Udayavani

Sandhyavani | ಸಂಧ್ಯಾವಾಣಿ

Kids KN ↓ 797 episodes

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Author

Udayavani

Category

Kids

Podcast website

www.udayavani.com

Latest episode

Jul 10, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ ! |No glory here 18.08.2022

In this episode, Dr. Sandhya S. Pai recites her very famous editorial Priya Odugare - S1EP- 269: ಇಲ್ಲಿ ಯಾವುದೇ ರೀತಿಯ ಆಡಂಬರ, ಕೀರ್ತಿ ಬೇಡ! |No glory here ಒಂದೂರಿನ ರಾಜನಿಗೆ ಒಬ್ಬ ಸಾರಥಿ ಇದ್ದ.ಆತನಿಗೆ ವಯಸ್ಸಾಯ್ತು. ವೃದ್ಧಾಪ್ಯದಿಂದ ಕೈ ಕಾಲುಗಳ ಶಕ್ತಿ ಕುಂದಿತು. ಕಣ್ಣು ಮಂಜಾಯ್ತು. ಆತ ರಾಜನಲ್ಲಿಗೆ ಹೋಗಿ ಹೀಗಂದ. ಏನಂದ ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

S1EP- 268: ಸಮಾಜ ಪ್ರಮುಖ ಕೊಂಡಿಗಳು ಯಾವುವು |moral stories 13.08.2022

In this episode, Dr. Sandhya S. Pai recites her very famous editorial Priya Odugare - S1EP- 268: ಸಮಾಜ ಪ್ರಮುಖ ಕೊಂಡಿಗಳು ಯಾವುವು |moral stories ಎರಡನೇ ಮಹಾಯುದ್ಧದ ಸಮಯ, ಎಲ್ಲೆಲ್ಲೂ ಸಾವಿನದ್ದೇ ಸುದ್ದಿ. ಅಂತಹಾ ಸಮಯದಲ್ಲಿ ಇಂಗ್ಲೇಂಡ್ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ ತನ್ನೆಲ್ಲಾ ಸೈನಿಕಯನ್ನು ಹುರಿದುಂಬಿಸಿದ ರೀತಿಯೇ ಅದ್ಭುತ. ಹಾಗಾದರೆ ಅವರು ತನ್ನ ಕಾರ್ಮಿಕರ ಕುರಿತು, ಸೈನಿಕರ ಕುರಿತು ಏನು ಹೇಳಿದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನ...

S2 EP - 51 : Accept what comes with respect | ಬಂದದ್ದನ್ನು ಗೌರವದಿಂದ ಸ್ವೀಕರಿಸಿ 12.08.2022

In this episode, Dr. Sandhya S. Pai narrates very famous Aithihya mala | S2 EP - 51 : Accept what comes with respect | ಬಂದದ್ದನ್ನು ಗೌರವದಿಂದ ಸ್ವೀಕರಿಸಿ ಹಿರಿಯ ರಾಜಕುಮಾರನಿಗೆ ವಿಚಿತ್ರವಾದ ರೋಗವೊಂದು ಕಾಣಿಸಿಕೊಂಡಿತಂತೆ. ಅದೇನಂದ್ರೆ 'ಇಂಗದ ಬಾಯಾರಿಕೆ'. ಏನು ಕುಡಿದರೂ ಬಾಯಾರಿಕೆ ಇಂಗುತ್ತಿರಲಿಲ್ಲ. ವೈದ್ಯರು, ಮಂತ್ರವಾದಿಗಳು ಬಂದರೂ ಅವರಿಂದ ಇದನ್ನು ಸರಿಪಡಿಸಲಾಗಲಿಲ್ಲ. ನಂತ್ರ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹ...

S1EP- 267: ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆ ಇದು ! | This is a true incident in his life! 11.08.2022

In this episode, Dr. Sandhya S. Pai recites her very famous editorial Priya Odugare - S1EP- 267: ಅವರ ಬದುಕಿನಲ್ಲಿ ನಡೆದ ಸತ್ಯ ಘಟನೆ ಇದು ! | This is a true incident in his life! ಲಿಯೋ ಟಾಲ್ಸ್ಟಾಯ್ ಜಗತ್ತಿನ ಮಹಾನ್ ಕಥೆಗಾರರಲ್ಲಿ ಒಬ್ಬರು. ಅದೊಂದು ಕನಸು ಬಿದ್ದಾಗಿನಿಂದ ಅವರ ನಿದ್ದೆಯೇ ಹಾಳಾಗಿ ಹೋಗಿತ್ತು. ಎಷ್ಟೋ ಜನರ ಸಮಸ್ಯೆ ಬಗೆಹರಿಸುತ್ತಿದ್ದ ಲಿಯೋಗೆ ತನ್ನದೊಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅ...

S1EP 68 ಸೋಲು ಕೊನೆಯಲ್ಲ ಗೆಲುವು ಮರೀಚಿಕೆಯಲ್ಲ 07.08.2022

ಯಶಸ್ಸನ್ನು ಹುಡುಕೋ ದಾರಿಯಲ್ಲಿ ಎಡವಿ ಬಿದ್ದಾಗ ಅಲ್ಲಿ ನಕಾರಾತ್ಮಕ ವಿಚಾರಗಳು ಮನಸ್ಸಿಗೆ ಬರೋದು ಸಹಜ.ಹೀಗಿರುವಾಗ ಕಣ್ಣೆದುರಿಗೇ ಇರುವ ಕೆಲವು ಅವಕಾಶಗಳನ್ನು ನಾವು ಕೈಚೆಲ್ಲಬಹುದು. ನಿಮಗೆ ಗೊತ್ತಿದ್ದೂ ಗೊತ್ತಿರದ ಯಶಸ್ಸಿನ ಸೂತ್ರಗಳ ಕುರಿತು ತಿಳಿದು Recharge ಅಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

S1EP- 266: ಇದು ನಿಜವಾದ ಭಾರತೀಯತೆ! |This is true Indianness 06.08.2022

In this episode, Dr. Sandhya S. Pai recites her very famous editorial Priya Odugare - S1EP- 266: ಇದು ನಿಜವಾದ ಭಾರತೀಯತೆ! |This is true Indianness ಎರಡನೇ ಮಹಾಯುದ್ಧ ಘೋರ ಹಂತ ತಲುಪಿತ್ತು. ಯುದ್ಧರಂಗದಲ್ಲಿ ಸಾವಿನ ತಾಂಡವ ನಡೆಯುತಿತ್ತು. ಅಲ್ಲಿ ಬ್ರಿಟನ್, ಜಪಾನ್ ಸೈನಿಕರು ಕಾದಾಡುವಾಗ ಒಬ್ಬ ಎಳೆಯ ಜಪಾನೀ ಸೈನಿಕನ ತೊಡೆಗೆ ಗುಂಡು ತಾಗಿ ವಿಪರೀತ ಒದ್ದಾಡುತಿದ್ದ. ನೈಜ ಭಾರತೀಯತೆ ಸಾರುವ ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ...

S2 EP - 50 : You are perfect.. but.. | ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ.. 05.08.2022

In this episode, Dr. Sandhya S. Pai narrates very famous Aithihya mala | S2 EP - 50 : ನೀವು ಸಂಪೂರ್ಣ ಗುಣ ಆಗ್ತೀರಿ.. ಆದ್ರೆ.. ಪ್ರತಿಷ್ಠಿತ ನಂಬೂದಿರಿ ಒಬ್ಬರಿಗೆ ಕುಷ್ಠರೋಗ ಬಂತಂತೆ, ಆ ಕಾಲದಲ್ಲಿ ಈ ಖಾಯಿಲೆ ಬಂದವರನ್ನು ಅಸ್ಪ್ರಶ್ಯರ ಹಾಗೆ ನೋಡ್ತಾ ಇದ್ರು. ಅವರ ಕುಟುಂಬದವರು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನ ಆಗಲಿಲ್ಲ.ಕೊನೆಗೇನಾಯ್ತು? ಈ ಕುತೂಹಲದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories 04.08.2022

In this episode, Dr. Sandhya S. Pai recites her very famous editorial Priya Odugare - S1EP- 265: ದೇವರನ್ನು ನಂಬಿ ಕೆಟ್ಟ ಕೆಲಸ ಮಾಡಿದವರು ಎಲ್ಲಿಗೆ ಹೋಗುತ್ತಾರೆ ?|moral life stories ಇಂಗ್ಲೆಂಡ್ ನ ಆರ್ಕ್ ಬಿಷಪ್ ಮತ್ತು ತತ್ವಜ್ಞಾನಿ ಎಡ್ಮನ್ಡ್  ಬರ್ಕೆ ಬಾಲ್ಯ ಸ್ನೇಹಿತರು. ಬಿಷಪ್ ಹೆಸರುವಾಸಿ ಪ್ರವಚನಕಾರರಾಗಿದ್ದರು. ಆದ್ರೆ ಒಂದು ಬಾರಿಯೂ ಇದನ್ನು ಕೇಳಲು ಆತ್ಮೀಯ ಬರ್ಕೆ ಮಾತ್ರ ಬಂದಿರಲಿಲ್ಲ! ಒಮ್ಮೆ ಬಿಷಪ್ ಇವರನ್ನು ಆಹ್ವಾನಿಸುತ್ತಾರೆ. ನಂತರದ ಈ ಸುಂದರ ಕ...

S1EP- 264: ಗುರುವಿನ ಗುಲಾಮನಾಗುವ ತನಕ |moral life stories 30.07.2022

In this episode, Dr. Sandhya S. Pai recites her very famous editorial Priya Odugare - S1EP- 264:  ಗುರುವಿನ ಗುಲಾಮನಾಗುವ ತನಕ |moral life stories ಮಠದ ಗುರು ತಮ್ಮ ಶಿಷ್ಯರನ್ನು ತಾವೇ ಆರಿಸುತ್ತಿದ್ದರು. ಒಬ್ಬ ಶಿಷ್ಯನಿಗೆ ಮಠದ ಕಠಿಣ ವೃತಾಚರಣೆ ಮೂಲಕ ತನ್ನ ಗುರುವನ್ನು ಒಲಿಸಿಕೊಳ್ಳಬೇಕೆಂಬ ಹಂಬಲವಿತ್ತು. ಹೀಗಿರುವಾಗ ಒಮ್ಮೆ ಗುರುಗಳ ದ್ರಷ್ಟಿ ಇವನ ಮೇಲೆ ಬಿದ್ದೇಬಿಡ್ತು . ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭ...

S2 EP - 49 : A story of two little boys solving man headache | ಇಬ್ಬರು ಚಿಕ್ಕ ಹುಡುಗರು ಒಬ್ಬರ ತಲೆನೋವು ನಿವಾರಿಸಿದ ಕತೆ 29.07.2022

In this episode, Dr. Sandhya S. Pai narrates very famous Aithihya mala | S2 EP - 49 ಪ್ರಖ್ಯಾತ ವೈದ್ಯರ ಕುಟುಂಬ ಇತ್ತು. ಅವರು ಮುಟ್ಟಿದರೆ ಸಾಕು ರೋಗಿಗಳು ಗುಣ ಆಗುತ್ತಾರೆ ಅನ್ನೋ ನಂಬಿಕೆ ಎಲ್ಲರಲ್ಲಿತ್ತು. ದೂರದೂರಿನಿಂದ ಅವರನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಈ ನಡುವೆ ಇಬ್ಬರು ಚಿಕ್ಕ ಹುಡುಗರು ಒಬ್ಬರ ತಲೆನೋವು ನಿವಾರಿಸಿದರು. ಆ ಶಕ್ತಿ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking 28.07.2022

In this episode, Dr. Sandhya S. Pai recites her very famous editorial Priya Odugare - S1EP- 263: ನನ್ನ ದೇಹ ಓಲಾಡಲು ಆರಂಭಿಸಿತು | My body started shaking ಜೆನ್ ಗುರುವೊಬ್ಬರು ಚಿಂತಿತರಾಗಿದ್ದರು. ಹಿಂದೆಂದೂ ಯಾರೂ ಇವರನ್ನು ಈ ಸ್ಥಿತಿಯಲ್ಲಿ ನೋಡಿರಲಿಲ್ಲ. ಇದನ್ನು ಕಂಡ ಅವರ ಶಿಷ್ಯರು ಪ್ರಶ್ನೆ ಮಾಡಿದಾಗ ಅವರಿಂದ ' ಒಂದು ಕನಸಿನಿಂದ' ಹೀಗಾಯ್ತು ಅಂದರು. ಆ ಕನಸೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು | moral life stories 23.07.2022

In this episode, Dr. Sandhya S. Pai recites her very famous editorial Priya Odugare - S1EP- 262: ದುಃಖ ಮರಿಯಬೇಕಾದ್ರೆ ನೀವು ಹೀಗೆ ಮಾಡಬೇಕು | moral life stories ಶ್ರೀಮಂತನೊಬ್ಬ ಷೇರುಮಾರುಕಟ್ಟೆಯಲ್ಲಿ ತನ್ನೆಲ್ಲಾ ಸಂಪತ್ತು ಕಳೆದುಕೊಂಡ. ಇನ್ನು ಸಾಯೋದೆ ವಾಸಿ ಅಂದುಕೊಂಡ ಆತನನ್ನು ಹಿತೈಷಿಗಳು ಒಬ್ಬರು ಗುರುಗಳಲ್ಲಿಗೆ ಕರೆದುಕೊಂಡು ಬಂದರು. ತನ್ನ ದುಃಖ ತೋಡಿಕೊಂಡ ಆತನನ್ನು ಗುರುಗಳು ಸಂತೈಸಿದ ಬಗೆ ಹೇಗಿತ್ತು ಎಂದು ತಿಳಿಯಿರಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್...

S2 EP - 48 : Do you know how the doctor got that special power? । ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ? 22.07.2022

In this episode, Dr. Sandhya S. Pai narrates very famous Aithihya mala | S2 EP - 48 :  Do you know how the doctor got that special power? । ವೈದ್ಯರಿಗೆ ಆ ವಿಶೇಷ ಶಕ್ತಿ ಬಂದಿದ್ದಾದರೂ ಹೇಗೆ ಗೊತ್ತೇ ? ಪ್ರಖ್ಯಾತ ವೈದ್ಯರ ಕುಟುಂಬ ಇತ್ತು. ಅವರು ಮುಟ್ಟಿದರೆ ಸಾಕು ರೋಗಿಗಳು ಗುಣ ಆಗುತ್ತಾರೆ ಅನ್ನೋ ನಂಬಿಕೆ ಎಲ್ಲರಲ್ಲಿತ್ತು. ದೂರದೂರಿನಿಂದ ಅವರನ್ನು ಹುಡುಕಿಕೊಂಡು ಜನರು ಬರುತ್ತಿದ್ದರು. ಯಾರಲ್ಲೂ ಇಲ್ಲದ ಶಕ್ತಿಯೊಂದು ಇವರಲ್ಲಿತ್ತಂತೆ.. ಆ ಶಕ್ತಿ ಕುರಿತ...

S1EP- 261: ಸುಖದ ಮತ್ತಿನ ಪ್ರಭಾವ ಎಷ್ಟಿದೆ ಅಂದ್ರೆ .. | moral life stories 21.07.2022

In this episode, Dr. Sandhya S. Pai recites her very famous editorial Priya Odugare - S1EP- 261: ಸುಖದ ಮತ್ತಿನ ಪ್ರಭಾವ ಎಷ್ಟಿದೆ ಅಂದ್ರೆ .. | moral life stories ಈ ಸಂಚಿಕೆಯಲ್ಲಿ 2 ಕತೆಗಳಿವೆ. ಎರಡೂ ಭಿನ್ನವಾಗಿವೆಯಾದರೂ ಒಂದೇ ತಾತ್ಪರ್ಯವನ್ನು ಸಾರುತ್ತವೆ. ಮನುಷ್ಯರಿಗೆ ಕೆಲವೊಮ್ಮೆ ಏರುವ ಮತ್ತು ಹೇಗೆಲ್ಲಾ ಪಾಠ ಕಲಿಸುತ್ತದೆ ಎಂಬ ಸಂದೇಶ ಹೊತ್ತ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 260: ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು | moral life stories 16.07.2022

In this episode, Dr. Sandhya S. Pai recites her very famous editorial Priya Odugare - S1EP- 260: ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು | moral life stories ನ್ಯಾಯ ಮತ್ತು ಅನ್ಯಾಯಗಳ ನಡುವಿನ ಗೆರೆ ಯಾವುದು. ಒಬ್ಬನಿಗೆ ನ್ಯಾಯ ಅನ್ನಿಸಿದ್ದು, ಇನ್ನೊಬ್ಬನಿಗೆ ಅನ್ಯಾಯವಾಗಿ ಕಾಣುತ್ತದೆ. ಹಾಗಾದರೆ ಈ ಎರಡರ ನಡುವಿನ ಗೆರೆ ಯಾವುದು ಎಂಬ ಸುಂದರ ವಿಷಯವನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾ...

S2 EP - 47 : Goddess Parvati is highly preferred in worship | ಪಾರ್ವತಿ ದೇವಿಗೆ ಪೂಜೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಯಾಕಂದ್ರೆ.. 15.07.2022

In this episode, Dr. Sandhya S. Pai narrates very famous Aithihya mala | S2 EP - 47 :   Goddess Parvati is highly preferred in worship | ಪಾರ್ವತಿ ದೇವಿಗೆ ಪೂಜೆಯಲ್ಲಿ ಹೆಚ್ಚಿನ ಪ್ರಾಶಸ್ತ್ಯ ಯಾಕಂದ್ರೆ.. ಪ್ರಸಿದ್ಧ ಚಂಗಮೇಶ್ವರ ದೇವಾಲಯದಲ್ಲಿ ಶಿವ - ಪಾರ್ವತಿಗೆ ಪೂಜೆ ನಡೆಯುತ್ತಿದ್ದರೂ ಪಾರ್ವತಿಗೆ ಹೆಚ್ಚು ಪ್ರಾಮುಖ್ಯ ಇತ್ತಂತೆ. ವರ್ಷಗಳ ಹಿಂದೆ ಇವರ ಮದುವೆ ಸಂದರ್ಭ ಗಂಡಿನ ಕಡೆಯವರೆಲ್ಲಾ ದಿಬ್ಬಣ ಬಂದ್ರಂತೆ. ಯಾರ್ಯಾರು ಬಂದ್ರು ಅನ್ನೋದೇ ವಿಶೇಷ....

S1EP- 259: ಗ್ರಹಿಣಿಯ ಬದುಕನ್ನು ಎಂದೂ ವಿಶ್ಲೇಷಿಸಿ, ಹೀನಾಯಿಸಬೇಡ | Life of house wife 14.07.2022

In this episode, Dr. Sandhya S. Pai recites her very famous editorial Priya Odugare - S1EP- 259: ಗ್ರಹಿಣಿಯ ಬದುಕನ್ನು ಎಂದೂ ವಿಶ್ಲೇಷಿಸಿ, ಹೀನಾಯಿಸಬೇಡ | Life of house wife ಒಬ್ಬಾತನಿಗೆ ಏಕತಾನತೆಯಿಂದ ಸಾಕಾಗಿ ಹೋಗಿತ್ತು. ಎಲ್ಲಾ ವಿಚಾರಗಳಲ್ಲಿ ಚಿಂತೆ, ಕಿರಿಕಿರಿ ಕಾಡುತಿತ್ತು. ತನ್ನ ಮಡದಿಯನ್ನು ಕಂಡಾಗ ಆಕೆ ಮಾತ್ರ ಸುಖವಾಗಿದ್ದಾಳೆ ಅನ್ನೋ ಭಾವನೆ ಮೂಡುತಿತ್ತು. ಪೂರ್ತಿ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...

S1EP- 258: ನಾವು ಭಿಕ್ಷೆ ಪಡಿಯಲ್ಲ , ದುಡಿದು ತಿನ್ನುತ್ತೇವೆ | moral stories 09.07.2022

In this episode, Dr. Sandhya S. Pai recites her very famous editorial Priya Odugare - S1EP- 258: ನಾವು ಭಿಕ್ಷೆ ಪಡಿಯಲ್ಲ , ದುಡಿದು ತಿನ್ನುತ್ತೇವೆ | moral stories ಆತ್ಮೀಯ ಓದುಗರೇ ..  ಮುಂಬೈ - ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ಅಪ್ಪು ಅನ್ನೋ ಬೂಟ್ ಪೋಲಿಷ್ ಮಾಡೋ ಹುಡುಗ ಮತ್ತು ಪಡೆದ ಹಣ ಮರಳಿಸುವವರೆಗೆ ಒದ್ದಾಡಿದ್ದ ಮುಸ್ತಫಾ ಕಲಿಸುವ ಬದುಕಿನ ಪಾಠ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮ...

S2 EP - 46 : If you don't, you will burn this moment | ಬೇಡ ಅಂತಾದ್ರೆ ಈ ಕ್ಷಣ ಭಸ್ಮ ಮಾಡ್ತೀನಿ ! 08.07.2022

In this episode, Dr. Sandhya S. Pai narrates very famous Aithihya mala | S2 EP - 46 ಬೇಡ ಅಂತಾದ್ರೆ ಈ ಕ್ಷಣ ಭಸ್ಮ ಮಾಡ್ತೀನಿ ! | If you don't, you will burn this moment  ಕೊಚ್ಚುಪೌಲೋಸು ಕಾಲದಲ್ಲಿ ತಿರುವನಂತಪುರ ಮತ್ತು ಪದ್ಮನಾಭಪುರ ಮಧ್ಯೆ ದಟ್ಟ ಕಾಡಿತ್ತಂತೆ. ಅಲ್ಲಿ ಕ್ರೂರ, ಪಶುಗಳಿರುವುದು ಸಾಮಾನ್ಯ. ಆದ್ರೆ ಅಲ್ಲೊಬ್ಬಳು ಯಕ್ಷಿಯೂ ವಾಸವಿದ್ದಳು. ಅಲ್ಲಿದ್ದಿದ್ದು ಒಂದೇ ದಾರಿ.. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನ...

S1EP- 257: ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ? | What makes a good man? 07.07.2022

In this episode, Dr. Sandhya S. Pai recites her very famous editorial Priya Odugare - S1EP- 257:   ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವುದು ಯಾವುದು ?  | What makes a good man? ಬ್ರೆಜಿಲ್ ದೇಶದಲ್ಲಿ ಲಿಯೋನಾರ್ಡೊ ಅನ್ನೋ ವ್ಯಕ್ತಿ ಸುಪ್ರಸಿದ್ಧ. ಆತ ವೈಚಾರಿಕ ಮನೋಭಾವದ ಕ್ರೈಸ್ತ ಧರ್ಮಶಾಸ್ತ್ರಜ್ಞನಾಗಿದ್ದ. ಆತನಿಗೆ ತನ್ನ ಮತವೇ ಶ್ರೇಷ್ಠ, ಮಿಕ್ಕೆಲ್ಲ ಸರಿ ಇಲ್ಲ ಅನ್ನೋ ಮನೋಭಾವ ಇತ್ತು. ಆತನಿಗಾಗುವ ಅನುಭವದ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ...

S1EP- 256: ಮನುಷ್ಯನೆಲ್ಲಾ ಭಯಗಳ ಹಿಂದೆ ' ಆ' ಭಯವೊಂದಿದೆ..! | moral stories 02.07.2022

In this episode, Dr. Sandhya S. Pai recites her very famous editorial Priya Odugare - S1EP- 256:ಮನುಷ್ಯನೆಲ್ಲಾ ಭಯಗಳ ಹಿಂದೆ ' ಆ' ಭಯವೊಂದಿದೆ..! | moral stories ಜಾರ್ಜ್ ಬೆರ್ನಾನ್ರ್ಡ್ ಷಾ ಅವರಿಗೆ 80 ವಯಸ್ಸು. ಇದ್ದಕ್ಕಿದ್ದ ಹಾಗೆ ಒಂದು ರಾತ್ರಿ ಎದೆ ನೋವು ಕಾಣಿಸಿಕೊಂಡು ತಕ್ಷಣ ಅವರು ತನ್ನ ಆಪ್ತ ಮಿತ್ರ 90ರ ವಯಸ್ಸಿನ ಖಾಸಗಿ ವೈದ್ಯರಿಗೆ ಕರೆ ಮಾಡಿ ಬರಲು ಹೇಳಿದರು. ಅವರು ಬಂದ ನಂತ್ರ ನಡೆಯುವ ಘಟನೆ ನಮಗೆ ಪಾಠ ಕಲಿಸುತ್ತದೆ . ಈ ಸುಂದರ ಕತೆಯನ್ನು ಡಾ. ಸಂಧ್ಯಾ....

S2 EP - 45 : They heard his help from afar | ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರು 01.07.2022

In this episode, Dr. Sandhya S. Pai narrates very famous Aithihya mala | S2 EP - 45 : They heard his help from afar | ದೂರದೂರಿನಿಂದ ಆತನ ಸಹಾಯ ಕೇಳಿ ಬರುತ್ತಿದ್ದರು. ಪೌಲೋಸು ಸೋತು ಸುಣ್ಣಾಗಿದ್ದ. ಒಂದು ಕಡೆ ಆದಿವಾಸಿಗಳು ಹಿಂಬಾಲಿಸಿಕೊಂಡು ಬರ್ತಾರೆ ಅನ್ನೋ ಭಯ. ಇನ್ನೊಂದು ಕಡೆ ಊರ ಜನ ತನ್ನನ್ನು ಗುರ್ತ ಹಿಡೀತಾರೆ ಅನ್ನೋ ಸಂದೇಹ. ಕೊನೆಗೆ ತನ್ನ ಊರು ಕಂಡ ತಕ್ಷಣ ಆಗೋ ಸಂತೋಷ ಮತ್ತು ಆತನ ಬದುಕಲ್ಲಾಗುವ ಬದಲಾವಣೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲ...

S1EP- 255: ಮನಸ್ಸಿನ ಗುಲಾಮನಾಗಬಾರದು |moral stories 30.06.2022

In this episode, Dr. Sandhya S. Pai recites her very famous editorial Priya Odugare - S1EP- 255: ಮನಸ್ಸಿನ ಗುಲಾಮನಾಗಬಾರದು |moral stories ಹದಿನಾರು ವರ್ಷದ ಹುಡುಗನೊಬ್ಬ ಒಂದು ವಿಚಿತ್ರ ಸಮಸ್ಯೆಯಿಂದ ನರಳುತ್ತಿದ್ದ. ಆತನಿಗೆ ತನ್ನ ಹೊಟ್ಟೆಯಲ್ಲಿ ಎರಡು ನೊಣಗಳು ಓಡಾಡಿದ ಹಾಗೆ ಅನುಭವವಾಗುತ್ತಿತ್ತು. ಆ ಸಮಯದಲ್ಲಿ ಒಬ್ಬ ಬುದ್ಧಿವಂತ ವೈದ್ಯರು ಹೇಗೆ ಹುಡುಗನ ಸಮಸ್ಯೆಯನ್ನು ಪರಿಹರಿಸಿದರು ಎಂಬ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ...

S1EP- 254: ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ ! |No one dared talk about this! 25.06.2022

In this episode, Dr. Sandhya S. Pai recites her very famous editorial Priya Odugare - S1EP- 254:  ಈ ಬಗ್ಗೆ ಮಾತಾಡೋ ಧೈರ್ಯ ಯಾರಿಗೂ ಬರಲಿಲ್ಲ ! |No one dared talk about this! ಚೀನಾ ದೇಶದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡಿದವರನ್ನು ಬೋಧಿ ಧರ್ಮ ಅಂತ ಕರೀತಾರೆ. ತನ್ನ ದೇಹ ಅವಸಾನದ ನಂತ್ರ ತನ್ನ ಉತ್ತರಾಧಿಕಾರಿಗೆ ತಾನು ಹಾಕಿಕೊಳ್ಳುವ ಅಂಗಿ ಮತ್ತು ಭಿಕ್ಷಾಪಾತ್ರೆಯನ್ನು ನೀಡುವುದು ಒಂದು ಪದ್ಧತಿಯಾಯ್ತು. ಮುಂದುವರಿಯುವ ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್....

S2 EP - 44 : How did he become a wizard in a short time ?! | ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?! 24.06.2022

In this episode, Dr. Sandhya S. Pai narrates very famous Aithihya mala | S2 EP - 44 : How did he become a wizard in a short time ?! | ಕಡಿಮೆ ಸಮಯದಲ್ಲಿ ಆತ ಮಂತ್ರವಾದಿಯಾಗಿ ಮೆರೆದದ್ದು ಹೇಗೆ ?! ಪೌಲೋಸು ಗುಹೆ ಒಂದರೊಳಗೆ ತಲೆ ಬಗ್ಗಿಸಿ ನೋಡುತ್ತಿರೋ ಹಾಗೆ ಎರಡು ಬಲಿಷ್ಠ ಕೈಗಳು ಆತನನ್ನು ಎತ್ತಿಕೊಂಡು ಹೋಗೇ ಬಿಟ್ಟವು. ಭಯದಿಂದ ಬಿಗಿಯಾಗಿ ಕಣ್ಣು ಮುಚ್ಚಿಕೊಂಡ ಆತ ಕಣ್ಣು ತೆರೆದಾಗ ಒಂದು ಕೋಣೆಯಲ್ಲಿ ಬಂಧಿಯಾಗಿದ್ದ. ಅಲ್ಲಿ ಆತ ಕಂಡ ಜನರ ರೂಪ ಮಾತ್ರ ಭಯಂಕರವಾಗಿತ್...

Listen to the Sandhyavani | ಸಂಧ್ಯಾವಾಣಿ podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.