Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodi

Radio Panchajanya 90.8 FM

Autore

Radio Panchajanya 90.8 FM Puttur

Categoria

Arts

Sito del podcast

podcasters.spotify.com

Ultimo episodio

11 dic 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Programme Dated 01-08-2021 01.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 01-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ * ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ ಅವರ ಸಾಹಿತ್ಯ ರಚನೆ ಹಾಗೂ ಕವಿಭಾವ ವ್ಯಾಖ್ಯಾನದ `ವಿಷ್ಣುಸಹಸ್ರನಾಮ’ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವ...

Programme Dated 30-07-2021 30.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 30-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕೊರೊನಾ ಜಾಗೃತಿ ಮಾಹಿತಿ * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-7) * ಇತ್ತೀಚೆಗೆ ನಿಧನರಾದ ಪ್ರೊ. ಜಯಂತ್ ಅವರಿಗೆ ಕುಶಲ ಹಾಸ್ಯಪ್ರಿಯರ ಸಂಘದಿಂದ ನುಡಿನಮನ ಕಾರ್ಯಕ್ರಮ * ಜಾಣಸುದ್ದಿಯ...

Programme Dated 29-07-2021 30.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 29-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಅನುರೂಪ ತಾರೆ’ ಲೇಖನವಾಚನ ಸುಭಾಷ್ ಪಟ್ಟಾಜೆ * ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಕೊರೊನಾ ಗೆಲ್ಲೋಕೆ ಡಾ. ಗಿರಿಧರ್ ಕಜೆ ಅವರಿಂದ ಪಂಚಸೂತ್ರಗಳು * ಜಾಣಸುದ್ದಿಯಲ್ಲಿ ಕಥಾಸಮಯ * ಭಾವಗೀತೆಗಳು http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿ...

Programme Dated 27-07-2021 27.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀದುರ್ಗಾ ಗಣಪತಿ ಗಾನಕಲಾವೃಂದ ಬಲಮುರಿ ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ ತಬಲ: ಸಾಯಿರಾಂ ಕೊಂಬೆಟ್ಟು * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ * ಶಾಸ್ತ್ರೀಯ ಸಂಗೀ...

Programme Dated 25-07-2021 26.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 25-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ * ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ ಅವರ ಸಾಹಿತ್ಯ ರಚನೆ ಹಾಗೂ ಕವಿಭಾವ ವ್ಯಾಖ್ಯಾನದ `ವಿಷ್ಣುಸಹಸ್ರನಾಮ’ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು * ದೀಪಾ ಕೆ. ಬೇಟ್ವಂಗಾನ ಅವರಿಂದ `ಆದಿತ್ಯ ಹೃದಯ’ * ಶ್ರೀಯುತ ಗುರುರಾಜುಲು ನಾಯ್ಡು ಅವರ ಧ್ವನಿಮುದ್ರಿತ ಹರಿಕಥೆ `ಉತ್ತರನ ಪೌರುಷ’ ht...

Programme Dated 24-07-2021 24.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 24-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಶ್ರೀಮತಿ ವೀಣಾ ನಾಗೇಶ ತಂತ್ರಿ ಅವರಿಂದ ಸುಭಾಷಿತ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಇಂದು ಗುರುಪೂರ್ಣಿಮೆಯ ವಿಶೇಷ ದಿನದ ಅಂಗವಾಗಿ ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಜ್ಞಾನದೀಪ’ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ ಭಾಗವಹಿಸಿದ ವಿದ್ಯಾರ್ಥಿಗಳು ಕವನ, ದೀಪ ಪ್ರಸನ್ನ, ಆಶಿತಾ, ರೂಪ, ಅನುಶ್ರೀ , ನಾಗವೇಣಿ...

Programme Dated 20-07-2021 20.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 20-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಮತಿ ಪುಷ್ಪಲತಾ ಅವರಿಂದ ಪಂಚತಂತ್ರದ ಕಥೆ * ನಾದವೈಭವ- ವಯೋಲಿನ್ ವಾದನ ವಯಲಿನ್: ಸುನಾದ ಪಿ.ಎಸ್. ಮತ್ತು ಸುಪ್ರೀತಾ ಪಿ.ಎಸ್. ಮೃದಂಗ: ಅಮೃತ್ ನಾರಾಯಣ ಹೊಸಮನೆ * ತುಳು ಹಾಡು: ಅರ್ಪಿತಾ ಕುಂದರ್ * ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇದರ ಸದಸ್ಯರುಗಳಿಂದ ಭಜನೆ * ಜಾಣಸುದ್ದಿಯಲ್ಲಿ ಸುದ್ದಿಸಂ...

Programme Dated 19-07-2021 19.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 19-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪ್ರಶ್ನೋತ್ತರ - ಪುರಾಣ ಕಥಾ ಸಾರದಲ್ಲಿ ಪ್ರೊ. ವಿ.ಬಿ. ಅರ್ತಿಕಜೆ ಅವರಿಂದ ಲೋಕ ಕಂಡ ಮೊದಲ ಪತ್ರಕರ್ತನ ಕುರಿತು ಸಂವಾದ * ನಾರಾಯಣ ಭಟ್ ಹಿಳ್ಳೇಮನೆ ಸಾಹಿತ್ಯದ ಹಾಡು ಹಾಡಲಿದ್ದಾರೆ: ಕು. ವಿಭಾಶ್ರೀ ಬೆಳ್ಳಾರೆ ಭಾವಗೀತೆ: ಪೃಥಾ ಆರ್. ರೈ * ಡಾ. ಎಚ್.ಎಸ್. ಪ್ರೇಮ ಅವರಿಂದ ಮಾಹಿತಿ * ಜಯಪ್ಪ ಹೊನ್ನ...

Programme Dated 18-07-2021 19.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 18-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ ಅನನ್ಯ ಕೆ.ಪಿ. * ಅಲೆತ್ತೂರು ಹವ್ಯಾಸಿ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಹರಿದರ್ಶನ’ (ಭಾಗ- 2) ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಭಟ್ ಕರ್ಬೆಟ್ಟ, ಮದ್ದಳೆ: ನವೀನ್‍ಚಂದ್ರ ಆಚಾರ್ಯ, ಚೆಂಡೆ: ಶ್ರೀವತ್ಸ ಭಾರಧ್ವಾಜ್, ಚಕ್ರತಾಳ: ಸಂದೇಶ್ ಬಿ. ಮುಮ್ಮ...

Programme Dated 17-07-2021 17.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 17-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕು. ಸನ್ನಿಧಿ ಅವರಿಂದ `ಈ ನೀಲಿ ಬಾನು’ ಹಾಡು * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ವಿಶೇಷ ಚರ್ಮ ತಜ್ಞರಾದ ಡಾ. ಸಚಿನ್ ಮನೋಹರ್ ಅವರೊಂದಿಗೆ ಚರ್ಮದ ಹಲವು ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ * ಜಾಣಸುದ್ದಿಯಲ್ಲಿ ಜಾಣನುಡಿ * ಮಧುರಗಾನ http://www.radiopanchajanya.c...

Programme Dated 15-07-2021 15.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 15-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಹಾಡು ಶ್ರೀಮತಿ ವೀಣಾ ತಂತ್ರಿ * ಮಧುರಕಾನನ ಗಣಪತಿ ಭಟ್ ರಚನೆಯ ಹಾಡು ರಾಗಸಂಯೋಜನೆ: ಶ್ರೀವಾಣಿ ಕಾಕುಂಜೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತಿ: ಮಹಾಬಲ ಲಲಿತಾ ಕಲಾಸಭಾ (ರಿ.) ಮತ್ತು ಬಹುವಚನಂ ಪುತ್ತೂರು ಹಾಡುಗಾರಿಕೆ: ಶ್ರೀಮತಿ ನೀಲಾ ರಾಮ್‍ಗೋ...

Programme Dated 14-07-2021 15.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 14-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಲತಾ ಆಚಾರ್ಯ ಬನಾರಿ ಅವರ ಸಾಹಿತ್ಯದ ಹಾಡು ಸಂಗೀತ: ಬಾಲಕೃಷ್ಣ ಆಚಾರ್ಯ ಪುತ್ತಿಗೆ * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರತೀಕ...

Programme Dated 13-07-2021 13.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 13-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ * ಶುದ್ದ ಜಲವಿಲ್ಲದೆ ಸ್ವಸ್ಥ ಬದುಕೆಲ್ಲಿದೆ ಕಲುಷಿತ ಜಲಸೇವೆನೆಯ ದುಷ್ಪರಿಣಾಮಗಳ ಕುರಿತು ಕಿರು ಪ್ರಹಸನ ರಚನೆ ಮತ್ತು ನಿರ್ಮಾಪಕ: ರಾಮ್ ಎಲ್ಲಂಗಳ ಭಾಗವಹಿಸಿದರು: ಪವನ್ ಕುಮಾರ್, ಶಿಲ್ಪ ಪವನ್, ಸುಮನ ಆರ್. ಎ, ಶ್ರೀಹರಿ, ರಾಮ್ ಎಲ್ಲಂಗಳ ಪ್ರಸಾರ ಸಹಕಾ...

Programme Dated 12-07-2021 12.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   12-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಬದುಕಲು ಕಲಿಯಿರಿ ಕೃತಿಯ ಆಯ್ದ ಭಾಗ * ಆಹಾರ ಮರ್ಮ: ಉಪವಾಸದ ಲಾಭ ಏನು ? ಮಾಹಿತಿ: ಡಾ. ಎಚ್.ಎಸ್. ಪ್ರೇಮ * ಗಾನವೈಭವ : ಪಟ್ಲ ಸತೀಶ್ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಅವರ ಹಾಡುಗಾರಿಕೆ ಹಿಮ್ಮೇಳ: ಗುರುಪ್ರಸಾದ್ ಬೊಳಿಂಜಡ್ಕ, ಪದ್ಮನಾಭ ಉಪಾಧ್ಯಾಯ, ಸುನಿಲ್ ಭಂಡಾರಿ ಮತ್ತು ಸುಜನ್ ಸಹಕಾರ: ಗಣೇಶ್ ಕಾಮ...

Programme Dated 11-07-2021 12.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಅಲೆತ್ತೂರು ಹವ್ಯಾಸಿ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಹರಿದರ್ಶನ’  ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಭಟ್ ಕರ್ಬೆಟ್ಟ, ಮದ್ದಳೆ: ನವೀನ್‍ಚಂದ್ರ ಆಚಾರ್ಯ, ಚೆಂಡೆ: ಶ್ರೀವತ್ಸ ಭಾರಧ್ವಾಜ್, ಚಕ್ರತಾಳ: ಸಂದೇಶ್...

Programme Dated 09-07-2021 09.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   09-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಕೊರೊನಾ ಜಾಗೃತಿ ಮಾಹಿತಿ  * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-4) * ಶ್ರೀಮತಿ ಭಾಗ್ಯಲಕ್ಷ್ಮೀ ಅರ್ತಿಕಜೆ ಮತ್ತು ಹೇಮಾವತಿ ಭೀಮ್ ಭಟ್ ಅವರಿ...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ - 2 08.07.2021

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೊಕೇಶ್ ಸಿ. ಹಾಗೂ ಅನುಭವಿ ವಿಷಯ ಶಿಕ್ಷಕರೊಡನೆ ನೇರಫೋನ್ ಇನ್ ಕಾರ್ಯಕ್ರಮ

Programme Dated 08-07-2021 08.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 08-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ * ಜಾಣಸುದ್ದಿ * ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕು. ಅಖಿಲಾ ಪಜಿಪಣ್ಣು ಅವರಿಂದ ಸುಗಮ ಸಂಗೀತ http://www.radiopanchajanya.com...

Programme Dated 07-07-2021 08.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಭಾವನಾ ಗಣೇಶ್ ಪ್ರಭು ಅವರಿಂದ ಕೊಂಕಣಿಯಲ್ಲಿ ಭಜನೆ  *  ಸಾಯಿಶ್ರೀ ಪದ್ಮ ಅವರಿಂದ `ಇಂದ್ರೀಯಗಳು ಆಯುಧವಿದ್ದಂತೆ’ ಪುರಾಣ ಸಾರದ ಮಾಹಿತಿ  * ಶಾಸ್ತ್ರೀಯ ಸಂಗೀತ ಹಾಡುಗಾರಿಕೆ: ವಿದ್ಯಾ ಈಶ್ವರಚಂದ್ರ, ವಯಲಿನ್: ವೇಣುಗೋಪಾಲ್, ಮೃದಂಗ: ವಿ. ಬಾಲಕೃಷ್ಣ ಹೊಸಮನೆ  * ತೆಂಕಿಲ ವಿವೇಕಾನಂದ ಶಿಕ್ಷಕ-ಶಿಕ್ಷಣ ಸಂಸ್ಥೆಯ ವಿದ...

Programme Dated 06-07-2021 06.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಶ್ರೀ ಪುರಂದರದಾಸರ ಕೀರ್ತನೆಗಳು  ಹಾಡು: ಶಶಿಧರ್ ಕೋಟೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ `ಜಾನಪದ ವೈವಿಧ್ಯ’ ಪರಿಕಲ್ಪನೆ ಮತ್ತು ನಿರ್ಮಾಣ ಸಹಕಾರ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಜಾಣೆಯರು   * ಮಧುರಗಾನ  http://www.radiopanchajanya.com

Programme Dated 05-07-2021 05.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಬದಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ  (ಭಾಗ-7) * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ಪ್ರೇಮ ಅವರಿಂದ `ವಿಟಮಿನ್ ಡಿ ಹೆಚ್ಚು ಮಾಡುವ ಕುರಿತು ಮಾಹಿತಿ  * ಜಾಣಸುದ್ದಿಯಲ್ಲಿ...

Programme Dated 04-07-2021 04.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  04-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  * ಶ್ರೀ ಆರ್. ಗುರುರಾಜುಲು ನಾಯ್ದು ಅವರಿಂದ `ಶನಿಪ್ರಭಾವ’ ಹರಿಕಥೆ http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿಸಿ.... ಸಾಮಾಜಿಕ ಅಂತರ ಕಾಯ್ದುಕೊಳ್ಳಿ...

Programme Dated 02-07-2021 02.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   02-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ  * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-3) * ಡಾ. ಸುಭಾಷ್ ಪಟ್ಟಾಜೆ ಅವರಿಂದ `ವಿ. ಗಾಯತ್ರಿ ಅವರ ಬದುಕು ಬೇಸಾಯ’ ಈ ಪುಸ್ತಕದ ಪರಿಚಯ  * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾಗ-2...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ 30.06.2021

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೊಕೇಶ್ ಸಿ. ಹಾಗೂ ಅನುಭವಿ ವಿಷಯ ಶಿಕ್ಷಕರೊಡನೆ ನೇರಫೋನ್ ಇನ್ ಕಾರ್ಯಕ್ರಮ

Programme Dated 30-06-2021 30.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಅಣಿಮುತ್ತು *  ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಸದಸ್ಯರಿಂದ ಭಜನೆ  *  ಸುಹಾಸಿನಿ ಕಾರ್ಯಕ್ರಮದಲ್ಲಿ ಯಕ್ಷಗಾನ ವೇಷಧಾರಿ ಶ್ರೀಮತಿ ಪೂರ್ಣಿಮ ಯತೀಶ್ ರೈ ಅವರ ಮನದಾಳದ ಮಾತುಗಳು  * ಕೋಗಿಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಧನ್ಯಾ ಅವರಿಂದ ಲೇಖನವಾಚನ `ಮೈ ಲಾಕ್‍ಡೌನ್ ಡೈರಿ’ * &nbs...

Ascolta il podcast Radio Panchajanya 90.8 FM su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici