Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 24 ಅಕ್ಟೋಬರ್ 2021 24.10.2021

https://www.prajavani.net/

ವಚನವಾಣಿ: ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 24.10.2021

ಸಂಚಿಕೆ   : ೨೯೭ ದಿನಾಂಕ : ೨೪ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ. ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ. ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ, ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ. ಒಲ್ಲೆ ಬಲ್ಲೆನಾಗಿ,...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ಅಕ್ಟೋಬರ್ 2021 23.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 23 ಅಕ್ಟೋಬರ್ 2021 23.10.2021

https://www.prajavani.net/

ಪ್ರಚಲಿತ: ಕೋವಿಡ್‌ ಲಸಿಕೆ –ಬಾಯಿಮುಚ್ಚಿದ ಟೀಕಾಕಾರರು 23.10.2021

ಪ್ರಚಲಿತ: ಕೋವಿಡ್‌ ಲಸಿಕೆ –ಬಾಯಿಮುಚ್ಚಿದ ಟೀಕಾಕಾರರು

ಸಂಪಾದಕೀಯ: ಅರ್ಧ ಹಾದಿ ಇನ್ನೂ ಕ್ರಮಿಸಿಲ್ಲ ಎಂಬ ಎಚ್ಚರ ಅಗತ್ಯ 23.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 23 ಅಕ್ಟೋಬರ್ 2021 23.10.2021

https://www.prajavani.net/

ವಚನವಾಣಿ: ತಿಥಿ ಮತಿ ಹಾಳ ಮಹಳವ ಮಾಡುವ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 23.10.2021

" ಸಂಚಿಕೆ   : ೨೯೬. ದಿನಾಂಕ : ೨೩ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತಿಥಿ ಮತಿ ಹಾಳ ಮಹಳವ ಮಾಡುವ ಮತಿಗೇಡಿ ಮೂಳಿಗಳು ನೀವು ಕೇಳಿರೊ, ತಿಥಿಯಲ್ಲಿ ತಿಂಬನೆ ನಿಮ್ಮ‌ ದೇವ? ಮತಿಯಲ್ಲಿ ಉಂಬನೆ ನಿಮ್ಮ ದೇವ? ಹಾಳ ಮಹಳವ ಮಾಡ ಹೇಳುವನೆ ನಿಮ್ಮ ದೇವ? ಗುರುಲಿಂಗಜಂಗಮದ ಪಾದಸೇ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ಅಕ್ಟೋಬರ್ 2021 22.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 22 ಅಕ್ಟೋಬರ್ 2021 22.10.2021

https://www.prajavani.net/

ಪ್ರಚಲಿತ: ನೂರು ಕೋಟಿ ಲಸಿಕೆ ಹೆಗ್ಗಳಿಕೆ 22.10.2021

ಪ್ರಚಲಿತ: ನೂರು ಕೋಟಿ ಲಸಿಕೆ ಹೆಗ್ಗಳಿಕೆ

ಸಂಪಾದಕೀಯ: ದೇವಸ್ಥಾನಗಳು ಶ್ರದ್ಧಾಕೇಂದ್ರಗಳು, ದುರ್ಬಳಕೆಗೆ ಅವಕಾಶ ಬೇಡ 22.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 22 ಅಕ್ಟೋಬರ್ 2021 22.10.2021

https://www.prajavani.net/

ವಚನವಾಣಿ:ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 22.10.2021

ಸಂಚಿಕೆ   : ೨೯೫. ದಿನಾಂಕ : ೨೨ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ ಬಳನೆ ಬಳನೆ ಮೇದು ಮತ್ತೆ ತಮ್ಮ‌ ನೆಲ ಹೊಲಕ್ಕೆ ತಪ್ಪದೆ ಬಪ್ಪವು ನೋಡಾ. ಆ ಪಶುವಿಂಗೆ ಕಟ್ಟು ಗೊತ್ತಿಲ್ಲ; ಕಾವ  ಕಟ್ಟಿಗೆ ಒಳಗಲ್ಲ. ತಮ್ಮ ಠಾವ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 21 ಅಕ್ಟೋಬರ್ 2021 21.10.2021

 https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 21 ಅಕ್ಟೋಬರ್ 2021 21.10.2021

https://www.prajavani.net/

ದಿನದ ಸೂಕ್ತಿ:, ವಾಲ್ಮೀಕಿ ಎಂಬ ಕೋಗಿಲೆ 21.10.2021

https://www.prajavani.net/

ಸಂಪಾದಕೀಯ: ಬೈಗುಳವೇ ಚುನಾವಣಾ ವಿಷಯ, ನಾಲಗೆ ಮೇಲೆ ಇರಲಿ ನಿಯಂತ್ರಣ 21.10.2021

https://www.prajavani.net/

ಪ್ರಚಲಿತ: ಬಾಂಗ್ಲಾ– ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ 21.10.2021

ಪ್ರಚಲಿತ: ಬಾಂಗ್ಲಾ– ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ಅಕ್ಟೋಬರ್ 2021 21.10.2021

https://www.prajavani.net/

ವಚನವಾಣಿ: ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.10.2021

ಸಂಚಿಕೆ   : ೨೯೪ ದಿನಾಂಕ : ೨೧ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ. ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ. ಅಂಗೈಯಲ್ಲಿ ಹಿಡಿದು ಕೈದ ನೋಡದೆ ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ ತನ್ನ ತಾ ಮರದು ಅನ್ಯರ ದೆಸೆಯಿ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ಅಕ್ಟೋಬರ್ 2021 20.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ಅಕ್ಟೋಬರ್ 2021 20.10.2021

https://www.prajavani.net/

ಪ್ರಚಲಿತ: ಶಾಲೆ ಸಬಲೀಕರಣ ‘ಸಂಕೀರ್ಣ’ವಲ್ಲ 20.10.2021

ಪ್ರಚಲಿತ: ಶಾಲೆ ಸಬಲೀಕರಣ ‘ಸಂಕೀರ್ಣ’ವಲ್ಲ

ಸಂಪಾದಕೀಯ: ಜಾಗತಿಕ ಹಸಿವಿನ ಸೂಚ್ಯಂಕ; ಸ್ವವಿಮರ್ಶೆಗೆ ಎಚ್ಚರಿಕೆಯ ಗಂಟೆ 20.10.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.