Udayavani

Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Auteur

Udayavani

Categorie

Kids

Website van de podcast

www.udayavani.com

Nieuwste aflevering

10 jul. 2026

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

The Death of Shambuka | ಶಂಭೂಕ ವಧೆ (S1 E48) 23.07.2021

In this episode, Dr. Sandhya S. Pai recites her very famous editorial Manojna Ramayana S1 E48 - The Death of Shambuka | ಶಂಭೂಕ ವಧೆ ಕೋಸಲದ ಗಡಿಯಲ್ಲಿ ಕೃಷಿಕನೊಬ್ಬ ಕರ್ತವ್ಯ ಪಾಲನೆ ಮಾಡದೆ ತಪಸ್ಸಿನಲ್ಲಿ ಮಗ್ನನಾಗಿದ್ದಾನೆ ಎಂಬ ಮಾಹಿತಿ ತಿಳಿದ ಶ್ರೀರಾಮ ಪುಷ್ಪಕ ವಿಮಾನ ಏರಿ ಹೊರಡುತ್ತಾನೆ. ಈ ತಪಸ್ವಿ ಯಾರು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.co...

Who is stronger | ಯಾರು ಬಲಶಾಲಿ 21.07.2021

In this episode, Dr. Sandhya S. Pai recites her very famous editorial Priya Odugare EP - 149 - Who is stronger | ಯಾರು ಬಲಶಾಲಿ ಒಮ್ಮೆ ದೇವತೆಗಳು ಭಗವಂತನಲ್ಲಿ ಒಂದು ಪ್ರಶ್ನೆ ಕೇಳಿದ್ದರಂತೆ. ಕಲ್ಲಿಗಿಂತ ಪ್ರಬಲವಾದದ್ದು ಏನಾದರು ಇದೆಯಾ. ಹೌದು ಕಲ್ಲಿಗಿಂತ ಕಬ್ಬಿಣ ಕಠಿಣ. ಹೀಗೆ ಶಕ್ತಿಶಾಲಿ ಯಾರು ಎಂಬ ದೇವತೆಗಳಿಗೆ ಭಗವಂತ ನೀಡಿದ ಉತ್ತರದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandh...

Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ 19.07.2021

In this episode, Dr. Sandhya S. Pai recites her very famous editorial Priya Odugare EP - 148 - Gautama Buddha and the Merchant | ಗೌತಮ ಬುದ್ಧ ಮತ್ತು ವರ್ತಕ ರಾಜಗೃಹದಲ್ಲಿ ಬೀಡು ಬಿಟ್ಟಿದ್ದ ಬುದ್ಧನ ಪ್ರವಚನ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಇದರಲ್ಲಿ ವೈಶಾಲಿಯಿಂದ ಬಂದ ವರ್ತಕರ ತಂಡದ ಯಜಮಾನ ಬುದ್ಧನ ಬಳಿ ಕೇಳಿದ ಪ್ರಶ್ನೆಯ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhy...

The Darkness of Ignorance | ಅಜ್ಞಾನದ ಕತ್ತಲು 17.07.2021

In this episode, Dr. Sandhya S. Pai recites her very famous editorial Priya Odugare EP - 147 - The Darkness of Ignorance | ಅಜ್ಞಾನದ ಕತ್ತಲು ಮೋಹ ನಮ್ಮ ಬುದ್ದಿಯನ್ನು ಆವರಿಸಿಕೊಳ್ಳುತ್ತದೆ. ಬೌದ್ಧಿಕತೆ ಮನಸ್ಸಿನ ಒಳಗಿರುತ್ತದೆ. ಹೊರಗಿನ ವಸ್ತು ನಿರ್ಜೀವ, ಒಳಗಿನ ಕಾಮನೆಗಳು ಜೀವಂತವಾಗಿರುತ್ತದೆ ಎಂಬ ಬುದ್ದನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.co...

Yayati | ಯಯಾತಿ (S1 E47) 16.07.2021

In this episode, Dr. Sandhya S. Pai recites her very famous editorial Manojna Ramayana S1 E47 - Yayati | ಯಯಾತಿ ಚಂದ್ರವಂಶದ ನಹುಷಾ ಎಂಬ ರಾಜನ ಮಗ ಯಯಾತಿ. ತ್ರಿಲೋಕ ಸುಂದರಿ ಶರ್ಮಿಷ್ಠೆ ಮತ್ತು ದೇವಯಾನಿ ಯಯಾತಿಯ ಪತ್ನಿಯರು. ಯಯಾತಿಗೆ ಶುಕ್ರಾಚಾರ್ಯರು ಶಾಪ ನೀಡಿದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Yukti is superior to power | ಶಕ್ತಿಗಿಂತ ಯುಕ್ತಿ ಮೇಲು 14.07.2021

In this episode, Dr. Sandhya S. Pai recites her very famous editorial Priya Odugare EP - 146 - Yukti is superior to power | ಶಕ್ತಿಗಿಂತ ಯುಕ್ತಿ ಮೇಲು ಒಂದಾನೊಂದು ಕಾಲದಲ್ಲಿ ಆಮೆ ಮತ್ತು ಮೊಲದ ನಡುವೆ ನಡೆದ ಓಟದ ಸ್ಪರ್ಧೆಯಲ್ಲಿ ಆಮೆ ಗೆಲುವು ಸಾಧಿಸಿತ್ತು. ಅತಿಯಾದ ಆತ್ಮವಿಶ್ವಾಸದಿಂದ ಮೊಲ ಸೋತು ಹೋಗಿತ್ತು. ಅವಮಾನಕ್ಕೊಳಗಾದ ಮೊಲದ ಮುಂದುವರಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -...

Satyuga and Kaliyuga | ಸತ್ಯಯುಗ ಮತ್ತು ಕಲಿಯುಗ 12.07.2021

In this episode, Dr. Sandhya S. Pai recites her very famous editorial Priya Odugare EP - 145 - Satyuga and Kaliyuga | ಸತ್ಯಯುಗ ಮತ್ತು ಕಲಿಯುಗ ಒಬ್ಬ ಶ್ರೀಮಂತನಿಗೆ ಕಣ್ಣಿನ ದೃಷ್ಟಿ ಹೋಗಿತ್ತು. ಪ್ರಖ್ಯಾತ ನೇತ್ರ ವೈದ್ಯರೊಬ್ಬರು ಚಿಕಿತ್ಸೆ ನೀಡಲು ಒಪ್ಪಿಕೊಂಡರು. ಆದರೆ ಶ್ರೀಮಂತ ಮತ್ತು ವೈದ್ಯರ ನಡುವೆ ನಡೆದ ಒಪ್ಪಂದವೇನು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipo...

The Best Doctor | ಅತ್ಯುತ್ತಮ ವೈದ್ಯ 10.07.2021

In this episode, Dr. Sandhya S. Pai recites her very famous editorial Priya Odugare EP - 144 - The Best Doctor | ಅತ್ಯುತ್ತಮ ವೈದ್ಯ ಒಂದಾನೊಂದು ಕಾಲದಲ್ಲಿ ಒಬ್ಬ ವ್ಯಕ್ತಿಯ ಮೂವರು ಮಕ್ಕಳು ವೈದ್ಯ ವೃತ್ತಿಯನ್ನು ಆರಿಸಿಕೊಂಡಿದ್ದರು. ಇವರಲ್ಲಿ ಕಿರಿಯ ಮಗ ಪ್ರಖ್ಯಾತನಾಗಿದ್ದ, ಸಿರಿವಂತನೂ ಆದ. ಆದರೆ ಮೂವರು ವೈದ್ಯರ ತಂದೆ ಮಕ್ಕಳ ಬಗ್ಗೆ ಹೇಳಿದ ಮಾರ್ಮಿಕ ಉತ್ತರದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್...

Sita at Valmiki Monastery | ವಾಲ್ಮೀಕಿ ಆಶ್ರಮದಲ್ಲಿ ಸೀತೆ (S1 E46) 09.07.2021

In this episode, Dr. Sandhya S. Pai recites her very famous editorial Manojna Ramayana S1 E46 - Sita at Valmiki Monastery | ವಾಲ್ಮೀಕಿ ಆಶ್ರಮದಲ್ಲಿ ಸೀತೆ  ಅರಣ್ಯದಲ್ಲಿ ಸೀತೆ ಇದ್ದ ವಿಷಯ ತಿಳಿದ ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಲಕ್ಷ್ಮಣ ಅಯೋಧ್ಯೆಗೆ ಬಂದ ನಂತರ ಶ್ರೀರಾಮನ ನಡುವೆ ನಡೆದ ಮಾತುಕತೆಯ ಸ್ವಾರಸ್ಯಕರ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavani...

The Zoo within the Man | ಮನುಜನೊಳಗೆ ಮೃಗಾಲಯ 07.07.2021

In this episode, Dr. Sandhya S. Pai recites her very famous editorial Priya Odugare EP - 143 - The Zoo within the Man | ಮನುಜನೊಳಗೆ ಮೃಗಾಲಯ ಮೃಗಗಳಿವೆ ನಮ್ಮಲ್ಲಿ, ನಾನಾ ರೂಪದಲ್ಲಿ. ಗೂಬೆಯ ಅಜ್ಞಾನ, ತೋಳದ ಆಕ್ರಮಣ, ನರಿಯ ಕುತಂತ್ರ... ಒಂದೊಂದು ಪ್ರಾಣಿಯ ಪ್ರವೃತ್ತಿಗಳು ನಮ್ಮೊಳಗಿವೆ. “ನಾನು ಪ್ರತ್ಯಕ್ಷಳಾಗುತ್ತೇನೆ” ಎಂದು ದೇವಿಯೇ ಹೇಳಿದರೂ, ಅನ್ಯರ ಮಾತುಗಳಿಂದ ನಂಬದಾದ ಕಿರಿಯ ಅರ್ಚಕನ ಈ ಕಥೆಯೊಳಗೆ ನಮ್ಮದೇ ಬಿಂಬಗಳಿವೆ. ನೀತಿದಾಯಕ ಕಥೆಯನ್ನು ಸಂಧ್ಯಾ ಪೈ ಅವರ...

Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ! 05.07.2021

In this episode, Dr. Sandhya S. Pai recites her very famous editorial Priya Odugare EP - 142 - Multicolored costume for stomach | ಉದರ ನಿಮಿತ್ತಂ ಬಹುಕೃತ ವೇಷಂ! ನಿರುದ್ಯೋಗಿ ಒಬ್ಬನಿಗೆ ಝೂನಲ್ಲಿ ಕೆಲಸ ಸಿಕ್ಕಿತು. ಜನಪ್ರಿಯ ಚಿಂಪಾಂಝಿ ಮಡಿದಿದ್ದ ಕಾರಣ, ಸಂದರ್ಶಕರ ಸಂಖ್ಯೆ ಇಳಿಯತೊಡಗಿತು. ಈತನಿಗೆ ಚಿಂಪಾಂಝಿ ವೇಷ ಧರಿಸಿ, ಅದರಂತೆ ನಟಿಸಲು ಸೂಚಿಸಲಾಯಿತು. ಝೂ ಆದಾಯ ಹೆಚ್ಚಿತು. ಒಂದು ದಿನ ಈತ ಮರದಿಂದ ಕೆಳಕ್ಕೆಬಿದ್ದ. ತಲೆಯೆತ್ತಿ ನೋಡಿದಾಗ ಅಲ್ಲಿ ಸಿಂಹವಿತ್ತು....

The Goodness of God within us | ನಮ್ಮೊಳಗಿನ ದೇವರ ಗುಡಿ 03.07.2021

In this episode, Dr. Sandhya S. Pai recites her very famous editorial Priya Odugare EP - 141 - The Goodness of God within us | ನಮ್ಮೊಳಗಿನ ದೇವರ ಗುಡಿ ಆರು ವರ್ಷದ ಕಂದ ಅಪರೂಪದ ಹೃದ್ರೋಗದಿಂದ ಬಳಲುತ್ತಿದ್ದ. ಅವನು ಉಳಿಯುವುದೇ ಅಸಂಭವವಾಗಿತ್ತು. ವೈದ್ಯರು ಕ್ಲಿಷ್ಟಕರ ತೆರೆದ ಹೃದಯ ಚಿಕಿತ್ಸೆಗೆ ಅಣಿಯಾದರು. ವೈದ್ಯರಿಗೆ ಪುಟಾಣಿ ಹೇಳಿದ, “ಅಂಕಲ್... ನೀವು ನನ್ನ ಹೃದಯ ಸೀಳುವುದಾದರೆ, ನನಗೊಂದು ಸಹಾಯ ಮಾಡಿ. ನಮ್ಮಮ್ಮ ಹೇಳುತ್ತಿದ್ದಳು, ದೇವರು ಹೊರಗಿಲ್ಲ. ನಮ್ಮ ಹೃ...

The renouncement of Sita | ಸೀತಾ ಪರಿತ್ಯಾಗ (S1 E45) 02.07.2021

In this episode, Dr. Sandhya S. Pai recites her very famous editorial Manojna Ramayana S1 E45 - The renouncement of  Sita | ಸೀತಾ ಪರಿತ್ಯಾಗ ರಾಮರಾಜ್ಯ ಸಕಲ ಸಮೃದ್ಧಿಯಿಂದ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭದ್ರ ಎಂಬ ದೂತ ಹೇಳಿದ ಸುದ್ದಿಯನ್ನು ಕೇಳಿದ ಶ್ರೀರಾಮ ಸೀತೆಯನ್ನು ತ್ಯಜಿಸುವ ನಿರ್ಧಾರ ತೆಗೆದುಕೊಂಡ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmai...

Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು 30.06.2021

In this episode, Dr. Sandhya S. Pai recites her very famous editorial Priya Odugare EP - 140 - Honesty is the Stepping stone to Victory | ಪ್ರಾಮಾಣಿಕತೆ ಗೆಲುವಿನ ಮೆಟ್ಟಿಲು ಮಕ್ಕಳಿರದ ರಾಜನೊಬ್ಬ ಇದ್ದ. ದಕ್ಷ, ಪ್ರಾಮಾಣಿಕ ಯುವಕನಿಗೆ ರಾಜ್ಯಭಾರ ವಹಿಸುವ ಸಂದರ್ಭ ಬಂತು. ಎಲ್ಲ ಯುವಕರ ಕೈಗೂ ಒಂದೊಂದು ಬೀಜ ಕೊಟ್ಟ. “ಚೆನ್ನಾಗಿ ಗಿಡ ಪೋಷಿಸಿ, ಬೆಳೆಸಿದವರಿಗೆ ರಾಜ್ಯ” ಎಂದು ಘೋಷಿಸಿದ. ವರ್ಷದ ಬಳಿಕ ಎಲ್ಲರ ಗಿಡಗಳು ಎತ್ತರೆತ್ತರ ಬೆಳೆದಿದ್ದರೆ, ಒಬ್ಬ ಪ್ರಾಮಾಣಿಕ ಮ...

Female Desire | ಹೆಣ್ಣಿನ ಬಯಕೆಯ ಗುಟ್ಟು 28.06.2021

In this episode, Dr. Sandhya S. Pai recites her very famous editorial Priya Odugare EP - 139 - Female Desire | ಹೆಣ್ಣಿನ ಬಯಕೆಯ ಗುಟ್ಟು ಬ್ರಿಟನ್ನಿನ ರಾಜನೊಬ್ಬ ಯುದ್ಧದಲ್ಲಿ ಸೋತ. ನೆರೆಯ ರಾಜ ಇವನನ್ನು ಸೆರೆಹಿಡಿದು, ತನ್ನ ರಾಜ್ಯಕ್ಕೆ ಎಳೆದೊಯ್ದ. ಆದರೆ, ಆತ ಇವನ ಶಿರಚ್ಛೇದ ಮಾಡಲಿಲ್ಲ. ಒಂದು ಪ್ರಶ್ನೆ ಕೇಳಿ, ವರ್ಷದೊಳಗೆ ಉತ್ತರಿಸಲು ಕಾಲಾವಕಾಶ ಕೊಟ್ಟ. ಆ ಪ್ರಶ್ನೆ ಹೀಗಿತ್ತು: “ಒಬ್ಬಳು ಹೆಣ್ಣು ಏನನ್ನು ಬಯಸುತ್ತಾಳೆ?”. ಇದರ ಉತ್ತರಕ್ಕೆ ರಾಜ ಇಡೀವರ್ಷ ಪರದಾಡಿದ...

The story of the Heroic | ವೀರ ಪುಟಾಣಿಗಳ ಕಥೆ 26.06.2021

In this episode, Dr. Sandhya S. Pai recites her very famous editorial Priya Odugare EP - 138 - The story of the Heroic | ವೀರ ಪುಟಾಣಿಗಳ ಕಥೆ ಸಿಖ್ಖರ ಗುರು ಗೋವಿಂದ ಸಿಂಗನ ಪುಟ್ಟ ಮಕ್ಕಳು ಝೋರಾವರ್ ಸಿಂಗ್, ಫತ್ತೇಹ್ ಸಿಂಗ್. ಇವರಿಬ್ಬರನ್ನೂ ಬಂಧಿಸಿ, ಮತಾಂತರಿಸುವ ನೀಚತನಕ್ಕೆ ಔರಂಗಜೇಬ ಇಳಿದಿದ್ದ. ಇಬ್ಬರನ್ನೂ ನಿಲ್ಲಿಸಿ, ಸುತ್ತ ಇಟ್ಟಿಗೆಗಳನ್ನು ಕಟ್ಟಲಾಯಿತು. ತಮ್ಮ ಫತ್ತೇಹ್ ಸಿಂಗ್ ನ ಕುತ್ತಿಗೆ ತನಕ ಇಟ್ಟಿಗೆಗಳು ಬಂದವು. ಮುಂದೇನಾಯ್ತು? ಮೈನವಿರೇಳಿಸುವ ಕಥೆಯ...

The coronation of Sri Ram | ಶ್ರೀರಾಮ ಪಟ್ಟಾಭಿಷೇಕ 25.06.2021

In this episode, Dr. Sandhya S. Pai recites her very famous editorial Manojna Ramayana S1 E44 - The coronation of Sri Ram | ಶ್ರೀರಾಮ ಪಟ್ಟಾಭಿಷೇಕ ಅಯೋಧ್ಯೆಗೆ ಮರಳಿದ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕದ ಸಂಭ್ರಮ. ಐದು ನೂರು ನದಿಗಳಿಂದ ಪವಿತ್ರ ಜಲ ತರಲಾಗಿತ್ತು.  ಅದ್ದೂರಿ ಪಟ್ಟಾಭಿಷೇಕದ ವೈಭವದ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Dharmaguru is the Senapati | ಧರ್ಮಗುರು ಸೇನಾಪತಿ 23.06.2021

In this episode, Dr. Sandhya S. Pai recites her very famous editorial Priya Odugare EP - 137 - Dharmaguru is the Senapati | ಧರ್ಮಗುರು ಸೇನಾಪತಿ ಒಮ್ಮೆ ಜಪಾನ್ ನಲ್ಲಿ ಇಬ್ಬರು ಶೋಗನ್ ಗಳ ನಡುವೆ ವಿರಸ ಉಂಟಾಗಿ ಯುದ್ಧದ ಸ್ಥಿತಿಗೆ ತಲುಪಿತ್ತು. ಕೊನೆಗೆ ಪುಟ್ಟ ಸೈನ್ಯ ಹೊಂದಿದ್ದ ಶೋಗನ್ ಗೆಲುವು ಸಾಧಿಸಿದ್ದಾದರೂ ಹೇಗೆ ಎಂಬ ಮಾರ್ಮಿಕ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ.

The Bhagavata Parayana | ಭಾಗವತ ಪಾರಾಯಣ 21.06.2021

In this episode, Dr. Sandhya S. Pai recites her very famous editorial Priya Odugare EP - 136 - The Bhagavata Parayana | ಭಾಗವತ ಪಾರಾಯಣ ನಾವು ನಮ್ಮದೇ ಮನಸ್ಸಿನ ಕಾಮನೆಗಳ ದಾಸರಾಗಿ ಏನೇನೊ ಸತ್ಕರ್ಮ ಮಾಡಲು ಹೊರಡುತ್ತೇವೆ. ಹೀಗೆ ಭಾಗವತ ಪಠಣ ಕೇಳಿದರೆ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ಹರಿದಾಸರ ಫಲಶ್ರುತಿ ಕೇಳಿದ ಶ್ರೀಮಂತನ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

The Prince Who Became Beggar| ಭಿಕ್ಷುಕನಾದ ರಾಜಕುಮಾರ 19.06.2021

In this episode, Dr. Sandhya S. Pai recites her very famous editorial Priya Odugare EP - 135 - The Prince Who Became Beggar| ಭಿಕ್ಷುಕನಾದ ರಾಜಕುಮಾರ ಒಂದು ರಾಜಕುಟುಂಬ ಜಲವಿಹಾರಕ್ಕೆ ಹೋದಾಗ ಪ್ರವಾಹ ಬಂದು ಕೊಚ್ಚಿ ಹೋಗಿದ್ದರು. ರಾಜಕುಮಾರನ ದೇಹ ನೆರೆರಾಜ್ಯದಲ್ಲಿದ್ದ ಭಿಕ್ಷುಕರ ಗುಂಪಿಗೆ ಸಿಕ್ಕಿತ್ತು. ನಂತರ ರಾಜಕುಮಾರನ ಬದುಕು ತಿರುವು ಪಡೆದದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಮಾತುಗಳಲ್ಲಿ ಕೇಳಿ.

Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮ 18.06.2021

In this episode, Dr. Sandhya S. Pai recites her very famous editorial Manojna Ramayana S1 E43 - Sri Ram returns to Ayodhya | ಅಯೋಧ್ಯೆಗೆ ಮರಳಿದ ಶ್ರೀರಾಮ ರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ...

Sidewalk Pilgrims | ಕಾಲುದಾರಿಯ ಯಾತ್ರಿಕರು 16.06.2021

In this episode, Dr. Sandhya S. Pai recites her very famous editorial Priya Odugare EP - 134 - Sidewalk Pilgrims | ಕಾಲುದಾರಿಯ ಯಾತ್ರಿಕರು ಚೀನಿ ಚಕ್ರವರ್ತಿಯೊಬ್ಬ ಆಸ್ಥಾನ ಚಿತ್ರಕಲಾವಿದನ ಆಯ್ಕೆಗಾಗಿ ಚಿತ್ರಕಾರರ ಸ್ಪರ್ಧೆ ಏರ್ಪಡಿಸಿದ್ದ. ಬಂದ ಸ್ಪರ್ಧಿಗಳು ಒಂದೆರಡು ತಾಸು, ದಿನಗಳಲ್ಲಿ ಚಿತ್ರ ಮುಗಿಸಿದರು. ಆದರೆ, ಒಬ್ಬ ವೃದ್ಧ ಕಲಾವಿದನ ಚಿತ್ರ ಮಾತ್ರ ಮೂರು ವರ್ಷ ಕಳೆದರೂ ಮುಗಿಯಲಿಲ್ಲ. ವೃದ್ಧನ ಚಿತ್ರದಲ್ಲೇನಿದೆ? ರಾಜನಿಗೆ ಕುತೂಹಲ. ಆ ಚಿತ್ರದಲ್ಲೊಂದು ಕಾಲುದಾರ...

Strong Appeal | ದೃಢ ಮನವಿದ್ದರಷ್ಟೇ ದಡ 14.06.2021

In this episode, Dr. Sandhya S. Pai recites her very famous editorial Priya Odugare EP - 133 - Strong Appeal | ದೃಢ ಮನವಿದ್ದರಷ್ಟೇ ದಡ ಒಬ್ಬ ಚಂಚಲಚಿತ್ತದವ ಇದ್ದ. ಯಾವ ಕೆಲಸವನ್ನೂ ಪೂರ್ತಿ ಮಾಡಿದವನಲ್ಲ. ಒಮ್ಮೆ ಇವನಿಗೆ ಹೆಂಡ್ತಿ ಒಂದಿಷ್ಟು ಹಣ ಕೊಟ್ಟು, ಹಸು ತರಲೆಂದು ಸಂತೆಗೆ ಕಳುಹಿಸಿದಳು. ಸಂತೆ ಪೂರ್ತಿ ಅಲೆದ. ತೃಪ್ತಿ ಎನ್ನಿಸುವ ಹಸು ಕಾಣಿಸಲಿಲ್ಲ. ವಂಚಕನೊಬ್ಬನ ಮಾತು ನಂಬಿ ಹಾಲು ಕೊಡುವ ಕುರಿ ಖರೀದಿಸಿದ. ಚಿತ್ತಚಾಂಚಲ್ಯ ಅವನನ್ನು ಹೆಜ್ಜೆ ಹೆಜ್ಜೆಗೂ ದಾರಿ ತಪ...

The Fierce Barrier fell! | ದರ್ಪದ ತಡೆಗೋಡೆ ಉರುಳಿತು! 12.06.2021

In this episode, Dr. Sandhya S. Pai recites her very famous editorial Priya Odugare EP - 132 - The Fierce Barrier fell! | ದರ್ಪದ ತಡೆಗೋಡೆ ಉರುಳಿತು! ಒಬ್ಬ ರಾಜ. ದರ್ಪ, ಕೋಪಗಳ ಕೈಗೊಂಬೆಯಂತಿದ್ದ. ತಾನು ಸರ್ವಶಕ್ತ. ತನ್ನನ್ನು ಎಲ್ಲರೂ ಗೌರವಿಸಬೇಕು. ತನ್ನ ಮಾತೇ ಶಾಸನ ಎನ್ನುವ ಅಹಂಕಾರ ಆತನ ತಲೆಗೇರಿತ್ತು. ಅಹಂಕಾರ ಯಾವತ್ತೂ ವಿವೇಚನೆಗೆ ತಡೆಗೋಡೆ. ಇಂಥ ಅಹಂಕಾರಿ ರಾಜನಿಗೆ ಬರಿಮೈನ ಫಕೀರನೊಬ್ಬ ಮಾಡಿಸಿದ ಜ್ಞಾನೋದಯದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

The ascension of Vibhishana | ಪಟ್ಟವೇರಿದ ವಿಭೀಷಣ 11.06.2021

In this episode, Dr. Sandhya S. Pai recites her very famous editorial Manojna Ramayana S1 E42 - The ascension of Vibhishana | ಪಟ್ಟವೇರಿದ ವಿಭೀಷಣ ರಾವಣನ ಅಂತ್ಯ ಸಂಸ್ಕಾರ ನಡೆದ ಮೇಲೆ ವಿಭೀಷಣನನ್ನು ಲಂಕೆಯ ರಾಜನನ್ನಾಗಿ ಪಟ್ಟಾಭಿಷೇಕ ಮಾಡಲಾಯಿತು. ಸೀತೆಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ರಾಮನ ಬಳಿ ಕರೆತಂದ ನಂತರ ಏನು ನಡೆಯಿತು ಎಂಬ ಕಥೆಯನ್ನು ಸಂಧ್ಯಾ ಮಾಮಿ ಮಾತುಗಳಲ್ಲಿ  ಕೇಳಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - s...

Luister naar de podcast Sandhyavani | ಸಂಧ್ಯಾವಾಣಿ in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds