Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 24 ಅಕ್ಟೋಬರ್ 2021 24.10.2021 3:33
https://www.prajavani.net/
ವಚನವಾಣಿ: ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ.- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 24.10.2021 7:55
ಸಂಚಿಕೆ : ೨೯೭ ದಿನಾಂಕ : ೨೪ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ. ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ. ಅರಿಯದುದು ಹೋಗಲಿ, ಅರಿದು ಬೆರೆದೆನಾದಡೆ, ಕಾದ ಕತ್ತಿಯಲ್ಲಿ ಕಿವಿಯ ಕೊಯ್ವರಯ್ಯಾ. ಒಲ್ಲೆ ಬಲ್ಲೆನಾಗಿ,...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ಅಕ್ಟೋಬರ್ 2021 23.10.2021 4:07
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 23 ಅಕ್ಟೋಬರ್ 2021 23.10.2021 3:51
https://www.prajavani.net/
ಪ್ರಚಲಿತ: ಕೋವಿಡ್ ಲಸಿಕೆ –ಬಾಯಿಮುಚ್ಚಿದ ಟೀಕಾಕಾರರು 23.10.2021 7:28
ಪ್ರಚಲಿತ: ಕೋವಿಡ್ ಲಸಿಕೆ –ಬಾಯಿಮುಚ್ಚಿದ ಟೀಕಾಕಾರರು
ಸಂಪಾದಕೀಯ: ಅರ್ಧ ಹಾದಿ ಇನ್ನೂ ಕ್ರಮಿಸಿಲ್ಲ ಎಂಬ ಎಚ್ಚರ ಅಗತ್ಯ 23.10.2021 5:30
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 23 ಅಕ್ಟೋಬರ್ 2021 23.10.2021 3:52
https://www.prajavani.net/
ವಚನವಾಣಿ: ತಿಥಿ ಮತಿ ಹಾಳ ಮಹಳವ ಮಾಡುವ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 23.10.2021 8:27
" ಸಂಚಿಕೆ : ೨೯೬. ದಿನಾಂಕ : ೨೩ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತಿಥಿ ಮತಿ ಹಾಳ ಮಹಳವ ಮಾಡುವ ಮತಿಗೇಡಿ ಮೂಳಿಗಳು ನೀವು ಕೇಳಿರೊ, ತಿಥಿಯಲ್ಲಿ ತಿಂಬನೆ ನಿಮ್ಮ ದೇವ? ಮತಿಯಲ್ಲಿ ಉಂಬನೆ ನಿಮ್ಮ ದೇವ? ಹಾಳ ಮಹಳವ ಮಾಡ ಹೇಳುವನೆ ನಿಮ್ಮ ದೇವ? ಗುರುಲಿಂಗಜಂಗಮದ ಪಾದಸೇ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ಅಕ್ಟೋಬರ್ 2021 22.10.2021 4:04
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 22 ಅಕ್ಟೋಬರ್ 2021 22.10.2021 3:40
https://www.prajavani.net/
ಪ್ರಚಲಿತ: ನೂರು ಕೋಟಿ ಲಸಿಕೆ ಹೆಗ್ಗಳಿಕೆ 22.10.2021 7:50
ಪ್ರಚಲಿತ: ನೂರು ಕೋಟಿ ಲಸಿಕೆ ಹೆಗ್ಗಳಿಕೆ
ಸಂಪಾದಕೀಯ: ದೇವಸ್ಥಾನಗಳು ಶ್ರದ್ಧಾಕೇಂದ್ರಗಳು, ದುರ್ಬಳಕೆಗೆ ಅವಕಾಶ ಬೇಡ 22.10.2021 4:52
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 22 ಅಕ್ಟೋಬರ್ 2021 22.10.2021 3:35
https://www.prajavani.net/
ವಚನವಾಣಿ:ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 22.10.2021 7:51
ಸಂಚಿಕೆ : ೨೯೫. ದಿನಾಂಕ : ೨೨ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹಲವು ಗಿರಿಗಳ ತಪ್ಪಲಲ್ಲಿ, ಮಲೆಯ ಮಂದಿರಗಳಲ್ಲಿ ಬಳನೆ ಬಳನೆ ಮೇದು ಮತ್ತೆ ತಮ್ಮ ನೆಲ ಹೊಲಕ್ಕೆ ತಪ್ಪದೆ ಬಪ್ಪವು ನೋಡಾ. ಆ ಪಶುವಿಂಗೆ ಕಟ್ಟು ಗೊತ್ತಿಲ್ಲ; ಕಾವ ಕಟ್ಟಿಗೆ ಒಳಗಲ್ಲ. ತಮ್ಮ ಠಾವ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 21 ಅಕ್ಟೋಬರ್ 2021 21.10.2021 4:06
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 21 ಅಕ್ಟೋಬರ್ 2021 21.10.2021 3:51
https://www.prajavani.net/
ದಿನದ ಸೂಕ್ತಿ:, ವಾಲ್ಮೀಕಿ ಎಂಬ ಕೋಗಿಲೆ 21.10.2021 3:45
https://www.prajavani.net/
ಸಂಪಾದಕೀಯ: ಬೈಗುಳವೇ ಚುನಾವಣಾ ವಿಷಯ, ನಾಲಗೆ ಮೇಲೆ ಇರಲಿ ನಿಯಂತ್ರಣ 21.10.2021 5:15
https://www.prajavani.net/
ಪ್ರಚಲಿತ: ಬಾಂಗ್ಲಾ– ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ 21.10.2021 8:40
ಪ್ರಚಲಿತ: ಬಾಂಗ್ಲಾ– ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ಅಕ್ಟೋಬರ್ 2021 21.10.2021 3:42
https://www.prajavani.net/
ವಚನವಾಣಿ: ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.10.2021 7:56
ಸಂಚಿಕೆ : ೨೯೪ ದಿನಾಂಕ : ೨೧ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ. ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ. ಅಂಗೈಯಲ್ಲಿ ಹಿಡಿದು ಕೈದ ನೋಡದೆ ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ ತನ್ನ ತಾ ಮರದು ಅನ್ಯರ ದೆಸೆಯಿ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ಅಕ್ಟೋಬರ್ 2021 20.10.2021 3:56
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ಅಕ್ಟೋಬರ್ 2021 20.10.2021 3:43
https://www.prajavani.net/
ಪ್ರಚಲಿತ: ಶಾಲೆ ಸಬಲೀಕರಣ ‘ಸಂಕೀರ್ಣ’ವಲ್ಲ 20.10.2021 6:03
ಪ್ರಚಲಿತ: ಶಾಲೆ ಸಬಲೀಕರಣ ‘ಸಂಕೀರ್ಣ’ವಲ್ಲ
ಸಂಪಾದಕೀಯ: ಜಾಗತಿಕ ಹಸಿವಿನ ಸೂಚ್ಯಂಕ; ಸ್ವವಿಮರ್ಶೆಗೆ ಎಚ್ಚರಿಕೆಯ ಗಂಟೆ 20.10.2021 4:45
https://www.prajavani.net/
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.