Parameshwarappa Kudari
ಎಂಥಾ ಮೋಜಿನ ಕುದರಿ.......!! By ಪರಮೇಶ್ವರಪ್ಪ ಕುದರಿ
ಜೀವನಕ್ಕಿಂತ ಜೀವನಾನುಭವ ದೊಡ್ಡದು.ಜೀವನದಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ಸದಾ ನೆನಪಿನಲ್ಲಿ ಉಳಿದು, ಕಾಡುತ್ತವೆ....ಮಾತಾಗಿ,ಹಾಡಾಗಿ ಹೊಮ್ಮುತ್ತವೆ!!
Forfatter
Parameshwarappa Kudari
Kategori
Podkastens nettsted
Siste episode
20. des 2023
Hvor kan du lytte?
Podkaster i appen Replaio Radio Kommer snartPodkaster kommer snart til appen. Installer nå, og bli den første som ser en helt ny tilnærming til podkaster
Episoder
165. ಅಚಾತುರ್ಯವಾದರೆ ಕ್ಷಮಿಸು ತಾಯೇ!! 20.12.2023 3:57
ನಟಭಯಂಕರ ಶ್ರೀ ವಜ್ರಮುನಿಯವರ ಬಗ್ಗೆ....
164. ತಂದೆ....ತಂದೆಯೇ ಅಲ್ಲವೇ? 19.08.2023 8:34
ಬ್ಯಾಂಕ್ ಗೆ ಬಂದಿದ್ದ ಒಬ್ಬ ಯಜಮಾನರ ಮನ ಮಿಡಿಯುವ ಕತೆ.
163. ಸಮಯ ತುಂಬಾ ಚಿಕ್ಕದಿದೆ!! 15.08.2023 3:48
ವೈರವನ್ನು ಸಾಧಿಸಿಕೊಂಡು ಹೋಗಲು ಈ ನಮ್ಮ ಬದುಕು ದೀರ್ಘ ಕಾಲದ್ದಲ್ಲ!
162. ಬೆಂಡೆಕಾಯಿ ಹುಳಿ !! 05.08.2023 2:21
ಲೇಡೀಸ್ ಫಿಂಗರ್ ಎಂದು ಕರೆಸಿಕೊಳ್ಳುವ ಬೆಂಡೆಕಾಯಿಯ ಮಹಿಮೆ ಅಪಾರ!!
161.ನಮ್ಮ ಜೀವನದ ಅದ್ಭುತಗಳು !! 24.07.2023 2:44
ಈ ಜೀವನದಲ್ಲಿ ಬದುಕುವುದಕ್ಕೆ ಬೇಕು ಬದುಕನ್ನು ಕಲಿಸುವ ಮಾತುಗಳು. ಆಲಿಸಿ...
160 . ಈ ಬದಲಾವಣೆ ಯಾವಾಗಾಯ್ತು?? 22.07.2023 3:27
ಕೆಲವು ಬದಲಾವಣೆಗಳು ಯಾವಾಗ ಆದವು ಎಂಬುದು ಗೊತ್ತಾಗುವುದೇ ಇಲ್ಲ....!!
159. ದೇವರ ಗೆಳೆಯ..!! 09.07.2023 2:31
ಎಸ್.ಎಲ್.ವರಲಕ್ಷ್ಮೀ ಮಂಜುನಾಥ ಬರೆದ ಮನಮುಟ್ಟುವ ಘಟನೆ!
158. ದೇವಸ್ಥಾನದಲ್ಲಿ ಕುಳಿತು ಬರೋದು ಯಾಕೆ? 08.07.2023 2:28
ಶ್ರೀ ನಾರಾಯಣ ಭಟ್....ರಾಮಕುಂಜ ಇವರ ವಿಚಾರಧಾರೆ.
157.ಸಿದ್ಧರಾಗೋಣ ಎಲ್ಲದಕ್ಕೂ..!! 06.07.2023 3:16
ಬದುಕಿನಲ್ಲಿ ಬರುವ ಎಲ್ಲ ಘಟನೆಗಳನ್ನು ಎದುರಿಸಲು ಸಿದ್ದರಾಗಿರಬೇಕು.ಮಹದೇವ ಬಸರಕೋಡ ಇವರ ವಿಚಾರಧಾರೆ.
156. ನಾನೆಂಬುದು ನಾನಲ್ಲ. ! 01.07.2023 3:28
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನದ ಒಂದು ಘಟನೆ.
155. ವ್ಯಕ್ತಿತ್ವ ಆಭರಣವಿದ್ದಂತೆ!! 27.06.2023 5:14
ಉತ್ತಮ ಯೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ.ಉತ್ತಮ ವ್ಯಕ್ತಿತ್ವ ಇನ್ನಷ್ಟು ಉತ್ತಮ ಯೋಚನೆಗಳನ್ನು ಹುಟ್ಟು ಹಾಕುತ್ತದೆ.
154. ಯಾರು ಶ್ರೇಷ್ಠರು....?? 23.06.2023 4:29
ಯಾರೂ ಶ್ರೇಷ್ಠರಲ್ಲ..... ಯಾರೂ ಕೀಳಲ್ಲ ಎಂ.ಬಾಲಚಂದ್ರ ರವರ ವಿಚಾರಧಾರೆ.
153. ಅಪ್ಪ ಬದಲಾಗಿದ್ದಾನೆ..!! 20.06.2023 3:58
ಕಾಲಕ್ಕೆ ತಕ್ಕಂತೆ ಇಂದಿನ ಅಪ್ಪ ಕೂಡ ಬದಲಾಗುತ್ತಿದ್ದಾನೆ......ಬದಲಾಗಿದ್ದಾನೆ.ಬದಲಾವಣೆ ಅನಿವಾರ್ಯ ಕೂಡ.
152. ಗೊತ್ತಾಗಲೇ...ಇಲ್ಲ..!! 26.05.2023 2:42
ಬದುಕಿನ ಪುಟಗಳಲ್ಲಿ ಅದ್ಯಾವಾಗ ಏನೇನು ಬದಲಾವಣೆ ಆಗುತ್ತೋ ಗೋತ್ತಾಗೋದೇ ಇಲ್ಲ..!!
151. ಅಮ್ಮನ ಸೆರಗು..!! 14.05.2023 3:26
ಇಂದು ಸೀರೆ ಉಡುವವರೇ...ಅಪರೂಪ! ಇನ್ನು ಸೆರಗೆಲ್ಲಿಂದ ಬರಬೇಕು? ಅಮ್ಮನ ಸೆರಗಿನ ಮಹಿಮೆ ತಿಳಿಯಿರಿ
150. ನೆಮ್ಮದಿಯಿಂದ ಬದುಕೋಣ...!! 10.04.2023 5:31
ಎಲ್ಲ ಇದ್ದೂ...ಏನೂ ಇಲ್ಲದಂತೆ ಬದುಕುವುದೇಕೆ? ಬದುಕು ಅನುಭವಿಸಲು ಇದೆಯೇ ಹೊರತು, ಕೊರಗುವುದಕ್ಕಲ್ಲ!
149. ಅಪ್ಪಾ! ಯು ಆರ್ ಗ್ರೇಟ್ !! 02.04.2023 2:42
ಅಪ್ಪಂದಿರ ಬಗ್ಗೆ ಎ.ಆರ್.ಮಣಿಕಾಂತ್ ರ ವಿಚಾರಧಾರೆ.
148. ಕಣ್ಣಾಯಣ...! 23.03.2023 5:40
ಪ್ರೊ. ಸಿ.ಬಿ.ಶೈಲಾ ಜಯಕುಮಾರ್ ಇವರ ವಿಚಾರಧಾರೆ ಕೇಳಿ...
147) ಕತೆ - ಹಿಡಿಯಷ್ಟು ಪ್ರೀತಿ..! 22.03.2023 5:05
ಬದುಕಿನ ಮುತ್ಸಂಜೆಯ ಅನುಭವದ ಕತೆ
146) ಅಪ್ಪ ಮುತ್ತಿಡುತ್ತಿದ್ದ...! 21.03.2023 4:00
ಎ.ಆರ್.ಮಣಿಕಾಂತ್ ಬರೆದ 'ಅಪ್ಪ ಅಂದ್ರೆ ಆಕಾಶ' ಪುಸ್ತಕದ ಒಂದು ಲೇಖನ.ಕೇಳಿ....
145) ಬಂದವರು ಹೋಗಲೇ ಬೇಕು. 20.03.2023 1:45
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಶ್ರೀ ನುಡಿ
ತಾಯಿ ; ಅಮೂಲ್ಯ ಒಡವೆ 19.03.2023 4:47
ತಾಯಿಗಿಂತ ದೇವರಿಲ್ಲ.....
ಅರಿವಿನ ದೀಪ. 18.03.2023 1:33
ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಚಾರಧಾರೆ.
ನಗುವುದೇ...ಸ್ವರ್ಗ..!! 16.03.2023 5:03
ನಗುವೊಂದು ಟಾನಿಕ್. ಅದನ್ನು ಪಡೆಯಲು ಯಾವುದೇ ಖರ್ಚು ಮಾಡಬೇಕಿಲ್ಲ.ಅದು ಸರ್ವರಿಗೂ ಉಚಿತ.
ಪ್ರೀತಿ ಮತ್ತು ಸಂಬಂಧಗಳು...! 15.03.2023 5:15
ಹಿಡಿಯಲು ಹೋದರೆ ಕೈಗೆ ಸಿಗದ,ಸಿಗುವುದಿಲ್ಲ ಎಂದು ಪ್ರಯತ್ನವನ್ನೂ ಬಿಡದ ಅರ್ವಚನೀಯ ಅನುಭವವೇ ಪ್ರೀತಿ.
Lignende podkaster
Replaio er ikke podkastutgiver; programnavn, omslag og lyd tilhører opphavspersonene og distribueres via offentlige RSS-feeder.