Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 23 ಆಗಸ್ಟ್ 2021 23.08.2021 3:45
https://www.prajavani.net/
ಪ್ರಚಲಿತ: ಸೂರು ಹುಡುಕುವ ನಿರಾಶ್ರಿತರು 23.08.2021 7:52
ಪ್ರಚಲಿತ: ಸೂರು ಹುಡುಕುವ ನಿರಾಶ್ರಿತರು
ಸಂಪಾದಕೀಯ: ನ್ಯಾಯಮಂಡಳಿ ಸುಧಾರಣಾ ಮಸೂದೆ; ಸಂಸತ್ತಿನ ನಡೆ ಸಮಂಜಸವೇ. 23.08.2021 4:30
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 23 ಆಗಸ್ಟ್ 2021 23.08.2021 3:51
https://www.prajavani.net/
ದಿನದ ಸೂಕ್ತಿ: ಹಣವೇ ಸರ್ವಸ್ವವಲ್ಲ 23.08.2021 4:27
https://www.prajavani.net/
ವಚನವಾಣಿ: ಕಾಮಂಗೆ ಕೈತಲೆಕೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ?– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 23.08.2021 6:56
ಸಂಚಿಕೆ : ೨೩೫. ದಿನಾಂಕ : ೨೩-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ.ಸರ್ ----------------------------------------- ಕಾಮಂಗೆ ಕೈತಲೆಕೊಟ್ಟ ಕೈವಾರಿಗಳಿಗೆಲ್ಲಿಯದೊ, ಕೈವಲ್ಯ ಪದವಿ? ಕಾಲಂಗೆ ಕಾಯವನೊಪ್ಪಿಸಿಕೊಟ್ಟ ಕಾಮುಕರಿಗೆಲ್ಲಿಯದೊ, ಕೈಲಾಸದ ಬಟ್ಟೆ? ಕರ್ಮಕಪಟದ ಕಮ್ಮರಿಯೊಳು ಸಿಲುಕಿ ಕಳವಳಿಸುತಿರ್ಪ ಕರ್ಮಕಾಂಡಿಗಳಿಗೆ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ಆಗಸ್ಟ್ 2021 22.08.2021 3:41
https://www.prajavani.net/
ಹರಟೆಕಟ್ಟೆ: ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆ 22.08.2021 28:23
https://www.prajavani.net/ ಪಾಲ್ಗೊಂಡವರು: ಕೆ.ನೀಲಾ, ಹೋರಾಟಗಾರ್ತಿ, ಕಲಬುರ್ಗಿ ಡಾ. ಅಮಿತ್ ಕುಮಾರ್ ರಾವ್, ವೈದ್ಯರು, ಮಂಗಳೂರು ನಿರೂಪಣೆ: ರಾಹುಲ್ ಬೆಳಗಲಿ ಸಂಕಲನ: ಗಿರೀಶ ದೊಡ್ಡಮನಿ
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 22 ಆಗಸ್ಟ್ 2021 22.08.2021 3:45
https://www.prajavani.net/
ಕಥಾಸಾಗರ: ಕಾಡ್ಕೋಣ ಭೂತಲಿಂಗ 22.08.2021 18:18
ಕಥಾಸಾಗರ: ಕಾಡ್ಕೋಣ ಭೂತಲಿಂಗ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 22 ಆಗಸ್ಟ್ 2021 22.08.2021 4:08
https://www.prajavani.net/
ವಚನವಾಣಿ: ಇನನ ಕರದಲ್ಲಿ ತಮವಿದ್ದು ಬದುಕಬಲ್ಲುದೆ? ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 22.08.2021 7:41
ಸಂಚಿಕೆ : ೨೩೪. ದಿನಾಂಕ : ೨೨-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ.ಸರ್ ----------------------------------------- ಇನನ ಕರದಲ್ಲಿ ತಮವಿದ್ದು ಬದುಕಬಲ್ಲುದೆ? ವಾಯುವಿನ ಹಸ್ತದಲ್ಲಿ ಸೊಡರಿದ್ದು ಬೆಳಗಬಲ್ಲುದೆ? ಉರಿಯ ಮುಖದಲ್ಲಿ ಕರ್ಪುರವಿದ್ದು ಜೀವಿಸಬಲ್ಲುದೆ? ಸೌರಾಷ್ಟ್ರ ಸೋಮೇಶ್ವರನ ಶರಣರ ಮುಂದಣ ಕರಣಮಥನ, ಇಂದ್ರಿಯ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 21 ಆಗಸ್ಟ್ 2021 21.08.2021 3:31
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 21 ಆಗಸ್ಟ್ 2021 21.08.2021 3:27
https://www.prajavani.net/
ಪ್ರಚಲಿತ: ತಾಲಿಬಾನ್ ಸೇಡಿನ ಭೀತಿಯಲ್ಲಿ ಅಫ್ಗನ್ 21.08.2021 8:32
ಪ್ರಚಲಿತ: ತಾಲಿಬಾನ್ ಸೇಡಿನ ಭೀತಿಯಲ್ಲಿ ಅಫ್ಗನ್
ಸಂಪಾದಕೀಯ: ಆರೋಗ್ಯ ಕ್ಷೇತ್ರದ ಬಲವರ್ಧನೆ ಕಾಲಮಿತಿಯಲ್ಲಿ ಕೈಗೂಡಲಿ 21.08.2021 1:00
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ಆಗಸ್ಟ್ 2021 21.08.2021 4:02
https://www.prajavani.net/
ವಚನವಾಣಿ: ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.08.2021 7:26
ಸಂಚಿಕೆ : ೨೩೩ ದಿನಾಂಕ : ೨೧-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ.ಸರ್ ----------------------------------------- ದೃಕ್ಕಿನ ದೃಶ್ಯಕ್ಕೆ ಕಾಬತನಕ ಕಂಡು ಅಲ್ಲಿಂದಾಚೆ ಏನೂ ಇಲ್ಲಾ ಎಂಬುದು ದೃಷ್ಟಿಯ ಭೇದವೊ? ಜಗದ ಭೇದವೊ? ಇಂತೀ ಭೇದವ ತಿಳಿದು ತನ್ನ ದೃಷ್ಟಕ್ಕೆ ತಕ್ಕ ಸ್ಥಲವ ಮೆಟ್ಟಿ, ಸ್ಥಲಕ್ಕೆ ತಕ್ಕ ಆಚರಣೆಯಲ್...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ಆಗಸ್ಟ್ 2021 20.08.2021 3:27
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ಆಗಸ್ಟ್ 2021 20.08.2021 3:18
https://www.prajavani.net/
ಸಂಪಾದಕೀಯ: ರಾಜಕೀಯ ಪಕ್ಷಗಳ ರ್ಯಾಲಿಗಳಿಗೆ ನಿಯಮ ಅನ್ವಯಿಸುವುದಿಲ್ಲವೇ? 20.08.2021 5:26
https://www.prajavani.net/
ಪ್ರಚಲಿತ: ತಾಲಿಬಾನ್ ನಾಯಕರು ನೇಪಥ್ಯದಿಂದ ರಂಗಕ್ಕೆ 20.08.2021 8:58
ಪ್ರಚಲಿತ: ತಾಲಿಬಾನ್ ನಾಯಕರು ನೇಪಥ್ಯದಿಂದ ರಂಗಕ್ಕೆ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 20 ಆಗಸ್ಟ್ 2021 20.08.2021 3:41
https://www.prajavani.net/
ವಚನವಾಣಿ: ಕೆಡದ ಒಡವೆಗೆ ಕೆಟ್ಟವ ನೋಡಿ ದೃಷ್ಟವ ಕಂಡ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 20.08.2021 7:14
ಸಂಚಿಕೆ : ೨೩೨ ದಿನಾಂಕ : ೨೦-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ.ಸರ್ ----------------------------------------- ಕೆಡದ ಒಡವೆಗೆ ಕೆಟ್ಟವ ನೋಡಿ ದೃಷ್ಟವ ಕಂಡ. ಕಂಡುದ ಕಾಣದುದ ಒಡಗೂಡಿ ಕೆಡಿಸಿ ಮತ್ತೆ ಅರಸಿ, ಹಿಂಡಿನಲ್ಲಿ ನೋಡಿ, ಹಿಂಡಿನ ಕುರಿ ನುಂಗಿದವೆಂದು ಒಂದೇ ಕೊರಳಿನಲ್ಲಿ ಅಳುತ್ತಿದ್ದ, ಸದ್ಯೋಜಾತಲಿಂಗ ಕೇಳಬೇಕ...
ದಿನದ ಸೂಕ್ತಿ , ಲಕ್ಷ್ಮೀಪೂಜೆ 20.08.2021 4:08
https://www.prajavani.net/
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.