Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ವಚನವಾಣಿ: ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 23.11.2021

ಸಂಚಿಕೆ   : ೩೨೭. ದಿನಾಂಕ : ೨೩- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು. ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ! ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ನವೆಂಬರ್ 2021 22.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 22 ನವೆಂಬರ್ 2021 22.11.2021

https://www.prajavani.net/

ಹರಟೆಕಟ್ಟೆ: ಭಾರತಕ್ಕೆ ವಿದ್ಯುತ್‌ ಚಾಲಿತ ವಾಹನಗಳ ಅಗತ್ಯ ಮತ್ತು ಬಳಕೆಯಲ್ಲಿನ ಸವಾಲುಗಳು 22.11.2021

https://www.prajavani.net/ ಅತಿಥಿಗಳು: ಚೇತನ್ ಜಿ., ಸಪ್ಲೈ ಚೈನ್ ಮ್ಯಾನೇಜರ್, ಏಥರ್ ಎನರ್ಜಿ ಡಾ.ಮೋಹನ ಕೇಶವ ಕೆ.ಕೆ. ಸಹಾಯಕ ಪ್ರಾಧ್ಯಾಪಕರು, ವಿದ್ಯುನ್ಮಾನ ವಿಭಾಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ನಿರೂಪಣೆ, ಸಂಕಲನ:  ಆರ್. ಜಯಸಿಂಹ,  ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ

ಸಂಪಾದಕೀಯ: ಅಧಿಕಾರ ಅವಧಿ ವಿಸ್ತರಣೆಗೆ ಸುಗ್ರಿವಾಜ್ಞೆ, ಕೋರ್ಟ್ ಆಶಯಕ್ಕೆ ವಿರುದ್ಧ 22.11.2021

https://www.prajavani.net/

ಪ್ರಚಲಿತ: ಕುಲದ ಬಗ್ಗೆ ಕನಕನ ಬಗೆ 22.11.2021

ಪ್ರಚಲಿತ: ಕುಲದ ಬಗ್ಗೆ ಕನಕನ ಬಗೆ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 22 ನವೆಂಬರ್ 2021 22.11.2021

https://www.prajavani.net/

ವಚನವಾಣಿ:ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 22.11.2021

ಸಂಚಿಕೆ   : ೩೨೬. ದಿನಾಂಕ : ೨೨- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ? ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ? ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ? ಎನಗೆ ನಿಮ್ಮೊಳಗಿನ್ನೇತರ ಮಾತು? ವೇಷಧಾರಿಗಳಲ್ಲಿ ನಿಮ್ಮ ಕೂಟಕ್ಕೆ ಹೊ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 21 ನವೆಂಬರ್ 2021 21.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ದ ಸುದ್ದಿಗಳು 20 ನವೆಂಬರ್ 2021 21.11.2021

pv

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ನವೆಂಬರ್ 2021 21.11.2021

https://www.prajavani.net/

ವಚನವಾಣಿ: ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.11.2021

ಸಂಚಿಕೆ   : ೩೨೫ ದಿನಾಂಕ : ೨೧- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ ತುಪ್ಪದ ಮಧುರದ ಸಾರವ ಕೂಡಿ, ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ? ಇದು ನಿಶ್ಚಯ ವಸ್ತು ಸ್ವರೂಪು. ಮರ್ತ್ಯದ ದೃಕ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ನವೆಂಬರ್ 2021 20.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ನವೆಂಬರ್ 2021 20.11.2021

https://www.prajavani.net/

ಪ್ರಚಲಿತ: ಪರಿಷತ್ ಚುನಾವಣೆ ರಾಜಕೀಯ ಮಹತ್ವ 20.11.2021

https://www.prajavani.net/

ಸಂಪಾದಕೀಯ: ಕಾಯ್ದೆ ಹಿಂ‍ಪಡೆಯುವ ಘೋಷಣೆ ಚುನಾವಣೆ ದೃಷ್ಟಿಯ ನಿರ್ಧಾರ 20.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 20 ನವೆಂಬರ್ 2021 20.11.2021

https://www.prajavani.net/

ವಚನವಾಣಿ:ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 20.11.2021

ಸಂಚಿಕೆ   : ೩೨೪. ದಿನಾಂಕ : ೨೦- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ ಮಳೆಯ ಗಳು ಬೀಸಿ, ಕೆಂಡದ ಹಂಜರಗಟ್ಟು ಕಟ್ಟಿ, ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು. ಅನಿಲನ ಹುಲ್ಲು ಹೊದಿಸಿ ಮನ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 19 ನವೆಂಬರ್ 2021 19.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 19 ನವೆಂಬರ್‌ 2021 19.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 19 ನವೆಂಬರ್‌ 2021

ಶೌಚಾಲಯವಿಲ್ಲದ ದುಃಸ್ಥಿತಿ: ಮಹಿಳೆಯರ ಪ್ರಯಾಣದ ಪ್ರಯಾಸ 19.11.2021

ಶೌಚಾಲಯವಿಲ್ಲದ ದುಃಸ್ಥಿತಿ: ಮಹಿಳೆಯರ ಪ್ರಯಾಣದ ಪ್ರಯಾಸ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 19 ನವೆಂಬರ್ 2021 19.11.2021

https://www.prajavani.net/

ವಚನವಾಣಿ: ಗಂಡು ಮೋಹಿಸಿ ಹೆಣ್ಣ ಹಿಡಿದಡೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 19.11.2021

ಸಂಚಿಕೆ   : ೩೨೩. ದಿನಾಂಕ : ೧೯- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ, ನಾಸ್ತಿನಾಥನು ಪರಿಪೂರ್ಣನೆ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 18 ನವೆಂಬರ್ 2021 18.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 18 ನವೆಂಬರ್‌ 2021 18.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 18 ನವೆಂಬರ್‌ 2021

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.