Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 8 ಸೆಪ್ಟೆಂಬರ್ 2021 08.09.2021

https://www.prajavani.net/

ಪ್ರಚಲಿತ: ಪಾಕ್‌ ವಿರುದ್ಧ ಅಫ್ಗನ್ನರ ಪ್ರತಿಭಟನೆ 08.09.2021

ಪ್ರಚಲಿತ: ಪಾಕ್‌ ವಿರುದ್ಧ ಅಫ್ಗನ್ನರ ಪ್ರತಿಭಟನೆ

ಸಂಪಾದಕೀಯ: ಪಾಲಿಕೆ ಚುನಾವಣೆ–ಆತ್ಮವಿಮರ್ಶೆಗೆ ಈಡಾಗಿಸುವ ಫಲಿತಾಂಶ 08.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 8 ಸೆಪ್ಟೆಂಬರ್ 2021 08.09.2021

https://www.prajavani.net/

ವಚನವಾಣಿ: ರಾಶಿಹೊನ್ನು ಸಾಸಿರಕನ್ಯೆಯೇಸಿಕೆ ರಾಜ್ಯವಾದಡೂ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 08.09.2021

ಸಂಚಿಕೆ   : ೨೫೧ ದಿನಾಂಕ : ೮ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ರಾಶಿಹೊನ್ನು ಸಾಸಿರಕನ್ಯೆಯೇಸಿಕೆ ರಾಜ್ಯವಾದಡೂ ಈ ಶರೀರವಳಿವುದೆ ದಿಟ! ಇದರಾಸೆಯ ನೀಗಾಡಿ, ಈಶ್ವರೀಯ ವರದ ಚೆನ್ನರಾಮನೆಂಬ ಲಿಂಗವನಾಸೆಗೆಯ್ದಡೆ, ಮುಂದೆ ಲೇಸಪ್ಪುದು ಕಾಣಿರಣ್ಣಾ.    ಈಶ...

ದಿನದ ಸೂಕ್ತಿ; ದುಷ್ಟರಾಜರಿಗೆ ಶಿಕ್ಷೆ 08.09.2021

https://www.prajavani.net/

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 7 ಸೆಪ್ಟೆಂಬರ್ 2021 07.09.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು, 7 ಸೆಪ್ಟೆಂಬರ್ 2021 07.09.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು, 7 ಸೆಪ್ಟೆಂಬರ್ 2021

ಪ್ರಚಲಿತ: ಕೋಪಕ್ಕೊಂದು ಕಡಿವಾಣ 07.09.2021

ಪ್ರಚಲಿತ: ಕೋಪಕ್ಕೊಂದು ಕಡಿವಾಣ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 7 ಸೆಪ್ಟೆಂಬರ್ 2021 07.09.2021

https://www.prajavani.net/

ಸಂಪಾದಕೀಯ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ, ಭವಿಷ್ಯದ ಬೆಳವಣಿಗೆಗೆ ದಾರಿದೀಪ 07.09.2021

https://www.prajavani.net/

ವಚನವಾಣಿ: ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 07.09.2021

https://www.prajavani.net/ ಸಂಚಿಕೆ   : ೨೫೦ ದಿನಾಂಕ : ೭ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮಾಡುವ ಮಾಟವುಳ್ಳನ್ನಕ್ಕ ಬೇರೊಂದು ಪದವನರಸಲೇತಕ್ಕೆ? ದಾಸೋಹವೆಂಬ ಸೇವೆಯ ಬಿಟ್ಟು ನೀಸಲಾರದೆ ಕೈಲಾಸವೆಂಬ ಆಸೆ ಬೇಡ. ಮಾರಯ್ಯಪ್ರಿಯ ಅಮರೇಶ್ವರಲಿಂಗವಿದ್ದ ಠಾವೆ ಕೈಲಾಸ....

ದಿನದ ಸೂಕ್ತಿ: ಅತಿಥಿಸತ್ಕಾರ 07.09.2021

https://www.prajavani.net/podcast

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 6 ಸೆಪ್ಟೆಂಬರ್ 2021 06.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 6 ಸೆಪ್ಟೆಂಬರ್ 2021 06.09.2021

https://www.prajavani.net/

ಪ್ರಚಲಿತ: ಪಂಜ್‌ಶಿರ್‌ ವಶಕ್ಕಾಗಿ ನಿಲ್ಲದ ಕದನ 06.09.2021

ಪ್ರಚಲಿತ: ಪಂಜ್‌ಶಿರ್‌ ವಶಕ್ಕಾಗಿ ನಿಲ್ಲದ ಕದನ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 6 ಸೆಪ್ಟೆಂಬರ್ 2021 06.09.2021

https://www.prajavani.net/

ವಚನವಾಣಿ: ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 06.09.2021

ಸಂಚಿಕೆ   : ೨೪೯. ದಿನಾಂಕ : ೬ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಭಕ್ತರು ಕಾಯಕವೆಂದು ದಾಯಗಾರಿಕೆಯಲ್ಲಿ ತಂದು ದಾಸೋಹವ ಮಾಡಬಹುದೆ? ಒಮ್ಮನವ ತಂದು ಒಮ್ಮನದಲ್ಲಿಯೆ ಮಾಡಿ ಇಮ್ಮನವಾಗದ ಮುನ್ನವೆ ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ  ಸಲ್ಲಬೇಕು ಮಾರಯ್ಯಾ.  &n...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 5 ಸೆಪ್ಟೆಂಬರ್ 2021 05.09.2021

https://www.prajavani.net/

ಹರಟೆಕಟ್ಟೆ: ಮರಳು ನೀತಿಯ ಸುತ್ತಮುತ್ತ 05.09.2021

https://www.prajavani.net/ ನಿರೂಪಣೆ: ಎಂ. ಯೋಗೀಶ್ ಸಂಕಲನ: ಗಿರೀಶ ದೊಡ್ಡಮನಿ

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 5 ಸೆಪ್ಟೆಂಬರ್ 2021 05.09.2021

https://www.prajavani.net/

ಕಥಾಸಾಗರ: ಸ್ಕೇರಿ ಹೌಸ್‌ 05.09.2021

ಕಥಾಸಾಗರ: ಸ್ಕೇರಿ ಹೌಸ್‌

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 5 ಸೆಪ್ಟೆಂಬರ್ 2021 05.09.2021

https://www.prajavani.net/

ವಚನವಾಣಿ: ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು; ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 05.09.2021

ಸಂಚಿಕೆ   : ೨೪೮ ದಿನಾಂಕ : ೫ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಗರ್ವದಿಂದ ಮಾಡುವ ಭಕ್ತಿ ದ್ರವ್ಯದ ಕೇಡು; ನಡೆಯಿಲ್ಲದ ನುಡಿ ಅರಿವಿಂಗೆ ಹಾನಿ; ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿಯಿಲ್ಲದ ಶೃಂಗಾರ; ದೃಢವಿಲ್ಲದ ಭಕ್ತಿ ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ, ಮಾ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 4 ಸೆಪ್ಟೆಂಬರ್ 2021 04.09.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.