Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

The smart hermit king | ವಿರಕ್ತ ರಾಜ ಚಕ್ಷವೇಣ! 31.10.2020

In this episode, Dr. Sandhya S. Pai recites her very famous editorial Priya Odugare - The hermit king is always Smarter | ವಿರಕ್ತ ರಾಜ ಚಕ್ಷವೇಣ! ಯಾವಾಗ ಮನುಷ್ಯ ನಿರಪೇಕ್ಷ ಬುದ್ದಿಯಿಂದ ಪ್ರಾಮಾಣಿಕವಾಗಿ ಜನಹಿತಕ್ಕಾಗಿ ಕೆಲಸ ಮಾಡುತ್ತಾನೋ ಆಗ ತನ್ನಿಂದ ತಾನೇ ಶಕ್ತಿ ಉಂಟಾಗುತ್ತದೆ. ಆದರೆ ಆತ ಒಂದು ಕ್ಷಣ ಧರ್ಮ ಬದ್ಧತೆಯಿಂದ ವಿಚಲಿತನಾದರೆ ಆ ಶಕ್ತಿ ಕ್ಷೀಣವಾಗುತ್ತದೆ. ಈಗ ಹೇಳು ರಾಣಿ ನಿನಗೆ ಸಂಪತ್ತು ಬೇಕೋ ಅಥವಾ ಧರ್ಮದ ಶಕ್ತಿ ಎಂಬ ಧರ್ಮಿಷ್ಠ ಚಕ್ಷವೇಣ ರಾಜನ ಕಥೆ...

ಅಧ್ಯಾಯ 10 : Preparations for Shri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ 30.10.2020

In this episode, Dr. Sandhya S. Pai recites the story of Preparations for Sri Ram's Coronation | ಶ್ರೀರಾಮಪಟ್ಟಾಭಿಷೇಕದ ಸಿದ್ದತೆ ದಶರಥನಿಗೆ ವೃದ್ದಾಪ್ಯ ಸಮೀಪಿಸುತ್ತಿದ್ದಂತೆ ಪುತ್ರ ರಾಮನಿಗೆ ಪಟ್ಟಾಭಿಷೇಕ ಮಾಡುವ ಚಿಂತನೆ ನಡೆಸಿದ್ದ. ರಾಜ್ಯಭಾರ ನಿರ್ವಹಿಸುವುದು ನನ್ನಿಂದ ಕಷ್ಟವಾಗುತ್ತಿದೆ. ಮಾತ್ರವಲ್ಲ ಕೆಲವು ದಿನಗಳಿಂದ ನನಗೆ ಕೆಟ್ಟ ಶಕುನಗಳಾಗುತ್ತಿದೆ. ಇವು ಮುಂದೆ ಬರಲಿರುವ ಯಾವುದೋ ಕೆಟ್ಟದರ ಸೂಚನೆ ಇರಬೇಕು. ಹೀಗಾಗಿ ಕೂಡಲೇ ಶ್ರೀರಾಮನ  ಪಟ್ಟಾಭಿಷೇಕದ ಸಿದ್...

The hell that turned into heaven | ಸ್ವರ್ಗವಾದ ನರಕ... 28.10.2020

In this episode, Dr. Sandhya S. Pai recites her very famous editorial Priya Odugare - The hell that turned into heaven | ಸ್ವರ್ಗವಾದ ನರಕ... ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗ...

Becoming one with the light | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ 26.10.2020

In this episode, Dr. Sandhya S. Pai recites her very famous editorial Priya Odugare - Seeking light, I became one with it | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ ದೂರದ ಪರ್ವತ ಪ್ರದೇಶದಲ್ಲಿ ಒಂದು ಕೋಟೆ ಮನೆ ಇತ್ತು. ಅಲ್ಲಿ ಯಾವಾಗಲೂ ರಾತ್ರಿ ಹೊತ್ತು ಝಗಝಗ ಅಂತ ಬೆಳಕು ಕಾಣಿಸುತ್ತಿತ್ತು. ಜಗತ್ತಿನ ಎಲ್ಲಾ ಬೆಂಕಿ, ಬೆಳಕನ್ನು ಕೋಟೆ ಮನೆಯಲ್ಲಿರುವ ರಾಕ್ಷಸ ಅಧೀನದಲ್ಲಿಟ್ಟುಕೊಂಡಿದ್ದಾನೆ ಎಂದು ಊರಿನ ಜನ ನಂಬಿದ್ದರು. ಹೀಗೆ ಬೆಳಕನ್ನು ಹುಡುಕುತ್ತಾ ಕೋಟೆ ಮನೆಗೆ ಹೋದ...

Respect for Authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ 24.10.2020

In this episode, Dr. Sandhya S. Pai recites her very famous editorial Priya Odugare - Honor should be deserved by those with qualified authority | ಅರ್ಹತೆಗೆ ತಕ್ಕುನಾದ ಅಧಿಕಾರವಿದ್ದರಷ್ಟೇ ಗೌರವ ಪ್ರಿಯ ವೀಕ್ಷಕರೇ... ಆಲಸ್ಯದ ಬುಡದಲ್ಲಿ ಸುಖವಿದ್ದರೂ, ಅದರ ತುದಿಯಲ್ಲಿರೋದು ದುಃಖವೇ. ಈ ನಡುವೆ ನಮ್ಮ ಗಳಿಕೆ, ಗೌರವಗಳೆಲ್ಲವೂ ಶೂನ್ಯ. ಅರ್ಹತೆಗೂ ಮೀರಿ ವರ ಸಂಪಾದಿಸಿಕೊಂಡ ಒಂಟೆ, ಅದನ್ನು ಜೀರ್ಣಿಸಿಕೊಳ್ಳಲಾಗದೆ ಅಂತ್ಯ ಕಂಡ ಕಥೆ ಇದು. “ಆಹಾರವಾಗಲೀ, ಅಧಿಕಾರವಾ...

ಅಧ್ಯಾಯ 09 : The divine marriage of Ram and Sita | ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣ 23.10.2020

In this episode, Dr. Sandhya S. Pai recites the story of The divine marriage of Ram and Sita | ಮನೋಜ್ಞ ರಾಮಾಯಣ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ-ರಾಮ ಕಲ್ಯಾಣ ಮಹರ್ಷಿ ವಿಶ್ವಾಮಿತ್ರರ ಸಮ್ಮುಖದಲ್ಲಿ ಸೀತಾ,ರಾಮ, ಲಕ್ಷ್ಮಣ, ಊರ್ಮಿಳೆ, ಭರತ, ಮಾಂಡೋವಿ, ಶತ್ರುಘ್ನ, ಶ್ರುತಕೀರ್ತಿಯರ ಕಲ್ಯಾಣ ನೆರವೇರಿತ್ತು. ನಂತರ ದಿಬ್ಬಣ ಮಿಥಿಲೆಯಿಂದ ಅಯೋಧ್ಯೆಯತ್ತ ಹೊರಟಿತ್ತು. ಸ್ವಲ್ಪ ದೂರ ಕ್ರಮಿಸಿದ ಬಳಿಕ ಭಯಂಕರ ಬಿರುಗಾಳಿ ಬೀಸಿತ್ತು. ಅಲ್ಲಿ ಪ್ರತ್ಯಕ್ಷವಾಗಿದ್ದು ಏನು, ಮುಂದೇನಾ...

You reap what you sow | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು 21.10.2020

In this episode, Dr. Sandhya S. Pai recites her very famous editorial Priya Odugare - The Fruit of Good will be Good and the Fruit of Evil will be Evil | ಒಳ್ಳೆಯದರ ಫಲ ಒಳ್ಳೆಯದು, ಕೆಟ್ಟದರ ಫಲ ಕೆಟ್ಟದು ಪ್ರಿಯ ಓದುಗರೇ ಯಾವುದೇ ಕರ್ಮಕ್ಕೂ ಫಲ ಕಟ್ಟಿಟ್ಟ ಬುತ್ತಿ. ಒಳ್ಳೆಯದರ ಫಲ ಒಳ್ಳೆಯದು. ಕೆಟ್ಟದರ ಫಲ ಕೆಟ್ಟದು. ದಯೆ, ಕಾರುಣ್ಯಗಳು ಸರಪಳಿಯ ಕೊಂಡಿಯಂತೆ ಒಬ್ಬರಿಂದ ಒಬ್ಬರಿಗೆ ಬೆಸೆದಾಗ ವಿಶ್ವವೇ ಕಾರುಣ್ಯಮಯವಾಗುತ್ತದೆ. ನಮ್ಮೊಳಗೆ ಮಾನವೀಯತೆಯ ಹಣತೆ ಹಚ್...

Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ 19.10.2020

In this episode, Dr. Sandhya S. Pai recites her very famous editorial Priya Odugare - Let's live for Today, for this Moment | ಇವತ್ತಿಗೋಸ್ಕರ, ಈ ಕ್ಷಣಕ್ಕೋಸ್ಕ ಜೀವಿಸೋಣ ಪ್ರಿಯ ಓದುಗರೇ ನಾಳೆಯೆಂಬ ಕನಸಿನ ಕುದುರೆ ಮೇಲೆ ಮಕ್ಕಳನ್ನು ಕೂರಿಸಿದ್ದೇವೆ. ನಾಳೆಗಾಗಿ ಓಡುವವನಿಗೆ ಇಂದಿನ, ಈ ಕ್ಷಣದ ಅನುಭವಗಳ ಸೌಂದರ್ಯ ಕಾಣಿಸುವುದೆಂತು? ಬೇಕುಗಳ ಆಸೆಪಟ್ಟಿ ಮುಟ್ಟುವುದೇ ಜೀವನಸಾಧನೆ ಅಲ್ಲ. ಇವತ್ತಿಗೋಸ್ಕರ ಜೀವಿಸೋಣ ಎಂಬ ತತ್ತ್ವವನ್ನೇ ಉಸಿರು ಮಾಡಿಕೊಂಡ ಮಹಾತ್ಮನ ಸುಂದರ...

Existence and reality | ಬದುಕು ಮತ್ತು ವಾಸ್ತವ 17.10.2020

In this episode, Dr. Sandhya S. Pai recites her very famous editorial Priya Odugare - Existence and reality | ಬದುಕು ಮತ್ತು ವಾಸ್ತವ ಒಂದು  ದೇವಸ್ಥಾನದ ಹೊರಗೆ ಪುಟ್ಟ ಹುಡುಗ ತುಳಸಿಮಾಲೆ, ಹೂಮಾಲೆ ಹಿಡಿದು ಮಾರಾಟ ಮಾಡಲಿಕ್ಕೆ ಒದ್ದಾಡುತ್ತಿದ್ದ. ಆತ ಭಕ್ತರನ್ನು ಕಾಡಿ, ಬೇಡಿ ಹೂ ಮಾರುತ್ತಿದ್ದ. ಆದರೆ ಅದರಲ್ಲಿ ನಿರಂತರವಾಗಿ ದೇವಸ್ಥಾನಕ್ಕೆ ಬರುತ್ತಿದ್ದ ಒಬ್ಬ ತಾಯಿ ತೊಂದರೆಗೆ ಒಳಗಾಗುತ್ತಿದ್ದಳಂತೆ. ಹೂ ಮಾರುವ ಹುಡುಗ ಆಕೆಯನ್ನು ಯಾಕಾಗಿ ಕಾಡುತ್ತಿದ್ದ ಎಂಬ ಕಥ...

ಅಧ್ಯಾಯ 08 : The story of 'Samudra Manthana', as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆ 16.10.2020

In this episode, Dr. Sandhya S. Pai recites the story of "Samudra Manthana," as narrated by Sage Vishwamitra | ವಿಶ್ವಾಮಿತ್ರರು ಹೇಳಿದ ಸಮುದ್ರ ಮಂಥನ ಕಥೆ ಯಾವತ್ತೂ ಸತ್ಯಕ್ಕೆ ಜಯ, ಧರ್ಮಕ್ಕೆ ಜಯ. ಅಧರ್ಮ ಕೆಲವು ಕಾಲ ಬಲಾಢ್ಯವಾಗಿದೆ ಅಂತ ಕಂಡರೂ ಕೂಡಾ, ಕೊನೆಗೆ ಕೆಟ್ಟದ್ದರ ಪರಿಣಾಮವಾಗಿಯೇ ಅದು ನಾಶವಾಗುತ್ತದೆ. ಸದಾ ಧರ್ಮ ಮಾರ್ಗದಲ್ಲಿಯೇ ಸಾಗಬೇಕು ಎಂಬುದನ್ನು ಶ್ರೀರಾಮ ಮತ್ತು ಲಕ್ಷ್ಮಣರಿಗೆ ಮಹರ್ಷಿ ವಿಶ್ವಾಮಿತ್ರರು ಸಮುದ್ರ ಮಂಥನ ಕಥೆಯನ್ನು ಹೇಗೆ ವಿವರಿಸಿದರು ಎಂ...

How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ? 14.10.2020

In this episode, Dr. Sandhya S. Pai recites her very famous editorial Priya Odugare - How Tulasi became so Sacred ? | ತುಳಸಿ ಸಂತನಾಗಿದ್ದು ಹೇಗೆ? ತುಳಸಿಯ ವಿವಾಹ ರತ್ನಾವಳಿ ಎಂಬ ಸುಂದರ ಕನ್ಯೆಯೊಂದಿಗೆ ನಡೆದಿತ್ತು. ಆ ಕ್ಷಣದಿಂದ ತುಳಸಿ ರತ್ನಾವಳಿಯ ದಾಸನಾಗಿಬಿಟ್ಟಿದ್ದ. ಒಂದು ಕ್ಷಣವೂ ಅವಳಿಂದ ಅಗಲಿರಲಾರದೆ ಮೋಹದ ಪರದೆಯಲ್ಲಿ ಸಿಲುಕಿದ್ದ. ಹೀಗೆ ಸಂಸಾರ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದ ತುಳಸಿ ಮಹಾಸಂತನಾಗಿ ಪರಿವರ್ತನೆಯಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯ...

We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ! 12.10.2020

In this episode, Dr. Sandhya S. Pai recites her very famous editorial Priya Odugare - We become what we think | ಏನನ್ನು ಚಿಂತಿಸುತ್ತೇವೋ, ಅದೇ ಆಗುತ್ತೇವೆ! ಪ್ರಿಯ ಓದುಗರೇ ಶ್ರೀಕೃಷ್ಣ ಪ್ರತ್ಯಕ್ಷನಾದರೆ ಅವನ ಮೈಮೇಲಿನ ಒಡವೆ ಕದಿವ ಸಂಚು ಆ ಕಳ್ಳನದ್ದು. ಕರೆದ, ಕೂಗಿದ, ಗೋಗರೆದ; ಮುರಳಿ ಬರಲಿಲ್ಲ. ನದಿ, ಕಾಡು- ಮೇಡು ಅಲೆದ; ಹರಿ ಕಾಣಲಿಲ್ಲ. ಕ್ಷಣಕ್ಷಣವೂ ಧ್ಯಾನಿಸಿದ. ನಿದ್ದೆಯಲ್ಲೂ ಕನವರಿಸಿದ. ಅಗೋ ಬಂದ ಮುರಾರಿ. ಆದರೆ, ಕಳ್ಳ ಒಡವೆ ಕದ್ದನೇನು? ಏನನ್ನು ಚಿಂತಿಸುತ...

Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥ 10.10.2020

In this episode, Dr. Sandhya S. Pai recites her very famous editorial Priya Odugare - Rhythm gives meaning to any Creation | ಲಯದೊಟ್ಟಿಗೆ ಹೆಜ್ಜೆ ಇಟ್ಟರೇನೇ "ಸೃಷ್ಟಿ"ಗೆ ಅರ್ಥ ಪ್ರಿಯ ಓದುಗರೇ ಅಂತ್ಯವಿದ್ದರೆ ಮಾತ್ರ ಹುಟ್ಟಿಗೆ ಮೌಲ್ಯ. ಈ ಸತ್ಯ ಒಪ್ಪಿಕೊಳ್ಳದೆ ಅಧಿಕಾರ, ಮೇಲರಿಮೆ, ಅಹಂಕಾರದಿಂದ ಸ್ಪರ್ಧೆಗಿಳಿದಾಗ ಏನಾಗುತ್ತೆ? ವಿನಾಶದ ಮೊದಲ ಹೆಜ್ಜೆ ಯಾವುದು? ಶಿವನ ಮುಂದೆ ಅಹಂಕಾರ ಮೆರೆದ ಬ್ರಹ್ಮನ ವೃತ್ತಾಂತ ಹೇಳುತ್ತಾ ಬದುಕಿನ ಸಾಮರಸ್ಯದ ಗುಟ್ಟು ತೆರೆದಿಡುವ...

ಅಧ್ಯಾಯ 07 : Vishwamitra narrates the story of how Ganga landed on Earth to Ram and Lakshmana | ರಾಮ ಲಕ್ಷ್ಮಣರಿಗೆ ಗಂಗೆ ಭೂಮಿಗೆ ಬಂದ ಮನೋಜ್ಞ ಕಥೆ ಹೇಳಿದ ವಿಶ್ವಾಮಿತ್ರ 09.10.2020

In this episode, Dr. Sandhya S. Pai recites the story of how Ganga landed on Earth by Bhagiratha.  Which was narrated by Vishwamitra to Ram and Lakshmana ಗಂಗೆ ಭೂಮಿಯಲ್ಲಿ ಉಕ್ಕಿ, ಉಕ್ಕಿ ಹರಿಯುತ್ತಿದ್ದಾಳೆ ಆದರೆ ಆಕೆ ದೇವಲೋಕ ಸೇರಿಕೊಂಡಿದ್ದು ಹೇಗೆ ಗುರುಗಳೇ ಎಂಬುದಾಗಿ ಲಕ್ಷ್ಮಣ ವಿಶ್ವಾಮಿತ್ರರನ್ನು ಪ್ರಶ್ನಿಸಿದ್ದ. ಗಂಗೆ ದೇವ ನದಿಯಾಗಿದ್ದು ಹೇಗೆ, ದೇವಲೋಕದಲ್ಲಿರಬೇಕಾದವಳು ಭೂಮಿಯಲ್ಲಿ ಹೇಗೆ ಹರಿಯುತ್ತಿದ್ದಾಳೆ ಎಂಬ ಜಿಜ್ಞಾಸೆಗೆ ಪ್ರಾಚೀನ ಕಾಲದ...

Over-Desire invites Wretchedness | ಅತಿ ಆಸೆ ಗತಿ ಕೇಡು 07.10.2020

In this episode, Dr. Sandhya S. Pai recites her very famous editorial Priya Odugare - Over-Desire invites Wretchedness | ಅತಿ ಆಸೆ ಗತಿ ಕೇಡು ಪುಟ್ಟ ತುಂಡು ನೆಲದಲ್ಲಿ ಉತ್ತಿ ಬಿತ್ತಿ ಬದುಕು ಸಾಗಿಸುತ್ತಿದ್ದ ರೈತನೊಬ್ಬ ಪ್ರತಿದಿನ ಬದುಕಿನ ಬಗ್ಗೆ ಕನಸು ಕಾಣುತ್ತಿದ್ದ. ಒಂದು ದಿನ ದೂರದ ಊರಿಂದ ಬಂದ ವ್ಯಕ್ತಿಯೊಬ್ಬನ ಭೇಟಿಯಾದಾಗ, ಆತ ತನ್ನ ಊರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುತ್ತದೆ ಎಂದು ತಿಳಿಸಿದ್ದ.

A child's miraculous survival | ಪವಾಡದಿಂದ ಬದುಕುಳಿದ ಮಗು 05.10.2020

In this episode, Dr. Sandhya S. Pai recites her very famous editorial Priya Odugare - A child's miraculous survival | ಪವಾಡದಿಂದ ಬದುಕುಳಿದ ಮಗು ಮಗನ ತಲೆಯಲ್ಲಿ ದುರ್ಮಾಂಸ ಬೆಳೆಯುತ್ತಿದ್ದು, ಇದಕ್ಕೆ ದುಬಾರಿಯಾದ ಶಸ್ತ್ರ ಚಿಕಿತ್ಸೆಯಾಗಬೇಕು. ಯಾವುದಾದರು ಪವಾಡದಿಂದ ಮಾತ್ರ ನಮ್ಮ ಮಗು ಬದುಕಬಹುದು. ಪೋಷಕರ ಈ ಮಾತನ್ನು ನಿದ್ದೆ ಬಾರದೆ ಹೊರಳಾಡುತ್ತಿದ್ದ ಹುಡುಗಿಯ ಕಿವಿಗೆ ಬಿದ್ದಿತ್ತು. ಮುಂದೆ ತಮ್ಮನಿಗಾಗಿ ಆಕೆ ಏನು ಮಾಡಿದಳು,

God, faith and grace | ದೇವರು, ನಂಬಿಕೆ ಮತ್ತು ಅನುಗ್ರಹ 03.10.2020

In this episode, Dr. Sandhya S. Pai recites her very famous editorial Priya Odugare - God, faith and grace | ದೇವರು, ನಂಬಿಕೆ ಮತ್ತು ಅನುಗ್ರಹ ಪ್ರಿಯ ಓದುಗರೇ ಒಂದು ಹಳ್ಳಿಯ ದೇವಸ್ಥಾನದಲ್ಲಿ ಪರಮ ಸಾತ್ವಿಕರಾದ ಅರ್ಚಕರೊಬ್ಬರಿದ್ದರು. ದೇಗುಲದ ಅಧಿದೇವತೆ ಅರ್ಚಕನ ಸರ್ವಸ್ವವಾಗಿದ್ದಳು. ಜನರ ಕಷ್ಟಗಳನ್ನು ಅರ್ಚಕರು ರಹಸ್ಯ ಸ್ಥಳಕ್ಕೆ ಹೋಗಿ ದೇವರಲ್ಲಿ ಬೇಡಿಕೊಳ್ಳುವ ಮೂಲಕ ಪರಿಹರಿಸುತ್ತಿದ್ದ. ಹೀಗೆ ತಂದೆ, ಮಗ, ಮೊಮ್ಮಗ ಭಕ್ತರ ಕಷ್ಟ ಪರಿಹರಿಸುವ ಕಾಯಕ ಮುಂದುವರಿಸಿಕೊಂಡು...

ಅಧ್ಯಾಯ 06: Have you heard the names of the special weapons given to Rama-Lakshmana by Vishwamitra? | ಅಬ್ಬಬ್ಬಾ…! ವಿಶ್ವಾಮಿತ್ರರಿಂದ ರಾಮ-ಲಕ್ಷ್ಮಣರಿಗೆ ಉಪದೇಶಿಸಲ್ಪಟ್ಟ ಮಂತ್ರಾಸ್ತ್ರಗಳ ಹೆಸರುಗಳನ್ನು ಕೇಳಿದ್ದೀರಾ? 02.10.2020

In this episode, Dr. Sandhya S. Pai recites the story of young Rama-Lakshmana how they learnt the mantras special weapons preached by Vishwamitra  ವಿಶ್ವಾಮಿತ್ರರ ಸಂಸರ್ಗದಲ್ಲಿ ರಾಮ ಲಕ್ಷ್ಮಣ ರಿಗೆ ಈ ಪುಣ್ಯ ಭೂಮಿಯಲ್ಲಿ ಆಗಿ ಹೋದ ಮಹಾಪುರುಷರ ವಿಚಾರಗಳನ್ನು ತಿಳಿದುಕೊಳ್ಳುವ ಸೌಭಾಗ್ಯ ಲಭಿಸಿತು. ಬಲಿ ಚಕ್ರವರ್ತಿ ಯ ಕಥೆಯ ಆದಿಯಾಗಿ ಹಲವು ವಿಚಾರಗಳು ಈ ಬಾಲಕರ ಮನೋಬಲವನ್ನು ಗಟ್ಟಿಗೊಳಿಸುತ್ತಾ ಹೋಯಿತು. ಮಂತ್ರಾಸ್ತ್ರಗಳ ಉಪದೇಶ, ದುಷ್ಟ ರಕ್ಕಸರ ಸಂಹಾರ.....

The unfortunate who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟ 28.09.2020

In this episode, Dr. Sandhya S. Pai recites her very famous editorial Priya Odugare - The unlucky who couldn't identify his luck | ಅದೃಷ್ಟ ಗುರುತಿಸಲಾರದ ನತದೃಷ್ಟ ಸಂತರ ಮೂಲಕ ತನ್ನ ದುರಾದೃಷ್ಟ ನಿವಾರಣೆಯಾಗಬಹುದು ಎಂದು ನತದೃಷ್ಟ ವ್ಯಕ್ತಿ ಸಂತ ಇರುವ ಕಡೆ ಹೊರಟ. ದಾರಿಯಲ್ಲಿ ಒಂದು ದೊಡ್ಡ ಮರ ಎದುರಾಗಿತ್ತು. ಅದರ ಎಲೆಗಳೆಲ್ಲಾ ಬಾಡಿ ಉದುರಿ ಹೋಗಿತ್ತು. ನಂತರ ರೈತನೊಬ್ಬ ಸಿಕ್ಕಿದ್ದ. ಇನ್ನು ಮುಂದಕ್ಕೆ ಹೋದಾಗ ಸಂಕಟ ಪಡುತ್ತಿದ್ದ ನರಿ ಸಿಕ್ಕಿತ್ತು. ಇಲ್ಲಿ ಮರ,...

A generous King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ 26.09.2020

In this episode, Dr. Sandhya S. Pai recites her very famous editorial Priya Odugare - Unavaricious King always Wins Hearts and Minds | ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ ಪ್ರಿಯ ಓದುಗರೇ ಖಜಾನೆಯಲ್ಲಿ ಕಾಂಚಾಣವಿಲ್ಲದಿದ್ದರೇನು, ಹೃದಯದಲ್ಲಿ ಸದ್ಗುಣಗಳ ಸಂಪತ್ತಿರಬೇಕು. ನ್ಯಾಯ, ಧರ್ಮದ ಹಾದಿಯಲ್ಲಿ ಮುನ್ನುಗ್ಗುವ ಧ್ಯೇಯ ಜತೆಗಿರಬೇಕು. ಲೋಭಗಳಿಲ್ಲದ ರಾಜ, ಲೋಕದ ಮನಗೆದ್ದ ಈ ಕಥೆಯಲ್ಲಿ ಕಣ್ತೆರೆಸುವ ಹಲವು ಪಾಠಗಳುಂಟು. ಕುಬೇರನನ್ನು ಸೋಲಿಸಿದ ದೊರೆಯ ಸಾತ್ವಿಕ ಪರಾಕ...

God manifests in one's daily journeys | ನಿತ್ಯದ ಪಯಣದಲ್ಲಿ ದೇವರು ಕಾಣುವನು! 25.09.2020

In this episode, Dr. Sandhya S. Pai recites her very famous editorial Priya Odugare - God manifests in one's daily journeys | ನಿತ್ಯದ ಪಯಣದಲ್ಲಿ ದೇವರು ಕಾಣುವನು! ಪ್ರಿಯ ಓದುಗರೇ ‘ಬದುಕಿನ ಕೊನೆಯ ನಿಲ್ದಾಣ ಮುಕ್ತಿ. ದೇವರಿರುವುದೇ ಅಲ್ಲಿ’ ಎಂದವರಾರು? ಭಗವಂತನ ವಿಳಾಸ ಎಲ್ಲೆಲ್ಲೂ ಇದೆ. ಮುಕ್ತಿಪಡೆವ ಪಯಣದ ಹಾದಿಯಲ್ಲೇ ಆತ ಮುಖಾಮುಖಿ ಆಗುವನು. ನಮ್ಮೊಳಗೆ, ನಮ್ಮ ಅಕ್ಕಪಕ್ಕದವರಲ್ಲಿ, ದೀನರಲ್ಲಿ, ಹಸಿದವರಲ್ಲಿ, ನಿತ್ಯದ ಕಾಯಕಗಳಲ್ಲಿ ಆತನ ರೂಪಗಳಿವೆ. ದೇವರನ್ನು ಸು...

Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ... 25.09.2020

In this episode, Dr. Sandhya S. Pai recites her very famous editorial Priya Odugare - Devotion makes nothing Unachievable | ಭಕ್ತಿಯಿಂದ ಪಡೆಯಲಿಕ್ಕೆ ಸಾಧ್ಯವಿಲ್ಲದ್ದು ಏನೂ ಇಲ್ಲ... ಪ್ರಿಯ ಓದುಗರೇ ಬಣ್ಣಬಣ್ಣದ ಬಳೆ ಹೊತ್ತು ಊರೂರು ತಿರುಗುವ ಬಳೆಗಾರ. ಜಗನ್ಮಾತೆಯ ಪರಮ ಉಪಾಸಕ. ತಾನು ಬಳೆ ಇಡುವ ಪ್ರತಿ ಕೈಗಳೂ ಆ ಜಗನ್ಮಾತೆಯ ಕೈಗಳೆನ್ನುವ ಶ್ರದ್ಧೆ ಆತನ ವ್ಯಕ್ತಿತ್ವಭೂಷಣ. ಕಾಯಕದಲ್ಲಿ ದೇವತೆಯನ್ನು ಕಂಡ ಈತನ ಬಾಳಿನ ಪಯಣದಲ್ಲಿ ಒಂದು ವಿಸ್ಮಯ ಘಟಿಸಿತು. ಏನದು? ಒಂದ...

The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ... 23.09.2020

In this episode, Dr. Sandhya S. Pai recites her very famous editorial Priya Odugare - The Mystery of the Ceaseless Universe | ಆದಿ ಅಂತ್ಯಗಳಿರದ ಬ್ರಹ್ಮಾಂಡ ರಹಸ್ಯ... ಪ್ರತಿಕ್ಷಣ ಹಲವಾರು ನಕ್ಷತ್ರಗಳು ಸಾಯುತ್ತದೆ. ಎಲ್ಲಿಯೋ ಶುಕ್ರ ಸ್ಫೋಟವಾಗುತ್ತದೆ. ಮತ್ತೊಂದು ನಕ್ಷತ್ರ ಪುಂಜ ಹುಟ್ಟುತ್ತದೆ. ಇವೆಲ್ಲ ನಿರಂತರವಾಗಿ ನಡೆಯುತ್ತಲೇ ಇದೆ. ಹೊಸ ಸೃಷ್ಟಿ, ಬೆಳವಣಿಗೆ, ಸಾವು ನಮ್ಮ ಯಾವುದೇ ಲೆಕ್ಕಾಚಾರದ ಕಲ್ಪನೆಗೆ ಸಿಗದ, ಆದಿ, ಅಂತ್ಯಗಳಿರದ ಅನಂತ ಯಾತ್ರೆ ಇದು. ಹೀಗೆ...

The girl who became one with God | ಹೂವಿನೊಂದಿಗೆ ಹುಡುಗಿಯೂ ದೇವರ ಮುಡಿ ಸೇರಿದಳು! 21.09.2020

In this episode, Dr. Sandhya S. Pai recites her very famous editorial Priya Odugare - The girl who became one with God | ಹೂವಿನೊಂದಿಗೆ ಹುಡುಗಿಯೂ ದೇವರ ಮುಡಿ ಸೇರಿದಳು! ಪ್ರಿಯ ಓದುಗರೇ... ಇದೊಂದು ಸುಂದರ ಪ್ರೇಮಕಥೆ. ವಿಶ್ವಚೈತನ್ಯ ಮತ್ತು ಬಾಂಧವ್ಯದ ಬೆಸುಗೆಯ ಕಥನ. ಹೂವಾಡಿಗನ ಮನೆಯಲ್ಲಿ ಹುಟ್ಟಿದ ಸಾಮಾನ್ಯ ಹೆಣ್ಣುಮಗಳೊಬ್ಬಳು, ತನ್ನ ಅಸಾಮಾನ್ಯ ಭಕ್ತಿಯಿಂದ ಭಗವಂತನಲ್ಲಿ ಒಂದಾದ, ಅಮರಳಾದ ಪೂಜ್ಯ ಕಥೆ. ಭೋರ್ಗರೆವ ಭಕ್ತಿ. ಪರಿಶುದ್ಧ ಪ್ರೇಮಗಳಿಂದ ಭಗವಂತನನ್ನು ಓಲ...

The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ 19.09.2020

In this episode, Dr. Sandhya S. Pai recites her very famous editorial Priya Odugare - The Voice within you is the Compass for your Well Being | ನಿಮ್ಮೊಳಗಿನ ಧ್ವನಿಯೇ, ನಿಮ್ಮ ಬಾಳಿಗೆ ದಿಕ್ಸೂಚಿ ಪ್ರಿಯ ಓದುಗರೇ... ಯಾವ ಕಲಿಕೆಯಿಂದ ಅವಲಂಬನೆಯ ಗಾಢ ಅಭ್ಯಾಸ ಆಗುತ್ತೋ, ಅದು ಕಲಿಕೆಯೇ ಅಲ್ಲ. ರಾಶಿ ಪಠ್ಯ ಓದಿದರೇನು? ಎಷ್ಟು ಅಂಕ ಪಡೆದರೇನು?  ದಿನವಿಡೀ ಪ್ರವಚನ ಕೇಳಿದರೇನು? ಅನುಭವ- ಅನುಭೂತಿಯ ಕಿಟಕಿಯನ್ನು ನಮ್ಮೊಳಗೆ ತೆರೆಯದಿದ್ದರೆ, ಯಾವ ಜ್ಞಾನದ ಬೆಳಕ...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds