Radio Panchajanya 90.8 FM Puttur
Radio Panchajanya 90.8 FM
Radio Panchajanya 90.8 FM
Visita il sito del podcast e sostieni chi lo crea: podcasters.spotify.com
Autore
Radio Panchajanya 90.8 FM Puttur
Categoria
Sito del podcast
Ultimo episodio
11 dic 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
Programme Dated 16-05-2021 16.05.2021 2:27:46
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 16-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ಇಂದು ಅಂತರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜೊತೆ ಕೊರೊನಾ ಸೋಂಕಿನ ಭಯದ ಕುರಿತು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಅವರೊಂದಿಗೆ ಸಂದರ್ಶನ ಸಂದರ್ಶನ:...
Programme Dated 15-05-2021 16.05.2021 2:28:56
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 15-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ವೈದ್ಯದೇವೋಭವ ಕಾರ್ಯಕ್ರಮದಲ್ಲಿ `ಅಸ್ತಮಾದ ಕುರಿತು ಪುತ್ತೂರು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರೊಂದಿಗಿನ ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಡಾ. ಸಿ. ಅಶ್ವತ್ಥ್ ನೆನಪಿನಲ್ಲಿ ಅವರ ಸಂಗೀತ ನಿರ್ದೇಶನ ಹಾಗೂ ಗಾಯನದ ಗೀತೆಗಳು http://www.radiopanchajanya.com
Programme Dated 07-05-2021 08.05.2021 2:22:11
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 07-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಐದನೇ ಸರಣಿಯಲ್ಲಿ ಕು. ಜ್ಯೋತಿ ರಾವ್ ಕೋಡಿಲ, ರಾಮಕುಂಜ ಅವರಿಂದ ಹನುಮಂತನ ಜನ್ಮವೃತ್ತಾಂತ * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಡಾ. ಸುಂದರ ಕೇನಾಜೆ ಅವರೊಂದಿಗಿನ ಮನದಾಳದ ಮಾತು (ಭಾಗ-3)...
Programme Dated 05-05-2021 05.05.2021 2:13:20
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 05-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಶ್ರೀಮತಿ ಆಶಾಲತಾ ರಾಮಕುಂಜ ಅವರಿಂದ ರಾಮನ ಬಂಟ ಹನುಮಂತನ ಜನ್ಮವೃತ್ತಾಂತ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಲೇಖನವಾಚನ `ಬೆಳ್ಳಿತೆರೆಯ ಕರುಣಾಮಯಿ’ * ಶ್ರೀಮತಿ ಪಾರ್ವತಿ ಶಾಸ್ತ್ರಿ ಅವರ ರಚಿತ...
Programme Dated 04-05-2021 04.05.2021 2:07:22
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 04-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00- 9.15 ; ಸಂಜೆ 6.00- 8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಎರಡನೇ ಸರಣಿಯಲ್ಲಿ ಶ್ರೀಮತಿ ವೀಣಾ ತಂತ್ರಿ ಅವರಿಂದ ಹನುಮಂತನ ಜನ್ಮವೃತ್ತಾಂತ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಶ್ರೀಯುತ ಗೋಪಾಲಕೃಷ್ಣ ಅಡಿಗರ ಸಾಹಿತ್ಯದ...
Programme Dated 02-05-2021 03.05.2021 2:01:57
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 02-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ಹವ್ಯಾಸಿ ಯಕ್ಷಗಾನ ಅಡ್ಯನಡ್ಕ ತಂಡದಿಂದ `ಪಂಚವಟಿ’ ಯಕ್ಷಗಾನ ತಾಳಮದ್ದಳೆ(ಭಾಗ-2) ಭಾಗವತರು: ಶ್ರೀ ಮುರಾರಿ ಭಟ್ ಪಂಜಿಗದ್ದೆ ಚೆಂಡೆ/ಮದ್ದಳೆ: ಕುಮಾರ್ ಆಚಾರ್ಯ ವಿಟ್ಲ, ಶ್ರೀಕೃಷ್ಣ ಜಡ್ಡು ವಿಟ್ಲ ಮುಮ್ಮೇಳದಲ್ಲಿ ಶ...
Programme Dated 01-05-2021 01.05.2021 2:03:26
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 01-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯಕ್ಕಾಗಿ ಆಹಾರ ಪದ್ಧತಿ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರೊಂದಿಗೆ ಸಂದರ್ಶನ : ಡಾ. ವಿಜಯ ಸರಸ್ವತಿ * ಜಾಣಸುದ್ದಿ * ಪ್ರಕಟಣೆ * ಮಧುರಗಾನ http://www.radiopanchajanya.com
Programme Dated 29-04-2021 29.04.2021 1:52:58
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 29-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿ. ಆನಂದ್ ಅವರ ಸಾಹಿತ್ಯದ ಭಾವಗೀತೆ, ಸಂಗೀತ: ನರೇಂದ್ರನಾಥ್, ಗಾಯನ: ಸಿ. ಅಶ್ವತ್ಥ್ * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ ಅಧ್ಯಾಯದಲ್ಲಿ `ನೀಲದುಂಗಿಲ’ ಸುಗಿಪು-ದುನಿಪು (ಭಾಗ- 4) ಸುಗಿಪು: ಪ್ರಶಾಂತ್ ರೈ ಪುತ್ತೂರು,...
Programme Dated 27-04-2021 28.04.2021 2:15:05
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಇಂದಿನ ದಿನ ವಿಶೇಷ ಕಾರ್ಯಕ್ರಮದಲ್ಲಿ ಹನುಮ ಜಯಂತಿ ಕುರಿತು ಅರುಣ್ ಕಿರಿಮಂಜೇಶ್ವರ ಅವರಿಂದ ಸಂವಾದ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಕೆ.ಎಸ್. ನರಸಿಂಹಸ್ವಾಮಿ ಅವರ ಸಾಹಿತ್ಯದ ಭಾವಗೀತೆ ಸಂಗೀತ ಮತ್ತು ಗಾಯನ: ಸಿ. ಅಶ್ವತ್ಥ್ * ಪ್ರಧಾನಮಂತ್ರಿ ನರೇಂದ...
Programme Dated 25-04-2021 25.04.2021 2:05:32
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 25-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ಶ್ರೀಯುತ ಗಜಾನನ ಪೈ ಅವರಿಂದ ದೇಶಭಕ್ತಿಗೀತೆ * ವಿಶ್ವನಾಥ ನೇರಳಕಟ್ಟೆ ಅವರಿಂದ ಕಥೆ `ಸುಂದರ ರಾವಣ’ * ಹವ್ಯಾಸಿ ಯಕ್ಷಗಾನ ಅಡ್ಯನಡ್ಕ ತಂಡದಿಂದ `ಪಂಚವಟಿ’ ಯಕ್ಷಗಾನ ತಾಳಮದ್ದಳೆ ಭಾಗವತ...
Programme Dated 21-04-2021 21.04.2021 2:02:36
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 21-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಶ್ರೀರಾಮ ಗಾನಾಮೃತ * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ವತಿಯಿಂದ `ಶ್ರೀರಾಮನವಮಿ ವಿಶೇಷ ಕಾರ್ಯಕ್ರಮ - ಶ್ರೀರಾಮಚಂದ್ರಮನ ಜೀವನಾನುಭವದಲ್ಲಿ ಬಳಸಿಕೊಂಡ ಗುಣಧರ್ಮಗಳನ್ನು ಪೋಣಿಸಿರುವ ಮಾತಿನ ಸರಮಾಲೆ - ಅಕ್ಷರಮಾಲಾ ರಾಮಾಯಣದ ಮೂಲಕ ಕನ್ನಡಾಂಬೆಗೆ ರಾಮಮಾಲಾಲಂಕಾರ - ಶ್ರೀರಾಮ ಭಜನಾಮೃತ ಭಾಗವಹಿಸ...
Programme Dated 20-04-2021 20.04.2021 2:02:07
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 20-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಎನ್. ವಿಶ್ವನಾಥ ಅವರಿಂದ ಲೇಖನವಾಚನ `ಹಳೆಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ * ಎಂ.ಎನ್ ವ್ಯಾಸರಾವ್ ಅವರ ಸಾಹಿತ್ಯದ ಭಾವಗೀತೆ ಸಂಗೀತ: ಸಿ.ಅಶ್ವತ್ಥ್, ಗಾಯನ: ಮಂಗಳ ರವಿ * ಜಾಣಸುದ್ದಿಯಲ್ಲಿ ಜಾಣಅರಿಮೆ ...
Programme Dated 19-04-2021 19.04.2021 2:08:19
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಏಳನೇ ಸರಣಿ ಕಾರ್ಯಕ್ರಮದಲ್ಲಿ ಡಾ. ಶೋಭಿತಾ ಸತೀಶ್ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ (ಭಾಗ-5) * ಕಾರಣೀಕ ದೈವ ಕೊರಗಜ್ಜನ ವಿಶೇಷ ರೂಪಕ ಪ್ರಸ್ತುತಿ: ವಿ.ಕೆ. ಕಡಬ * ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್...
Programme Dated 14-04-2021 15.04.2021 2:43:27
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 14-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-10.೦೦; ಸಂಜೆ ೬.೦೦-೮.30 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ವಿಷು ಕಣಿಯ ಕುರಿತು ಶೇಷಪ್ಪ ಕಜೆಮಾರ್ ಅವರಿಂದ ಅವಲೋಕನ * ಶ್ರೀಮತಿ ಅಪರ್ಣಾ ನಿಟಿಲಾಪುರ ಅವರಿಂದ ಭಕ್ತಿಗೀತೆ * ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನಿಸಿದ ಪುಣ್ಯ ದಿನದ ಅಂಗವಾಗಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಕುಮಾರ್ ಶೇಣಿ ಅವರಿಂದ ಮಾಹಿತಿ...
Programme Dated 13-04-2021 13.04.2021 2:03:44
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 13-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ವಿಶೇಷ ಕಾರ್ಯಕ್ರಮ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಚಾಂದ್ರಮಾನ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ * ಶ್ರೀದುರ್...
Programme Dated 12-04-2021 12.04.2021 2:06:28
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 12-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಮೂರನೇ ದಿನದ ವಿಶೇಷ ಕಾರ್ಯಕ್ರಮ * ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಬಿ. ಅವರಿಂದ ಕಥೆ * ಗಾನವೈಭವದಲ್ಲಿ ಭಾಗವತರಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಹಾಗೂ ಕು. ರಚನಾ ಅವರಿಂದ ಯಕ್ಷಪಾತ್ರಪ್ರವೇಶದ ಭಾ...
Programme Dated 11-04-2021 11.04.2021 2:09:56
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 11-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಎರಡನೇ ದಿನದ ವಿಶೇಷ ಕಾರ್ಯಕ್ರಮ * ಶ್ರೀಮತಿ ಶಂಕರಿ ಶರ್ಮ ಮತ್ತು ಶ್ರೀಮತಿ ಗೌರಿ ಎಸ್. ಭಟ್ ಅವರಿಂದ ಹವ್ಯಕ ಭಾಷೆಯಲ್ಲಿ ಅವಿಲು * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಯಕ್ಷನಂದನ ಕಲಾ ಸಂಘ ಕೊಯಿಲ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ತಾಳಮ...
Programme Dated 10-04-2021 10.04.2021 2:01:06
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 10-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಥಮ ದಿನದ ವಿಶೇಷ ಕಾರ್ಯಕ್ರಮ * ಅಕ್ಷರದೀಪ ಸಾಹಿತ್ಯ ಬಳಗ ಮತ್ತು ಅಕ್ಷರಜ್ಯೋತಿ ಗಝಲ್ ಬಳಗ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವ ಇದರ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ಆಯ್ದ ಕವಿಗಳ ಗಝಲ್ ಗೋಷ್ಠ...
Programme Dated 08-04-2021 08.04.2021 2:06:18
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 08-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಕಾನೂನು ಮಾಹಿತಿ ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿ ಇಲ್ಲಿನ ಉಪಕುಲಪತಿಗಳಾದ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಮಾತುಕತೆ ಸಂದರ್ಶನ: ಶ್ರೀಮತಿ ಸಂಗೀತಾ * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು ಬರೆದ ತುಳು ಮಹ...
Programme Dated 06-04-2021 06.04.2021 2:02:32
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 06-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ * ಎನ್. ವಿಶ್ವನಾಥ...
Programme Dated 04-04-2021 04.04.2021 2:00:26
*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 04-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ವಿಶ್ವರೂಪ ಅವರಿಂದ ಕವನವಾಚನ * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಯಕ್ಷನಂದನ ಕಲಾ ಸಂಘ ಕೊಯಿಲ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ `ಲಾವಣ್ಯ ಲಕ್ಷ್ಮೀ’ * ಭಾವಗೀತೆಗಳು http://www.radiopanchajanya.com https://anchor.fm/radio...
Programme Dated 03-04-2021 03.04.2021 2:02:42
*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 03-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಒಡಿಯೂರು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರಿಂದ ಹನುಮಾನ್ ಚಾಲೀಸಾದ ಗಾಯನ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-5) * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಕೋವಿಡ್ 19 ತಡೆಗಟ್ಟುವಲ್ಲಿ ಆಯುರ್ವೇದದ ಪ್ರತಿಬಂಧಕ ಉಪಾಯಗಳು ಕುರಿತು ಉಡುಪಿಯ ಡಾ. ಸಂದೇಶ್ ಕುಮಾರ್ ಶೆಟ...
Programme Dated 02-04-2021 02.04.2021 1:58:42
*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 02-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-4) * ಪ್ರೊ. ಎಂ.ಎಚ್. ಕೃಷ್ಣಯ್ಯ ಹಾಗೂ ಡಾ. ವಿಜಯ ಅವರು ಸಂಪಾದಿಸಿದ ಬೆಂಗಳೂರು ದರ್ಶನದ 3 ಸಂಪುಟಗಳು ಈ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ * ಎನ್. ವಿಶ್ವನಾಥ ಅವರಿಂದ ಲೇಖನವಾಚನ `ಭಾರತೀಯ ಪರಂಪರೆಯಲ್ಲಿ ವ...
Programme Dated 01-04-2021 01.04.2021 2:04:33
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 01-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-3) * ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ವಲ್ರ್ಡ್ (ರಿ.)ಕುಡ್ಲ ಆಶ್ರಯದಲ್ಲಿ ನಡೆದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 6ನೇ ಅಧ್ಯಾಯ `ಪಚ...
Programme Dated 30-03-2021 30.03.2021 2:13:29
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 30-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಮನ್ ಕೀ ಬಾತ್ ಧ್ವನಿಮುದ್ರಿತ ಕಾರ್ಯಕ್ರಮ * ಶಾಸ್ತ್ರೀಯ ಸಂಗೀತ ಕಛ...
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici