Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಚಲಿತ: ಮತಾಂತರ ಮಸೂದೆ: ಪರ–ವಿರೋಧ 10.12.2021

ಪ್ರಚಲಿತ: ಮತಾಂತರ ಮಸೂದೆ: ಪರ–ವಿರೋಧ

ಸಂಪಾದಕೀಯ podcast: ದಿಗ್ಭ್ರಮೆ ಮೂಡಿಸಿದ ದುರಂತ, ಅವಘಡಕ್ಕೆ ಕಾರಣ ಪತ್ತೆಯಾಗಲಿ 10.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 10 ಡಿಸೆಂಬರ್ 2021 10.12.2021

https://www.prajavani.net/

ವಚನವಾಣಿ: ಆತನ ಅಗಲೊಳಗೆ ಕಪ್ಪು ಬಿದ್ದಿಹುದು, ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 10.12.2021

ಸಂಚಿಕೆ   : ೩೪೪. ದಿನಾಂಕ : ೧೦- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಆತನ ಅಗಲೊಳಗೆ ಕಪ್ಪು ಬಿದ್ದಿಹುದು, ಅನ್ಯರ ಎಡೆಯೊಳಗೆ ಕಪ್ಪು ಇದ್ದಿತು ನೋಡೆಂಬ ಅಂಧಕಗಳಿರಾ. ತಮ್ಮ ಕಾಣದೆ ಅನ್ಯರ ಧಿಕ್ಕರಿಸಿ ನುಡಿವ ಕುನ್ನಿಗಳಿಗೆ ಶಿವಲಿಂಗ ಮುನ್ನವೇ ಇಲ್ಲವೆಂದ ನಿಮ್ಮ ಶರಣ ಚೆನ್ನಯ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 9 ಡಿಸೆಂಬರ್ 2021 09.12.2021

 https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 9 ಡಿಸೆಂಬರ್ 2021 09.12.2021

https://www.prajavani.net/

ಪ್ರಚಲಿತ: ಜೀವಕ್ಕೆ ಎರವಾದ ಹೆಲಿಕಾಪ್ಟರ್‌ ಪಯಣ 09.12.2021

ಪ್ರಚಲಿತ: ಜೀವಕ್ಕೆ ಎರವಾದ ಹೆಲಿಕಾಪ್ಟರ್‌ ಪಯಣ

ಸಂಪಾದಕೀಯ: ಶಾಲಾ ಮಕ್ಕಳಿಗೆ ಮೊಟ್ಟೆ, ಸರ್ಕಾರ ಗಟ್ಟಿ ನಿಲುವು ತಾಳಲಿ 09.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಡಿಸೆಂಬರ್ 2021 09.12.2021

https://www.prajavani.net/

ವಚನವಾಣಿ: ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.12.2021

ಸಂಚಿಕೆ   : ೩೪೩. ದಿನಾಂಕ : ೯- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು, ಹೊಲೆಯನೆಂತವನಯ್ಯಾ? ತನ್ನ ಹೊಲೆಯ ತಾನರಿಯದೆ ಮುನ್ನಿನವರ ಹೊಲೆಯನರಸುವ ಭ್ರಷ್ಟರಿಗೆ ಏನೆಂಬೆನಯ್ಯಾ, ಮಹಾದಾನಿ ಕೂಡಲಚೆನ್ನಸಂಗಮದೇವಾ.    &n...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ಡಿಸೆಂಬರ್ 2021 08.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 8 ಡಿಸೆಂಬರ್ 2021 08.12.2021

https://www.prajavani.net/

ಪ್ರಚಲಿತ: ಮೊಬೈಲ್‌ ಮೋಹ; ಯಾಕೀ ತಹತಹ? 08.12.2021

ಪ್ರಚಲಿತ: ಮೊಬೈಲ್‌ ಮೋಹ; ಯಾಕೀ ತಹತಹ?

ಸಂಪಾದಕೀಯ: ಅಪರಾಧ ಮತ್ತು ಶಿಕ್ಷೆ, ಸುಧಾರಣೆಗೆ ಅವಕಾಶ ಇರಲಿ 08.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ವಾರ್ತೆಗಳು 8 ಡಿಸೆಂಬರ್ 2021 08.12.2021

https://www.prajavani.net/

ವಚನವಾಣಿ: ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 08.12.2021

ಸಂಚಿಕೆ   : ೩೪೨. ದಿನಾಂಕ : ೮- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು? ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು? ಭಾವ ನೆಲೆಗೊಳ್ಳದ ಪ್ರಸಾದವನೇಸುಕಾಲ ಕೊಂಡಲ್ಲಿ ಫಲವೇನು? ಅಭ್ಯಾಸವಾಯಿತ್ತಲ್ಲದೆ, ಒಬ್ಬರೊಬ್ಬರ ಕಂಡು ಮಾಡು...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 7 ಡಿಸೆಂಬರ್ 2021 07.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 7 ಡಿಸೆಂಬರ್ 2021 07.12.2021

https://www.prajavani.net/

ಪ್ರಚಲಿತ: ‘ಕೊಲ್ಲುವ ಪರವಾನಗಿ’ ವಿರುದ್ಧ ಮತ್ತೆ ಕೂಗು 07.12.2021

ಪ್ರಚಲಿತ: ‘ಕೊಲ್ಲುವ ಪರವಾನಗಿ’ ವಿರುದ್ಧ ಮತ್ತೆ ಕೂಗು

ಸಂಪಾದಕೀಯ: ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆ, ‘ಆಫ್‌ಸ್ಪ‘ ಹಿಂದಕ್ಕೆ ಪಡೆಯಲು ಸಕಾಲ 07.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 7 ಡಿಸೆಂಬರ್ 2021 07.12.2021

https://www.prajavani.net/

ವಚನವಾಣಿ: ಮಧುರಗುಣವ ಇರುವೆ ಬಲ್ಲುದು.- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 07.12.2021

ಸಂಚಿಕೆ   : ೩೪೧. ದಿನಾಂಕ : ೭- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಮಧುರಗುಣವ ಇರುವೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು. ಈ ಮನುಷ್ಯ ಜನ್ಮದಲ್ಲಿ ಹುಟ್ಟಿ ಶಿವಜ್ಞಾನಿಗಳ ಬರವನರಿಯದಿದ್ದಡೆ ಆ ಕೋಳಿ ಕಾಗೆ ಇರುವೆಗಿಂತಲೂ ಕರಕಷ್ಟ ಕಾಣಾ&...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 6 ಡಿಸೆಂಬರ್ 2021 06.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 6 ಡಿಸೆಂಬರ್ 2021 06.12.2021

https://www.prajavani.net/

ಪ್ರಚಲಿತ: ಬೆಟ್ಟ ಕುಸಿತ ಸ್ವಯಂಕೃತ ಅನಾಹುತ 06.12.2021

ಪ್ರಚಲಿತ: ಬೆಟ್ಟ ಕುಸಿತ ಸ್ವಯಂಕೃತ ಅನಾಹುತ

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.