Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ವಚನವಾಣಿ: ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 01.09.2021

ಸಂಚಿಕೆ   : ೨೪೫. ದಿನಾಂಕ : ೨- ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನಶಿವಭಕ್ತರಿಗೆ ಬಡತನವಿಲ್ಲ; ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮರೇಶ್...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 31 ಆಗಸ್ಟ್ 2021 31.08.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 31 ಆಗಸ್ಟ್ 2021 31.08.2021

https://www.prajavani.net/

ಪ್ರಚಲಿತ– ತಾಲಿಬಾನ್‌ ಭೀತಿ: ಆಸರೆಗೆ ಅಫ್ಗನ್ನರ ಮೊರೆ 31.08.2021

ಪ್ರಚಲಿತ– ತಾಲಿಬಾನ್‌ ಭೀತಿ: ಆಸರೆಗೆ ಅಫ್ಗನ್ನರ ಮೊರೆ

ಸಂಪಾದಕೀಯ: ಶಾಲೆಗಳಲ್ಲಿ ಹೊಸಬೆಳಕು ಸ್ವಾಗತಾರ್ಹ, ಗಣೇಶೋತ್ಸವ ಕಾದುನೋಡುವ ತಂತ್ರ 31.08.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 31 ಆಗಸ್ಟ್ 2021 31.08.2021

https://www.prajavani.net/

ವಚನವಾಣಿ: ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 31.08.2021

ಸಂಚಿಕೆ   : ೨೪೩. ದಿನಾಂಕ : ೩೧- ೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ ತ್ರಿವಿಧ ಪೂಜೆ ಕೆಟ್ಟಿತ್ತು. ಗುರುಲಿಂಗಜಂಗಮದ ಅನುವನರಿತುದೆ ನೇಮ. ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ. ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ....

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 30 ಆಗಸ್ಟ್ 2021 30.08.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ದ ಸುದ್ದಿಗಳು 31 ಆಗಸ್ಟ್ 2021 30.08.2021

https://www.prajavani.net/

ಪ್ರಚಲಿತ: ಉಗ್ರರ ನಿಲುಕಿನಲ್ಲಿ ಅಫ್ಗನ್‌ ಶಸ್ತ್ರಕೋಠಿ 30.08.2021

ಪ್ರಚಲಿತ: ಉಗ್ರರ ನಿಲುಕಿನಲ್ಲಿ ಅಫ್ಗನ್‌ ಶಸ್ತ್ರಕೋಠಿ

ಸಂಪಾದಕೀಯ: ಹೈಕೋರ್ಟ್‌ಗಳ ಖಾಲಿ ಹುದ್ದೆ ಭರ್ತಿಗೆ ಸಿಗಬೇಕಿದೆ ವೇಗ 30.08.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 30 ಆಗಸ್ಟ್ 2021 30.08.2021

https://www.prajavani.net/

ದಿನದ ಸೂಕ್ತಿ: ಪುಣ್ಯವಂತರು 30.08.2021

https://www.prajavani.net/

ವಚನವಾಣಿ:ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 30.08.2021

ಸಂಚಿಕೆ   : ೨೪೨. ದಿನಾಂಕ : ೩೦- ೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು. ಲಿಂಗಪೂಜೆಯಾದಡೂ ಮರೆಯಬೇಕು. ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ, ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.&n...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 29 ಆಗಸ್ಟ್ 2021 29.08.2021

https://www.prajavani.net/

ಹರಟೆಕಟ್ಟೆ: ಟಿವಿಯೂ ಇಲ್ಲ, ಮೊಬೈಲೂ ಇಲ್ಲ, ಮಕ್ಕಳ ಶಿಕ್ಷಣ ಹೇಗೆ? 29.08.2021

https://www.prajavani.net/  

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 29 ಆಗಸ್ಟ್ 2021 29.08.2021

https://www.prajavani.net/

ಕಥಾಸಾಗರ: ಆಗಂತುಕ 29.08.2021

ಕಥಾಸಾಗರ: ಆಗಂತುಕ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 29 ಆಗಸ್ಟ್ 2021 29.08.2021

https://www.prajavani.net/

ವಚನವಾಣಿ: ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ.- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 29.08.2021

ಸಂಚಿಕೆ   : ೨೪೧. ದಿನಾಂಕ : ೨೯-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ. ಮಾಡುವುದೇನು? ನೀಡುವುದೇನು? ಮನೆ ಧನ ಸಕಲಸಂಪದಸೌಖ್ಯವುಳ್ಳ ನಿಮ್ಮ‌ ಶರಣರ ತಪ್ಪಲಕ್ಕಿಯನಾಯ್ದು ತಂದು, ಎನ್ನೊಡಲ ಹೊರೆವೆನಾಗಿ, ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 28 ಆಗಸ್ಟ್ 2021 28.08.2021

https://www.prajavani.net/

ಪ್ರಜಾವಾಣಿ ವಾರ್ತೆ:ಮಧ್ಯಾಹ್ನದ ಸುದ್ದಿಗಳು 28 ಆಗಸ್ಟ್ 2021 28.08.2021

https://www.prajavani.net/

ಪ್ರಚಲಿತ: ಬಿರುಸು ಪಡೆದ ತೆರವು ಕಾರ್ಯಾಚರಣೆ 28.08.2021

ಪ್ರಚಲಿತ: ಬಿರುಸು ಪಡೆದ ತೆರವು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 28 ಆಗಸ್ಟ್‌ 2021 28.08.2021

https://www.prajavani.net/

ವಚನವಾಣಿ: ಕಂಗಳ ಸುಖ ಕರ್ಮವೆಂಬುದನರಿಯರು.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.08.2021

ಸಂಚಿಕೆ   : ೨೪೦ ದಿನಾಂಕ : ೨೮-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕಂಗಳ ಸುಖ ಕರ್ಮವೆಂಬುದನರಿಯರು. ಕಿವಿಯ ಸುಖ ಕೇಡೆಂಬುದನರಿಯರು. ನಾಸಿಕದ ಸುಖ ಹೇಸಿಕೆಯೆಂಬುದನರಿಯರು. ಬಾಯಸುಖ ಭ್ರಮೆಯೆಂಬುದನರಿಯರು. ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು. ಇಂತಪ್ಪ ವಿಷಯಾಬ್ದಿಗಳೊಳಗೆ ಮು...

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.