Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ವಚನವಾಣಿ: ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 23.11.2021 7:28
ಸಂಚಿಕೆ : ೩೨೭. ದಿನಾಂಕ : ೨೩- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು. ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ! ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 22 ನವೆಂಬರ್ 2021 22.11.2021 3:53
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 22 ನವೆಂಬರ್ 2021 22.11.2021 3:35
https://www.prajavani.net/
ಹರಟೆಕಟ್ಟೆ: ಭಾರತಕ್ಕೆ ವಿದ್ಯುತ್ ಚಾಲಿತ ವಾಹನಗಳ ಅಗತ್ಯ ಮತ್ತು ಬಳಕೆಯಲ್ಲಿನ ಸವಾಲುಗಳು 22.11.2021 29:47
https://www.prajavani.net/ ಅತಿಥಿಗಳು: ಚೇತನ್ ಜಿ., ಸಪ್ಲೈ ಚೈನ್ ಮ್ಯಾನೇಜರ್, ಏಥರ್ ಎನರ್ಜಿ ಡಾ.ಮೋಹನ ಕೇಶವ ಕೆ.ಕೆ. ಸಹಾಯಕ ಪ್ರಾಧ್ಯಾಪಕರು, ವಿದ್ಯುನ್ಮಾನ ವಿಭಾಗ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ನಿರೂಪಣೆ, ಸಂಕಲನ: ಆರ್. ಜಯಸಿಂಹ, ತಾಂತ್ರಿಕ ನೆರವು: ಗಿರೀಶ ದೊಡ್ಡಮನಿ
ಸಂಪಾದಕೀಯ: ಅಧಿಕಾರ ಅವಧಿ ವಿಸ್ತರಣೆಗೆ ಸುಗ್ರಿವಾಜ್ಞೆ, ಕೋರ್ಟ್ ಆಶಯಕ್ಕೆ ವಿರುದ್ಧ 22.11.2021 4:12
https://www.prajavani.net/
ಪ್ರಚಲಿತ: ಕುಲದ ಬಗ್ಗೆ ಕನಕನ ಬಗೆ 22.11.2021 6:22
ಪ್ರಚಲಿತ: ಕುಲದ ಬಗ್ಗೆ ಕನಕನ ಬಗೆ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 22 ನವೆಂಬರ್ 2021 22.11.2021 3:47
https://www.prajavani.net/
ವಚನವಾಣಿ:ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 22.11.2021 7:27
ಸಂಚಿಕೆ : ೩೨೬. ದಿನಾಂಕ : ೨೨- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಇರಿವ ಕೈದಿಂಗೆ ದಯ ಧರ್ಮದ ಮೊನೆ ಉಂಟೆ? ಕಾಳೋರಗನ ದಾಡೆಯಲ್ಲಿ ಅಮೃತದ ಸುಧೆಯುಂಟೆ? ಕೂಟವ ಕೂಡಿ ಸಮಯ ನೊಂದಲ್ಲಿ ಅಜಾತನ ಬಲ್ಲರೆ? ಎನಗೆ ನಿಮ್ಮೊಳಗಿನ್ನೇತರ ಮಾತು? ವೇಷಧಾರಿಗಳಲ್ಲಿ ನಿಮ್ಮ ಕೂಟಕ್ಕೆ ಹೊ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 21 ನವೆಂಬರ್ 2021 21.11.2021 3:26
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನ ದ ಸುದ್ದಿಗಳು 20 ನವೆಂಬರ್ 2021 21.11.2021 3:11
pv
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ನವೆಂಬರ್ 2021 21.11.2021 3:59
https://www.prajavani.net/
ವಚನವಾಣಿ: ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.11.2021 7:22
ಸಂಚಿಕೆ : ೩೨೫ ದಿನಾಂಕ : ೨೧- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಹಿಟ್ಟಿನ ಲೆಪ್ಪದಲ್ಲಿ ಚಿತ್ರದ ಕರಚರಣಾದಿಗಳ ಮಾಡಿ ತುಪ್ಪದ ಮಧುರದ ಸಾರವ ಕೂಡಿ, ಸುಟ್ಟು ಮೆದ್ದಲ್ಲಿ ಕಿಚ್ಚಿನಲ್ಲಿ ಮತ್ತೆ ಕೈಕಾಲಿನ ಚಿತ್ರದ ಬಗೆಯುಂಟೆ? ಇದು ನಿಶ್ಚಯ ವಸ್ತು ಸ್ವರೂಪು. ಮರ್ತ್ಯದ ದೃಕ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ನವೆಂಬರ್ 2021 20.11.2021 3:54
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ನವೆಂಬರ್ 2021 20.11.2021 4:13
https://www.prajavani.net/
ಪ್ರಚಲಿತ: ಪರಿಷತ್ ಚುನಾವಣೆ ರಾಜಕೀಯ ಮಹತ್ವ 20.11.2021 7:26
https://www.prajavani.net/
ಸಂಪಾದಕೀಯ: ಕಾಯ್ದೆ ಹಿಂಪಡೆಯುವ ಘೋಷಣೆ ಚುನಾವಣೆ ದೃಷ್ಟಿಯ ನಿರ್ಧಾರ 20.11.2021 3:46
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 20 ನವೆಂಬರ್ 2021 20.11.2021 4:04
https://www.prajavani.net/
ವಚನವಾಣಿ:ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 20.11.2021 7:30
ಸಂಚಿಕೆ : ೩೨೪. ದಿನಾಂಕ : ೨೦- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ ಮಳೆಯ ಗಳು ಬೀಸಿ, ಕೆಂಡದ ಹಂಜರಗಟ್ಟು ಕಟ್ಟಿ, ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು. ಅನಿಲನ ಹುಲ್ಲು ಹೊದಿಸಿ ಮನ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 19 ನವೆಂಬರ್ 2021 19.11.2021 3:41
https://www.prajavani.net/
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 19 ನವೆಂಬರ್ 2021 19.11.2021 3:51
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 19 ನವೆಂಬರ್ 2021
ಶೌಚಾಲಯವಿಲ್ಲದ ದುಃಸ್ಥಿತಿ: ಮಹಿಳೆಯರ ಪ್ರಯಾಣದ ಪ್ರಯಾಸ 19.11.2021 8:50
ಶೌಚಾಲಯವಿಲ್ಲದ ದುಃಸ್ಥಿತಿ: ಮಹಿಳೆಯರ ಪ್ರಯಾಣದ ಪ್ರಯಾಸ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 19 ನವೆಂಬರ್ 2021 19.11.2021 3:59
https://www.prajavani.net/
ವಚನವಾಣಿ: ಗಂಡು ಮೋಹಿಸಿ ಹೆಣ್ಣ ಹಿಡಿದಡೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 19.11.2021 7:13
ಸಂಚಿಕೆ : ೩೨೩. ದಿನಾಂಕ : ೧೯- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ, ನಾಸ್ತಿನಾಥನು ಪರಿಪೂರ್ಣನೆ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 18 ನವೆಂಬರ್ 2021 18.11.2021 3:55
https://www.prajavani.net/
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 18 ನವೆಂಬರ್ 2021 18.11.2021 3:51
ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 18 ನವೆಂಬರ್ 2021
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.