Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಚಲಿತ: ಹಿತ್ತಿಲೂ ಇಲ್ಲ ಮದ್ದಿನ ಗಿಡವೂ ಇಲ್ಲ! 18.11.2021 5:47
ಪ್ರಚಲಿತ: ಹಿತ್ತಿಲೂ ಇಲ್ಲ ಮದ್ದಿನ ಗಿಡವೂ ಇಲ್ಲ!
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 18 ನವೆಂಬರ್ 2021 18.11.2021 3:51
https://www.prajavani.net/
ವಚನವಾಣಿ:ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 18.11.2021 7:41
ಸಂಚಿಕೆ : ೩೨೨. ದಿನಾಂಕ : ೧೮- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ದಾನಿಯಾದಡೇನು? ಅವನ ಬೇಡಿದಲ್ಲದೆ ಅರಿಯಬಾರದು. ರಣರಂಗ ಧೀರನಾದಡೇನು? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು. ಗೆಳೆಯನಾದಡೇನು? ಅಗಲಿದಲ್ಲದೆ ಅರಿಯಬಾರದು. ಹೇಮವಾದಡೇನು? ಒರೆಗಲ್ಲುಯಿಲ್ಲದೆ ಅರಿಯಬಾರದು...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 17 ನವೆಂಬರ್ 2021 17.11.2021 3:56
https://www.prajavani.net/
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ನವೆಂಬರ್ 2021 17.11.2021 3:50
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ನವೆಂಬರ್ 2021
ಪ್ರಚಲಿತ: ದ್ರಾವಿಡ್ ಮುಂದೆ ಸವಾಲುಗಳ ಸಾಲು 17.11.2021 8:45
ಪ್ರಚಲಿತ: ದ್ರಾವಿಡ್ ಮುಂದೆ ಸವಾಲುಗಳ ಸಾಲು
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 17 ನವೆಂಬರ್ 2021 17.11.2021 3:51
https://www.prajavani.net/
ವಚನವಾಣಿ:-ಸಿರಿಯೆಂದಡೆಲ್ಲರೂ ಬರ್ಪರೈಸೆ. ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 17.11.2021 7:34
ಸಂಚಿಕೆ : ೩೨೧. ದಿನಾಂಕ : ೧೭- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಸಿರಿಯೆಂದಡೆಲ್ಲರೂ ಬರ್ಪರೈಸೆ. ಉರಿಯೆಂದಡಾರೂ ನಿಲಲಾರರಯ್ಯ. ಉರಿವುತಿದೆ ಲೋಕ ಗರಳದುರಿಯಿಂದ. ತೆರಳುತಿದೆ ದೆಸೆದೆಸೆಗೆ ಸುರಾಸುರಾಳಿ. ಹರಿವಿರಂಚಿಗಳು ಸಿರಿ ಸರಸ್ವತಿಯ ಕೈವಿಡಿದು ಮರುಳುಗೊಂಡರು, ನಿಮ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 16 ನವೆಂಬರ್ 2021 16.11.2021 3:55
https://www.prajavani.net/
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 16 ನವೆಂಬರ್ 2021 16.11.2021 3:42
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 16 ನವೆಂಬರ್ 2021
ಬೆಂಗಳೂರು ತಂತ್ರಜ್ಞಾನ ಶೃಂಗ: ಏನು, ಎತ್ತ... 16.11.2021 3:45
https://www.prajavani.net/
ಪ್ರಚಲಿತ: ರಾಷ್ಟ್ರ ರಾಜಧಾನಿ ಮಾಲಿನ್ಯದ ಕೂಪ 16.11.2021 7:29
ಪ್ರಚಲಿತ: ರಾಷ್ಟ್ರ ರಾಜಧಾನಿ ಮಾಲಿನ್ಯದ ಕೂಪ
ಪ್ರಜಾವಾಣಿ ವಾರ್ತೆ ಬೆಳಗಿನ ಸುದ್ದಿಗಳು : 16 ನವೆಂಬರ್ 2021 16.11.2021 4:40
https://www.prajavani.net/
ವಚನವಾಣಿ: ಮೋನವೇನೊ ಮೂಲಮಂತ್ರ ಮುಖದಲ್ಲಿರಲು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 16.11.2021 7:32
ಸಂಚಿಕೆ : ೩೨೦. ದಿನಾಂಕ : ೧೬- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮೋನವೇನೊ ಮೂಲಮಂತ್ರ ಮುಖದಲ್ಲಿರಲು? ಆಹ್ವಾನವೇನೊ ನಿಜ ಪರಿಪೂರ್ಣ ತನ್ನೊಳಗಿರಲು ಧ್ಯಾನವೇನೊ ಸಹಜಧ್ಯಾನದ ಬೆಳಗೊಳಗೊಂಡವಂಗೆ? ಜಪವೆಂದೇನೋ ತಾನು ತಾನಾದವಂಗೆ ಬಯಲನರಸುವ ಮರುಳರಂತೆ ಗುರುಬಸವ. &n...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 15 ನವೆಂಬರ್ 2021 15.11.2021 3:43
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 15 ನವೆಂಬರ್ 2021 15.11.2021 3:49
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 15 ನವೆಂಬರ್ 2021
ಸಂಪಾದಕೀಯ: ಸರ್ಕಾರಿ ಬಾಂಡ್ಗಳಲ್ಲಿ ನೇರ ಹೂಡಿಕೆ– ಉಳಿತಾಯದ ಹಣಕ್ಕೆ ಹೊಸ ವೇದಿಕೆ 15.11.2021 5:20
https://www.prajavani.net/podcast
ಪ್ರಚಲಿತ: ನಕ್ಸಲರ ಮೇಲೆ ಪ್ರಹಾರ 15.11.2021 8:15
ಪ್ರಚಲಿತ: ನಕ್ಸಲರ ಮೇಲೆ ಪ್ರಹಾರ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 15 ನವೆಂಬರ್ 2021 15.11.2021 4:15
https://www.prajavani.net/
ವಚನವಾಣಿ: ಹೊತ್ತಿಂಗೊಂದು ಪರಿಯಹ ಮನವ ಕಂಡು - ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 15.11.2021 7:38
ಸಂಚಿಕೆ : ೩೧೯. ದಿನಾಂಕ : ೧೫- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹೊತ್ತಿಂಗೊಂದು ಪರಿಯಹ ಮನವ ಕಂಡು ದಿನಕ್ಕೊಂದು ಪರಿಯಹ ತನುವ ಕಂಡು ಅಂದಂದಿಗೆ ಭಯದೋರುತ್ತಿದೆ. ಒಂದು ನಿಮಿಷಕ್ಕನಂತವನೆ ನೆನೆವ ಮನವ ಕಂಡು ಅಂದಂದಿಗೆ ಭಯವಾಗುತ್ತಿದೆ. ಈ ಮನ ನಿಮ್ಮ ನೆನೆಯಲೀಯ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 14 ನವೆಂಬರ್ 2021 14.11.2021 4:00
https://www.prajavani.net/
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 14 ನವೆಂಬರ್ 2021 14.11.2021 3:37
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 14 ನವೆಂಬರ್ 2021
ಕಥಾಸಾಗರ: ದೇವತೆಗಳೆ ಹರಸಿರಿ 14.11.2021 13:19
ಕಥಾಸಾಗರ: ದೇವತೆಗಳೆ ಹರಸಿರಿ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 14 ನವೆಂಬರ್ 2021 14.11.2021 4:19
https://www.prajavani.net/
ವಚನವಾಣಿ: ಲೋಕವ ಕುರಿತಲ್ಲಿ ಆಚಾರದ ಮಾತು.– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 14.11.2021 7:58
ಸಂಚಿಕೆ : ೩೧೮. ದಿನಾಂಕ : ೧೪- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಲೋಕವ ಕುರಿತಲ್ಲಿ ಆಚಾರದ ಮಾತು. ತನ್ನ ಕುರಿತಲ್ಲಿ ಅನಾಚಾರದ ಮಾತು. ಆಚಾರಸಂಪನ್ನರನ್ನೆಲ್ಲಿಯೂ ಕಂಡೆ. ಅನಾಚಾರ ಸಂಪನ್ನರನ್ನೆಲ್ಲಿಯೂ ಕಾಣೆ. ಭಕ್ತ ಭವಿಯಾಗಬಹುದಲ್ಲದೆ, ಭವಿ ಭಕ್ತನಾಗಬಾರದು. ಬೆಣ್ಣೆಗ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.