Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodi

Radio Panchajanya 90.8 FM

Autore

Radio Panchajanya 90.8 FM Puttur

Categoria

Arts

Sito del podcast

podcasters.spotify.com

Ultimo episodio

11 dic 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Programme Dated 19-10-2021 19.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು * ಮಾರುಕಟ್ಟೆಧಾರಣೆ * ಪುತ್ತೂರು ಪ್ರಗತಿ ಆಸ್ಪತ್ರೆಯ ಡಾ. ಶ್ರೀಮತಿ ಸುಧಾ ಎಸ್.ರಾವ್ ಅವರಿಂದ ವೈದ್ಯಕೀಯ ಕ್ಷೇತ್ರದ ಸಾಧಕ-ಭಾದಕದೊಂದಿಗೆ ಸ್ವ-ಅನುಭವದ ಸಂವಾದ  * ಜಾಣಸುದ್ದಿ  * ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ  ಮತ್ತು ತಂಡದವರಿಂದ ನಡೆದ ಗೀತಾ ಸಾಹಿತ್ಯ ಸಂಭ್ರಮ ಧ್ವನಿಮುದ...

Programme Dated 17-10-2021 18.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀವಿಷ್ಣುಸಹಸ್ರನಾಮ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು, ಕವಿಭಾವ ವ್ಯಾಖ್ಯಾನ ಕೃಷ್ಣಪ್ರಸಾದ್ ಕೆ.   * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-3) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾಡಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್,...

Programme Dated 16-10-2021 18.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲೆ ಇದರ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಜ್ಯೇಷ್ಠ ಪ್ರಚಾರಕರಾದ ಶ್ರೀಯುತ ದಾ.ಮ. ರವೀಂದ್ರ ಅವರ ಭಾಷಣ * ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ  ಮತ್ತು ತಂಡದವರಿಂದ ನಡೆದ ಗೀ...

Programme Dated 12-10-2021 12.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಕಾಳರಾತ್ರಿ- ಹಾಸನ ಹಾಸನಾಂಬೆ ಸನ್ನಿದಾನದ ಪರಿಚಯ  ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಮಿತ್ತೂರು ಶ್ರೀನಿವಾಸ ಭಟ್, ದೇವಿ ಸ್ತುತಿ: ಶೃತಿ * ವೈದೇಹಿ ವೈóಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವ...

Programme Dated 10-10-2021 12.10.2021

10-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಸ್ಕಂದಮಾತಾ ಬಾದಾಮಿ ಬನಶಂಕರಿ ಸನ್ನಿಧಾನದ ಪರಿಚಯ   ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಪರಕ್ಕಜೆ ಅನಂತ ಭಟ್, ದೇವಿ ಸ್ತುತಿ: ಸ್ನೇಹ ಮಂಜುನಾಥ್   * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-2) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪ...

Programme Dated 09-10-2021 09.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಚಂದ್ರಘಂಟಾ ಮತ್ತು ಕೂಷ್ಮಾಂಡ ದೇವಿ- ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿದಾನದ ಪರಿಚಯ   ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಪರಕ್ಕಜೆ ಅನಂತ ಭಟ್, ದೇವಿ ಸ್ತುತಿ: ಶ್ರೀಮತಿ ದಿವ್ಯ...

Programme Dated 05-10-2021 06.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವಾರು ಇದರ ಸದಸ್ಯರಿಂದ ಭಜನೆ * `ಜಾಲತಾಣಗಳ ಬಳಕೆಯಲ್ಲಿ ಜಾಗೃತಿ’ ಈ ವಿಚಾರವಾಗಿ ವಿವೇಕಾನಂದ ಪ್ರಶಿಕ್ಷಣ ವಿದ್ಯಾರ್ಥಿನಿ ಕೀರ್ತನಾ ಬಿ. ಅವರಿಂದ ಮಾಹಿತಿ  * ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು  * ಮಧುರಗಾನ    htt...

Programme Dated 04-10-2021 05.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  04-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಕಲಾಮಹತಿ ಒಂಬತ್ತನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಶುಭಾ ಜೆ.ಸಿ ಅಡಿಗ ಅವರ ಕಲಾಬದುಕಿನ ಅನುಭವದ ಮಾತುಕತೆ (ಭಾಗ-4)  * ಡಾ. ಎಚ್. ಎಸ್ ಪ್ರೇಮ ಅವರಿಂದ ಆರೋಗ್ಯ ಮಾಹಿತಿ      * ಮಧುರಗಾನ     http://www.radiopanchajanya.com

Programme Dated 01-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 9 * ಮಹೀಪತಿದಾಸರ ದೇವರನಾಮ ಗಾಯನ: ಶ್ರೀಮತಿ ಸಹನಾ ಕೊಲ್ಲರಮಜಲು * ತಾಯಿ ಶಾರದೆ ಒಲಿದು ಬಾ... ಶ್ರೀಕೃಷ್ಣಪ್ರಸಾದ್ ಅವರ ಹಾಡು ಗಾಯನ: ಶ್ರೀಮತಿ ಸ್ವರ್ಣಲತಾ ಪ್ರಕಾಶ್ * ತಾರೆಗಳ ತೋಟ ಕಾರ್ಯಕ್ರಮದಲ್ಲಿ ಸರ್ಫಿಂಗ್ ಪ್ರತಿಭ...

Programme Dated 02-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 10 * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಲಹಾ ತಜ್ಞರಾದ ಡಾ. ಚೇತನ್ ಸುಬ್ರಹ್ಮಣ್ಯ ಅವರೊಂದಿಗೆ ಅಧಿಕ ರಕ್ತದೊತ್ತಡದ ಕುರಿತು ಸಂದರ್ಶನ (ಭಾಗ-2) ಸಂದರ್ಶನ: ಡಾ. ವಿಜಯ ಸರಸ್ವತಿ  *ಸಮೃದ್ಧಿ ಮ್ಯೂಸಿಕಲ್ಸ್ ತಂಡದವರಿ...

Programme Dated 03-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಚಿಂತನ ರಚನೆ: ಕೃಷ್ಣರಾಜ ಕೆದಿಲಾಯ ವಾಚನ: ಅನನ್ಯ ಕೆ.ಪಿ. * ಯಕ್ಷಗಾನ ತಾಳಮದ್ದಳೆ:          ಕಚ ದೇವಯಾನಿ  ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ಕ...

Programme Dated 30-09-2021 30.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 8 * ಕೊರೊನಾ ಜಾಗೃತಿ ಮಾಹಿತಿ  * ಟಿ.ಕೆ. ದಯಾನಂದ ಅವರ ಊರುಕೇರಿಯ ಒಡಲಾಳ ಪುಸ್ತಕ  ಪರಿಚಯ: ಸುಭಾಷ್ ಪಟ್ಟಾಜೆ * ಜಾಣಸುದ್ದಿ * ಭಾವಗೀತೆಗಳು   http://www.radiopanchajanya.com

Programme Dated 29-09-2021 29.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 7 * `ಕೊರೊನಾ ನಿಯಂತ್ರಣದಲ್ಲಿ ಆಯುರ್ವೇದ’ ಈ ವಿಚಾರವಾಗಿ ಡಾ. ವೀರ್ ಕುಮಾರ್ ಕೆ. ಅವರಿಂದ ಮಾಹಿತಿ         * ಇತ್ತೀಚೆಗೆ ನಡೆದ ಸ್ವಾವಲಂಬಿ ಸಮ್ಮಿಲನ ಕಾರ್ಯಕ್ರಮದಲ್ಲಿ ಕೃಷಿ ಮತ್ತ...

Programme Dated 28-09-2021 28.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 28-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 6 * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಕುಮಾರಿ ಭಾಮಿನಿ ಮೃದಂಗ: ವಿ. ಬಾಲಕೃಷ್ಣ ಹೊಸಮನೆ ವಯಲಿನ್: ವಿ. ಗಣರಾಜ ಕಾರ್ಲೆ * ಜಾಣಸುದ್ದಿ *...

Programme Dated 27-09-2021 28.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 5 * ಕಲಾಮಹತಿ ಒಂಬತ್ತನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಶುಭಾ ಜೆ.ಸಿ ಅಡಿಗ ಅವರ ಕಲಾಬದುಕಿನ ಅನುಭವದ ಮಾತುಕತೆ (ಭಾಗ-3) * ದೇಶದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರಿಂದ ಮನ್ ಕೀ ಬಾತ್ ಧ್ವನಿಮುದ್ರಿತ ಕನ್ನಡ ಅನ...

Programme Dated 26-09-2021 26.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಒಡಿಯೂರು ಶ್ರೀಗಳ ಕಂಠಸಿರಿಯಲ್ಲಿ ಭಕ್ತಿಗೀತೆಗಳು   * ಚಿಂತನ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 4 * ಶ್ರೀ ಶಾರದಾ ಭಜನಾ ತಂಡದ ಸದಸ್ಯರಿಂದ ಭಜನೆ  * ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಇದರ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಅರ್ಜುನ ಸನ್ಯಾಸ’  (ಭಾಗ-2)   http://w...

Programme Dated 25-09-2021 26.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  25-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 3 * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಲಹಾ ತಜ್ಞರಾದ ಡಾ. ಚೇತನ್ ಸುಬ್ರಹ್ಮಣ್ಯ ಅವರೊಂದಿಗೆ ಅಧಿಕ ರಕ್ತದೊತ್ತಡದ ಕುರಿತು ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ  * ಕುಶಲ ಹಾಸ್ಯಸಂಘದ ಸದಸ್ಯರಿಂದ ವೈವಿದ್ಯಮಯ...

Programme Dated 24-09-2021 24.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 2 * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-12) * ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿ...

Dr. Prabha Chandra, Professor of Psychiatry NIMHANS 20.09.2021

Dr. Prabha Chandra, Professor of Psychiatry NIMHANS

Programme Dated 18-09-2021 19.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ   * ಸಾಹಿತ್ಯಸಂಗಮದಲ್ಲಿ `ಅಭಿಮಾನಿ’ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ * ವೈದ್ಯದೇವೋಭವದಲ್ಲಿ `ದಂತ ಆರೋಗ್ಯ’ದ ಕುರಿತು ಡಾ. ವಿಜಯ ಸರಸ್ವತಿ ಅವರೊಂದಿಗೆ ಡಾ. ಚರಣ್ ಕಜೆ ಅವರ ಸಂದರ್ಶನ  * ಜಾಣಸುದ್ದಿ * ಜನಪದ ಗೀತೆಗಳು     http://www.radiopanchajanya.com

Programme Dated 17-09-2021 17.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 18-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸಾಹಿತ್ಯಸಂಗಮದಲ್ಲಿ `ಅಭಿಮಾನಿ’ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ * ವೈದ್ಯದೇವೋಭವದಲ್ಲಿ `ದಂತ ಆರೋಗ್ಯ’ದ ಕುರಿತು ಡಾ. ವಿಜಯ ಸರಸ್ವತಿ ಅವರೊಂದಿಗೆ ಡಾ. ಚರಣ್ ಕಜೆ ಅವರ ಸಂದರ್ಶನ * ಜಾಣಸುದ್ದಿ * ಜನಪದ ಗೀತೆಗಳು http://www.radiopanchajanya.com https://anchor.fm/radio-panchajanya-908-fm-p...

Programme Dated 15-09-2021 15.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯುನಿಸೆಫ್ ಪ್ರಾಯೋಜಿತ ಸರಣಿ ಕಾರ್ಯಕ್ರಮದಲ್ಲಿ `ಲಸಿಕಾ ಭರವಸೆಯ ತೆನೆ’ಯ ಕುರಿತು ಶ್ರೀಮತಿ ವೀಣಾ ಸರಸ್ವತಿ ಅವರಿಂದ ಕವನವಾಚನ * ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು    * `ಶೌಚಾಲಯಗಳ ಸ್ವಚ್ಚತೆ’ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛಭಾರತ್ ಮಿಷನ್‍ನ ಜಿಲ್ಲಾ ಸಂಯೋಜಕ...

Programme Dated 14-09-2021 15.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 14-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಸಾಹಿತ್ಯ ಸಂಗಮದಲ್ಲಿ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ `ಬಂಧನ’ * ಭಾಷಣ: ಪೋಷಕರ ಪಾತ್ರ ಮಹತ್ವ ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಗಾನ http://www.radiopanchajanya.com https://anchor.fm/rad...

Programme Dated 12-09-2021 12.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇದರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ `ಶಾಂಭವಿ ವಿಲಾಸ’  ಭಾಗವತರು: ಡಾ. ಸತೀಶ್ ಪುಣ್ಚಿತ್ತಾಯ, ಕು. ಅಂಶಿಕಾ ಪ್ರಸಾದ್ ಮದ್ದಳೆ: ಅನೂಪ್ ಸ್ವರ್ಗ, ಚೆಂಡೆ: ಶ್ರೀಶ ನಾರಾಯಣ ಕೋಳಾರಿ ಅರ್ಥಧಾರಿಗಳಾಗಿ...

Programme Dated 11-09-2021 11.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಮಣಿಪಾಲ್ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶಿಕ್ಷಕಿ ಹಾಗೂ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿನಿಯರಿಂದ `ಋತುಸ್ರಾವದ ಸ್ವಚ್ಛತೆ’ಯ ಬಗ್ಗೆ ಆರೋಗ್ಯ ಮಾಹಿತಿಯ ರೇಡಿಯೋ ನಾಟಕ   * ಜಾಣಸುದ್ದಿ  * ಮಧುರಗಾನ     http://w...

Ascolta il podcast Radio Panchajanya 90.8 FM su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici