Udayavani

Sandhyavani | ಸಂಧ್ಯಾವಾಣಿ

Kids KN ↓ 797 avsnitt

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Skapare

Udayavani

Kategori

Kids

Poddens webbplats

www.udayavani.com

Senaste avsnittet

10 jul 2026

Var kan du lyssna?

Poddar i appen Replaio Radio Kommer snart

Poddar kommer snart till appen. Installera nu och bli först med att uppleva ett helt nytt sätt att lyssna på poddar

Ladda ned på Google Play Installera gratis Android nästan 10 mn nedladdningar · betyg 4,8 iOS snart

Avsnitt

S1EP- 236: ಶತಮಾನಗಳು ಕಳೆದರೂ ಗೊಂಬೆಗಳು ಮಾತ್ರ ಮರಳಿ ಬರಲಿಲ್ಲ ! |The Mystic Story 23.04.2022

In this episode, Dr. Sandhya S. Pai recites her very famous editorial Priya Odugare - S1EP- 236: ಶತಮಾನಗಳು ಕಳೆದರೂ ಗೊಂಬೆಗಳು ಮಾತ್ರ ಮರಳಿ ಬರಲಿಲ್ಲ !  |The Mystic Story ಅದು 1857 ರ ಒಂದು ರಾತ್ರಿ. ಸ್ವಾತಂತ್ರ್ಯದ ಬೀಜ ಎಲ್ಲರಲ್ಲೂ ಬಿತ್ತಿತ್ತು. ಪರಕೀಯರ ಆಡಳಿತ ಅಸಹ್ಯವಾಗುತ್ತಿತ್ತು. ಹೀಗಿರುವಾಗ ಒಬ್ಬ ಸಂತನಿಂದ ಒಂದು ಸಂಗತಿ ನಡೆಯಿತು. ಆ ಕಾರಣಕ್ಕೆ ಅವರನ್ನು ಬಂಧಿಸಿದರು. ಮುಂದೆ ನಡೆಯುವ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿ...

S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆ 22.04.2022

In this episode, Dr. Sandhya S. Pai narrates very famous Aithihya mala | S2 EP - 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆ ಹಿಂದಿನ ಕತೆ ಮುಂದುವರಿಯುತ್ತಾ, ಯಕ್ಷಿಯೊಬ್ಬಳು ಚಂದದ ರೂಪ ಧರಿಸಿ ಮತ್ತೊಮ್ಮೆ ದಾರಿಗೆ ಅಡ್ಡ ನಿಂತಳು. ಈ ಬಾರಿ ನಂಬೂದರಿಯವರು ಹಗ್ಗವನ್ನು ಅಭಿವಂದಿಸಿ ಅದಕ್ಕೆ 3 ಗಂಟುಗಳನ್ನು ಹಾಕಿಕೊಂಡು ಬಂದಿದ್ದರು. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poem 21.04.2022

In this episode, Dr. Sandhya S. Pai recites her very famous editorial Priya Odugare - S1EP- 235: ಯಶಸ್ಸು ಸಿಕ್ಕರೆ ಸುಳ್ಳು ಮಿತ್ರರು ನಿಮ್ಮವರಾಗುತ್ತಾರೆ !|kent m keith poem ಕೆಂಟ್ ಕೀತ್ ಎನ್ನುವವರು ಸುಮಾರು 45 ವರ್ಷಗಳ ಹಿಂದೆ ರಚಿಸಿದ ಈ ಸುಂದರ ಕವಿತೆ ಜಗತ್ತಿನ ಬಹಳಷ್ಟು ವಿಶೇಷ ಜನರಿಗೆ  ಮೆಚ್ಚುಗೆಯಾಗಿದೆ. ಇಲ್ಲಿನ ಪ್ರತಿಒಂದು ಸಾಲು ಕೂಡ ನಿಮ್ಮನ್ನು ಬದುಕಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ...

S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen stories 16.04.2022

In this episode, Dr. Sandhya S. Pai recites her very famous editorial Priya Odugare - S1EP- 234: ಇಲ್ಲಿ ಎತ್ತೂ ಇಲ್ಲ ಸವಾರಿಯೂ ಇಲ್ಲ |Inspirational zen stories ಇದೊಂದು ಪ್ರಾಚೀನ ಝೆನ್ ಕತೆ. ಶಬ್ದಗಳ ಜಂಜಾಟ ಇರದ ಮಾತುಗಳ ಗೊಂದಲ ಇರದ ಚಿತ್ರಗಳಿಂದಲೇ ವಿಷಯ ತಿಳಿಸುವ ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ ! 14.04.2022

In this episode, Dr. Sandhya S. Pai narrates very famous Aithihya mala | S2 EP - 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ ! ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ...

S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation Existence 14.04.2022

In this episode, Dr. Sandhya S. Pai recites her very famous editorial Priya Odugare - S1EP- 233: ಸೃಷ್ಟಿ ಅಸ್ತಿತ್ವದ ಮೂಲ | The Origin of Creation Existence ಗದ್ದೆಯಲ್ಲಿ ಇರುವೆಯ ಸಂಸಾರ ವಾಸವಾಗಿತ್ತು. ಇಲ್ಲಿ ಸಾವಿರಾರು ಇರುವೆಗಳಿದ್ದವು. ಒಂದು ನಿಮಿಷವೂ ಯಾರಿಗೂ ಸಮಯವೇ ಇರಲಿಲ್ಲ. ಅದರಲ್ಲೊಂದು ಪುಟ್ಟ ಇರುವೆಗೆ ಏಕತಾನತೆಯ ಕೆಲಸದಿಂದ ಬೇಸರ ಮೂಡಿತ್ತು. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್...

S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of love 09.04.2022

In this episode, Dr. Sandhya S. Pai recites her very famous editorial Priya Odugare - S1EP- 232: ಬಂಧನ ಆಗೋದು ಸ್ವಾರ್ಥದಿಂದ, ಪ್ರೇಮದ ಫಲ ಬಯಸುವುದರಿಂದ |Becoming bonded with selfishness, seeking the fruit of love ಚಾರಣಕ್ಕೆ ಹೋದ 6 ಮಂದಿ ಒಂದು ಗುಹೆಯಲ್ಲಿ ಆಶ್ರಯ ಪಡಿಬೇಕಾಗಿ ಬಂತು. ಕತ್ತಲು ಕವಿದ್ರೂ ಹಿಮ ಬೀಳೋದು ಕಡಿಮೆ ಆಗಲಿಲ್ಲ. ಒಂದಿಷ್ಟು ಒಣ ಕಟ್ಟಿಗೆಯ ಬೆಂಕಿಯಿಂದ ಚಳಿ ಕಾಯಿಸಿಕೊಂಡು ಕೂತಿದ್ರು. ಈ  ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪ...

S2 EP - 33 : Another game of Yakshi | ಯಕ್ಷಿ ಮತ್ತವಳ ಆಟ 08.04.2022

In this episode, Dr. Sandhya S. Pai narrates very famous Aithihya mala | S2 EP - 33 :  Another game of Yakshi | ಯಕ್ಷಿ ಮತ್ತವಳ ಆಟ ಒಂದೂರಲ್ಲಿ ಭಯಂಕರ ಯಕ್ಷಿ ವಾಸಿಸುತ್ತಿದ್ದಳು. ಬೇಕು ಬೇಕೆನಿಸಿದಾಗ ರೂಪ ಬದಲಿಸುವ ಶಕ್ತಿ ಅವಳಿಗಿತ್ತು. ಕೆಲವರನ್ನು ವಶೀಕರಿಸಿ ದಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಿಂದು ಮುಗಿಸುತ್ತಿದ್ದಳು. ನಂತರ ಆ ಊರ ಜನರಿಗೇನಾಯ್ತು ಅನ್ನೋ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್...

S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of life 07.04.2022

In this episode, Dr. Sandhya S. Pai recites her very famous editorial Priya Odugare - S1EP- 231: ಅಹಂಕಾರ ಮತ್ತು ಆಮಿಷಗಳು ಬದುಕಿನ ವೈರಿಗಳು | Ego is the enemy of life ಇದು ಅತ್ಯಂತ ಸ್ವಾರಸ್ಯಕರವಾದ ಎರಡು ಕಥೆಗಳ ಸಂಗ್ರಹ. ಮೊದಲ ಕಥೆಯಲ್ಲಿ ಲಿನ್ ಪಿಯಾವೋ ಪ್ರತಿನಿತ್ಯ ಶಾಲೆಗೆ ತಡವಾಗಿ ಬರುತ್ತಿದ್ದ. ಇದರಿಂದ ಕೋಪಗೊಂಡ ಶಿಕ್ಷಕರು ಆತನನ್ನು ಶಾಲೆಯಿಂದ ಹೊರಹಾಕಲು ತೀರ್ಮಾನಿಸಿದರು. ಆ ಸಮಯದಲ್ಲಿ ಬಾಲಕ ಹೇಳಿದ ಆಮಿಷದ ಕತೆ ಶಿಕ್ಷಕರನ್ನು ಕನಸಿನ ಲೋಕದಲ್ಲಿ ತೇಲುವಂತೆ...

S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity 02.04.2022

In this episode, Dr. Sandhya S. Pai recites her very famous editorial Priya Odugare - S1EP- 230: ಅಗತ್ಯ ಇರೋದನ್ನು ಅಗತ್ಯ ಇರುವಷ್ಟೇ ಉಪಯೋಗಿಸಿದರೆ ಚಂದ| Use stuff according to your necessity  ಶ್ರೀರಾಮಚಂದ್ರ ತಾಯಿಯ ಆಶಯದಂತೆ ವನವಾಸಕ್ಕೆ ಹೊರಟ. ಸಂಪ್ರದಾಯದಂತೆ ತನ್ನ ಆಸ್ತಿಯನ್ನು ದಾನ ಮಾಡಲು ಮುಂದಾದ. ಅಗತ್ಯ ಇರುವವರು, ಇಲ್ಲದವರು ಸಾಲುಗಟ್ಟಿ ಬಂದರು. ಹೀಗಿರುವಾಗ ಬ್ರಾಹ್ಮಣರೊಬ್ಬರು ರಾಮನ ದಾನ ಪಡೆದು ಕಲಿಸಿದ ಬದುಕಿನ ಪಾಠದ ಸುಂದರ ಕತೆ ಕೇಳಿ ಡಾ. ಸಂ...

S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು 01.04.2022

In this episode, Dr. Sandhya S. Pai narrates very famous Aithihya mala | S2 EP - 32 : God’s grace caused him to come to the temple every day | ದೇವರ ಕೃಪೆ ಪ್ರತೀ ದಿನ ದೇವಸ್ಥಾನಕ್ಕೆ ಬರುವಂತೆ ಮಾಡಿತು ಬ್ರಹ್ಮದೇವರು ಒಮ್ಮೆ ಯಜ್ಞಕುಂಡದಿಂದ ಶಾಸ್ತನ ವಿಗ್ರಹವನ್ನು ತೆಗೆದು ಅಗ್ನಿಯ ಕೈಗೆ ಕೊಟ್ಟು ಇದನ್ನು ಪರಶುರಾಮರಿಗೆ ನೀಡಿ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಲು ಆಜ್ಞಾಪಿಸಿದರು . ಒಂದು ಜಾಗದಲ್ಲಿ ವಿಗ್ರಹವನ್ನು ಪ್ರತಿಷ್ಠೆ ಮಾಡಿದರೂ ಅಲ್ಲಿ ನೆಲೆಯೂರಲು ಅದು...

S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value money 31.03.2022

In this episode, Dr. Sandhya S. Pai recites her very famous editorial Priya Odugare - S1 EP- 229: ಕಷ್ಟಪಟ್ಟು ದುಡಿದ ಹಣದ ಮೌಲ್ಯ ಅರ್ಥ ಮಾಡಿಕೋ| Understand the value  money  20 ವರ್ಷದ ಹುಡುಗನೊಬ್ಬ ಮಹಾ ಸೋಂಬೇರಿಯಾಗಿದ್ದ. ತಾಯಿಯನ್ನು ಸಣ್ಣ ವಯಸ್ಸಿನಲ್ಲೇ ಕಳೆದುಕೊಂಡವ ಅನ್ನೋ ಕಾರಣಕ್ಕೆ ತಂದೆ ಆತನನ್ನು ಚನ್ನಾಗಿ ನೋಡಿಕೊಂಡರೂ ಅವನಿಗೆ ಮಾತ್ರ ಬದುಕಿನ ಮೌಲ್ಯ ತಿಳಿದಿರಲಿಲ್ಲ. ತಂದೆಯ ಸಾವಿನ ನಂತರ ಗುರುವೊಬ್ಬರು ಅವನಿಗೆ ಜೀವನ ಪಾಠ ಕಲಿಸುವ ಸುಂದರ ಕ...

S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to See 26.03.2022

In this episode, Dr. Sandhya S. Pai recites her very famous editorial Priya Odugare - S1 EP- 228: ಪವಾಡ ಪ್ರತಿನಿತ್ಯ ನಡೆಯುತ್ತದೆ : ನೋಡುವ ಕಣ್ಣುಗಳು ಬೇಕು | Miracles Happen Daily : Need Eyes to See ಒಂದು ಬೆಟ್ಟದ ಅಂಚಿನ ಪುಟ್ಟ ಊರಲ್ಲಿ ರೈತ ದಂಪತಿಗಳಿದ್ದರು. ಪ್ರತಿನಿತ್ಯ ಕಷ್ಟ ಪಟ್ಟು ದುಡಿದು ಆರಕ್ಕೇರದೆ ಮೂರಕ್ಕಿಳಿಯದ ಜೀವನ ಅವರದ್ದಾಗಿತ್ತು. ಹೀಗೆ ಅನಿರೀಕ್ಷಿತವಾಗಿ ಒಂದು ಸಂಗತಿ ನಡೆಯಿತು. ಅದಕ್ಕೆ ಆ ರೈತ ಪ್ರತಿಕ್ರಿಯಿಸಿದ ರೀತಿ ಅವನನ್ನು ಮನುಷ್ಯತ್...

S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..! 25.03.2022

In this episode, Dr. Sandhya S. Pai narrates very famous Aithihya mala | S2 EP - 31 : This tree is still growing in Malayalam. | ಇಂದಿಗೂ ಮಲಯಾಳ ದೇಶದಲ್ಲಿ ಈ ಜಾತಿಯ ಹಲಸಿನ ಮರ ಇದೆ..! ಕುಟುಂಬದ ಗ್ರಹಿಣಿಯೊಬ್ಬಳಿಗೆ ಮಕ್ಕಳಾಗಿರಲಿಲ್ಲ. ತನ್ನ ಕುಟುಂಬ ರಕ್ಷಕನಾದ ನಾಗದೇವರಿಗೆ ಆಕೆ ಮೊರೆಹೋದಳು. ಕೆಲವೇ ತಿಂಗಳಲ್ಲಿ ಆಕೆಗೆ ಅವುಳಿ - ಜವುಳಿ ಮಕ್ಕಳಾದವು. ಅವರಲ್ಲಿ ಒಂದು ಮಗು ಹಾವಿನ ರೂಪದಲ್ಲಿತ್ತು! ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ....

S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ? | Do you know what kind of grace God gets? 24.03.2022

ಹೀಗೊಮ್ಮೆ ಒಬ್ಬರು ಸ್ವರ್ಗವಾಸಿಯಾದರು ಎಂಬ ಕನಸು ಬಿತ್ತು. ಅಲ್ಲಿ ಎದುರುಗೊಂಡ ದೇವತೆಯೊಬ್ಬರು ಅವರನ್ನು ಕೆಲವು ಕೊಠಡಿಗಳಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ನಡೆಯುವ ಒಂದೊಂದು ಸಂಗತಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಈ ಅದ್ಬುತ ಸಂದೇಶಭರಿತ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 226: ಭಗವಂತನೇ ಸರ್ವಶ್ರೇಷ್ಠ | God is The supreme 19.03.2022

 ಮಂತ್ರಿಯೊಬ್ಬ 'ಭಗವಂತ ಸರ್ವಶ್ರೇಷ್ಠ' ಎಂದು ಹೇಳಿದ ಕಾರಣಕ್ಕೆ ರಾಜನಿಗೆ ಸ್ವಲ್ಪ ಹೆಚ್ಚೇ ಎನ್ನುವಂತೆ ಸಿಟ್ಟು ಬಂತು. ಮಂತ್ರಿಗೆ ಬುದ್ದಿ ಕಲಿಸೋ ಸಲುವಾಗಿ ಕಠೋರವಾಗಿ ಆತನನ್ನು ಕೂಡಿ ಹಾಕಿದ. ಅಲ್ಲಿ ಭಗವಂತ ಯಾವ ರೂಪದಲ್ಲಿ ಬಂದು ಆತನನ್ನು ರಕ್ಷಿಸಿದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S2 EP- 30: ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradane 18.03.2022

In this episode, Dr. Sandhya S. Pai narrates very famous Aithihya mala |S2 EP- 30 : ನಾಗಾರಾಧನೆಗೆ ಒಂದು ಹಿನ್ನೆಲೆ ಇದೆ| There is a background to the nagaradane ಮಲಯಾಳ ದೇಶದಲ್ಲಿ ಸಿಹಿ ನೀರೇ ಇರಲಿಲ್ಲವಂತೆ. ಹಾವುಗಳ ಕಾಟ ಸ್ವಲ್ಪ ಜೋರಾಗಿತ್ತಂತೆ. ಅಲ್ಲಿರೋ ಬ್ರಾಹ್ಮಣರಿಗೆ ಭಯ ಉಂಟಾಗಿ ಊರಿಗೆ ಹೋಗಿ ನಂತ್ರ ಶಿವನಿಗೆ ಮೊರೆ ಹೋದರಂತೆ.ನಾಗಾರಾಧನೆ ಕುರಿತ ಸುಂದರ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್...

S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225 What you give will get back 17.03.2022

  S1EP- 225: ನಾವು ಕೊಟ್ಟದ್ದು ನಮಗೆ ವಾಪಾಸ್ ಸಿಗುವುದೇ ಪ್ರಕೃತಿ ಧರ್ಮ - Priya Odugare 225  What you give will get back   ಆ ದಂಪತಿಗಳಿಗೆ ಮದುವೆಯಾಗಿ ಬಹಳ ವರ್ಷಗಳಾದ್ರೂ ಮಕ್ಕಳಾಗಿರಲಿಲ್ಲ. ಇನ್ನೇನು ಆಸೆ ಕಮರಿ ಹೋಗುವ ಹೊತ್ತಿಗೆ ಆಕೆ ಗರ್ಭವತಿಯಾದಳು.ಆ ಮಗುವಿನ ಜೊತೆ ಖುಷಿಯ ಕ್ಷಣಗಳನ್ನು ಕಳೆಯುವ ಹೊತ್ತಲ್ಲಿ ಅನಾಹುತ ಒಂದು ನಡೆದು ಹೋಗುತ್ತದೆ. ಈ ಕತೆ ಸಾರುವ ಬದುಕಿನ ಸುಂದರ ಪಾಠ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅ...

S1EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು | what is life 12.03.2022

In this episode, Dr. Sandhya S. Pai recites her very famous editorial Priya Odugare - S1 EP- 224: ಕಮಲದೆಲೆಯ ಮೇಲಿನ ಇಬ್ಬನಿಯಂತಿರಲಿ ಬದುಕು ಯಹೂದ್ಯ ಯೋಗಿ ಹಸೀದ ಅನ್ನೋರು ಒಂದು ಪುಸ್ತಕ ಬರೆದ್ರು. ಅದರಲ್ಲಿನ ವಿಷಯ ಆಗಿನ ಕಾಲಕ್ಕೆ ಬಲು ಕ್ರಾಂತಿಕಾರಿಯಾಗಿತ್ತು. ಸಂಪ್ರದಾಯಸ್ಥರಿಂದ ಇದಕ್ಕೆ ಪ್ರಭಲ ವಿರೋಧ ವ್ಯಕ್ತವಾಯಿತು. ಬಿಡುಗಡೆ ಅಂದ್ರೇನು ? ಬದುಕು ಅಂದ್ರೇನು ಅನ್ನೋದನ್ನು ಕೇಳಿ ತಿಳಿಯಿರಿ ಡಾ. ಸಂಧ್ಯಾ.ಎಸ್.ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್...

S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆ 11.03.2022

In this episode, Dr. Sandhya S. Pai narrates very famous Aithihya mala |S2 EP- 29 : The Doctrine of Doctors | ವೈದ್ಯರು ವೃತವನ್ನಾಚರಿಸುವ ಕತೆ ಮಲಯಾಳ ದೇಶದಲ್ಲಿ ಅಷ್ಟವೈದ್ಯರ್ ಆನೋ ವೈದ್ಯರಿದ್ದರು. ಇವರನ್ನು ಸಾಕ್ಷಾತ್ ಪರಶುರಾಮ ಕೇರಳಕ್ಕೆ ಕರೆದುಕೊಂಡು ಬಂದ್ರು ಅನ್ನೋ ಐತಿಹ್ಯವಿದೆ. ಈ ಕುಟುಂಬ ಅತಿ ಶೀಘ್ರ ಅಭಿವೃದ್ಧಿ ಹೊಂದಿತಂತೆ. ಆ ಕುಟುಂಬದ ವೈದ್ಯರ ವಿಶೇಷ ಗುಣಗಳು ಈ ಕತೆಯಲ್ಲಿವೆ. ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾ...

S1EP- 223: ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | Everything happens by the grace of God 10.03.2022

In this episode, Dr. Sandhya S. Pai recites her very famous editorial Priya Odugare - S1 EP- 223:ಎಲ್ಲವೂ ನಡೆಯುವುದು ಭಗವಂತ ಬಯಸಿದಂತೆ | every thing is god wish ದೂರದ ಬೆಟ್ಟದ ಮೇಲೆ ಪುಟ್ಟ ಹಳ್ಳಿಯೊಂದಿತ್ತು. ಅಲ್ಲಿ ತಾಯಿ, ಮಗ ಕಷ್ಟದ ಜೀವನ ನಡೆಸುತ್ತಿದ್ದರು. ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ತಾಯಿ ಪ್ರೀತಿಸುತ್ತಿದ್ದಳು. ಹೀಗಿರುವಾಗ ಒಂದು ಖಾಯಿಲೆ ಬಂದು ಆತ ನಿಧನ ಹೊಂದಿದ. ನಂತ್ರ ತಾಯಿಗೆ 'ದೇವರು ಅಂದ್ರೆ ಯಾರು' ಎಂದು ತಿಳಿಯುವ ಖಲೀಲ್ ಗಿಬ್ರಾನ್ ಹೇಳಿದ ಸ...

S1EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life? 05.03.2022

In this episode, Dr. Sandhya S. Pai recites her very famous editorial Priya Odugare - S1 EP- 222: ನಮ್ಮ ಬದುಕಿನ ರೂವಾರಿ ಯಾರು ?| Who is the sculptor our life?  ಇಲ್ಲಿ ಎರಡು ಕತೆಗಳಿವೆ. ಒಂದಕ್ಕೊಂದು ನಮ್ಮ ಬೆಳವಣಿಗೆಗೆ ಪೂರಕವಾದದ್ದು. ನಮ್ಮತನದ ಕುರಿತ ಅಹಂಕಾರ ಆಂತರ್ಯ ಪ್ರಗತಿಗೆ ಮಾರಕ.ಯಾವ ಆವರಣದಿಂದ ಹೊರಬಂದಾಗ ನೈಜ ಪ್ರಗತಿ ಸಾಧ್ಯ ಅನ್ನೋ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇ...

S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ 04.03.2022

In this episode, Dr. Sandhya S. Pai narrates very famous Aithihya mala | S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ. ಭಟ್ಟತ್ತಿರಿಗೆ ಗಣಪತಿ ಒಲಿದಿದ್ದ. ಗಣೇಶ ತಾನು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ ಅಂದುಕೊಂಡವನಿಗೆ ಅಹಂಕಾರ ಬೆಳೆಯಿತು. ಭಟ್ಟತ್ತಿರಿ ಬೀಗಿದ ಕಾರಣಕ್ಕೆ ಮಹಾಗಣಪತಿ ಕೈ ಬಿಟ್ಟು ಹೋದ ಕತೆ ಡಾ. ಸಂಧ್ಯಾ . ಎಸ್. ಪೈ  ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptied 03.03.2022

In this episode, Dr. Sandhya S. Pai recites her very famous editorial Priya Odugare - S1 EP- 221: ಮನಸಿಗೆ ಹೊಸತನ್ನು ತುಂಬಿಸಲು ಬೇಡದ್ದನ್ನು ಖಾಲಿ ಮಾಡಬೇಕು |Nothing to fill the mind with something new must be emptied ಒಂದೂರಿನ ರಾಜನಿಗೆ ಆಧ್ಯಾತ್ಮ ತಿಳಿಯುವ ಆಸಕ್ತಿಯುಂಟಾಯಿತು. ಮಹಾಜ್ಞಾನಿ ಸಂತರೊಬ್ಬರಲ್ಲಿ ಈ ವಿಚಾರ ಪ್ರಸ್ತಾಪಿಸಿದಾಗ ' ನೀನು ಎಲ್ಲವನ್ನು ಬಿಟ್ಟು ಬಂದರೆ ನೋಡೋಣ' ಅಂದ್ರು. ಅದಕ್ಕೆ ರಾಜ ಏನಂದ ? ಮುಂದೆ ನಡೆಯುವ ಸಂದೇಶಭರಿತ ಕತೆ ಡಾ. ಸ...

ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? 26.02.2022

In this episode, Dr. Sandhya S. Pai recites her very famous editorial Priya Odugare - S1 EP- 220:ಬದುಕಿನಲ್ಲಿ ಬಣ್ಣ ಎಷ್ಟು ಮುಖ್ಯ?|How important is color in life? ಕಾಗೆಯೊಂದು ತನ್ನ ಬದುಕಿನಲ್ಲಿ ರೋಸಿ ಹೋಗಿತ್ತು. ತನ್ನ ರೂಪ ಕುರೂಪ, ಕಡುಕಪ್ಪು ಬಣ್ಣ ತನ್ನನ್ನು ಕಂಡರೆ ಮಂದಿ ಓಡಿಸುತ್ತಾರೆ ಎಂದು ನೊಂದುಕೊಂಡಿತ್ತು. ನಂತರ ಅದು ಸಂತರೊಬ್ಬರ ಬಳಿ ತನಗೆ ಬಿಳಿ ಬಣ್ಣವನ್ನು ದಯಪಾಲಿಸುವಂತೆ ವರ ಕೇಳಿದಾಗ ಸಂತರು ಆಡಿದ ಮಾತು ಹಾಗೂ ಹಂಸ, ನವಿಲು, ಗಿಳಿಗಳ ತಮ್ಮ ತಮ್ಮ ಬ...

Lyssna på podden Sandhyavani | ಸಂಧ್ಯಾವಾಣಿ i Replaio

Radio och poddar i en och samma app - gratis och utan konto. Installera redan idag och missa inte premiären

Ladda ned på Google Play

Replaio är ingen poddutgivare; programnamn, omslag och ljud tillhör sina upphovspersoner och distribueras via offentliga RSS-flöden