Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ಆಗಸ್ಟ್ 2021 27.08.2021 3:48
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 27 ಆಗಸ್ಟ್ 2021 27.08.2021 3:47
https://www.prajavani.net/
ಸಂಪಾದಕೀಯ: ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ತಕ್ಷಣ ಪೂರೈಸಲು ಕ್ರಮಕೈಗೊಳ್ಳಿ 27.08.2021 4:43
https://www.prajavani.net/
ಪ್ರಚಲಿತ: ತೆರವಿಗೆ ನೆರವಾದ ದುಶಾಂಬೆ ವಾಯುನೆಲೆ 27.08.2021 6:57
ಪ್ರಚಲಿತ: ತೆರವಿಗೆ ನೆರವಾದ ದುಶಾಂಬೆ ವಾಯುನೆಲೆ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 27 ಆಗಸ್ಟ್ 2021 27.08.2021 3:59
https://www.prajavani.net/
ವಚನವಾಣಿ: ಹುರಿದು ಬಿತ್ತಿದ ಬೀಜ ಮೊಳೆದೋರದಂತೆ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 27.08.2021 7:20
ಸಂಚಿಕೆ : ೨೩೯. ದಿನಾಂಕ : ೨೭-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಹುರಿದು ಬಿತ್ತಿದ ಬೀಜ ಮೊಳೆದೋರದಂತೆ ಜ್ಞಾನಕಾಯಂಗೆ ಬರುಕಾಯವಿಲ್ಲ. ಅರುವಿನ ಮುಂದಣ ಕುರುಹು ಅರಿವನವಗ್ರಹಿಸಿ ಜ್ಞಾನ ನಿಷ್ಪತ್ತಿಯಾಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವೆಂಬ ಕುರುಹು ಮರೆದ ಕಾರಣ ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 26 ಆಗಸ್ಟ್ 2021 26.08.2021 3:52
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 26 ಆಗಸ್ಟ್ 2021 26.08.2021 3:38
https://www.prajavani.net/
ಪ್ರಚಲಿತ: ಹಣಕ್ಕಾಗಿ ಆಸ್ತಿ ನಗದೀಕರಣ 26.08.2021 7:58
ಪ್ರಚಲಿತ: ಹಣಕ್ಕಾಗಿ ಆಸ್ತಿ ನಗದೀಕರಣ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 25 ಆಗಸ್ಟ್ 2021 26.08.2021 3:14
https://www.prajavani.net/
ವಚನವಾಣಿ: ಸೂಕರಂಗೆ ಸುಗಂಧ ಸೊಗಸುವುದೆ? –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 26.08.2021 6:50
ಸಂಚಿಕೆ : ೨೩೮. ದಿನಾಂಕ : ೨೬-೮-೨೦೨೧ -------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಸೂಕರಂಗೆ ಸುಗಂಧ ಸೊಗಸುವುದೆ? ಶುನಕಂಗೆ ಷಡುರಸಾನ್ನ ಸಂಘಟ್ಟವೆ? ಕತ್ತೆಗೆ ಕರ್ಪುರ ಯೋಗ್ಯವೆ? ಮರ್ಕಟಂಗೆ ಮುಕುರ ಸಾಮ್ಯವೆ? ದುರ್ವಿಷಯಿಗಳಪ್ಪ ದುರಾತ್ಮರ್ಗೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಿಹಿತವೆ?&nbs...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 25 ಆಗಸ್ಟ್ 2021 25.08.2021 3:45
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 25 ಆಗಸ್ಟ್ 2021 25.08.2021 3:39
https://www.prajavani.net/
ಪ್ರಚಲಿತ: ಗಡುವು ವಿಸ್ತರಿಸಲ್ಲ– ಗುಡುಗಿದ ತಾಲಿಬಾನ್ 25.08.2021 7:56
ಪ್ರಚಲಿತ: ಗಡುವು ವಿಸ್ತರಿಸಲ್ಲ– ಗುಡುಗಿದ ತಾಲಿಬಾನ್
ಸಂಪಾದಕೀಯ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು 25.08.2021 5:19
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ವಾರ್ತೆಗಳು 25 ಆಗಸ್ಟ್ 2021 25.08.2021 3:34
https://www.prajavani.net/
ವಚನವಾಣಿ: ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 25.08.2021 8:27
ಸಂಚಿಕೆ : ೨೩೭. ದಿನಾಂಕ : ೨೫-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು. ಶ್ರೋತ್ರಂಗಳ ಮುಚ್ಚಿ ಶಬ್ದವಿಲ್ಲದ ನಾದವ ಕೇಳಬೇಕು. ಜಿಹ್ವೆಯ ಮುಚ್ಚಿ ಸ್ವಾದುವಿಲ್ಲದ ರುಚಿಯನರಿಯಬೇಕು. ನಾಸಿಕವ ಮುಚ್ಚಿ ಉಸುರ ನುಂಗಿದ ಪರಿಮಳವನರಿಯಬೇಕು...
ದಿನದ ಸೂಕ್ತಿ ; ನಿಜವಾದ ವಿದ್ಯೆ 25.08.2021 3:53
https://www.prajavani.net/
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 24 ಆಗಸ್ಟ್ 2021 24.08.2021 3:33
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಆಗಸ್ಟ್ 2021 24.08.2021 3:42
https://www.prajavani.net/
ಪ್ರಚಲಿತ: ದೋಹಾದಿಂದ 146 ಮಂದಿ ಭಾರತಕ್ಕೆ 24.08.2021 6:37
ಪ್ರಚಲಿತ: ದೋಹಾದಿಂದ 146 ಮಂದಿ ಭಾರತಕ್ಕೆ
ಸಂಪಾದಕೀಯ: ಒಲಿಂಪಿಕ್ಸ್ನತ್ತ ಸರ್ಕಾರದ ಚಿತ್ತ, ಘೋಷಣೆಯಷ್ಟೇ ಗುರಿ ಮುಟ್ಟಿಸದು 24.08.2021 5:12
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 24 ಆಗಸ್ಟ್ 2021 24.08.2021 3:59
https://www.prajavani.net/
ವಚನವಾಣಿ:ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 24.08.2021 9:14
ಸಂಚಿಕೆ : ೨೩೬. ದಿನಾಂಕ : ೨೪-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ.ಸರ್ ----------------------------------------- ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ, ಅಂಬರ ಜಲವನೊಳಕೊಂಡಂತೆ, ದಿನಮಣಿ ಮಣಿಮುಕುರದಲ್ಲಿ ಹೊಳೆಯಲು ಮುಕುರವೇ ರವಿಯಾಗಿಪ್ಪಂತೆ, ಗುರುಶಿಷ್ಯ ಸಂಬಂಧ ಅಭಿನಸೇವ್ಯವಾದ ಬಳಿಕ ಗುರುವೆಂದೆನಲುಂಟೆ ಶಿಷ್ಯಂ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 23 ಆಗಸ್ಟ್ 2021 23.08.2021 3:23
https://www.prajavani.net/
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.