Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಚಲಿತ: ವಿಶ್ವಕ್ಕಾಗಿ ಭಾರತದಿಂದ 500 ಕೋಟಿ ಡೋಸ್ ಲಸಿಕೆ 01.11.2021 7:02
ಪ್ರಚಲಿತ: ವಿಶ್ವಕ್ಕಾಗಿ ಭಾರತದಿಂದ 500 ಕೋಟಿ ಡೋಸ್ ಲಸಿಕೆ
ಪ್ರಜಾವಾಣಿ ವಾರ್ತೆ: ಬೆಳಗಿನ ವಾರ್ತೆಗಳು 1 ನವೆಂಬರ್ 2021 01.11.2021 3:59
https://www.prajavani.net/
ದಿನದ ಸೂಕ್ತಿ : ಕನ್ನಡವೆಂದರೆ 01.11.2021 4:15
https://www.prajavani.net/
ವಚನವಾಣಿ: ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.– ಪರಿಕಲ್ಪನೆ, ವಾಚನ, ವಿಶ್ಲೇಷಣೆ 01.11.2021 7:06
ದಿನಾಂಕ : ೧ - ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ. ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ. ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು. ಮಹಾಲಿಂಗ ಗಜೇಶ್ವರದೇವಾ, ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ. &n...
ವೈದ್ಯಮಿತ್ರ: ಡಾ.ಸುರೇಶ್ ರಾವ್ , ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ರೇಡಿಯೇಶನ್ ವಿಭಾಗದ ಮುಖ್ಯಸ್ಥರು 31.10.2021 34:06
https://www.prajavani.net/
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 31 ಅಕ್ಟೋಬರ್ 2021 31.10.2021 4:26
https://www.prajavani.net/
ಹರಟೆಕಟ್ಟೆ: ಹೃದಯದಲಿ ಇದೇನಿದು... 31.10.2021 56:43
https://www.prajavani.net/ ಅತಿಥಿಗಳು ಡಾ. ಕಿರಣ ಕುಲಕರ್ಣಿ, ಕ್ರೀಡಾ ವೈದ್ಯ ದೊಡ್ಡಗಣೇಶ್, ಅಂತರರಾಷ್ಟ್ರೀಯ ಕ್ರಿಕೆಟಿಗ, ಕೋಚ್ ನಿರೂಪಣೆ: ಗಿರೀಶ ದೊಡ್ಡಮನಿ
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 31 ಅಕ್ಟೋಬರ್ 2021 31.10.2021 3:57
https://www.prajavani.net/
ಕಥಾಸಾಗರ: ಅದೋ ಮೂಡಣ 31.10.2021 15:06
ಕಥಾಸಾಗರ: ಅದೋ ಮೂಡಣ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 31 ಅಕ್ಟೋಬರ್ 2021 31.10.2021 3:56
https://www.prajavani.net/
ವಚನವಾಣಿ: ತಮ್ಮ ತಮ್ಮ ಗಂಡರು ಚೆಲುವರೆಂದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 31.10.2021 7:28
ಸಂಚಿಕೆ : ೩೦೪. ದಿನಾಂಕ : ೩೧ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತಮ್ಮ ತಮ್ಮ ಗಂಡರು ಚೆಲುವರೆಂದು ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ! ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ! ಮಹಾಲಿಂಗ ಗಜೇಶ್ವರದೇವನು ನಿರಿಯ ಸೆರಗ ಸಡಿಲಿಸಲೊಡನೆ ಆನೇನೆಂದರಿಯೆನವ್ವ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 30 ಅಕ್ಟೋಬರ್ 2021 30.10.2021 4:11
prajavani
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 30 ಅಕ್ಟೋಬರ್ 2021 30.10.2021 3:46
https://www.prajavani.net/
ಪ್ರಚಲಿತ: ಮಗುವಿನ ಮಾನಸಿಕ ಫಲವತ್ತತೆಗೆ ಇರಲಿ ಸಂಪೂರ್ಣ ಸುರಕ್ಷೆ 30.10.2021 8:28
ಪ್ರಚಲಿತ: ಮಗುವಿನ ಮಾನಸಿಕ ಫಲವತ್ತತೆಗೆ ಇರಲಿ ಸಂಪೂರ್ಣ ಸುರಕ್ಷೆ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 30 ಅಕ್ಟೋಬರ್ 2021 30.10.2021 3:30
https://www.prajavani.net/
ವಚನವಾಣಿ: ಒಲಿದವರ ಕೊಲುವಡೆ ಮಸೆದ ಕೂರಲಗೇಕೆ? –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 30.10.2021 7:16
ಸಂಚಿಕೆ : ೩೦೩. ದಿನಾಂಕ : ೩೦ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಒಲಿದವರ ಕೊಲುವಡೆ ಮಸೆದ ಕೂರಲಗೇಕೆ? ಅವರನೊಲ್ಲೆನೆಂದಡೆ ಸಾಲದೆ? ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ! &...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 29 ಅಕ್ಟೋಬರ್ 2021 29.10.2021 4:18
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 29 ಅಕ್ಟೋಬರ್ 2021 29.10.2021 3:59
https://www.prajavani.net/
ಪ್ರಚಲಿತ: ಋಣ ಸಂದಾಯದ ಹೊಣೆಯರಿಯುವ ಹೊತ್ತು 29.10.2021 6:13
ಪ್ರಚಲಿತ: ಋಣ ಸಂದಾಯದ ಹೊಣೆಯರಿಯುವ ಹೊತ್ತು
ಸಂಪಾದಕೀಯ: ಪೆಗಾಸಸ್ ಪ್ರಕರಣದ ತೀರ್ಪು; ತನಿಖೆಗೆ ಸಮಿತಿ ಸ್ವಾಗತಾರ್ಹ 29.10.2021 4:18
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 29 ಅಕ್ಟೋಬರ್ 2021 29.10.2021 3:41
https://www.prajavani.net/
ವಚನವಾಣಿ: ಇದೇನೋ, ಮೀರಿ ತೋರುವ ಮೂರುತಿ– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 29.10.2021 7:48
ಸಂಚಿಕೆ : ೩೦೨. ದಿನಾಂಕ : ೨೯ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಇದೇನೋ, ಮೀರಿ ತೋರುವ ಮೂರುತಿ ಪುಷ್ಪಗುಂಗಿನಲ್ಲಿ ಕಾಣದೆ ಹೋಗಿದೆ? ಇದೇನೋ, ಮೀರಿ ತೋರುವ ಮೂರುತಿ ಕರದಲ್ಲಿಯ ಲಿಂಗದಂತೆ ಉಲುಹದ ಸ್ಥಿತಿ ತೋರುತ್ತದೆ? ಇಂತಪ್ಪ ಮೂರ್ತಿಯ ಕಂಡು ಗಂಗಾಪ್ರಿಯ ಕೂಡಲಸಂಗನ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 28 ಅಕ್ಟೋಬರ್ 2021 28.10.2021 3:13
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 28 ಅಕ್ಟೋಬರ್ 2021 28.10.2021 3:52
pv
ಪ್ರಚಲಿತ: ಕೋವಿಡ್ ಪ್ರಕರಣಗಳ ಏರಿಳಿತದ ಆಟ 28.10.2021 7:39
ಪ್ರಚಲಿತ: ಕೋವಿಡ್ ಪ್ರಕರಣಗಳ ಏರಿಳಿತದ ಆಟ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.