Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodi

Radio Panchajanya 90.8 FM

Autore

Radio Panchajanya 90.8 FM Puttur

Categoria

Arts

Sito del podcast

podcasters.spotify.com

Ultimo episodio

11 dic 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Programme Dated 14-12-2021 15.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಅಣಿಮುತ್ತು  * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ  * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * ಭಾವಗೀತೆಗಳು  &n...

Programme Dated 12-12-2021 13.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇವರಿಂದ `ಶ್ರೀಕೃಷ್ಣ ಲೀಲೆ ಕಂಸ-ವಧೆ’ ಯಕ್ಷಗಾನ ತಾಳಮದ್ದಳೆ (ಭಾಗ-2) ನಿರ್ದೇಶನ: ಶ್ರೀಮತಿ ಪದ್ಮಾ ಕೆ.ಆರ್. ಆಚಾರ್ಯ  *  ಗೀತಾಭಾರತಿ ಧ್ವನಿಮುದ್ರಿತ ದೇಶಭಕ್ತಿಗೀತೆಗಳು   http://www.radiopanchajanya.com

Programme Dated 11-12-2021 13.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಸಂತ ತುಳಸೀದಾಸರ ಹನುಮಾನ್ ಚಾಲಿಸಾದ ಗಾಯನ  ಹಾಡಿದವರು: ಮಾನಸ, ಆಶಿತಾ, ಸಿಂಧು, ವೈಷ್ಣವಿ, ಪ್ರಾರ್ಥನಾ ಪ್ರಭು, ಯಶಸ್ವಿನಿ ತೆಂಕಬೈಲು ಸಹಕಾರ: ಶ್ರೀಮತಿ ದುರ್ಗಾರತ್ನ  * ಮಾರುಕಟ್ಟೆಧಾರಣೆ * ಮಕ್ಕಳ ಕಾರ್ಯಕ್ರಮ: ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ ದೇವಿನಗರ ಪುಣಚ ಇಲ್ಲಿನ ವಿದ್ಯಾರ್ಥಿಗಳಿಂದ ಚಿಣ್ಣರ ಚಿಲುಮೆ &nb...

Programme Dated 10-12-2021 11.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  10-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾರ್ಥಿನಿ ದೀಪ್ತಿ ಎಚ್. ಅವರಿಂದ ಲೇಖನವಾಚನ `ಆಕಾಶದತ್ತ ಆಕಾಂಕ್ಷಾ’  *  ಇತ್ತೀಚೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನಡೆದ ಭಾರತರತ್ನ ಪಂಡಿತ್ ಭೀಮ್‍ಸೇನ್ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ `ಭೀಮಪಲಾಪ’ ಧ್ವನಿಮುದ್ರಿತ ಭಾಗ-2 * ಎಚ್.ಆರ್. ಸುಜಾತ ಅವರ ನೀಲಿ ಮೊಗ್ಗ...

Programme Dated 07-12-2021 07.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಕೃಷಿಲೋಕದಲ್ಲಿ `ಬೇವು ರೈತರ ಸಂಜೀವಿನಿ’ ಕುರಿತು ಅರಿವು ಕಾರ್ಯಕ್ರಮ  ಪ್ರಸ್ತುತಿ: ತೇಜಸ್ವಿನಿ * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * `ವಿನಾ ಕಾರಣ ದ್ವೇಷ’ ಈ ಕುರಿತು ಡಾ. ಪೂರ್ವಿ ಜಯರಾಜ್ ಅವರಿಂದ ಕಾರಣ ಮತ್ತು ಪರಿಹಾರ * ಜಾಣಸುದ್ದಿಯಲ್ಲಿ...

Programme Dated 05-12-2021 06.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ವಿಶ್ವನಾಥ ಕೈರಬೆಟ್ಟು ಅವರಿಂದ ಉತ್ತಮ ಆರೋಗ್ಯ ರಕ್ಷಣೆಗಾಗಿ ಪಠಿಸುವ `ಆದಿತ್ಯ ಹೃದಯಂ ಸ್ತೋತ್ರಂ’ * ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇವರಿಂದ `ಶ್ರೀಕೃಷ್ಣ ಲೀಲೆ ಕಂಸ-ವಧೆ’ ಯಕ್ಷಗಾನ ತಾಳಮದ್ದಳೆ  ನಿರ್ದೇಶನ: ಶ್ರೀಮತಿ ಪದ್ಮಾ ಕೆ.ಆರ್. ಆಚಾರ್ಯ  *  ಗೀತಾಭಾರತಿ ಧ್ವನಿಮುದ್ರಿತ ದೇಶಭ...

Programme Dated 01-12-2021 03.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ *  ಶ್ರೀಯುತ ವಿಶ್ವನಾಥ ಭಟ್ ಕೈರಬೆಟ್ಟು ಅವರಿಂದ `ಹರಿಕಥೆಯ ಮೂಲಕ ಸಂತೃಪ್ತ ಸುಖ ಜೀವನ ಸಂದೇಶ’  * ಕಗ್ಗ ವ್ಯಾಖ್ಯಾನ: ಅನನ್ಯ ಬೊಳಂತಿಮೊಗರು ವಾಚನ: ಕವಿತಾ ಅಡೂರು * ಶಾಸ್ತ್ರೀಯ ಸಂಗೀತ: ಕು. ಕೃತಿ ಭಟ್ ಯುಎಸ್‍ಎ ಅವರ ಹಾಡುಗಾರಿಕೆ ವಯಲಿನ್: ವಿ. ಗಣರಾಜ ಕಾರ್ಲೆ ಮೃದಂಗ: ವಿ. ಸುನ...

Programme Dated 30-11-2021 01.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ * ಮಾಧವ ಚೆಂಬು ಅವರಿಂದ ಜನಪದ ಗೀತೆ  * ಕೊಂಬೆಟ್ಟು ಶಾಲಾ ವಿದ್ಯಾರ್ಥಿ ಸ್ಪಂದನ್ ಅವರಿಂದ ಭಕ್ತಿಗೀತೆ ಮತ್ತು ಭಾವಗೀತೆ *  ಯುವಬ್ರಿಗೇಡ್ ಸಂಘಟನೆಯ ಸಂಸ್ಥಾಪಕರಾದ ಚಕ್ರವರ್ತಿ ಸೂಲೆಬೆಲೆ ಅವರೊಂದಿಗೆ ಮಾತುಕತೆ  ಸಂದರ್ಶನ: ಅರುಣ್ ಕಿರಿಮಂಜೇಶ್ವರ * ಜಾಣಸುದ್ದಿ   * ಮಧು...

Programme Dated 28-11-2021 29.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ವ್ಯಾಸಾನುಗ್ರಹ’  ದಿವಂಗತ ಪದ್ಯಾಣ ಗಣಪತಿ ಭಟ್ ಅವರ ಭಾಗವತಿಕೆ, ಮದ್ದಳೆ: ಕಡಬ ನಾರಾಯಣ ಆಚಾರ್ಯ, ಚೆಂಡೆ: ಕೋಳ್ಯೂರು ಭಾಸ್ಕರ ಮುಮ್ಮೇಳದಲ್ಲಿ: ಸಿದ್ದಕಟ್ಟೆ ಚೆ...

Programme Dated 26-11-2021 26.11.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 26-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಐದನೇ ಸಂಚಿಕೆಯಲ್ಲಿ ಹೊಸ ಆ್ಯಪ್‍ಗಳ ಕುರಿತು ಉಪನ್ಯಾಸಕಿ ನೀಮಾ ಎಚ್. ಅವರಿಂದ ಜಾಗೃತಿ ಮಾಹಿತಿ ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು * ಭರವಸೆಯೇ ಬಾಳಿನ ಬೆಳಕು' ಮಕ್ಕಳ ನಾಟಕ ಕಾರ್ಯಕ್ರಮದ ಪರಿಕಲ್ಪನೆ...

Programme Dated 24-11-2021 24.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಮೂರನೇ ಸಂಚಿಕೆಯಲ್ಲಿ ಸೈಬರ್ ಅಟಾಕ್ ಕುರಿತು ಪ್ರೊ. ಶೈಲೇಶ್ ಬಿ.ಸಿ. ಅವರಿಂದ ಜಾಗೃತಿ ಮಾಹಿತಿ  ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಪುತ್ತೂರು   * ವಿದ್ವಾನ್ ಶ್ರೀಧರ್ ಅವರಿಂ...

Programme Dated 23-11-2021 23.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * `ಸೈಬರ್ ಸೆಕ್ಯೂರಿಟಿ’ ಅರಿವು ಮತ್ತು ಜಾಗೃತಿ ಕಾರ್ಯಕ್ರಮದ ಇಂದಿನ ಸಂಚಿಕೆಯಲ್ಲಿ ಆ್ಯಪ್ ದಂಧೆಗಳ ಕುರಿತು ಜಾಗೃತಿ ರೇಡಿಯೋ ಪ್ರಹಸನ ಭಾಗವಹಿಸುವ ವಿದ್ಯಾರ್ಥಿಗಳು: ಚಿನ್ಮಯಿ, ಮೇಖಲಾ, ಸರೋಶ್, ಶ್ರೀನಿಧಿ ಕೆ., ರಾಜಶ್ರೀ, ಗೌತಮಿ, ಚಿತೇಶ್ ಪ್ರಸ್ತುತಿ: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂ...

Programme Dated 21-11-2021 22.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಶ್ರೀ ವಿಷ್ಣುಸಹಸ್ರನಾಮದ ವ್ಯಾಖ್ಯಾನ ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ, ಗಮಕವಾಚನ ಬ ನಾ ಸುಬ್ರಹ್ಮಣ್ಯ ಮೈಸೂರು  *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಶ್ರೀರಾಮ ನಿರ್ಯಾಣ’ (ಕವಿ- ಹೊಸ್ತೋಟ ಮಂಜುನಾಥ ಭಾಗವತರು)  ಭಾಗವತಿಕೆ: ದಿವಂಗತ ಪದ್ಯಾಣ ಗಣಪತಿ ಭಟ್, ಮದ್ದಳೆ:...

Programme Dated 20-11-2021 20.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   20-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ವೈದ್ಯದೇವೋಭವ ಕಾರ್ಯಕ್ರಮದಲ್ಲಿ `ಅಸ್ತಮಾದ ಕುರಿತು ಪುತ್ತೂರು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರೊಂದಿಗಿನ ಸಂದರ್ಶನ  ಸಂದರ್ಶನ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಸಿ. ಅಶ್ವತ್ಥ್ ಅವರ ಸಂಗೀತ ನಿರ್ದೇಶನದ ಗೀತೆಗಳು   http://www.radiopanchajanya.com

Programme Dated 19-11-2021 20.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   19-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು  * ಡಾ. ಎ.ಪಿ. ಭಟ್ ಅವರ ವೈದ್ಯರ ವಗೈರೆಗಳು ಕೃತಿಯ ಕುರಿತು ಡಾ. ವರದರಾಜ ಚಂದ್ರಗಿರಿ ಅವರಿಂದ ಪುಸ್ತಕ ಪರಿಚಯ * ಪುತ್ತೂರು ಪಾಂಡುರಂಗ ನಾಯಕ್ ಮತ್ತು ಬಳಗದವರಿಂದ `ಭಕ್ತಿಗೀತಾಂಜಲಿ  * ವಿದ್ಯಾರ್ಥಿನಿ ಶುಭ್ರ ಪುತ್ರಕಳಾ ಅವರಿಂದ ಕವನ ವಾಚನ  * ಭಾವಗೀತೆಗಳು &...

Programme Dated 15-11-2021 16.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   15-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಶಿಲೆಯೇ ನಾನೆ ಶಿಲ್ಪಿಯು ನಾನೇ’ ಜೀವನ ಸಂದೇಶ  ಪ್ರಸಾರ ಸಹಕಾರ: ಶ್ರೀರಾಮಕೃಷ್ಣ ಆಶ್ರಮ ಮೈಸೂರು * ಕವನ: ಶ್ರೀಮತಿ ಗೌರಿ ಎಸ್. ಭಟ್ * ಮಧುರಗಾನ  http://www.radiopanchajanya.com

Programme Dated 14-11-2021 15.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಶಿವಪಂಚಾಕ್ಷರಿ ಮಹಾತ್ಮೆ’ ಪ್ರಸಾರ ಸಹಕಾರ: ನಾರಾಯಣ ರೈ ಕುಕ್ಕುವಳ್ಳಿ *  ವಿದ್ಯಾರ್ಥಿ ಋತ್ವಿಕ್ ಮೊಳೆಯಾರ್ ಅವರಿಂದ ಚಾಚಾ ನೆಹರೂ ಪ್ರಬಂಧ *  ವಿದ್ಯಾಸರಸ್ವತಿ ಶಿಶುಮಂದಿರ ಬೇ...

Programme Dated 07-11-2021 07.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   *  ಶ್ರೀಯುತ ಪದ್ಯಾಣ ಗಣಪತಿ ಭಟ್ ಅವರ ಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ `ಮೈರಾವಣ ಕಾಳಗ’ ಕಲಾವಿದರು: ಪದ್ಯಾಣ ಜಯರಾಮ ಭಟ್, ಕೋಳ್ಯೂರು ಭಾಸ್ಕರ, ಗಣರಾಜ ಕುಂಬ್ಳೆ, ಎಂ.ಕೆ. ರಮೇಶ್ ಆಚಾರ್, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಭಾಸ್ಕರ ರೈ ಕುಕ...

Programme Dated 05-11-2021 07.11.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 05-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಯೋಗ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ ಈಶ್ವರಮಂಗಲ ಅವರಿಂದ ಯೋಗ ಅವಧಿ(ಭಾಗ-3) * ಶ್ರೀಯುತ ಮಧುರಕಾನನ ಗಣಪತಿ ಭಟ್ ಅವರ ರಚಿತ ಗೋವಿನ ಆರತಿ ಹಾಡು ಹಾಡುವವರು ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ * ವಿವೇಕಾನಂದ ಶಿಕ್ಷಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಿತಾ ಸತ...

Programme Dated 03-11-2021 03.11.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-11-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲೆ ಯೋಗ ಶಿಕ್ಷಣ ಸಂಯೋಜಕರಾದ ಚಂದ್ರಶೇಖರ ಈಶ್ವರಮಂಗಲ ಅವರಿಂದ ಯೋಗ ಅವಧಿ * ಅಣಿಮುತ್ತು * ವಿದ್ಯಾರ್ಥಿನಿ ಶ್ರೀರಾಗ ಅವರಿಂದ ಭಕ್ತಿಗೀತೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಜ್ಯೋತಿರ್ಗಮಯ’ ಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ಸಂ...

Programme Dated 31-10-2021 31.10.2021

Programme Dated 31-10-2021

Programme Dated 24-10-2021 26.10.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 24-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಕು. ಅನನ್ಯ ಕೆ.ಪಿ. * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-4) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾಡಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ಕಲ್ಚಾರ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ...

Programme Dated 22-10-2021 22.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  22-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ವಿಕ್ರಮ್ ಶೇಟ್ ಅವರ `ಎ ಸೂಟೇಬಲ್ ಬಾಯ್’ ಪುಸ್ತಕ ಪರಿಚಯ  * ಡಾ. ಮಹಾಬಲ ಪಿ ಅವರಿಂದ ಯೋಗ ತೆರಪಿ ಕುರಿತು ಅನುಭವದ ಮಾತುಗಳು  * ವಿವೇಕಾನಂದ ಪ್ರಶಿಕ್ಷಣ ವಿದ್ಯಾರ್ಥಿ ಮಹೇಶ್ ಕೆ.ಪಿ. ಅವರಿಂದ ಕವನವಾಚನ   * ಜಾಣಸುದ್ದಿಯಲ್ಲಿ ಜಾಣಜಾಣೆಯರು  * ಮಧುರಗ...

Programme Dated 21-10-2021 21.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಾನೂನು ಮಾಹಿತಿ ವಿಶೇಷ ಕಾರ್ಯಕ್ರಮದಲ್ಲಿ `ಕಾನೂನು ಮತ್ತು ದೈವಾರಾಧನೆ’ ಈ ವಿಚಾರವಾಗಿ ನ್ಯಾಯವಾದಿ ತೇಜಸ್ ಅವರೊಂದಿಗೆ ಮಾತುಕತೆ  ಸಂದರ್ಶನ: ಶ್ರೀಮತಿ ಸಂಗೀತಾ * ಜಾಣಸುದ್ದಿ * ಭಾವಗೀತೆಗಳು    http://www.radiopanchajanya.com

Programme Dated 20-10-2021 21.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಭಾರತದ ಆದಿಕಾವ್ಯ ರಾಮಾಯಣದ ಕರ್ತೃ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಲು ಪ್ರೇರಣೆಯಾದ ಘಟನೆಯ ಕುರಿತು ಶ್ರೀ ಮಂಜುನಾಥ್ ಅವರಿಂದ ಮಾಹಿತಿ  * ಉಪನ್ಯಾಸಕರಾದ ಡಾ. ಸುಭಾಷ್ ಪಟ್ಟಾಜೆ ಅವರಿಂದ `ಕೊಡುಗೆ’ ಕಥಾವಾಚನ * ನಾದವೈಭವದಲ್ಲಿ ಮೇಧಾ ಉಡುಪ ಅವರಿಂದ ಕೊ...

Ascolta il podcast Radio Panchajanya 90.8 FM su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici