Radio Panchajanya 90.8 FM Puttur
Radio Panchajanya 90.8 FM
Radio Panchajanya 90.8 FM
Autore
Radio Panchajanya 90.8 FM Puttur
Categoria
Sito del podcast
Ultimo episodio
11 dic 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
Programme Dated 30-01-2022 30.01.2022 2:33:13
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 30-01-2022 ಕಾರ್ಯಕ್ರಮಗಳ ವಿವರತಿ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ * ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಸುದರ್ಶನ ವಿಜಯ’ ಭಾಗವತರು: ವಿದ್ಯಾರ್ಥಿ ಚಿನ್ಮಯ ಕೃಷ್ಣ ಚೆಂಡೆ-ಮದ್ದಳೆ: ಲಕ್ಷ್ಮೀಶ, ವಿಷ್ಣುಕಿರಣ ಪಾತ್ರವರ್ಗದಲ್ಲಿ ವಿಷ್ಣು: ಶ್ರೀಹರ್ಷ, ಲಕ್ಷ್ಮೀ ರೇಷ್ಮಾ, ಸುದರ್ಶ...
Programme Dated 28-01-2022 28.01.2022 1:56:42
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 28-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು ಗಾಯನ: ಡಾ. ಎಸ್.ಪಿ.ಬಿ. ಮತ್ತು ಸಂಗಡಿಗರು * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಪ್ರಸ್ತುತಿ: ತೇಜಸ್ವಿ ರಾಜೇಶ್ * ದೀಪಾ ಕೆ. ಬೇಟ್ವಂಗಾನ ಅವರಿಂದ ಭಕ್ತಿಗೀತೆ * ನಾರಾಯಣ ಕುಂಬ್ರ ಅವರಿಂದ ಸ್ವರಚಿತ ಕವನವಾಚನ * ಡಾ. ಸುಭಾಷ್ ಪಟ್ಟಾಜೆ ಅವರಿಂದ...
Programme Dated 27-01-2022 28.01.2022 1:49:41
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು ಗಾಯನ: ಮದ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ * ಮಾರುಕಟ್ಟೆಧಾರಣೆ * ಕರ್ನಾಟಕ ರಾಜ್ಯದ ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನ ಅಧಿಕಾರಿಯಾಗಿರುವ ಡಾ. ಪೂರ್ಣಿಮಾ ಜೋಗಿ ಅವರೊಂದಿಗೆ ಮಾತುಕತೆ ಸಂದರ್ಶನ: ವಿದ್ಯಾ ಎಸ್. * ದೀಪಾ ಕೆ. ಬೇಟ್ವಂಗಾನ ಅವರಿಂದ ಭಕ್ತಿಗೀತ...
Programme Dated 26-01-2022 26.01.2022 2:09:31
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 26-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಗಣರಾಜ್ಯೋತ್ಸವ ಸಂಭ್ರಮ’ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ * ಪುತ್ತೂರು ಬಹುವಚನಂ ಪರ್ಲಡ್ಕದಲ್ಲಿ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಅವರ ನವತಿ ಪ್ರವೇಶ ಕಾರ್ಯಕ್ರಮದಲ್ಲಿ ನಡೆದ ನಾದಯಾನ ಕರ್ನಾಟಕ ಶಾಸ್ತ್ರೀಯ ಸಂಗೀತ...
Programme Dated 25-01-2022 26.01.2022 2:06:20
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 25-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು ಹಾಡು: ಪುತ್ತೂರು ನರಸಿಂಹನಾಯಕ್ * ಮಾರುಕಟ್ಟೆಧಾರಣೆ * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ವಿದುಷಿ ವಾಣಿ ಶ್ಯಾಮ್ಪ್ರಸಾದ್, ವಯಲಿನ್ ವಿದ್ವಾನ್ ವೇಣುಗೋಪಾಲ್, ಮೃದಂಗ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ವಿದ್ವಾನ್ ಬಾಲಕೃಷ್ಣ ಹೊಸಮನೆ * ಆಧ್ಯಾತ್ಮ ಕಾರ್ಯಕ್ರಮದಲ್ಲಿ ಡಾ. ಶ್ರೀಶ ಕುಮಾರ್ ಎಂ.ಕೆ. ಅವರಿಂದ `...
Programme Dated 19-01-2022 20.01.2022 1:58:04
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು ಹಾಡು: ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಮತ್ತು ಯೋಗ ತರಬೇತಿ ಶಿಕ್ಷಕಿ ಶ್ರೀಮತಿ ಶರಾವತಿ ರವಿನಾರಾಯಣ ಅವರೊಂದಿಗಿನ ಮನದಾಳದ ಮಾತುಕತೆ * ಪುತ್ತೂರು ಬಹುವಚನಂ ಪರ್ಲಡ್ಕದಲ್ಲಿ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಅವರ ನವತಿ ಪ್ರವೇಶ ಕಾರ್ಯಕ್ರಮದಲ್...
Programme Dated 18-01-2022 20.01.2022 1:58:11
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 18-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಕನ್ನಡ ಭಕ್ತಿಗೀತಾಂಜಲಿ * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರಿ ಕ್ಷಣಹೊತ್ತು ಅಣಿಮುತ್ತು ಪ್ರಸ್ತುತಿ: ತೇಜಸ್ವಿ * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ವಿದುಷಿ ವಾಣಿ ಶ್ಯಾಮ್ಪ್ರಸಾದ್, ವಯಲಿನ್ ವಿದ್ವಾನ್ ವೇಣುಗೋಪಾಲ್, ಮೃದಂಗ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ವಿದ್ವಾನ್ ಬಾಲಕೃಷ್ಣ ಹೊಸಮನೆ * ಆಧ್ಯಾತ್ಮ ಕಾರ್ಯಕ್...
Programme Dated 16-01-2022 16.01.2022 2:36:02
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 16-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಅಂತರಂಗ ದರ್ಶನ’ – ರಾಮಾಯಣದ ಕೆಲವು ಆಯ್ದ ಪಾತ್ರ ಸನ್ನಿವೇಶಗಳ ತುಣುಕುಗಳನ್ನು ಪೋಣಿಸಿದಂತ ಪ್ರಸಂಗ ಭಾಗವತರು: ಶ್ರೀ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಶ್ರೀಮತಿ ಭವ್ಯಶ್ರೀ ಕುಲ್ಕುಂದ ಮತ್ತು ಸತೀಶ್ ಇರ್ದೆ ಚೆಂಡೆ-ಮದ್ದಳೆ: ಅಕ...
Programme Dated 15-01-2022 16.01.2022 1:58:59
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 15-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್ ಹಾಗೂ ಎಂಡೋಕ್ರೈನ್ ಸರ್ಜನ್ ಆಗಿರುವ ಡಾ. ಸ್ಮಿತಾ ಎಸ್. ರಾವ್ ಅವರೊಂದಿಗೆ ಮಾತುಕತೆ (ಭಾಗ- 2) ಸಂದರ್ಶನ: ಡಾ ವಿಜಯ ಸರಸ್ವತಿ * ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ದೇಶಭಕ್ತಿಗೀತೆ * ಯುವವಾಣಿ ಕಾರ್ಯಕ್ರಮ: `ವಿದ್ಯಾರ್ಥಿ ಜೀವನದ ಮಹಾತ...
Programme Dated 09-01-2022 10.01.2022 2:07:11
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 09-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ತುಳು ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ- ಶಿವೋಹಂ ಕಾರ್ಯಕ್ರಮದ ಪ್ರಯುಕ್ತ ನಡೆದ ಶಿವಪುರಾಣ ಕಥಾಶ್ರವಣ `ಭೂ ಕೈಲಾಸ’ ಹರಿಕಥೆಯ ಧ್ವನಿಮುದ್ರಿತ ಭಾಗ ಹರಿಕಥೆ : ಶ್ರೀಮತಿ ಡಾ. ಶೋಭಿತಾ ಸತೀಶ್ ಪುತ್ತೂರು, ಹಾರ್ಮೋನಿಯಂ: ವಿಶ್ವನಾಥ ನಾಯಕ್, ತಬಲ: ಸುಮನ...
Programme Dated 05-01-2022 05.01.2022 2:00:11
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 05-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು ಗಾಯನ: ಮದ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ * ಮಾರುಕಟ್ಟೆಧಾರಣೆ * ಶ್ರೀಮತಿ ಪುಷ್ಪಲತಾ ಅವರಿಂದ ಪಂಚತಂತ್ರದ ಕಥೆ * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ್ಸಿಂಗ್ ವಿ. ಬಾಲಕೃಷ್ಣ...
Programme Dated 31-12-2021 31.12.2021 1:55:34
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 31-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ದೇವಿಕಾ ಕುರಿಯಾಜೆ ಅವರಿಂದ ಹಾಡು * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ * ಆರ್. ರಘುನಾಥ ರಾಯರ ಆರ್ಟ್ ಆಫ್ ಟ್ರಾನ್ಸ್ಲೇಷನ್ ಪುಸ್ತಕದ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪರಿಚಯ * ಮಧುರಗಾನ &nb...
Programme Dated 29-12-2021 31.12.2021 2:02:22
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 29-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಧ್ವನಿಮುದ್ರಿತ ಕನ್ನಡ ಅವತರಣಿ * ಜಾಣಸುದ್ದಿ * ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳಾದ ದೀಕ್ಷಾ ಎನ್.ಪಿ ಹಾಗೂ ವೃದ್ಧಿ ಎಂ. ಅವರಿಂದ `ಮಾಸ್ಕ್ ಜಾಗೃತಿ’ ರೇಡಿಯೋ ನಾಟಕ * ಮಧುರಗಾನ  ...
Programme Dated 28-12-2021 29.12.2021 1:53:41
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 28-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ (ಭಾಗ-3) * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾಗ-2) * ಮಧು...
Programme Dated 27-12-2021 28.12.2021 2:00:22
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಹನ್ನೊಂದನೇ ಸರಣಿ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ಸುಂದರ ರೈ ಮಂದಾರ ಅವರ ವೃತ್ತಿ ಪ್ರವೃತ್ತಿ ಬದುಕಿನ ಅನುಭವದ ಮಾತುಕತೆ (ಭಾಗ-3) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ವಿಟಮಿನ್ ಇ ಕ...
Programme Dated 26-12-2021 27.12.2021 2:02:15
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 26-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ- ಶಿವೋಹಂ ಕಾರ್ಯಕ್ರಮದ ಪ್ರಯುಕ್ತ ನಡೆದ ಶಿವಪುರಾಣ ಕಥಾಶ್ರವಣ `ಭಕ್ತ ಮಾರ್ಕಾಂಡೇಯ’ ಹರಿಕಥೆಯ ಧ್ವನಿಮುದ್ರಿತ ಭಾಗ ಹರಿಕಥೆ : ಶ್ರೀಯುತ ಸುಧಾಕರ ಕೋಟೆಕುಂಜತ್ತಾಯ ಕಾಸರಗೋಡು, ಹಾರ್ಮೋನಿಯಂ: ಶ್ರೀ ಸತೀಶ್ ಪೂಂಜ, ತಬಲಾ: ಶ್ರೀ ಗೌರಿಪ್ರಸಾದ್ ಗುರುವಾಯನಕೆರೆ * ದೇಶಭಕ್...
Programme Dated 25-12-2021 27.12.2021 2:01:11
Programme Dated 25-12-2021
Programme Dated 24-12-2021 27.12.2021 1:57:05
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 24-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.30 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಾರದ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಯೋಜನಾಧಿಕಾರಿಯಾದ ಡಾ. ಶೇಷಪ್ಪ ಅಮೀನ್ ಅವರೊಂದಿಗೆ ಸಂವಾದ ಸಂದರ್ಶನ: ವಿದ್ಯಾ ಎಸ್. * ಪುಟಾಣಿ ಸನ್ನಿಧಿ ಅವರಿಂದ ಭಕ್ತಿಗೀತೆ * ಜಾಣಸುದ್ದಿ * ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನ...
Programme Dated 23-12-2021 24.12.2021 2:07:10
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 23-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಸಂಕಷ್ಟ ಚತುರ್ಥಿ ಪ್ರಯುಕ್ತ ಗಣೇಶ ಸ್ತುತಿ * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಡಾ. ಆರತಿ ವಿ.ಬಿ. ಅವರಿಂದ `ಭಾರತದ ಪುನರುತ್ಥಾನಕ್ಕೆ ಅರ್ಪಣೆಯಾದ ಸಹೋದರಿ ನಿವೇದಿತಾ’ರ ಕುರಿತು ಸಂವಾದ * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ...
Programme Dated 21-12-2021 24.12.2021 2:11:47
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 21-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ (ಭಾಗ-2) * ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಅದಿತಿ ಕೊಂಕೋಡ...
Programme Dated 20-12-2021 21.12.2021 2:01:27
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 20-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಹನ್ನೊಂದನೇ ಸರಣಿ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾದ ಸುಂದರ ರೈ ಮಂದಾರ ಅವರ ವೃತ್ತಿ ಪ್ರವೃತ್ತಿ ಬದುಕಿನ ಅನುಭವದ ಮಾತುಕತೆ (ಭಾಗ-2) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ...
Programme Dated 19-12-2021 20.12.2021 2:01:29
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಚಿಂತನ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಅನನ್ಯ ಕೆ.ಪಿ. * ಭಕ್ತಿಗೀತೆಗಳು * ವಿವೇಕಾನಂದ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ: ಸಂಸ್ಕಾರ ವಿಜಯ ಹಿಮ್ಮೇಳದಲ್ಲಿ ಭಾಗವತರು: ಹೇಮಸ್ವಾತಿ ಕುರಿಯಾಜೆ, ಮದ್ದಳೆ: ಕೀರ್ತಿಪ್ರಸಾದ್ ಕಲ್ಲೂರಾಯ, ಚೆಂಡೆ: ಅಂಬಾತನಯ ಅರ್ನಾಡಿ, ಚಕ್ರತಾಳ: ನವೀನಕೃಷ್ಣ ಭಟ್...
Programme Dated 18-12-2021 19.12.2021 2:01:48
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 18-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯಕ್ಕಾಗಿ ಆಹಾರ ಪದ್ಧತಿ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರೊಂದಿಗೆ ಸಂದರ್ಶನ : ಡಾ. ವಿಜಯ ಸರಸ್ವತಿ * ಧನುರ್ಮಾಸದ ವಿಶೇಷತೆಗಳ ಕುರಿತು ವಿಶ್ವನಾಥ ಕೈರಬೆಟ್ಟು ಅವರಿಂದ ಮಾಹಿತಿ &n...
Programme Dated 17-12-2021 18.12.2021 1:59:05
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 17-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.30 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಡಿ.ವಿ.ಜಿ. ಅವರ ವೇದಾಂತ ಮತ್ತು ನ್ಯಾಷನಲಿಸಂ ಕೃತಿ ಪುಸ್ತಕ ಪರಿಚಯ: ಸುಭಾಷ್ ಪಟ್ಟಾಜೆ * ಇತ್ತೀಚೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನಡೆದ ಭಾರತರತ್ನ ಪಂಡಿತ್ ಭೀಮ್ಸೇನ್ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ `ಭೀಮಪಲಾಪ’ ಧ್ವನಿಮು...
Programme Dated 15-12-2021 16.12.2021 1:56:10
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 15-12-2021ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರ ಪದಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ್ಸಿಂಗ್ ವಿ. ಬಾಲಕೃಷ್ಣ ಹೊಸಮನೆ * ಸುಹಾಸಿನಿ ಕಾರ್ಯಕ್ರಮದಲ್ಲಿ `ಹೆಣ್ಣಿನ ಹಿರಿಮೆ ಎತ...
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici