರನಿಗೆ ಇದು ಸರಿಯೆನಿಸಲಿಲ್ಲ. ತಂದೆ ಮಗನ ನಡುವೆ ನಡೆಯುವ ಸಂಭಾಷಣೆ ನಿಮ್ಮ ಗಮನ ಸೆಳೆಯದೆ ಇರದು. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ...

S2 EP - 41 : Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ ! 03.06.2022

In this episode, Dr. Sandhya S. Pai narrates very famous Aithihya mala | S2 EP - 41 :  Like the king was mad at that realization! | ರಾಜನಿಗೆ ಆ ಅರಿವಿನಿಂದ ಹುಚ್ಚು ಹಿಡೀತಂತೆ ! ತಾಂಬನ್ ರಿಗೆ ರಾಜನಿಂದ ಭೇಟಿಯಾಗಲು ಕರೆ ಬಂತು. 'ನಿಮ್ಮ ಚಮತ್ಕಾರ ನೋಡಲು ಆಸೆಯಾಗಿದೆ' ಎಂದು ರಾಜ ಹೇಳಿದಾಗ, 'ನನಗೀಗ ವಯಸ್ಸಾಯ್ತು ಮುಂಚಿನ ಶಕ್ತಿ ಈಗಿಲ್ಲ' ಎಂದರು ತಾಂಬನ್. ಕೊನೆಗೆ ರಾಜನ ಒತ್ತಾಯಕ್ಕೆ ಮಣಿದ ತಾಂಬನ್ ಹೇಳಿದ್ದು, ಮಾಡಿದ್ದೇನು ಎಂದು ತಿಳಿಯಿರಿ ಡಾ. ಸಂಧ್ಯಾ....

S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral Stories 02.06.2022

In this episode, Dr. Sandhya S. Pai recites her very famous editorial Priya Odugare - S1EP- 247: ದೇಹತ್ಯಾಗ ಮಾಡೋದು ಆ ದೇಶದಲ್ಲಿ ಪವಿತ್ರ ಕೆಲಸವಾಗಿತ್ತು !| Moral Stories ಜಪಾನ್ ಒಂದು ಮಹಾದೇಶ. ಯಾಕಂದ್ರೆ ಇಲ್ಲಿಯ ಜನರ ಮನೋಭಾವ, ರೀತಿ ನೀತಿ ಬದುಕುವ ಪದ್ದತಿ ಬೇರೆಯದೇ ಆಗಿತ್ತು. ಅಲ್ಲಿನ ಕ್ಷತ್ರಿಯ ಸಮುದಾಯದವರ ಅಂದ್ರೆ ಸಮುರಾಯ್ ಅಂತ ಕರೆಯಲ್ಪಡುವವರ ಆತ್ಮಾಭಿಮಾನ ಉನ್ನತಮಟ್ಟದ್ದಾಗಿತ್ತು. ಕರ್ತವ್ಯ ಚ್ಯುತಿ ಬಂದಾಗ ಅವರ ನಿರ್ಧಾರ ಮತ್ತು ದೇಶ ಅದನ್ನು ಗೌರವಿಸುವ ಪರ...

S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral Story 28.05.2022

In this episode, Dr. Sandhya S. Pai recites her very famous editorial Priya Odugare - S1EP- 246:' ಸಾಧು' ಪದಕ್ಕೆ ಹಲವು ಅರ್ಥಗಳಿವೆ ! | Moral Story ಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ ಸಂಗತಿಗಳನ್ನು ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ...

S2EP-40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Stories 27.05.2022

In this episode, Dr. Sandhya S. Pai narrates very famous Aithihya mala | S2EP - 40 : ಹೊಸ ಆನೆಗೂ ಇದೇ ಹೆಸರಿಟ್ಟ ಕಾರಣ ಗೊತ್ತೇ? | Moral Stories ತಿರುನೀಲಕಂಠನ್ ಕೊಚ್ಚಿಗೆ ಹೋಗಿ ಬಂದ ನಂತ್ರ ಸುಸ್ತಾಗಿದ್ದ. ಇವನಿಗೆ ಮೊದಲಿನ ತ್ರಾಣ ಬರಲೇ ಇಲ್ಲ. ಕೆಟ್ಟ ದೃಷ್ಟಿಯಿಂದ ಹೀಗಾಯ್ತು ಎಂದವರು ಹಲವರು. ಅಷ್ಟಮಿ ಸಂದರ್ಭ ಅಲ್ಲಿ ನಡೆಯುವ ಸಂಗತಿಗಳ ಕುರಿತು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸ...

S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry? 26.05.2022

In this episode, Dr. Sandhya S. Pai recites her very famous editorial Priya Odugare - S1EP- 245: ಕೋಪ ಬಂದಾಗ ಜನರು ಕಿರುಚಲು ಕಾಣವೇನು? | Why People Scream when they are Angry? ಸಂತನೊಬ್ಬ ತನ್ನ ಸಂತ ಶಿಶ್ಯರ ಜೊತೆಗೆ  ತೀರ್ಥಯಾತ್ರೆಗೆ ಬಂದ. ಅಲ್ಲಿದ್ದ ಒಂದು ಗುಂಪು ಪರಸ್ಪರ ಜಗಳವಾಡುತ್ತಿರುವುದನ್ನು ಕಂಡು ಕೋಪ ಬಂದಾಗ ಜನರು ಕಿರುಚಲು ಕಾಣವೇನು ಮತ್ತು ಪ್ರೀತಿ ಮನುಷ್ಯನನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬ ಆಸಕ್ತಿದಾಯಕ ವಿಷಯವನ್ನು ತನ್ನ ಶಿಶ್ಯರಿಗೆ...

S1EP- 244 : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ.. | This is a burden to society without self-esteem 21.05.2022

In this episode, Dr. Sandhya S. Pai recites her very famous editorial Priya Odugare - S1EP- 244  : ಸ್ವಾಲಂಬನೆ ಇಲ್ಲದವ ಈ ಸಮಾಜಕ್ಕೆ ಹೊರೆ..  | This is a burden to society without self-esteem ಶ್ರೀಮಂತ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಯಾವುದಕ್ಕೂ ಕೊರತೆಯಾಗದಂತೆ ಸಾಕಿದ್ದ. ಇದೇ ಕಾರಣಕ್ಕೆ ಆ ಮಕ್ಕಳು ಸೋಮಾರಿಗಳಂತೆ ಬೆಳೆದಿದ್ದರು. ಆ ತಂದೆ ತನ್ನ ಮಕ್ಕಳಿಗೆ ಕಲಿಸುವ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ...

S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals? 20.05.2022

In this episode, Dr. Sandhya S. Pai narrates very famous Aithihya mala | S2EP - 39 : ಪ್ರಾಣಿಗಳಲ್ಲೂ ಅಸೂಯೆ, ಆಸೆ, ಕ್ರೌರ್ಯ ಇರುತ್ತಾ ? | Is there jealousy, desire, and cruelty in animals? ತಿರುನೀಲಕಂಠನ್ ಅನ್ನೋ ಆನೆ ತೀರಾ ಸೌಮ್ಯ ಸ್ವಭಾವದ್ದಾಗಿತ್ತು. ತನ್ನ ಜೊತೆಗಿನ ಸಹಜೀವಿಗಳನ್ನು ಅತ್ಯಂತ ಪ್ರೀತಿಯಿಂದ ಕಾಣುತಿತ್ತು. ಒಂದು ಸನ್ನಿವೇಶದಲ್ಲಿ ಮತ್ತೊಂದು ಆನೆ ತಿರುನೀಲಕಂಠನ್ ಸಹನೆ ಪರೀಕ್ಷೆ ಮಾಡೋ ಸಂದರ್ಭ ಎದುರಾದಾಗ ನಡೆಯುವ ಸ್ವಾರಸ್ಯಕರ ಸಂಗತಿ ತಿಳಿಯಿರಿ...

S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead! 19.05.2022

S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead! In this episode, Dr. Sandhya S. Pai recites her very famous editorial Priya Odugare - S1EP- 243 :ಪ್ರಾಣ ಭಯಕ್ಕಿಂತ ಮಿಗಿಲಾದ ಭಯ ಇಲ್ಲ ! | There is no fear beyond the fear of the dead! ದೇಹದ ರಚನೆಯಲ್ಲಿ ಬಿಲಿಯಾಂತರ ಜೀವಕಣಗಳಿವೆ. ಪ್ರತಿನಿತ್ಯ ಲಕ್ಷಾಂತರ ಜೀವಕಣಗಳು ಸಾಯ್ತವೆ ಹಾಗೆ ಹುಟ್ಟುತ್ತವೆ. ಕಾಲ ಮುಗಿದ ಕೂಡಲೆ ಸಾಯೋದು ಮತ್ತು ಹುಟ್ಟಿ ಬರ...

S1EP- 242: ಮೂರ್ಖರನ್ನು ಹೊಗಳಬಾರದು | Do not praise fools 14.05.2022

In this episode, Dr. Sandhya S. Pai recites her very famous editorial Priya Odugare - S1EP- 242: ಮೂರ್ಖರನ್ನು ಹೊಗಳಬಾರದು | Do not praise fools ಒಂದು ಸುಂದರವಾದ ಬೆಳಗು ಹಾಗೂ ಅಷ್ಟೇ ಸುಂದರವಾದ ಹಾವು ಹರಿಯುವ ತೊರೆಯಲ್ಲಿ ಸ್ನಾನ ಮಾಡಿ ಬಂಡೆಯ ಎದುರು ಮೈಚಾಚಿ ಮಲಗಿತ್ತು. ಆಗ ಅಲ್ಲಿಗೆ ಬಂದ ಪಾತರಗಿತ್ತಿ ಹಾವಿನ ಸೌಂದರ್ಯ ಹೊಗಳಿದ ನಂತರ ಮುಂದೇನಾಯ್ತು ಎಂಬ ಸುಂದರ ಕಥೆಯನ್ನು ಡಾ.ಸಂಧ್ಯಾ ಎಸ್ ಪೈ ಅವರ ಧ್ವನಿಯಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ...

S2EP -38: ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ |Magic happens between man and man 13.05.2022

In this episode, Dr. Sandhya S. Pai narrates very famous Aithihya mala | S2EP - 38 : ಮನುಷ್ಯ ಮನುಷ್ಯನ ಮಧ್ಯೆ ಮ್ಯಾಜಿಕ್ ನಡೆಯುತ್ತೆ  |Magic happens between man and man  ಒಂದಾನೆ ವೈರಂ ದೇವಸ್ಥಾನಕ್ಕೆ ಬಂತಂತೆ. ವರ್ಷಕ್ಕೆ 2 ಬಾರಿ ಅಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ದಿನದಲ್ಲಿ 2  ಬಾರಿ ಆನೆಯ ಮೇಲಿನ ಅಂಬಾರಿಯಲ್ಲಿಟ್ಟು ಮೆರವಣಿಗೆ ಮಾಡ್ತಾ ಇದ್ರು. ಈ ಸುಂದರ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ...

S1EP- 241: ಗರ್ವ ಮತ್ತು ಅಹಂಕಾರದ ನಡುವೆ ...| moral story of life 12.05.2022

In this episode, Dr. Sandhya S. Pai recites her very famous editorial Priya Odugare - S1EP- 241: ಗರ್ವ ಮತ್ತು ಅಹಂಕಾರದ ನಡುವೆ ... |moral story of life ಇಲ್ಲಿ ಎರಡು ಕತೆಗಳಿವೆ. ಈ ಜಗತ್ತಿನಲ್ಲಿ ಒಂದಕ್ಕೊಂದು ಸಂಬಂಧ ಇದೆ. ಪ್ರತೀ ಒಂದಕ್ಕೂ ನಂಟಿದೆ, ಗಂಟಿದೆ ಅನ್ನೋದು ಒಂದು ಕತೆಯ ತಾತ್ಪರ್ಯ ಆದ್ರೆ ಮತ್ತೊಂದರಲ್ಲಿ ಭಗವಂತ ಮತ್ತು ಪ್ರಕೃತಿಯ ಸಂಬಂಧವನ್ನು ಕೆಡಿಸಿದ ಸಾಧುವಿಗೆ ದೇವರು ಕಲಿಸುವ ಪಾಠದ ಸುಂದರ ಕತೆ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅ...

S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life 07.05.2022

In this episode, Dr. Sandhya S. Pai recites her very famous editorial Priya Odugare - S1EP- 240: ನಂಬಿಕೆ ಮತ್ತು ಧೈರ್ಯವೇ ಬದುಕಿನ ಶಕ್ತಿ | moral story of life ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು. ಆಕ್ರಮಣ ಮಾಡಲು ಬರುತ್ತಿದ್ದ ರಾಜ ಕ್ರೂರಿಯೂ ಆಗಿದ್ದ. ಈ ನಡುವೆ ನಮ್ಮ ಕಥಾನಾಯಕ ರಾಜ ತನ್ನ ಪುಟ್ಟ ಸೈನ್ಯವನ್ನು ಇಟ್ಟುಕೊಂಡು ಹೇಗೆ ಆ ಬಲಿಷ್ಠ ರಾಜನ್ನು ಸೋಲಿಸಿದ . ಆತ ಶತ್ರುವನ್ನು ಸೋಲಿಸಲು ಬಳಸಿಕೊಂಡ ತಂತ್ರಗಾರಿಕೆ ಏನು ಎಂಬ ಈ  ಸುಂದರ ಕತೆ...

S2 EP - 37 : The story of learning is still powerful with divine help | ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ 06.05.2022

In this episode, Dr. Sandhya S. Pai narrates very famous Aithihya mala | S2 EP - 37 : The story of learning is still powerful with divine help | ಕಲಿತ ವಿದ್ಯೆ ದೈವ ಸಹಾಯದಿಂದ ಇನ್ನೂ ಬಲಶಾಲಿಯಾಗುವ ಕತೆ ಪನ್ನೀಕರ್ ಗೆ ಇಬ್ಬರು ಮಕ್ಕಳು. ತಂದೆಯ ದೇಹಾಂತವಾದ ನಂತ್ರ ತಾಯಿಯ ಮನೆಗೆ ಮಕ್ಕಳು ಸೇರಿಕೊಂಡರು. ಅಲ್ಲಿ ಅವರ ಮಹಾಮಂತ್ರವಾದಿ ಮಾವ ಈ ಮಕ್ಕಳನ್ನು ಸಕಲ ವಿದ್ಯೆಯಲ್ಲಿ ಪಾರಂಗತರನ್ನಾಗಿ ಮಾಡಿದ. ಈ ಮಕ್ಕಳು ದೇವರು ದೈವವನ್ನು ಒಲಿಸಿಕೊಂಡ ಕತೆ ಕೇಳಿ ಡಾ. ಸಂಧ್ಯ...

S1EP- 239: ದೇವ್ರೇ ಪ್ಲೀಸ್... ಇದೊಂದ್ಸಲ ರಕ್ಷಣೆ ಮಾಡು |Goddess please ... save me 05.05.2022

In this episode, Dr. Sandhya S. Pai recites her very famous editorial Priya Odugare - S1EP- 239:  ದೇವ್ರೇ ಪ್ಲೀಸ್... ಇದೊಂದ್ಸಲ ರಕ್ಷಣೆ ಮಾಡು |Goddess please ... save me ಇಲ್ಲಿ ಎರಡು ಕತೆಗಳಿವೆ. ನೀವಿದನ್ನು ತಪ್ಪದೆ ಕೇಳಬೇಕು ಯಾಕಂದ್ರೆ ಇಲ್ಲಿ ನಂಬಿಕೆ, ಭಕ್ತಿ, ಅನುಕೂಲಸಿಂಧುತ್ವ, ಪ್ರಾಪಂಚಿಕತೆ, ವ್ಯವಹಾರ ಕುಶಲತೆ ಕುರಿತ ಸುಂದರ ಸಂದೇಶಗಳಿವೆ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್...

S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life 30.04.2022

In this episode, Dr. Sandhya S. Pai recites her very famous editorial Priya Odugare - S1EP- 238: ನಿಮ್ಮ ತಂದೆ ತಾಯಿಗೆ ಈ ರೀತಿ ಕೃತಜ್ಞತೆ ಸಲ್ಲಿಸಿ - Moral Stories for Life ಜೀವವೊಂದು ಮನುಷ್ಯ ರೂಪ ಪಡೆದು ಭೂಮಿ ಮೇಲೆ ಬರೋ ಮೊದಲು ದೇವರೊಂದಿಗೆ ತನಗಾಗುವ ದುಗುಡ ಮತ್ತು ಗೊಂದಲಗಳ ಕುರಿತು ವಿಸ್ತಾರಿತವಾಗಿ ಮಾತನಾಡಿತು. ದೇವರು ನೀಡುವ ಉತ್ತರ ಈ ಭೂಮಿ ಮೇಲಿರುವ ಸಮಸ್ತ ಮನುಕುಲಕ್ಕೆ ಬದುಕಿನ ಸಂದೇಶ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್...

S2 EP - 36 : The proud man has no head | ಅಹಂಕಾರ ಇದ್ದ ಮನುಷ್ಯನಿಗೆ ತಲೆಗೇನೂ ಹತ್ತಲ್ಲ 29.04.2022

In this episode, Dr. Sandhya S. Pai narrates very famous Aithihya mala | S2 EP - 36 : The proud man has no head  | ಅಹಂಕಾರ ಇದ್ದ ಮನುಷ್ಯನಿಗೆ ತಲೆಗೇನೂ ಹತ್ತಲ್ಲ ತ್ರಿಶೂರಿನ ಗುರುಕುಲದ ವಿದ್ಯಾರ್ಥಿಗಳು ಒಡಕ್ಕುನಾಥನ್ ದೇವಾಲಯಕ್ಕೆ ಯಾತ್ರೆಗೆ ಅಂತ ಬಂದ್ರಂತೆ. ಪುಷ್ಕರಿಣಿಯಲ್ಲಿ ಸ್ನಾನ ಮಾಡಿ ಮುಖಮಂಟಪಕ್ಕೆ ಬಂದ ಅವರಿಗೆ ಒಂದು ಸರ್ಪ ನೇತಾಡುವ ಭಯಂಕರ ದೃಶ್ಯ ಕಂಡಿತು. ನಂತ್ರ ನಡೆಯುವ ಕುತೂಹಲ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹ...

S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ ... |Moral Story 28.04.2022

In this episode, Dr. Sandhya S. Pai recites her very famous editorial Priya Odugare - S1EP- 237: ಅನುಭವಗಳಿಂದ ಕಲಿಯುತ್ತಾ ಮಾಗಿದಾಗ ಮುಂದೊಂದು ದಿನ ... |Moral Story ಒಂದು ಬೆಳಗು ಬುದ್ಧದೇವ ಪ್ರವಚನಕ್ಕೆ ಬಂದಾಗ ಅವನ ಕೈಯಲ್ಲಿ ಕರವಸ್ತ್ರ ಇತ್ತು. ಸಾಮಾನ್ಯವಾಗಿ ಖಾಲಿ ಕೈಯಲ್ಲಿ ಬರುವ ಬುದ್ಧ ಇವತ್ತು ಈ ರೀತಿ ಬಂದಿರುವ ಕಾರಣಕ್ಕೆ ಸಭೆಯಲ್ಲಿ ಗುಸುಗುಸು ಆರಂಭವಾಯ್ತು. ಬುದ್ಧ ಕಲಿಸುವ ಬದುಕಿನ ಪಾಠ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ....

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.