Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodi

Radio Panchajanya 90.8 FM

Autore

Radio Panchajanya 90.8 FM Puttur

Categoria

Arts

Sito del podcast

podcasters.spotify.com

Ultimo episodio

11 dic 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Programme Dated 28-06-2021 29.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ  (ಭಾಗ-6) * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ ಎಚ್ ಎಸ್ ಪ್ರೇಮ ಅವರಿಂದ ಮಾಹಿತಿ   * ಜಾಣಸುದ್ದಿಯಲ್ಲಿ ಜಾಣ ಜಾಣೆಯರು * ಮಧುರಗಾನ  http://www.radiopanchajanya.c...

Programme Dated 27-06-2021 29.06.2021

Programme Dated 27-06-2021

Programme Dated 24-06-2021 25.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   24-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ * ಕಾನೂನು ಮಾಹಿತಿ: ಡಾ. ರೇಖಾ ಕೆ., ಸಹಾಯಕ ಪ್ರಾಧ್ಯಾಪಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ವಿಷಯ: ಜನನ ಮರಣ ನೋಂದಣಿ  * ಜಾಣಸುದ್ದಿಯಲ್ಲಿ ಜಾಣನುಡಿ  * ಜನಪದ ಗೀತೆಗಳು    http://www.radiopanchajanya.com

Programme Dated 21-06-2021 21.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ವಿಶ್ವಯೋಗ ದಿನದ ಅಂಗವಾಗಿ ಶ್ರೀಯುತ ರಾಮ್‍ಗೋಪಾಲ್ ಅವರೊಂದಿಗೆ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭ...

Programme Dated 20-06-2021 20.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   *  ಕು. ಜ್ಯೋತಿ ರಾವ್ ರಾಮಕುಂಜ ಅವರಿಂದ `ಅಪ್ಪನ ಪ್ರೀತಿ-ಪಾತ್ರ’ ಮಹತ್ವದ ಕುರಿತು ರೂಪಕ  *  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ `ವೀರ ವೈಷ್ಣವ’ (ಭಾಗ-3) ಭಾಗವತರು: ಶ್...

Programme Dated 18-06-2021 18.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ  * ಶ್ರೀಯುತ ಮಹೇಶ್ ಹಾಗೂ ಶ್ರೀಮತಿ ಆಶಾ ದಂಪತಿಗಳಿಂದ ಹಾಸ್ಯ ಚಟಾಕಿ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಯು.ಆರ್. ಅನಂತಮೂರ್ತಿಯವರು ಬರೆದ ಪ...

Programme Dated 15-06-2021 15.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ ಸಂವಾದ (ಭಾಗ- 5) * ಶಾಸ್ತ್ರೀಯ ಸಂಗೀತ ಕಛೇರಿ  ಹಾಡುಗಾರಿಕೆ: ರೋಶನಿ ಮಣಿಮುಂಡ, ವಯಲಿನ್: ವಿ. ಬಾಲರಾಜು, ಮೃದಂಗ: ವಿ. ಬಾಲ...

Programme Dated 13-06-2021 13.06.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 13-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಎ.ಪಿ. ಸದಾಶಿವ ಅವರಿಂದ ರಚಿತ ಚಿಂತನ ವಾಚನ * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ ಸಂವಾದ (ಭಾಗ- 3) * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ...

Programme Dated 12-06-2021 13.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  ಇದು ಜೀವ ಜೀವದ ಸ್ವರಸಂಚಾರ ಆತ್ಮೀಯರೇ, ದಿನಾಂಕ: 12-06-2021 ರಂದು ಸಮಯ: ಬೆಳಗ್ಗೆ 8.20ಕ್ಕೆ  ಹಾಗೂ ಮರುಪ್ರಸಾರದಲ್ಲಿ  ಸಂಜೆ 7.10ರಿಂದ  ಬೆಂಗಳೂರಿನ ಪ್ರಶಾಂತಿ ಆಯುರ್ವೇದ ಸೆಂಟರ್ ನ   ಖ್ಯಾತ ಆಯುರ್ವೇದ ತಜ್ಞರಾದ  ಡಾ. ಗಿರಿಧರ ಕಜೆ ಅವರೊಂದಿಗಿನ ಸಂದರ್ಶನ ಪ್ರಸಾರವಾಗಲಿದೆ.   ವಿಷಯ: `ಕೋವಿಡ್ ನಿರ್ವಹಣೆ ಮತ್ತು ಜೀವನಶೈಲಿ'  ಸಂದರ್ಶಕರು: ಡಾ. ವಿಜಯ ಸರಸ್ವತಿ  ........ಕೇಳಿ ಕೇಳ...

Programme Dated 09-06-2021 09.06.2021

Programme Dated 09-06-2021

Programme Dated 08-06-2021 09.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಶಿಕ್ಷಕರಾದ ವೀಣಾ ಸರಸ್ವತಿ ಅವರಿಂದ ಸಂವಾದ ವಿಷಯ: ಧ್ಯಾನ  * ಕಗ್ಗ ವಾಚನ: ಕು. ಅನನ್ಯ ಬಳಂತಿಮೊಗರು, ವ್ಯಾ...

Programme Dated 06-06-2021 07.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಎ.ಪಿ. ಸದಾಶಿವ ಅವರಿಂದ ರಚಿತ ಚಿಂತನ ವಾಚನ  *  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ `ವೀರ ವೈಷ್ಣವ’  ಭಾಗವತರು: ಶ್ರೀ ಮುರಳೀಕೃಷ್ಣ ತೆಂಕಬೈಲು, ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಅಕ್ಷಯ ರಾವ್ ವಿಟ್ಲ ಅರ್ಥಧಾರಿಗಳಾಗಿ &nbsp...

Programme Dated 05-06-2021 05.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   05-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ  * ಇಂದಿನ ದಿನ ವಿಶೇಷ ಕಾರ್ಯಕ್ರಮದ ಅಂಗವಾಗಿ ಇಂದು ವಿಶ್ವ ಪರಿಸರ ದಿನದ ವಿಶೇಷ ರೂಪಕ ಕಾರ್ಯಕ್ರಮ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ ಭಾಗ- 2 * ಮಧುರಗಾನ http://www.radiopanchajanya.com

Programme Dated 03-06-2021 03.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   03-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ ಅಧ್ಯಾಯದಲ್ಲಿ `ನೀಲದುಂಗಿಲ’ ಸುಗಿಪು-ದುನಿಪು (ಭಾಗ- 7) ಸುಗಿಪು: ಪ್ರಶಾಂತ್ ರೈ ಪುತ್ತೂರು, ಅಮೃತ ಅಡಿಗ ದುನಿಪು: ಭಾಸ್ಕರ್ ರೈ ಕುಕ್ಕುವಳ್ಳಿ  * ಜಾಣಸುದ್ದಿಯಲ್ಲಿ ಜಾಣಅರಿಮೆ * ಭಾವಗೀತೆಗಳು http://www...

Programme Dated 02-06-2021 02.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ತೆಂಕಿಲ ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳಿಂದ ರೇಡಿಯೋ ನಾಟಕ `ಅಂಗುಲಿಮಾಲಾ’ ಕಾರ್ಯಕ್ರಮದ ಸಂಯೋಜನೆ: ಡಾ. ಶೋಭಿತಾ ಸತೀಶ್  *  `ಶ್ರೀರಾಮ ಪಟ್ಟಾಭಿಷೇಕಕ್ಕೆ ಮಂಥರೆಯ ದುರ್ಭೋಧನೆ’ ಗಮಕ ವಾಚನ: ಮೇಧಾ ನಾಯರ್ ಪಳ್ಳ, ವ್ಯಾಖ್ಯಾನ: ಶ್ರದ್ಧಾ ನಾಯರ್ ಪಳ್ಳ *  ಜಾಣಸುದ್ದಿಯಲ್ಲಿ ಕಥಾಸಮಯ * ಕ...

Programme Dated 01-06-2021 01.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ ಅವರಿಂದ ಯೋಗ ಸಾಧನೆ (ಭಾಗ 5) * ಕಗ್ಗ ವಾಚನ: ಕು. ಅನನ್ಯ ಬಳಂತಿಮೊಗರು, ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು   * ಮೌನೇಶ್ ವಿಶ್ವಕರ್ಮ ಅವರ ರ...

Programme Dated 31-05-2021 31.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  31-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತಪಡಿಸುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ (ಭಾಗ-4)  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ &nbsp...

Programme Dated 30-05-2021 31.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   30-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.15;  ಸಂಜೆ ೬.೦೦- ೮.೦೦  * ಪ್ರದೇಶ ಸಮಾಚಾರ  * ಚಿಂತನ - ಕೃಷ್ಣರಾಜ ಕೆದಿಲಾಯ * ಭಕ್ತಿಗೀತೆಗಳು * ರೇಡಿಯೋ ನಾಟಕ ಕಾರ್ಯಕ್ರಮ   - ಮಾಯಾಜಾಲ ಮಡಿಕೆ ಪ್ರಸ್ತುತ ಪಡಿಸಲಿದ್ದಾರೆ: ಅಭಿಷೇಕ್ ನಾಯಕ್, ಆಶಾ ಮಯ್ಯ, ಮಾನಸ ಕೆ., ಧೀರಜ್ ಪಿ. - ಪಂಚತಂತ್ರದ ಕಥೆ: ಸಿಂಹ ಮತ್ತು ಹುಲಿ  ಪ್ರಸ್ತುತಪಡಿಸಲಿದ್ದಾರೆ: ಶ್ರೀರಾಮ, ಪ್ರಸೀದ ಕೃಷ್ಣ ಮತ್ತು ಧನ್ಯ * ಹವ್ಯಾಸಿ ತ...

Programme Dated 27-05-2021 27.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   27-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ ಅವರಿಂದ `ಲಾಕ್‍ಡೌನ್‍ನಲ್ಲಿ ಯೋಗ’ * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ...

Programme Dated 24-05-2021 25.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಮೊದಲ ಸರಣಿಯಾಗಿ ಶ್ರೀಯುತ ಕರುಣಾಕರ ಉಪಾಧ್ಯಾಯ ಅವರಿಂದ `ಯಮ-ನಿಯಮ’ * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ...

Programme Dated 23-05-2021 24.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   23-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ರಚನೆಯ ಚಿಂತನ ವಾಚನ: ಅನನ್ಯ ಕೆ.ಪಿ. * ಶ್ರೀಯುತ ಗುರುರಾಜು ನಾಯ್ದು ಅವರಿಂದ ಕನ್ನಡ ಹರಿಕಥೆ `ಶ್ರೀರಾಮಾಂಜನೇಯ ಯುದ್ಧ'  * ದಾಸರಪದಗಳು: ಶ್ರೀಮತಿ ಅಪರ್ಣಾ ನಿಟಿಲಾಪುರ   http://www.radiopanchajanya.com

Programme Dated 22-05-2021 23.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   22-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸಾಹಿತ್ಯಸಂಗಮ ಕಾರ್ಯಕ್ರಮ - ಕವನವಾಚನ: ಡಾ. ಗೀತಾ ಕುಮಾರಿ ಟಿ. - ಜಯಕವಿ ಪ್ರಖ್ಯಾತಿಯ ಜಯಪ್ಪ ಹೊನ್ನಾಳಿ ಸಾಹಿತ್ಯ ರಚನೆಯ ಹಾಡು   * ವೈದ್ಯದೇವೋಭವ: ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ಅವರೊಂದಿಗೆ ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ * ಜಾಣಸುದ್ದಿಯಲ್ಲಿ ಸಂ...

Programme Dated 19-05-2021 19.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ದಾಸರಪದಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಮಹಾಬಲ ಲಲಿತಾ ಕಲಾಸಭಾ (ರಿ.) ಮತ್ತು ಬಹುವಚನಂ ಪುತ್ತೂರು  ಹಾಡುಗಾರಿಕೆ: ಶ್ರೀಮತಿ ನೀಲಾ ರಾಮ್‍ಗೋಪಾಲ್ ಪಿಟೀಲು: ವಿ. ಚಾರುಲತಾ ರಾಮಾನುಜಂ ಮೃದಂಗ: ವಿ. ಶ್ರೀ ಮನ್ನಾರ್‍ಕೊೈಲ್ ಜೆ. ಬಾಲಾಜಿ ಘಟ್ಟಂ ವಾದನ: ಶ್ರೀ ಎಸ್.ಎನ್. ನಾರಾಯಣ ಮೂರ್ತಿ ಸಹಹಾಡುಗಾರಿಕೆ: ಕು. ಸಿಂಧು ಶಶ...

Programme Dated 18-05-2021 19.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು * ಭಾವಗೀತೆ: ಎನ್. ಶ್ರೇಯಸ್ ರಾವ್ * ಡಾ.ಎಚ್.ಎಸ್. ಪ್ರೇಮ ಅವರಿಂದ ಗರ್ಭಿಣಿಯರು ಅಲ್ಕೋಹಾಲ್ ಸೇವಿಸಬಹುದೇ ? ಈ ಕುರಿತು ಮಾಹಿತಿ * ಶ್ರೀಮತಿ ಅಪರ್ಣಾ ನಿಟಿಲಾಪುರ ಅವರಿಂದ ದಾಸರಪದ * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾ...

Programme Dated 09-05-2021 17.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   09-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಏಳನೇ ಸರಣಿಯಲ್ಲಿ ಶ್ರೀಮತಿ ವೀಣಾ ಸರಸ್ವತಿ ಅವರಿಂದ ಹನುಮಂತನ ಜನ್ಮವೃತ್ತಾಂತ * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ: ದ್ರುಪದ ಗರ್ವಭಂಗ http://www.radi...

Ascolta il podcast Radio Panchajanya 90.8 FM su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici