Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ದಿನದ ಸೂಕ್ತಿ: ಕಸ್ತೂರಿಯ ಪರಿಮಳ 13.09.2021

ದಿನದ ಸೂಕ್ತಿ: ಕಸ್ತೂರಿಯ ಪರಿಮಳ

ವಚನವಾಣಿ: ಅರಿದೊಡೆ ಶರಣ, ಮರೆದೊಡೆ ಮಾನವ 13.09.2021

ವಚನವಾಣಿ"  ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಅರಿದೊಡೆ ಶರಣ, ಮರೆದೊಡೆ ಮಾನವ. ಪಾತಕನು ಹೊಲೆಯನು, ನಾನೇತಕ್ಕೆ ಬಾತೆ? ಹೊತ್ತಿಗೊಂದೊಂದು ಪರಿಯ ಗೋಸುಂಬೆಯಂತೆ ಈಶನ ಶರಣರ ಕಂಡುದಾಸೀನವ ಮಾಡುವ ದಾಸೋಹವನರಿಯದ ದೂಷಕನು ನಾನಯ್ಯಾ. ಏಸು ಬುದ್ಧಿಯ ಹೇಳಿ, ಬೇಸತ್ತೆನೀ ಮನಕೆ, ಈಶ ನೀ ಸಲಹಯ್ಯಾ, ಉರಿಲಿಂಗತಂದೆ.     &nb...

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 12 ಸೆಪ್ಟೆಂಬರ್‌ 2021 12.09.2021

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 12 ಸೆಪ್ಟೆಂಬರ್‌ 202

ಹರಟೆಕಟ್ಟೆ: ಡ್ರಗ್ಸ್‌ ಜಾಲ –ದಾರಿ ತಪ್ಪುತ್ತಿರುವ ಯುವಸಮೂಹ 12.09.2021

https://www.prajavani.net/ ನಿರೂಪಣೆ: ಸಂತೋಷ ಜಿಗಳಿಕೊಪ್ಪ ಸಂಕಲನ್: ಶರತ್ ಹೆಗಡೆ ನಿರ್ವಹಣೆ: ಗಿರೀಶ ದೊಡ್ಡಮನಿ

ಪ್ರಜಾವಾಣಿ ವರ್ತೆ ಮಧ್ಯಾಹ್ನದ ಸುದ್ದಿಗಳು 12 ಸೆಪ್ಟೆಂಬರ್ 2021 12.09.2021

ಪ್ರಜಾವಾಣಿ ವರ್ತೆ ಮಧ್ಯಾಹ್ನದ ಸುದ್ದಿಗಳು 12 ಸೆಪ್ಟೆಂಬರ್ 2021

ಕಥಾಸಾಗರ; ಆರು ಪುಟ್ಟ ಕತೆಗಳು 12.09.2021

ಕಥಾಸಾಗರ; ಆರು ಪುಟ್ಟ ಕತೆಗಳು

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 12 ಸೆಪ್ಟೆಂಬರ್ 2021 12.09.2021

https://www.prajavani.net/

ವಚನವಾಣಿ: ಬೆಳಗು ನಷ್ಟವಾದಲ್ಲಿ ಕಳೆ ಪ್ರಜ್ವಲಿತವಿಲ್ಲ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 12.09.2021

ಸಂಚಿಕೆ : ೨೫೫. ದಿನಾಂಕ : ೧೨ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಬೆಳಗು ನಷ್ಟವಾದಲ್ಲಿ ಕಳೆ ಪ್ರಜ್ವಲಿತವಿಲ್ಲ. ಕ್ರೀ ನಷ್ಟವಾದಲ್ಲಿ ಅರಿವಿನ ತೆರಪುಗೊಡಲಿಲ್ಲ. ಕ್ರೀಯಂಗಕ್ಕೆ ಅರಿವು ಆತ್ಮಂಗೆ. ಇಂತೀ ಉಭಯ ಏಕವಾದಲ್ಲಿ ಲಕ್ಷ ನಿರ್ಲಕ್ಷವಾಗಿ, ಗಾರುಡೇಶ್ವರಲಿಂಗವು ಗಾರುಡಕ್ಕೆ ಬಾರನು. &nbs...

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 11 ಸೆಪ್ಟೆಂಬರ್‌ 2021 11.09.2021

ವಾಣಿ ವಾರ್ತೆ ರಾತ್ರಿಯ ಸುದ್ದಿಗಳು 11, ಸೆಪ್ಟೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 11 ಸೆಪ್ಟೆಂಬರ್ 2021 11.09.2021

https://www.prajavani.net/

ದಿನದ ಸೂಕ್ತಿ; ಕ್ರಿಯಾಶೀಲರಾಗಿ 11.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 11 ಸೆಪ್ಟೆಂಬರ್ 2021 11.09.2021

https://www.prajavani.net/

ವಚನವಾಣಿ:ಕಾಯ ವಸ್ತುವೆಂದಡೆ ನಾನಾ ಮಲಗುಣಂಗಳ ಹೊರೆಯದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 11.09.2021

ಸಂಚಿಕೆ : ೨೫೪. ದಿನಾಂಕ : ೧೧ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಕಾಯ ವಸ್ತುವೆಂದಡೆ ನಾನಾ ಮಲಗುಣಂಗಳ ಹೊರೆಯದು. ಜೀವ ವಸ್ತುವೆಂದಡೆ ತ್ರಿವಿಧಮಲದ ಹೊರೆ. ಅರಿವು ವಸ್ತುವೆಂದಡೆ ಒಂದು ಕುರುಹಿನ ಹೊರೆಯಲ್ಲಿ ಹೊರೆಯದು. ಇಂತೀ ಹೊರೆಯ ಹೊರೆಯದೆ, ಪರೀಕ್ಷೆ ವಿದ್ಯನಾಗಿ ಗಾರುಡೇಶ್ವರಲಿಂಗವನರಿದವ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 10 ಸೆಪ್ಟೆಂಬರ್ 2021 10.09.2021

https://www.prajavani.net/

ಪ್ರಚಲಿತ: ಗಣಪ– ಮೊಗೆದಷ್ಟೂ ಮುಗಿಯದ ದೇವ 10.09.2021

ಪ್ರಚಲಿತ: ಗಣಪ– ಮೊಗೆದಷ್ಟೂ ಮುಗಿಯದ ದೇವ

ಸಂಪಾದಕೀಯ: ಸಾರ್ವಜನಿಕ ಗಣೇಶೋತ್ಸವ ಆಚರಣೆಯಲ್ಲಿ ಇರಲಿ ಸ್ವಯಂಪ್ರೇರಿತ ಎಚ್ಚರ 10.09.2021

https://www.prajavani.net/

ವಚನವಾಣಿ:ಭಾವಭ್ರಮೆವಂತರು ಬಾರದಿರಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 10.09.2021

ಸಂಚಿಕೆ   : ೨೫೩ ದಿನಾಂಕ : ೧೦ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಭಾವಭ್ರಮೆವಂತರು ಬಾರದಿರಿ, ಜ್ಞಾನಹೀನರು ಬೇಗ ಹೋಗಿ, ತ್ರಿವಿಧ ಮಲಕ್ಕೆ ಕಚ್ಚಿಮುಟ್ಟಿ ಹೊಡೆದಾಡುವರತ್ತಲಿರಿ. ನಿರುತ ಸ್ವಯಾನುಭಾವರು ಬನ್ನಿ, ಪರಬ್ರಹ್ಮಸ್ವರೂಪರು ಬನ್ನಿ, ಏಕಲಿಂಗನಿಷ್ಠಾಪರರು ದೃಢವಂತರು ಬನ್...

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 10 ಸೆಪ್ಟೆಂಬರ್ 2021 10.09.2021

https://www.prajavani.net/

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 9 ಸೆಪ್ಟೆಂಬರ್ 2021 09.09.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 9 ಸೆಪ್ಟೆಂಬರ್‌ 2021 09.09.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 9 ಸೆಪ್ಟೆಂಬರ್‌ 2021

ಪ್ರಚಲಿತ: ಎನ್‌ಡಿಎ: ಸೇನೆಯಲ್ಲಿ ಅವಕಾಶಗಳ ಹೆಬ್ಬಾಗಿಲು 09.09.2021

ಪ್ರಚಲಿತ: ಎನ್‌ಡಿಎ: ಸೇನೆಯಲ್ಲಿ ಅವಕಾಶಗಳ ಹೆಬ್ಬಾಗಿಲು

ಸಂಪಾದಕೀಯ: ಸ್ವಚ್ಛತಾ ಕಾರ್ಮಿಕರ ಹಿತರಕ್ಷಣೆಗೆ ಸಿಗಲಿ ತ್ವರಿತ ಸ್ಪಂದನೆ 09.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಸೆಪ್ಟೆಂಬರ್ 2021 09.09.2021

https://www.prajavani.net/

ವಚನವಾಣಿ: ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.09.2021

ಸಂಚಿಕೆ   : ೨೫೨ ದಿನಾಂಕ : ೯ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ. ಅರಿವು ಬಾ, ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ. ನಿಃಕಲ ಬಾ, ಸಕಲ ಹೋಗೆಂದು ಕಳುಹುತ್ತಿದ್ದೇನೆ. ನಿಃಪ್ರಪಂಚ ಬಾ, ಪ್ರಪಂಚ ಹೋಗೆಂದು ಕಳುಹುತ್ತಿದ್ದೇನ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ಸೆಪ್ಟೆಂಬರ್ 2021 08.09.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.