Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಚಲಿತ: ಹಿತ್ತಿಲೂ ಇಲ್ಲ ಮದ್ದಿನ ಗಿಡವೂ ಇಲ್ಲ! 18.11.2021

ಪ್ರಚಲಿತ: ಹಿತ್ತಿಲೂ ಇಲ್ಲ ಮದ್ದಿನ ಗಿಡವೂ ಇಲ್ಲ!

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 18 ನವೆಂಬರ್ 2021 18.11.2021

https://www.prajavani.net/

ವಚನವಾಣಿ:ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 18.11.2021

ಸಂಚಿಕೆ   : ೩೨೨. ದಿನಾಂಕ : ೧೮- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ಧೀರನಾದಡೇನು? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು? ಒರೆಗಲ್ಲುಯಿಲ್ಲದೆ ಅರಿಯಬಾರದು...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 17 ನವೆಂಬರ್‌ 2021 17.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ನವೆಂಬರ್‌ 2021 17.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ನವೆಂಬರ್‌ 2021

ಪ್ರಚಲಿತ: ದ್ರಾವಿಡ್‌ ಮುಂದೆ ಸವಾಲುಗಳ ಸಾಲು 17.11.2021

ಪ್ರಚಲಿತ: ದ್ರಾವಿಡ್‌ ಮುಂದೆ ಸವಾಲುಗಳ ಸಾಲು

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 17 ನವೆಂಬರ್ 2021 17.11.2021

https://www.prajavani.net/

ವಚನವಾಣಿ:-ಸಿರಿಯೆಂದಡೆಲ್ಲರೂ ಬರ್ಪರೈಸೆ. ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 17.11.2021

ಸಂಚಿಕೆ   : ೩೨೧. ದಿನಾಂಕ : ೧೭- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಸಿರಿಯೆಂದಡೆಲ್ಲರೂ ಬರ್ಪರೈಸೆ. ಉರಿಯೆಂದಡಾರೂ ನಿಲಲಾರರಯ್ಯ. ಉರಿವುತಿದೆ ಲೋಕ ಗರಳದುರಿಯಿಂದ. ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ. ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು ಮರುಳುಗೊಂಡರು, ನಿಮ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 16 ನವೆಂಬರ್ 2021 16.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 16 ನವೆಂಬರ್‌ 2021 16.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 16 ನವೆಂಬರ್‌ 2021

ಬೆಂಗಳೂರು ತಂತ್ರಜ್ಞಾನ ಶೃಂಗ: ಏನು, ಎತ್ತ... 16.11.2021

https://www.prajavani.net/

ಪ್ರಚಲಿತ: ರಾಷ್ಟ್ರ ರಾಜಧಾನಿ ಮಾಲಿನ್ಯದ ಕೂಪ 16.11.2021

ಪ್ರಚಲಿತ: ರಾಷ್ಟ್ರ ರಾಜಧಾನಿ ಮಾಲಿನ್ಯದ ಕೂಪ

ಪ್ರಜಾವಾಣಿ ವಾರ್ತೆ ಬೆಳಗಿನ ಸುದ್ದಿಗಳು : 16 ನವೆಂಬರ್ 2021 16.11.2021

https://www.prajavani.net/

ವಚನವಾಣಿ: ಮೋನವೇನೊ ಮೂಲಮಂತ್ರ ಮುಖದಲ್ಲಿರಲು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 16.11.2021

ಸಂಚಿಕೆ   : ೩೨೦. ದಿನಾಂಕ : ೧೬- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮೋನವೇನೊ ಮೂಲಮಂತ್ರ ಮುಖದಲ್ಲಿರಲು? ಆಹ್ವಾನವೇನೊ ನಿಜ ಪರಿಪೂರ್ಣ ತನ್ನೊಳಗಿರಲು ಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ? ಜಪವೆಂದೇನೋ ತಾನು ತಾನಾದವಂಗೆ ಬಯಲನರಸುವ ಮರುಳರಂತೆ ಗುರುಬಸವ.  &n...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 15 ನವೆಂಬರ್ 2021 15.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 15 ನವೆಂಬರ್‌ 2021 15.11.2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 15 ನವೆಂಬರ್‌ 2021

ಸಂಪಾದಕೀಯ: ಸರ್ಕಾರಿ ಬಾಂಡ್‌ಗಳಲ್ಲಿ ನೇರ ಹೂಡಿಕೆ– ಉಳಿತಾಯದ ಹಣಕ್ಕೆ ಹೊಸ ವೇದಿಕೆ 15.11.2021

https://www.prajavani.net/podcast

ಪ್ರಚಲಿತ: ನಕ್ಸಲರ ಮೇಲೆ ಪ್ರಹಾರ 15.11.2021

ಪ್ರಚಲಿತ: ನಕ್ಸಲರ ಮೇಲೆ ಪ್ರಹಾರ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 15 ನವೆಂಬರ್ 2021 15.11.2021

https://www.prajavani.net/

ವಚನವಾಣಿ: ಹೊತ್ತಿಂಗೊಂದು ಪರಿಯಹ ಮನವ ಕಂಡು - ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 15.11.2021

ಸಂಚಿಕೆ   : ೩೧೯. ದಿನಾಂಕ : ೧೫- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹೊತ್ತಿಂಗೊಂದು ಪರಿಯಹ ಮನವ ಕಂಡು  ದಿನಕ್ಕೊಂದು ಪರಿಯಹ ತನುವ ಕಂಡು ಅಂದಂದಿಗೆ ಭಯದೋರುತ್ತಿದೆ. ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು ಅಂದಂದಿಗೆ ಭಯವಾಗುತ್ತಿದೆ. ಈ ಮನ ನಿಮ್ಮ‌ ನೆನೆಯಲೀಯ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 14 ನವೆಂಬರ್ 2021 14.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 14 ನವೆಂಬರ್‌ 2021 14.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 14 ನವೆಂಬರ್‌ 2021

ಕಥಾಸಾಗರ: ದೇವತೆಗಳೆ ಹರಸಿರಿ 14.11.2021

ಕಥಾಸಾಗರ: ದೇವತೆಗಳೆ ಹರಸಿರಿ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 14 ನವೆಂಬರ್ 2021 14.11.2021

https://www.prajavani.net/

ವಚನವಾಣಿ: ಲೋಕವ ಕುರಿತಲ್ಲಿ ಆಚಾರದ ಮಾತು.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 14.11.2021

ಸಂಚಿಕೆ   : ೩೧೮. ದಿನಾಂಕ : ೧೪- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರ ಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗ...

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.