Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 15 ಡಿಸೆಂಬರ್ 2021 15.12.2021

https://www.prajavani.net/

ವಚನವಾಣಿ: ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು!- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 15.12.2021

ಸಂಚಿಕೆ   : ೩೪೯. ದಿನಾಂಕ : ೧೫- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಒರತೆಗಳ ಕಂಡಿಂತು ಕೆಲರೀ ಬಾವಿಯ ತೋಡೆಂಬರು! ಅರವಟಿಗೆ ಛತ್ರವು ತಮ್ಮದೆಂಬರು! ಎಲೆ ಪಯಿರೈದದಿರೆ, ಸುರಿವ ಮಳೆ ಸುರಿಯದಿದ್ದಡೆ, ಅವರೇತರಲ್ಲಿ ನೀಡುವರಯ್ಯಾ! ರಾಮನಾಥ.     &nbsp...

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 14 ಡಿಸೆಂಬರ್‌ 2021 14.12.2021

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 14 ಡಿಸೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 14 ಡಿಸೆಂಬರ್ 2021 14.12.2021

https://www.prajavani.net/

ಪ್ರಚಲಿತ: ಚುನಾವಣೆ ದಾರಿಯಲ್ಲಿ ಕಾಶಿ ಹೆದ್ದಾರಿ 14.12.2021

ಪ್ರಚಲಿತ: ಚುನಾವಣೆ ದಾರಿಯಲ್ಲಿ ಕಾಶಿ ಹೆದ್ದಾರಿ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 14 ಡಿಸೆಂಬರ್ 2021 14.12.2021

https://www.prajavani.net/

ವಚನವಾಣಿ: ಅಗ್ನಿ ಸುಡಲಲ್ಲದೆ ಸುಳಿಯಲರಿಯದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 14.12.2021

ಸಂಚಿಕೆ   : ೩೪೮. ದಿನಾಂಕ : ೧೪- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಅಗ್ನಿ ಸುಡಲಲ್ಲದೆ ಸುಳಿಯಲರಿಯದು ವಾಯು ಸುಳಿವುದಲ್ಲದೆ ಸುಡಲರಿಯದು ಆ ಅಗ್ನಿ ವಾಯುವ ಕೂಡಿದಲ್ಲದೆ ಅಡಿಯಿಡಲರಿಯದು ಈ ಪರಿಯಂತೆ ನರರರಿವರೆ ಕ್ರಿಯಾಜ್ಞಾನಭೇದವ? ರಾಮನಾಥ.     &n...

ಪ್ರಜಾವಾಣಿ ವಾರ್ತೆ; ರಾತ್ರಿಯ ಸುದ್ದಿಗಳು 13 ಡಿಸೆಂಬರ್‌ 2021 13.12.2021

ಪ್ರಜಾವಾಣಿ ವಾರ್ತೆ; ರಾತ್ರಿಯ ಸುದ್ದಿಗಳು 13 ಡಿಸೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 13 ಡಿಸೆಂಬರ್ 2021 13.12.2021

https://www.prajavani.net/

ಪ್ರಜಾವಾಣಿ ವಾರ್ತೆ– ಬೆಳಗಿನ ಸುದ್ದಿಗಳು 13 ಡಿಸೆಂಬರ್‌ 2021 13.12.2021

ಪ್ರಜಾವಾಣಿ ವಾರ್ತೆ– ಬೆಳಗಿನ ಸುದ್ದಿಗಳು 13 ಡಿಸೆಂಬರ್‌ 2021

ಪ್ರಚಲಿತ: ಭಾರತ– ರಷ್ಯಾ ಮೈತ್ರಿಗೆ ಹೊಸ ಭಾಷ್ಯ 13.12.2021

ಪ್ರಚಲಿತ: ಭಾರತ– ರಷ್ಯಾ ಮೈತ್ರಿಗೆ ಹೊಸ ಭಾಷ್ಯ

ವಚನವಾಣಿ: ಸಾವ ದೇವರನೊಲ್ಲೆ,- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 13.12.2021

ಸಂಚಿಕೆ   : ೩೪೭. ದಿನಾಂಕ : ೧೩- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಸಾವ ದೇವರನೊಲ್ಲೆ, ಭಾವವಳಿಯದ ಭಕ್ತಿಯನೊಲ್ಲೆ, ಆವಾವ ಪರಿಯಲ್ಲು ವಿಧಿಯನೊಲ್ಲೆ, ಕಾಮೇಶ್ವರನೆಂಬುದನೊಂದನೆ ಬಲ್ಲೆ.           ಜಗಳಗಂಟ ಕಾ...

ವೈದ್ಯಮಿತ್ರ: ಡಾ. ಎಂ.ಎಚ್. ಷರೀಫ್ , ಯನೆಪೋಯ ವಿಶ್ವವಿದ್ಯಾಲಯ, ದೇರಳಕಟ್ಟೆ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಸಹ ಪ್ರಾಧ್ಯಾಪಕರು 12.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 12 ಡಿಸೆಂಬರ್ 2021 12.12.2021

https://www.prajavani.net/

ಸಂಪಾದಕೀಯ: ರೆಪೊ ದರದಲ್ಲಿ ಯಥಾಸ್ಥಿತಿ, ನಿಯಂತ್ರಣವೂ ಬೇಕು 12.12.2021

https://www.prajavani.net/

ಕಥಾಸಾಗರ: ನಸುಗತ್ತಲು 12.12.2021

ಕಥಾಸಾಗರ: ನಸುಗತ್ತಲು

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 12 ಡಿಸೆಂಬರ್‌ 2021 12.12.2021

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 12 ಡಿಸೆಂಬರ್‌ 2021

ವಚನವಾಣಿ: ಮಾತಿನಲ್ಲಿ ಬ್ರಹ್ಮ, ನೀತಿಯಲ್ಲಿ ಕ್ರೋಧಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 12.12.2021

ಸಂಚಿಕೆ   : ೩೪೬. ದಿನಾಂಕ : ೧೨- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಮಾತಿನಲ್ಲಿ ಬ್ರಹ್ಮ, ನೀತಿಯಲ್ಲಿ ಕ್ರೋಧಿ ಈ ಲೋಕದ ಭುಂಜಕರು, ನಾ ಹೆಚ್ಚು, ತಾ ಹೆಚ್ಚುಯೆಂದು ನಡೆದಾಡುವರಯ್ಯ. ನಾನು ನೀನೆಂಬ ಉಭಯವಳಿದು ತಾನು ತಾನಾದುದ ನಾನಾರನೂ ಕಾಣೆನಯ್ಯ ಝೇಂಕಾರ ನಿಜಲಿಂಗಪ್ರಭುವೆ...

ಪ್ರಜಾವಾಣಿ ವಾರ್ತೆ– ರಾತ್ರಿಯ ಸುದ್ದಿಗಳು 11 ಡಿಸೆಂಬರ್‌ 2021 11.12.2021

ಪ್ರಜಾವಾಣಿ ವಾರ್ತೆ– ರಾತ್ರಿಯ ಸುದ್ದಿಗಳು 11 ಡಿಸೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 11 ಡಿಸೆಂಬರ್ 2021 11.12.2021

https://www.prajavani.net/

ಪ್ರಚಲಿತ: ಹಕ್ಕುಗಳು ಮಡುಗಟ್ಟಿದರೆ... 11.12.2021

ಪ್ರಚಲಿತ: ಹಕ್ಕುಗಳು ಮಡುಗಟ್ಟಿದರೆ...

ಪ್ರಜಾವಾಣಿ ವಾರ್ತೆ– ಬೆಳಗಿನ ಸುದ್ದಿಗಳು, 11 ಡಿಸೆಂಬರ್‌ 2021 11.12.2021

ಪ್ರಜಾವಾಣಿ ವಾರ್ತೆ–  ಬೆಳಗಿನ ಸುದ್ದಿಗಳು, 11 ಡಿಸೆಂಬರ್‌ 2021

ವಚನವಾಣಿ: ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯಾ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 11.12.2021

ಸಂಚಿಕೆ   : ೩೪೫. ದಿನಾಂಕ : ೧೧- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯಾ? ಆ ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಲು ಕತ್ತಲೆ ಹರಿದುಹೋಯಿತ್ತು ನೋಡಾ. ಈ ಪರಿಯಾದಲ್ಲಿ ಮನವೆಂಬ ಕತ್ತಲೆಯಲ್ಲಿ ಜ್ಞಾನವೆಂಬ ಜ್ಯೋತಿಯ ಮುಟ್ಟಿಸಲು ಒಳಹೊರಗೆ ಪ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 10 ಡಿಸೆಂಬರ್ 2021 10.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 10 ಡಿಸೆಂಬರ್ 2021 10.12.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.