SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autor

SriRamachandrapura Matha

Categoria

Religion

Site do podcast

srisamsthana.org

Último episódio

22 de jun de 2026

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಅನಾವರಣ ಚಾತುರ್ಮಾಸ್ಯ ~ ಸೀಮೋಲ್ಲಂಘನ - ಧರ್ಮಸಭೆ: ಶ್ರೀಸಂಸ್ಥಾನದವರ ಆಶೀರ್ವಚನ 21.09.2024

ಅಗಸ್ತ್ಯರಿಂದ ಪೂಜಿತ - ವರದಮುನಿಗಳಿಂದ ಆದಿ ಶಂಕರರಿಗೆ ಪ್ರದಾನಗೊಂಡ ತಪೋರಾಮ-ಸೀತೆ-ಲಕ್ಷ್ಮಣಾದಿ ವಿಗ್ರಹಗಳ ಅನಾವರಣ ಅನಾವರಣ ಚಾತುರ್ಮಾಸ್ಯ ~ ಸೀಮೋಲ್ಲಂಘನ - ಧರ್ಮಸಭೆ *-ಶ್ರೀಸಂಸ್ಥಾನದವರ ಆಶೀರ್ವಚನ 18-09-2024* #Chaturmasya

ಅನಾವರಣ ಚಾತುರ್ಮಾಸ್ಯ - ದಿನ 59: ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ 17.09.2024

*ಅಷ್ಟಮಂಗಲದ ಪ್ರಕ್ರಿಯೆಯ ಹಂತಗಳು ಮತ್ತು ಅವುಗಳು ನಿರೂಪಿಸುವ ಫಲಗಳ ಚಿಂತನೆ* -ಶ್ರೀಸಂದೇಶ 17-09-2024 #ಅನಾವರಣ_ಚಾತುರ್ಮಾಸ್ಯ - ದಿನ 59 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 58: ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! 17.09.2024

* ಸೂರ್ಯ-ಚಂದ್ರರು ಕತ್ತಲೆ ಕಳೆಯುವ ಗ್ರಹಗಳು; ಜೀವನದ ಕತ್ತಲೆಯನ್ನೂ ಕಳೆಯಬಲ್ಲರವರು! * ಶ್ವಾಸದಲ್ಲಿ ಪಂಚಭೂತಗಳ ವಿಚಾರವಿದೆ! * ಪಂಚಭೂತಗಳಲ್ಲಿ ಯಾವುದರಲ್ಲಿ ಆ ಕ್ಷಣದಲ್ಲಿ ಶ್ವಾಸವಿದೆ ಎಂದು ತಿಳಿದು ಫಲಗಳನ್ನು ಹೇಳಬಹುದು! * ಶ್ವಾಸವಿಜ್ಞಾನವು ಬೆಳೆಯಲಿ.. -ಶ್ರೀಸಂದೇಶ 16-09-2024 #ಅನಾವರಣ_ಚಾತುರ್ಮಾಸ್ಯ - ದಿನ 58 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 57: 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! 16.09.2024

* 'ಶ್ವಾಸ'ದ ಮೂಲಕವೂ ಹಣೆಬರಹವನ್ನು ಅರಿಯಬಹುದು! * 'ಶ್ವಾಸ'ಚಿಂತನೆ -ಶ್ರೀಸಂದೇಶ 15-09-2024 #ಅನಾವರಣ_ಚಾತುರ್ಮಾಸ್ಯ - ದಿನ 57 #Chaturmasya

ಅನಾವರಣ ಚಾತುರ್ಮಾಸ್ಯ- ದಿನ 57: ಗುರಿಕಾರರ ಸಮಾವೇಶ 16.09.2024

ಗುರಿಕಾರರ ಸಮಾವೇಶ | ಗೋಕರ್ಣ ಹಾಗೂ ಶ್ರೀಮಠದ ಸಂಬಂಧ ~ ಐತಿಹಾಸಿಕ ದಾಖಲೆಗಳ ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ 16-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 55: ಅಷ್ಟಮಂಗಲ ಎಂದರೇನು? 14.09.2024

* ಅಷ್ಟಮಂಗಲ ಎಂದರೇನು? * ಅಷ್ಟಮಂಗಲದ ಕಿರುಪರಿಚಯ -ಶ್ರೀಸಂದೇಶ 13-09-2024 #ಅನಾವರಣ_ಚಾತುರ್ಮಾಸ್ಯ - ದಿನ 55 *ಅನಾವರಣ: ಸೇವಾಸೌಧದ ರಾಜಮಾರ್ಗ *ಘನಪಾರಾಯಣ *ಪುರಾಣ ಪುಣ್ಯ ಕಥಾ ಲಹರಿ: ಡಾ. ಜಿ.ಎ.ಹೆಗಡೆ, ಸೋಂದಾ-ಶಿರಸಿ ಇವರಿಂದ *ಸರ್ವಸೇವೆ: ಶ್ರೀಕಂಠಯ್ಯ ಹೆಬ್ಬಾಲೆ ಮತ್ತು ಕುಟುಂಬದವರು #Chaturmasya

ಅನಾವರಣ ಚಾತುರ್ಮಾಸ್ಯ - ದಿನ 54: ದೈವಜ್ಞರ ಪ್ರಮುಖ ಆಯುಧ - ಕವಡೆ! 13.09.2024

* ಬೃಹಜ್ಜಾತಕ, ಪ್ರಶ್ನೆಮಾರ್ಗಗಳಂತಹ ಗ್ರಂಥಗಳೆಲ್ಲ ಮೂಲತಃ ದೇವನಾಗರಿ ಲಿಪಿಯಲ್ಲಿವೆ. ಹಾಗಾಗಿ ಬೇರೆ ಭಾಷೆಗಳಲ್ಲಿ ಪ್ರಶ್ನೆ ಕೇಳಿದಾಗ ಫಲನಿರೂಪಣೆ ಸಮರ್ಪಕವಾಗಿರಲು ಸಾಧ್ಯವೇ? * ಆಂಗ್ಲಭಾಷೆಯಲ್ಲಿ ಪ್ರಶ್ನೆ ಕೇಳಿದರೆ ಅದನ್ನು ಗಣಗಳಾಗಿ ಪರಿಗಣಿಸಿ ಫಲನಿರೂಪಣೆ ಹೇಗೆ? * ಅಕ್ಷರಗಳು ಬಂದಿದ್ದೆಲ್ಲಿಂದ? * ವಿದೇಶದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ಭಾರತದಲ್ಲಿ ಕುಳಿತು ಫಲಗಳನ್ನು ಹೇಳುವುದಕ್ಕೂ ವ್ಯತ್ಯಾಸವಿದೆಯೇ? * ದೇಶ ಬೇರೆಯಾದ ಕೂಡಲೇ ಕಾಲವೂ ಕೂಡ ಬೇರೆಯಾಗುವುದು! * ದೈವಜ್ಞರ ಪ್ರಮುಖ ಆ...

ಅನಾವರಣ ಚಾತುರ್ಮಾಸ್ಯ - ದಿನ 53: ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ 12.09.2024

* ತಾಂಬೂಲವು ಆರೋಗ್ಯಕರವೇ? * ದೈವಜ್ಞರಿಗೆ ಕೊಡುವ ತಾಂಬೂಲವು ನಮ್ಮದೇ ಕಥೆಯನ್ನು ಹೇಳುತ್ತದೆ! * ತಾಂಬೂಲ ಲಗ್ನ * ತಾಂಬೂಲದಿಂದ ಗ್ರಹಗಳ ಉದಯವನ್ನು ಕಂಡುಹಿಡಿಯುವ ಸೂತ್ರ -ಶ್ರೀಸಂದೇಶ 11-09-2024 #ಅನಾವರಣ_ಚಾತುರ್ಮಾಸ್ಯ - ದಿನ 53 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 52: ತಾಂಬೂಲದ ಮಹತ್ತ್ವ! 11.09.2024

*ತಾಂಬೂಲದ ಮಹತ್ತ್ವ! -ಶ್ರೀಸಂದೇಶ 10-09-2024 #ಅನಾವರಣ_ಚಾತುರ್ಮಾಸ್ಯ - ದಿನ 52 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 51: ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ 10.09.2024

*ಭಾವಾದ್ವೈತವನ್ನು ಮೆರೆಯುವ ವಿಶೇಷ ತಾಮ್ರ ಶಾಸನಗಳ ಅನಾವರಣ - ಶ್ರೀಸಂಸ್ಥಾನದವರ ಆಶೀರ್ವಚನ #ಅನಾವರಣ_ಚಾತುರ್ಮಾಸ್ಯ - ದಿನ 51 09-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 51: ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? 10.09.2024

* ಪ್ರಶ್ನವಾಕ್ಯವು ಇಡಿಯಾಗಿ ಸಿಗುವುದು ಮುಖ್ಯ * ವಿಸ್ತೃತ ಪರಿಹಾರಗಳನ್ನು ಹೇಳುವುದು ಹೇಗೆ? * ಪಂಚಭೂತಗಳಿಂದ ಗುಣಿಸಿ, ಅಷ್ಟದಿಕ್ಪಾಲಕರಿಂದ ಭಾಗಿಸು! * ದೈವಜ್ಞನನ್ನು ಪ್ರಶ್ನಿಸುವ ಮೊದಲು ತಾಂಬೂಲವನ್ನು ಕೊಡಬೇಕು ಏಕೆ? -ಶ್ರೀಸಂದೇಶ 09-09-2024 #ಅನಾವರಣ_ಚಾತುರ್ಮಾಸ್ಯ - ದಿನ 51 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 50: ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? 09.09.2024

* ಪ್ರವಚನಮಾಲಿಕೆಯಲ್ಲಿ ರಾಮನ ಜಾತಕದಲ್ಲಿ ಬುಧ ಗ್ರಹವನ್ನು ಏಕೆ ತೋರಿಸಿಲ್ಲ? * ರವಿ ಜೊತೆಗೆ ಬುಧ-ಶುಕ್ರರು ಇರುವ ಕಾರಣ ಅವರು ಯಾವಾಗಲೂ ಅಸ್ತರೇ? ಹಾಗಿದ್ದರೆ ನಿಪುಣ ಯೋಗ ಹೇಗೆ? * ಯಾವ ಅಕ್ಷರದಿಂದ ಪ್ರಶ್ನೆವಾಕ್ಯವು ಪ್ರಾರಂಭವಾದರೆ ಶುಭವೆಂದು ಗೊತ್ತಾಗಿದೆ, ಹಾಗಿದ್ದಾಗ ಅದೇ ಅಕ್ಷರದಿಂದ ಪ್ರಾರಂಭಿಸಿದರೆ ಹೇಗೆ? * 'ಯ'ವರ್ಗದ ಅಕ್ಷರದಿಂದ ಪ್ರಶ್ನೆ ಪ್ರಾರಂಭವಾದರೆ ಅದಕ್ಕೆ ಫಲ ಏನು? * ಪ್ರಶ್ನೆವಾಕ್ಯದ ಮೊದಲ ಮೂರು ಅಕ್ಷರಗಳ ಮೂಲಕವಾಗಿ ಕೆಲವು ಫಲಗಳನ್ನು ಹೇಳುವುದು ಹೇಗೆ? -ಶ್ರೀಸಂ...

ಅನಾವರಣ ಚಾತುರ್ಮಾಸ್ಯ - ದಿನ 49: ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ? 08.09.2024

* ಗ್ರಹಮೈತ್ರಿ * ಗ್ರಹಗಳ ಬಲಾಬಲ - ಫಲಾಫಲ * ಪ್ರಶ್ನೆವಾಕ್ಯದ ಮೊದಲಕ್ಷರದಿಂದ ಸಂಪೂರ್ಣ ಗ್ರಹಕುಂಡಲಿಯ ತಯಾರಿಕೆ ಹೇಗೆ? * ಅಕ್ಷರಗುಂಪುಗಳ ಅಧಿಪತಿಗಳ ವಿವರಣೆ -ಶ್ರೀಸಂದೇಶ 07-09-2024 #ಅನಾವರಣ_ಚಾತುರ್ಮಾಸ್ಯ - ದಿನ 49 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 48: ಪ್ರಶ್ನೆವಾಕ್ಯದ ವಿಶ್ಲೇಷಣೆ - ಮೊದಲಕ್ಷರದ ನಿರೂಪಣೆ 07.09.2024

* ಜಗತ್ತು ಕಾಲಾಧೀನ! * ಪರಮಾತ್ಮ ಕಾಲಾತೀತ * ಕಾಲವಶವಾದ ಈ ಪ್ರಪಂಚವನ್ನು ಕಾಲಾತೀತನಾದ, ಅಕಾಲನೆನಿಸಿಕೊಳ್ಳುವ ಪರಮಾತ್ಮನ ಕಡೆಗೆ ಕರೆದೊಯ್ಯುವ ಕೊಂಡಿ - ಗುರು! * ಜೀವನಕ್ಕೆ ಬೇಕಾದುದೆಲ್ಲವೂ ಕಾಲಗರ್ಭದಲ್ಲಿ ಅಡಗಿದೆ! * ಕಾಲನ ಪಂಚ ಅಂಗಗಳು: ತಿಥಿಯಲ್ಲಿ - ಐಶ್ವರ್ಯ, ವಾರದಲ್ಲಿ - ಆಯುಷ್ಯ, ನಕ್ಷತ್ರದಲ್ಲಿ - ಪಾಪಹರಣ, ಯೋಗದಲ್ಲಿ - ಆರೋಗ್ಯ, ಕರಣದಲ್ಲಿ - ಕಾರ್ಯಸಿದ್ಧಿ * ಕಾಲನ ಪಂಚ ಅಂಗಗಳು = ಪಂಚಾಂಗ * Calendar ಬದುಕಿಗಿಂತಲೂ ಪಂಚಾಂಗದ ಬದುಕನ್ನು ಬದುಕಿದರೆ ನಮಗದು ಲಾಭ! * ಕಾಲ-ದೇಶಗಳು...

ಅನಾವರಣ ಚಾತುರ್ಮಾಸ್ಯ - ದಿನ 47: ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ 06.09.2024

* ಮಾಡಹೊರಟ ಕಾರ್ಯಕ್ಕೆ ದೈವಾನುಗ್ರಹ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? *ಪಂಚಾಂಗ - ತಿಥಿ ~ ವಾರ ~ ನಕ್ಷತ್ರ ~ ಯೋಗ ~ ಕರಣ * ಬರಿಯ ಅನುಸಂಧಾನ ಮಾಡುವುದರಿಂದಲೇ ಕಾಲ ಅನುಗ್ರಹಿಸುತ್ತಾನೆ! * ಪ್ರತಿನಿತ್ಯ ಕಾಲಾನುಸಂಧಾನ ಮಾಡುವುದು ಬಹಳ ಮುಖ್ಯ. -ಶ್ರೀಸಂದೇಶ 05-09-2024 #ಅನಾವರಣ_ಚಾತುರ್ಮಾಸ್ಯ - ದಿನ 47 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 45: ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು? 04.09.2024

*ಲಗ್ನಸಾಧನೆ ಎಂದರೇನು? ಇದು ಏಕೆ ಬೇಕು? -ಶ್ರೀಸಂದೇಶ 03-09-2024 #ಅನಾವರಣ_ಚಾತುರ್ಮಾಸ್ಯ - ದಿನ 45 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 44: ವೈದಿಕ ಸಮಾವೇಶ | ಕಾಲ ಪ್ರವಚನ ಸರಣಿ: ಅಮಾವಾಸ್ಯೆಯ ವಿಶೇಷವೇನು ಗೊತ್ತೇ? 04.09.2024

* ಅಮಾವಾಸ್ಯೆಯಲ್ಲಿ ಹುಟ್ಟಿದವರ ಕುಂಡಲಿಯಲ್ಲಿರುವ ಆ ಒಂದು ವಿಶೇಷ ಅಂಶ ಯಾವುದು? * ಹಠಯೋಗ ಎಂದರೇನು? * ಅಮಾವಾಸ್ಯೆಯ ವಿಶೇಷವೇನು ಗೊತ್ತೇ? * ನಮಗೆ ಭ್ರಮೆ ಬಾರದಂತೆ ಮಾಡುವವನು ಶನಿ! * ಜ್ಯೌತಿಷದಲ್ಲಿ ರೋಗಚಿಂತನೆ (ಮುಂದುವರಿಕೆ) * ಶಾಪಗಳೆಲ್ಲ ಕೊಟ್ಟೇ ಬರಬೇಕೆಂದೇನಿಲ್ಲ! * ನೊಂದಿದ್ದೇ ಶಾಪ! ನೆನಪಿಟ್ಟುಕೊಳ್ಳಿ.. * ದೊಡ್ಡವರಿಗೆ ಸಣ್ಣ ಸೇವೆ ಮಾಡಿದರೂ ದೊಡ್ಡ ಫಲ ಬರುವುದು; ದೊಡ್ಡವರಿಗೆ ಸಣ್ಣ ಅಪಚಾರವೆಸಗಿದರೂ ದೊಡ್ಡ ಶಾಪವಾಗಿ ಜೀವನದಲ್ಲಿ ಬರುವುದು! * ಯಾರಿಗೂ ನೋವು ಮಾಡದೇ ಬದುಕು! * ಅ...

ಅನಾವರಣ ಚಾತುರ್ಮಾಸ್ಯ - ದಿನ 43: ಕುಜ ದೋಷ ಎಂದರೇನು? 04.09.2024

* 'ಕಾಲ' ಪ್ರಶ್ನೋತ್ತರ * ನಿರ್ಬಲ 'ಗುರು'ವಿಗೂ ದೋಷ ಪರಿಹರಿಸುವ ಶಕ್ತಿ ಇದೆಯೇ? * ಹನ್ನೆರಡನೇ ಮನೆಯಲ್ಲಿ ಗುರು ಇದ್ದರೆ ಮೋಕ್ಷ ಪ್ರಾಪ್ತಿ ಎಂದೂ ಹೇಳಿದಿರಿ, ಹನ್ನೆರಡನೇ ಮನೆ ಗುರುವಿಗೆ ಅಶುಭ ಎಂದೂ ಹೇಳಿದಿರಿ. ಇದು ಹೇಗೆ? * ಕುಜ ದೋಷ ಎಂದರೇನು? * ಶನಿ ಪೀಡೆಗೆ ಗುರು ಪರಿಹಾರ! -ಶ್ರೀಸಂದೇಶ 01-09-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 42: ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ! 01.09.2024

* 'ಕಾಲ' ಪ್ರಶ್ನೋತ್ತರ * ಮೀನರಾಶಿಯವರಿಗೆ ರೋಗ ಪರಿಹಾರವೇ ಇಲ್ಲವೇ? * ಸ್ವಸ್ಥಲಕ್ಷಣ - ಅಸ್ವಸ್ಥಲಕ್ಷಣ * ವ್ಯಯಭಾವದ ಕುರಿತು ಚಿಂತನೆ * ಯಾವುದೂ ಉಚ್ಛಗ್ರಹವಿಲ್ಲದೇ ಇರುವ ಜಾತಕ ಇರಬಹುದೇ? * ಲಗ್ನವನ್ನು ಕೇಂದ್ರವಾಗಿಟ್ಟು 12 ಭಾವಗಳನ್ನು ವಿವರಿಸಿದಿರಿ, ನಾವು ಯಾವುದೇ ಪೂಜೆ ಅಥವಾ ಇನ್ನಿತರ ಸಂಕಲ್ಪ ಮಾಡುವಾಗ ನಕ್ಷತ್ರ-ರಾಶಿಯನ್ನು ಹೇಳುತ್ತೇವೆ. ಹಾಗಿದ್ದರೆ ರಾಶಿಯ ಮಹತ್ತ್ವವೇನು? * ನಿಮ್ಮ ಬದುಕು ಹೇಗಿದೆ? ನಿಮ್ಮ ಮನಸ್ಸು ಹೇಗಿದೆಯೋ ಹಾಗಿದೆ! *-ಶ್ರೀಸಂದೇಶ 31-08-2024 #ಅನಾವ...

ಅನಾವರಣ ಚಾತುರ್ಮಾಸ್ಯ - ದಿನ 41: ರೋಗಪ್ರಶ್ನೆ ಹೇಗೆ? 31.08.2024

* ರೋಗ-ವಿಭಾಗ * ಜ್ಯೌತಿಷಶಾಸ್ತ್ರದಲ್ಲಿ ಮಾನಸಿಕ ಉನ್ಮಾದಗಳ ನಿರೂಪಣೆ ಹೇಗಿದೆ? * ರಾಮನ ಜಾತಕದಲ್ಲಿನ ಉನ್ಮಾದ ಯೋಗ ಹೇಗೆ ಫಲ ಕೊಟ್ಟಿತು? * ರೋಗಪ್ರಶ್ನೆ ಹೇಗೆ? * ಆಯುರ್ವೇದ-ಜ್ಯೌತಿಷದ ಬಾಂಧವ್ಯ ನೋಡಿ! *-ಶ್ರೀಸಂದೇಶ 30-08-2024 #ಅನಾವರಣ_ಚಾತುರ್ಮಾಸ್ಯ - ದಿನ 41 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 40: ವ್ಯಾಧಿಗಳು - ಗ್ರಹಗಳು 30.08.2024

* ನಾವು ಯಾರಿಗೆ ಏನು ಮಾಡುವೆವೋ, ತಿರುಗಿ ಬರುವುದದು ನಮಗೆ! * ಕೊಟ್ಟದ್ದು ತನಗೆ! * ದೇವತೆಗಳ ಕೋಪ-ಅನುಗ್ರಹಗಳನ್ನು ಗ್ರಹಗಳು ಸೂಚಿಸುತ್ತವೆ * ತಿಳಿದೂ ತಿಳಿದೂ ತಪ್ಪು ಮಾಡಬಾರದು - ಅನ್ಯಾಯ ಮಾಡಬಾರದು! ಮಾಡಿದರೆ ನಮ್ಮೊಳಗಿನಿಂದಲೇ ಶಿಕ್ಷೆ ಕಾದಿದೆ! * ವ್ಯಾಧಿಗಳು - ಗ್ರಹಗಳು -ಶ್ರೀಸಂದೇಶ 29-08-2024 #ಅನಾವರಣ_ಚಾತುರ್ಮಾಸ್ಯ - ದಿನ 40 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 39: ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ! 29.08.2024

ಆಯುರ್ವೇದಶಾಸ್ತ್ರ ಹೇಳಿರುವುದನ್ನು ಜ್ಯೌತಿಷಶಾಸ್ತ್ರವೂ ಹೇಳಿದೆ ನೋಡಿ! -ಶ್ರೀಸಂದೇಶ 28-08-2024 #ಅನಾವರಣ_ಚಾತುರ್ಮಾಸ್ಯ - ದಿನ 39 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 38: ಸತ್ಯಮೇವ ಜಯತೇ - ಅದ್ವೈತಮೇವ ಜಯತೇ 29.08.2024

*'ಸತ್ಯಮೇವ ಜಯತೇ - ಅದ್ವೈತಮೇವ ಜಯತೇ' - ಅನಾವರಣ | ಶ್ರೀಸಂಸ್ಥಾನದವರ ಆಶೀರ್ವಚನ* #ಅನಾವರಣ_ಚಾತುರ್ಮಾಸ್ಯ - ದಿನ 38 27-08-2024 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 36: ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ? 26.08.2024

* ನವಾಂಶ ಕುಂಡಲಿ ಎಂದರೇನು? * ಜಾತಕವೆಂದರೆ ಅದೊಂದು scanner ಇದ್ದ ಹಾಗೆ! * ರೋಗಗಳೆಲ್ಲ ಯಮನ ಪರಿವಾರ! * 'ನಿಜ' ರೋಗ ಎಂದರೇನು? 'ಆಗಂತುಕ' ರೋಗ ಎಂದರೇನು? * ಜಾತಕದಿಂದ ರೋಗಗಳನ್ನು ಗೊತ್ತುಮಾಡಿಕೊಳ್ಳುವುದು ಹೇಗೆ? * ಮನುಷ್ಯನ ವ್ಯಕ್ತಿತ್ವವು ಕೆಲವೊಮ್ಮೆ ಇದ್ದಕ್ಕಿದ್ದಂತೆಯೇ ಬದಲಾಗುವುದು ಏಕೆ? * ಬಾಧೆ ಎಂದರೇನು? ಅದನ್ನು ಪತ್ತೆ ಮಾಡುವುದು ಹೇಗೆ? -ಶ್ರೀಸಂದೇಶ 25-08-2024 #ಅನಾವರಣ_ಚಾತುರ್ಮಾಸ್ಯ - ದಿನ 36 #Chaturmasya

ಅನಾವರಣ ಚಾತುರ್ಮಾಸ್ಯ - ದಿನ 35: ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು? 25.08.2024

* ಶಾಸ್ತ್ರಗಳು ಜೀವನಕ್ಕೂ ಉಪಯೋಗ, ಉಜ್ಜೀವನಕ್ಕೂ ಉಪಯೋಗ! * ಏನೇ ಮಾಡುವುದಿದ್ದರೂ ಮೊಟ್ಟಮೊದಲು ಆರೋಗ್ಯ ಬೇಕು! * ಕಾಲವಿಧಾಯಕ ಶಾಸ್ತ್ರದಲ್ಲಿ ಆರೋಗ್ಯದ ದೊಡ್ಡ ಪ್ರಪಂಚವೇ ಇದೆ! * ಆಯುರ್ವೇದವನ್ನು ಅಧ್ಯಯನ ಮಾಡುವವರಿಗೆ ಜ್ಯೌತಿಷದ ಅಧ್ಯಯನವನ್ನು ಕಡ್ಡಾಯ ಮಾಡಬೇಕು! * ಆಯುರ್ವೇದಕ್ಕೆ ಜ್ಯೌತಿಷವು ಬಹಳ ಉಪಕಾರಿ! * ಜ್ಯೌತಿಷದ ಪ್ರಕಾರ ರೋಗಗಳು ಎಷ್ಟು ಬಗೆಯವು? -ಶ್ರೀಸಂದೇಶ 24-08-2024 #ಅನಾವರಣ_ಚಾತುರ್ಮಾಸ್ಯ - ದಿನ 35 #Chaturmasya

Ouça o podcast SriRamachandrapura Matha no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos