Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ವಚನವಾಣಿ: ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 01.09.2021 7:57
ಸಂಚಿಕೆ : ೨೪೫. ದಿನಾಂಕ : ೨- ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವುಂಟೆ? ಬೆಟ್ಟ ಬಲ್ಲಿತ್ತೆಂದಡೆ, ಉಳಿಯ ಮೊನೆಯಲ್ಲಿ ಬಡತನವಿದ್ದಡೆ ಒಡೆಯದೆ? ಘನಶಿವಭಕ್ತರಿಗೆ ಬಡತನವಿಲ್ಲ; ಸತ್ಯರಿಗೆ ದುಷ್ಕರ್ಮವಿಲ್ಲ. ಎನಗೆ ಮಾರಯ್ಯಪ್ರಿಯ ಅಮರೇಶ್...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 31 ಆಗಸ್ಟ್ 2021 31.08.2021 3:09
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 31 ಆಗಸ್ಟ್ 2021 31.08.2021 3:50
https://www.prajavani.net/
ಪ್ರಚಲಿತ– ತಾಲಿಬಾನ್ ಭೀತಿ: ಆಸರೆಗೆ ಅಫ್ಗನ್ನರ ಮೊರೆ 31.08.2021 7:01
ಪ್ರಚಲಿತ– ತಾಲಿಬಾನ್ ಭೀತಿ: ಆಸರೆಗೆ ಅಫ್ಗನ್ನರ ಮೊರೆ
ಸಂಪಾದಕೀಯ: ಶಾಲೆಗಳಲ್ಲಿ ಹೊಸಬೆಳಕು ಸ್ವಾಗತಾರ್ಹ, ಗಣೇಶೋತ್ಸವ ಕಾದುನೋಡುವ ತಂತ್ರ 31.08.2021 5:28
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 31 ಆಗಸ್ಟ್ 2021 31.08.2021 4:06
https://www.prajavani.net/
ವಚನವಾಣಿ: ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 31.08.2021 6:57
ಸಂಚಿಕೆ : ೨೪೩. ದಿನಾಂಕ : ೩೧- ೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ವಾರ ತಿಥಿ ಲಗ್ನಂಗಳೆಂದು ಬೇರೊಂದ ಮಾಡುವನ್ನಬರ ತ್ರಿವಿಧ ಪೂಜೆ ಕೆಟ್ಟಿತ್ತು. ಗುರುಲಿಂಗಜಂಗಮದ ಅನುವನರಿತುದೆ ನೇಮ. ಕಾಲ ಉಚಿತಕ್ಕೆ ಬಂದುದ ಕೂಡಿಕೊಂಬುದೆ ನಿತ್ಯ. ಈ ಗುಣ ಅಮರೇಶ್ವರಲಿಂಗವ ಕೂಡುವ ಕೂಟ....
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 30 ಆಗಸ್ಟ್ 2021 30.08.2021 3:52
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ದ ಸುದ್ದಿಗಳು 31 ಆಗಸ್ಟ್ 2021 30.08.2021 3:44
https://www.prajavani.net/
ಪ್ರಚಲಿತ: ಉಗ್ರರ ನಿಲುಕಿನಲ್ಲಿ ಅಫ್ಗನ್ ಶಸ್ತ್ರಕೋಠಿ 30.08.2021 8:27
ಪ್ರಚಲಿತ: ಉಗ್ರರ ನಿಲುಕಿನಲ್ಲಿ ಅಫ್ಗನ್ ಶಸ್ತ್ರಕೋಠಿ
ಸಂಪಾದಕೀಯ: ಹೈಕೋರ್ಟ್ಗಳ ಖಾಲಿ ಹುದ್ದೆ ಭರ್ತಿಗೆ ಸಿಗಬೇಕಿದೆ ವೇಗ 30.08.2021 4:45
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 30 ಆಗಸ್ಟ್ 2021 30.08.2021 3:36
https://www.prajavani.net/
ದಿನದ ಸೂಕ್ತಿ: ಪುಣ್ಯವಂತರು 30.08.2021 3:41
https://www.prajavani.net/
ವಚನವಾಣಿ:ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 30.08.2021 6:54
ಸಂಚಿಕೆ : ೨೪೨. ದಿನಾಂಕ : ೩೦- ೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದಡೂ ಮರೆಯಬೇಕು. ಲಿಂಗಪೂಜೆಯಾದಡೂ ಮರೆಯಬೇಕು. ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೆ ಕೈಲಾಸವಾದ ಕಾರಣ, ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.&n...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 29 ಆಗಸ್ಟ್ 2021 29.08.2021 3:00
https://www.prajavani.net/
ಹರಟೆಕಟ್ಟೆ: ಟಿವಿಯೂ ಇಲ್ಲ, ಮೊಬೈಲೂ ಇಲ್ಲ, ಮಕ್ಕಳ ಶಿಕ್ಷಣ ಹೇಗೆ? 29.08.2021 40:29
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 29 ಆಗಸ್ಟ್ 2021 29.08.2021 3:25
https://www.prajavani.net/
ಕಥಾಸಾಗರ: ಆಗಂತುಕ 29.08.2021 11:33
ಕಥಾಸಾಗರ: ಆಗಂತುಕ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 29 ಆಗಸ್ಟ್ 2021 29.08.2021 3:50
https://www.prajavani.net/
ವಚನವಾಣಿ: ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ.- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 29.08.2021 7:12
ಸಂಚಿಕೆ : ೨೪೧. ದಿನಾಂಕ : ೨೯-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಎನಗೆ ಮನೆ ಇಲ್ಲ, ಎನಗೆ ಧನವಿಲ್ಲ. ಮಾಡುವುದೇನು? ನೀಡುವುದೇನು? ಮನೆ ಧನ ಸಕಲಸಂಪದಸೌಖ್ಯವುಳ್ಳ ನಿಮ್ಮ ಶರಣರ ತಪ್ಪಲಕ್ಕಿಯನಾಯ್ದು ತಂದು, ಎನ್ನೊಡಲ ಹೊರೆವೆನಾಗಿ, ಅಮರೇಶ್ವರಲಿಂಗಕ್ಕೆ ನೀಡುವ ಬಯಕೆ ಎನಗಿ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 28 ಆಗಸ್ಟ್ 2021 28.08.2021 3:15
https://www.prajavani.net/
ಪ್ರಜಾವಾಣಿ ವಾರ್ತೆ:ಮಧ್ಯಾಹ್ನದ ಸುದ್ದಿಗಳು 28 ಆಗಸ್ಟ್ 2021 28.08.2021 3:39
https://www.prajavani.net/
ಪ್ರಚಲಿತ: ಬಿರುಸು ಪಡೆದ ತೆರವು ಕಾರ್ಯಾಚರಣೆ 28.08.2021 7:20
ಪ್ರಚಲಿತ: ಬಿರುಸು ಪಡೆದ ತೆರವು ಕಾರ್ಯಾಚರಣೆ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 28 ಆಗಸ್ಟ್ 2021 28.08.2021 4:31
https://www.prajavani.net/
ವಚನವಾಣಿ: ಕಂಗಳ ಸುಖ ಕರ್ಮವೆಂಬುದನರಿಯರು.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.08.2021 7:32
ಸಂಚಿಕೆ : ೨೪೦ ದಿನಾಂಕ : ೨೮-೮-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕಂಗಳ ಸುಖ ಕರ್ಮವೆಂಬುದನರಿಯರು. ಕಿವಿಯ ಸುಖ ಕೇಡೆಂಬುದನರಿಯರು. ನಾಸಿಕದ ಸುಖ ಹೇಸಿಕೆಯೆಂಬುದನರಿಯರು. ಬಾಯಸುಖ ಭ್ರಮೆಯೆಂಬುದನರಿಯರು. ಕಾಂಕ್ಷೆಯ ಸುಖ ಹುಚ್ಚೆಂಬುದನರಿಯರು. ಇಂತಪ್ಪ ವಿಷಯಾಬ್ದಿಗಳೊಳಗೆ ಮು...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.