Udayavani

Sandhyavani | ಸಂಧ್ಯಾವಾಣಿ

Kids KN ↓ 797 episoder

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Husk å besøke podkastens nettsted og støtte skaperen: www.udayavani.com

Forfatter

Udayavani

Kategori

Kids

Podkastens nettsted

www.udayavani.com

Siste episode

10. jul 2026

Hvor kan du lytte?

Podkaster i appen Replaio Radio Kommer snart

Podkaster kommer snart til appen. Installer nå, og bli den første som ser en helt ny tilnærming til podkaster

Last ned på Google Play Installer gratis Android nesten 10 mill. nedlastinger · 4,8 i vurdering iOS snart

Episoder

S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannada 09.12.2022

in this episode, Dr. Sandhya S. Pai recites her very famous editorial Priya Odugare - S1EP- 302: ಮಾಂಝೀ ಮಾಡಿದ್ದು ಸಾಮಾನ್ಯ ಸಾಧನೆಯಲ್ಲಾ ! | Dashrath manjhi life story in kannada ಬಿಹಾರದ ಗಯಾ ಜಿಲ್ಲೆಯ ದಶರಥ್ ಮಾಂಝೀ ಎಂಬ ತೀರಾ ಸಾಮಾನ್ ವ್ಯಕ್ತಿ ಯ ಕಥೆ ಇದು. ಈತ ತನ್ನ ಊರಿನವರ  ಒಳಿತಿಗಾಗಿ ಅದೆಂಥಾ ಸಾಹಸದ ಕೆಲಸವನ್ನು ಮಾಡಿದ ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು...

S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. 09.12.2022

In this episode, Dr. Sandhya S. Pai narrates very famous Aithihya mala | S2 EP - 68: The story of Ayyappa settling in Sabari hill। ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. ಅಯ್ಯಪ್ಪ ಸ್ವಾಮಿ ಶಬರಿಮಲೆ ಯಲ್ಲಿ ನೆಲೆಸಿದ ಕಥೆ. ಅಯ್ಯಪ್ಪನ ಮುಂದಾಳತ್ವದಲ್ಲಿ ಯುದ್ಧಕ್ಕೆ ಹೋದರೆ ಜಯ ಖಂಡಿತವಾಗಿತ್ತು, ಅಯ್ಯಪ್ಪ ಎಂದರೆ ಮಹಾರಾಜನಿಗೆ ಮಗನಿಗಿಂತ ಹೆಚ್ಚು ಪ್ರೀತಿ ಇದನ್ನು ಕಂಡು ಅಸೂಯೆಗೊಂಡ ರಾಜ ಪತ್ರಿನಿಧಿಗಳು ರಾಣಿಗೆ ಆರೋಗ್ಯ ಸರಿ ಇಲ್ಲವೆಂದು ನಾಟಕವಾಡಿ, ಅಯ...

S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ ? | Who gives light to the world when there is no sun 08.12.2022

In this episode, Dr. Sandhya S. Pai recites her very famous editorial Priya Odugare - S1EP- 301: ಸೂರ್ಯನಿಲ್ಲದ ಸಮಯದಲ್ಲಿ ಜಗಕ್ಕೆ ಯಾರು ಬೆಳಕು ನೀಡುತ್ತಾರೆ | Who gives light to the world when there is no sun ಸೂರ್ಯ ತನ್ನ ಕೆಲಸ ಮುಗಿಸಿ ಮನೆಗೆ ಹೊರಟವ ತಾನು ಇಲ್ಲದ ಸಮಯದಲ್ಲಿ ಬೇರೆ ಯಾರು ಈ ಜಗತ್ತಿಗೆ ಬೆಳಕು ನೀಡುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ. ಆದರೆ ಯಾರಿಂದಲೂ ಉತ್ತರ ಬರಲ್ಲಿಲ್ಲ. ಹೀಗಿರುವಾಗ ಒಂದು  ಮೃದು ಸ್ವರದ ಒಡತಿಯೊಬ್ಬಳು ಉತ್ತರಿಸಿದ...

S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups! 03.12.2022

In this episode, Dr. Sandhya S. Pai recites her very famous editorial Priya Odugare - S1EP- 300: ಒಂದು ಬೆಕ್ಕನ್ನು ಎರಡು ಗುಂಪಿಗೆ ಹಂಚಿದ ಕಥೆ ! | The story of a cat divided into two groups! ಬೌದ್ಧ ವಿಹಾರವೊಂದರಲ್ಲಿ ಒಬ್ಬರು ಪರಮಜ್ಞಾನಿ ಗುರು ಇದ್ದರಂತೆ. ಅವರ ಜೊತೆ ಇದ್ದ ಶಿಶ್ಯರು ಎರಡು ಕಟ್ಟಡಗಳಲ್ಲಿ ವಾಸವಾಗಿದ್ದರು. ಹೀಗಿರುವಾಗ ಬಂದ ಬೆಕ್ಕೊಂದು ಎರಡು ಕಟ್ಟಡದ ಶಿಶ್ಯರಿಗೆ ಪ್ರಿಯವಾಗಿತ್ತು. ನಂತರ ಈ ಬೆಕ್ಕಿನ ವಿಚಾರವಾಗಿ ಎರಡೂ ಕಟ್ಟಡದ ಶಿಶ್ಯರ ನಡುವೆ...

S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ? 02.12.2022

In this episode, Dr. Sandhya S. Pai narrates very famous Aithihya mala | S2 EP - 67 - What happened to the brothers who faced the elephant? । ಆನೆ ಮುಂದೆ ಎದುರಾದ ಸಹೋದರರಿಗೆ ಏನಾಯಿತು ? ಮಲಯಾಳ ದೇಶದ ಅಂಗಡೀಪುರ ಎಂಬ ಊರಿನಲ್ಲಿ ಪತ್ತಾಯಿಕಾರರು ಎಂಬ ಹೆಸರಿನ ಕುಟುಂಬದಲ್ಲಿ ಬಲು ಬಲಶಾಲಿಯಾದ ಸಹೋದರರು ಇದ್ದರಂತೆ! ಇದಕ್ಕೆ ಕಾರಣ ಅವರ ಊಟವಾಗಿತ್ತಂತೆ. ಅದು ಅಂತಿಂತಹ ಊಟವಲ್ಲ ! ಹೇಗಿತ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ . ನಿಮ್ಮ ಸಲಹೆ...

S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life! 01.12.2022

In this episode, Dr. Sandhya S. Pai recites her very famous editorial Priya Odugare - S1EP- 299: ಬದುಕು ಕಲಿಸುವ ಮೂರು ಮಂದಿ ! ಯಾರವರು? | Three people who teach life! ಹುಡುಗನೊಬ್ಬನಿಗೆ ಈ ಬದುಕಿನಲ್ಲಿ ಅರ್ಥ ಇದೆಯೇ ಎಂಬ ಪ್ರಶ್ನೆ ಹುಟ್ಟಿತು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಹಲವು ತಿಳಿದವರು, ಹಿರಿಯರ ಹತ್ತಿರ ಕೇಳಿದ ಆದರೆ ಆತನಿಗೆ ಸರಿಯಾದ  ಉತ್ತರ ಸಿಗಲಿಲ್ಲ. ಹೀಗಿರುವಾಗ ಆತ ಒಬ್ಬ ಸಂತನಲ್ಲಿ ಕೇಳಿದಾಗ ಸಂತ ಏನಂದ ಎಂಬ ಸುಂದರ ಕಥೆಯನ್ನು  ಕೇಳಿ...

S1EP- 298: ಕೋಪವನ್ನು ಗೆಲ್ಲುವುದು ಹೇಗೆ ? | How to conquer anger? 26.11.2022

In this episode, Dr. Sandhya S. Pai recites her very famous editorial Priya Odugare - S1EP- 298:  ಕೋಪವನ್ನು ಗೆಲ್ಲುವುದು ಹೇಗೆ ? | How to conquer anger? ಒಬ್ಬ ಮಹಾ ಕೋಪಿಷ್ಠ ಹುಡುಗನಿದ್ದ, ಆತನ ಕೋಪವೇ ಮುಂದೆ ಆತನಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿತ್ತು. ಹೀಗಿರುವಾಗ ಆತನ ತಂದೆ ಮಗನ ಕೋಪ ನಿವಾರಣೆಗೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿ...

S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ? 25.11.2022

In this episode, Dr. Sandhya S. Pai narrates very famous Aithihya mala | S2 EP - 66 : moral story | ಬ್ರಾಹ್ಮಣರ ಮನೆಯಲ್ಲಿ ನಡೆದದ್ದೇನು ?  ಮಲಯಾಳ ದೇಶದ ತಿರುವನಂತಪುರ ತಾಲೂಕಿನಲ್ಲಿ ಇದ್ದ ಸುಸಂಸ್ಕೃತ ಬ್ರಾಹ್ಮಣರ ಮನೆಯೊಂದರಲ್ಲಿ ನಡೆದ ಕುತೂಹಲಕಾರಿ ಕತೆ ಕೇಳಿ  ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ

S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ | unusual incident 24.11.2022

In this episode, Dr. Sandhya S. Pai recites her very famous editorial Priya Odugare - S1EP- 297: ಹೀಗೇಕಾಯ್ತು ! ಬಾವುಟದ ಬದಲು ಮಹಿಳೆಯ ಲಂಗ ಹಾರಿಸಿದ ಮಾಜಿ ನೇತಾರ |  unusual incident ಇದೊಂದು ಇಂದಿನ ಸಮಾಜಕ್ಕೂ ಅನ್ವಯಿಸುವ ಕಥೆ. ಮಾಜಿ ನೆತಾರರೊಬ್ಬರು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಧ್ವಜಾರೋಹಣ ಮಾಡುವಾಗ ನಮ್ಮ ಹೆಮ್ಮೆಯ ಬಾವುಟದ ಬದಲು ಮಹಿಳೆಯೊಬ್ಬರ ಲಂಗವನ್ನು ಹಾರಿಸಿದರು. ಹಾಗಾದರೆ ಹೀಗೇಕಾಯ್ತು ಮತ್ತು ಇದಕ್ಕೆ ಮಾಜಿ ನೆತಾರರು ಕೊಟ್ಟ ಕಾರಣವೇನು ಎಂಬ ಕಥ...

S1EP- 296: ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? 19.11.2022

In this episode, Dr. Sandhya S. Pai recites her very famous editorial Priya Odugare - S1EP- 296 : ವೃದ್ಧ ಬಾವಿಗೆ ಬಿದ್ದಿದ್ದು ಮಗುವನ್ನು ರಕ್ಷಿಸುವುದಕ್ಕಾ? | Did the old man fall into the well to save the child? ಒಂದೂರಿನಲ್ಲಿ ಜಾತ್ರೆಯೊಂದು ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ಬಾಲಕನೊಬ್ಬ ಅಚಾನಕ್ಕಾಗಿ ಹಾಳು ಬಾವಿಗೆ ಬಿದ್ದ. ಬಾವಿಗೆ ಬಿದ್ದವನನ್ನು ಎಲ್ಲರೂ ಭಯಭೀತರಾಗಿ ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಹೀಗಿ...

S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ 18.11.2022

In this episode, Dr. Sandhya S. Pai narrates very famous Aithihya mala | S2 EP - 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ ನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು....

S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbari 17.11.2022

In this episode, Dr. Sandhya S. Pai recites her very famous editorial | Priya Odugare - S1EP- 295 : ಅರ್ಜುನನ ಮೊಮ್ಮಗ ಬರ್ಬರಿ ಯ ಕಥೆ | The story of Arjuna's grandson Barbari ಅರ್ಜುನನ ಮೊಮ್ಮಗ ಬರ್ಬರಿಯ ಜೀವನದ ಘಟನೆ ಇದು. ಲೋಕಕಲ್ಯಾಣಕ್ಕಾಗಿ ಋಷಿಮುನಿಗಳು ಕೈಗೊಂಡ ಯಾಗಕ್ಕೆ ಬರ್ಬರಿ ತನ್ನ ಜೀವವನ್ನೇ ಪಣವಾಗಿಟ್ಟು ಕಾವಲು ಕಾದ  ಇದಕ್ಕೆ ಪ್ರತಿಫಲವಾಗಿ ಋಷಿಮುನಿಗಳು ಬರ್ಬರಿಗೆ ವಿಚಿತ್ರವಾದ ವರವನ್ನು ನೀಡಿದರು. ಹಾಗಾದರೆ ಅದೆಂತ ವರವನ್ನು ಋಷಿಮುನಿಗಳು ನೀ...

S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories 12.11.2022

In this episode, Dr. Sandhya S. Pai recites her very famous editorial Priya Odugare - S1EP- 294 : ಬದುಕು ಬದುಕಿದಂತಲ್ಲ, ಬದುಕಿಸಿಕೊಂಡಂತೆ | moral life stories ಹೊಸ ವರ್ಷದ ಸಮಯದಲ್ಲಿ ಪ್ರಖ್ಯಾತ ನಾಮರೊಬ್ಬರು ತಮ್ಮ ಬದುಕಿನ ಹಾದಿಯನ್ನು ಬರೆಯುತ್ತಿದ್ದರು. ಹೀಗಿರುವಾಗ ಕಳೆದ ವರ್ಷ ಅವರ ಬದುಕಿನಲ್ಲಿ ಎನೆಲ್ಲಾ ಕಳೆದುಕೊಂಡರು ಎಂದು ಬರೆದರು. ಹೀಗೆ ಬರೆದ ಬಳಿಕ ವಾಯುವಿಹಾರಕ್ಕೆ ಹೋಗಿ ಬರುವಾಗ ಅವರು ಬರೆದ ಹಾಳೆಯ ಮೇಲೆ ಇನ್ನೋಂದು ಹಾಳೆ ಇತ್ತು. ಅದರಲ್ಲಿ ಏನು ಬರೆದಿತ್...

S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್‌ನ ಕಥೆ. 11.11.2022

In this episode, Dr. Sandhya S. Pai narrates very famous Aithihya mala | S2 EP - 64 : Story of Maha Pradya Akkavoor Chachattan। ಮಹಾ ಪ್ರಾದ್ಯ ಅಕ್ಕವೂರು ಚಾಚ್ಚತ್ತನ್‌ನ ಕಥೆ. ಅಕ್ಕವೂರು ಚಾಚ್ಚತ್ತನ್ ನು ನಂಬೂದರಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪರಬ್ರಹ್ಮ ಕೋಣದ ರೂಪದಲ್ಲಿ  ನೆಲೆಸಿದ್ದು, ಚಾಚ್ಚತ್ತನ್ ಗೆ ಮಾತ್ರ  ಪರಬ್ರಹ್ಮ ನಾಗಿ ಕಾಣುತ್ತಿದ್ದ, ಒಂದು ದಿನ ಪರಬ್ರಹ್ಮ ಕಾಣೆಯಾದ, ಈ ಕುತೂಹಲ ಭರಿತ ಕಥೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ...

S1EP- 293 :ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories 10.11.2022

In this episode, Dr. Sandhya S. Pai recites her very famous editorial Priya Odugare - S1EP- 293 : ಪ್ರೀತಿಯ ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ | moral life stories ಕೇಳುಗರೇ, ಇದೊಂದು ಸತ್ಯಕಥೆ. ಸಮಾಜ ಸೇವಕಿಯೋರ್ವಳ ಹತ್ತಿರ ವ್ಯಕ್ತಿಯೊಬ್ಬ ವೃದ್ಧರೊಬ್ಬರನ್ನು ಕೆರೆತಂದು ಇವರಿಗೆ ಯಾರೂ ಇಲ್ಲವೆಂದು ಯಾವುದಾದರೂ ವೃದ್ಧಾಶ್ರಮ ಸೇರಿಸಬೇಕು ಎಂದ. ಹೀಗೆ ಬಂದು ಆ ವೃದ್ಧನನ್ನು ಬಿಟ್ಟು ಹೋದ ಕೆಲವು ದಿನದ ಬಳಿಕ ಆ ವೃದ್ಧ ತೀರಿಹೋದ. ವಿಷಯ ತಿಳಿದ ಸಮಾಜ ಸೇವಕಿ ವೃದ್...

S1EP- 292 :ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral stories 05.11.2022

In this episode, Dr. Sandhya S. Pai recites her very famous editorial Priya Odugare - S1EP- 292 : ಜೀನು ತಿಂದ ಕಳ್ಳ ನಾಯಿಯನ್ನು ಕಂಡುಹಿಡಿದಿದ್ದು ಹೇಗೆ? | moral stories ಒಂದಾನೊಂದು ಕಾಲದಲ್ಲಿ ಬೋದಿಸತ್ವ ನಾಯಿಯಾಗಿ ಹುಟ್ಟಿದ. ಆತನ ನಾಯಕತ್ವದಲ್ಲಿ ಒಂದು ಸಾವಿರ ನಾಯಿಗಳಿದ್ದವು. ಒಂದು ದಿನ ರಾಜನೊಬ್ಬನ ತಪ್ಪು ನಿರ್ದಾರದಿಂದ ಹಲವು ನಾಯಿಗಳ ಮಾರಣ ಹೋಮ ನಡೆಸಲಾಯಿತು ಹೀಗಿರುವಾಗ ಬೋದಿಸತ್ವ ತನ್ನ ಉಳಿದ ನಾಯಿಗಳನ್ನು ಹೇಗೆ ರಕ್ಷಿಸಿದ ಎಂಬ ಸುಂದರ ಕತೆಯನ್ನು ಕೇಳಿ ಡಾ. ಸ...

S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್ 04.11.2022

In this episode, Dr. Sandhya S. Pai narrates very famous Aithihya mala | S2 EP- 63 : An unusual protagonist is Narayana Tathubranthan | ಅಸಾಮಾನ್ಯ ಕಥಾನಾಯಕ ನಾರಾಯಣ ತತ್ತುಭ್ರಂತನ್ ಈತ ವಿಲಕ್ಷಣ ನಡವಳಿಕೆಯವನಾಗಿದ್ದ. ಆತನಲ್ಲೊಂದು ತಾಮ್ರದ ಪಾತ್ರೆ ಇತ್ತು. ಆತ ಬಂಡೆಗಳನ್ನು ಗಟ್ಟಿಯಾಗಿ ನಿಲ್ಲಿಸುತ್ತಿದ್ದ. ತಾಮ್ರದ ಪಾತ್ರೆ ಹಿಡಿದು ಕೆಲವು ಮನೆಗಳಿಗೆ ತೆರಳುತ್ತಿದ್ದ. ಈ ಕುತೂಹಲಭರಿತ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ...

S1EP- 291 :ಕೆಲವೊಮ್ಮೆ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truth 03.11.2022

In this episode, Dr. Sandhya S. Pai recites her very famous editorial Priya Odugare - S1EP- 291 :ಕೆಲವೊಮ್ಮ ನಮ್ಮವರು ಎನಿಸಿಕೊಂಡವರೇ ಹೀಗೆ ಮಾಡಿಬಿಡುತ್ತಾರೆ ಅಲ್ವಾ ? | Unbelievable truth ಸಿರಿವಂತಿಕೆಯ ತುತ್ತ ತುದಿಯಲ್ಲಿದ್ದ ಅಣ್ಣ ತಮ್ಮಂದಿರ ನಡುವೆ ಒಂದು ದಿನ ವೈಮನಸ್ಸು ಉಂಟಾಯಿತು. ವಿಷಯ ತಿಳಿದ ಹಿತೈಷಿಗಳೆಂಬ ಹಿತಶತ್ರುಗಳು ಅವರಿಬ್ಬರ ಬದುಕಿನಲ್ಲಿ ಏನು ಮಾಡಿದರು ಎಂಬ ಸ್ವಾರಸ್ಯಪೂರ್ಣ  ಕಥೆಯನ್ನು ಕೇಳಿ   ಡಾ. ಸಂಧ್ಯಾ. ಎಸ್. ಪೈ ಅವರ ಧ್ವನ...

S1EP- 290 : ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul? 29.10.2022

In this episode, Dr. Sandhya S. Pai recites her very famous editorial Priya Odugare - S1EP- 290 :  ಅಂತರಾತ್ಮದ ಕಾವಲು ಕಾಯುವುದು ಹೇಗೆ ? | How to save the soul? ಯಹುದ್ಯಾ ಜನಾಂಗದಲ್ಲಿ ಬಂಡಾಯ ಚಿಂತನೆಯ ಕೆಲವರಿದ್ದಾರೆ ಇದರ ಜನಕ ಬಾಲ್ ಶೇಮ್ ಎಂಬ ವ್ಯಕ್ತಿ. ಈತನ ಕುರಿತಾದ ಕತೆ ಇದಾಗಿದೆ. ಬಾಲ್ ಶೇಮ್ ಊರೆಲ್ಲಾ ಮಲಗಿರುವ ನಡುರಾತ್ರಿ ನದಿ ತೀರಕ್ಕೆ ಹೋಗುತ್ತಾರೆ. ಅಲ್ಲಿನ ಮರದ ಕೆಳಗೆ ಕೂರುತ್ತಾರೆ. ಹೀಗಿರುವಾಗ ಒಬ್ಬ ಮನೆ ಕಾಯುವವನು ಅವರಲ್ಲಿ ಬಂದು ತನ್ನ ಗೊಂ...

S2 EP - 62 :ಒಂದು ಪವಾಡ ನಡೆದ ಕತೆ | moral stories 28.10.2022

In this episode, Dr. Sandhya S. Pai narrates very famous Aithihya mala | S2 EP - 62 : ಒಂದು ಪವಾಡ ನಡೆದ ಕತೆ  | moral stories ವರರುಚಿ ಎಂಬ ಪಂಡಿತನಿದ್ದ. ಆತನಿಗೆ 11 ಮಂದಿ ಮಕ್ಕಳು. ಪ್ರತಿ ಬಾರಿ ಹೆರಿಗೆ ನೋವು ಆರಂಭ ಆಗುತ್ತಿದ್ದಾಗ ಇವರು ಕಾಡಿನೊಳಗೆ ಹೋಗುತ್ತಿದ್ದರು. ಮಗು ಹುಟ್ಟುತ್ತಿದ್ದ ಹಾಗೆ ಬಾಯಿ ಇದೆಯೋ ಇಲ್ವೋ ಎಂದು ಕೇಳುತ್ತಿದ್ದ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ...

S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death? 27.10.2022

In this episode, Dr. Sandhya S. Pai recites her very famous editorial Priya Odugare - S1EP- 289 : ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death? ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ ಪ್ಲೇಗ್ ಗೆ ಸಂತ ಏನಂದ ಮತ್ತು ಪ್ಲೇಗ್ ಜನರನ್ನು ಬಲಿತೆಗೆದುಕೊಂಡಿತಾ ? ಎಂಬ ಸುಂದರ ಕಥೆಯನ್ನು ಕೇಳಿ  &nbs...

S2 EP - 61 Atithi devobhava | ಅತಿಥಿ ದೇವೋಭವ 22.10.2022

In this episode, Dr. Sandhya S. Pai narrates very famous Aithihya mala | S2 EP - 61 Atithi devobhava | ಅತಿಥಿ ದೇವೋಭವ ವರರುಚಿ ಊರೂರು ತಿರುಗುತ್ತಾ ಒಂದೂರಿಗೆ ಬಂದ. ಮಧ್ಯಾಹ್ನದ ಹೊತ್ತಾಗಿತ್ತು. ವರರುಚಿ ಬ್ರಾಹ್ಮಣರೊಬ್ಬರ ಮನೆಗೆ ಬಂದ. ಅವರು ಆದರದಿಂದ ಇವರನ್ನು ಸತ್ಕರಿಸಿದರು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 288 :ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ? | moral stories 21.10.2022

In this episode, Dr. Sandhya S. Pai recites her very famous editorial Priya Odugare - S1EP- 288 : ಗುರುವನ್ನೇ ಪರೀಕ್ಷಿಸಿದರೆ ಏನಾಗುತ್ತದೆ ? | moral stories ಶಿಷ್ಯನಿಗೊಬ್ಬನಿಗೆ ತನ್ನ ಗುರುವಿನ ಮೇಲೆ ಒಂದು ಸಂದೇಹ ಬಂತು. ತನ್ನ ಗುರು ಪರಮಜ್ಞಾನಿ ಆತ ಯಾವುದೇ ಸಮಸ್ಯೆಯನ್ನು ಬಗೆಹರಿಸಬಲ್ಲ ಎಂದು ಜನರು ಹೇಳುತ್ತಿದ್ದರು ಇದನ್ನು ಪರೀಕ್ಷಿಸಬೇಕೆಂದು ಶಿಷ್ಯ ನಿರ್ಧರಿಸಿದ. ಹೀಗೆ ಗುರುವನ್ನೇ ಪರೀಕ್ಷಿಸಲು ಹೊರಟ ಶಿಷ್ಯನಿಗೆ ಏನಾಯ್ತು ಎಂಬ ಸುಂದರ ಕಥೆಯನ್ನು ಕೇಳಿ  ...

S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ ! | moral stories 20.10.2022

In this episode, Dr. Sandhya S. Pai recites her very famous editorial Priya Odugare - S1EP- 287 :ಕೇವಲ ಕಲ್ಪನೆಯಿಂದ ಇನ್ನೊಬ್ಬರ ಬದುಕನ್ನು ಅಳೆದರೆ ಹೀಗೆ ಆಗುತ್ತದೆ ! | moral stories ಒಂದಾನೊಂದು ಹಳ್ಳಿ ಇತ್ತು ಅಲ್ಲಿ  ಎರಡು ಬೀದಿಗಳಿತ್ತು. ಆದರೆ ವಿಚಿತ್ರ ಎಂದರೆ ಈ ಬೀದಿಯವರು ಆ ಬೀದಿಗೆ ಆ ಬೀದಿಯವರು ಈ ಬೀದಿಗೆ ಹೋಗುತ್ತಿರಲಿಲ್ಲ. ಹೀಗಿರುವಾಗ ಸಂತನೊಬ್ಬ ಆಚೆ ಊರಿನಿಂದ ಈಚೆ ಊರಿಗೆ ಬರುತ್ತಾರೆ. ಆತ ಒಂದೇ ಒಂದು ಮಾತನ್ನೂ ಆಡುವುದಿಲ್ಲ. ಆದರೆ ಜನರ ಕಲ್ಪನೆಯಿ...

S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ ರೋಚಕ ಕಥೆ ! | inspirational story of Terry fox 15.10.2022

In this episode, Dr. Sandhya S. Pai recites her very famous editorial Priya Odugare - S1EP- 286 :ಟೆರಿ ಫಾಕ್ಸ್ ಜಗತ್ತಿಗೆ ಮಾದರಿಯಾದ  ರೋಚಕ ಕಥೆ ! | inspirational story of Terry fox ಕೆನಡಾ ದೇಶದ ಪ್ರಜೆ ಟೆರಿ ಫಾಕ್ಸ್ ಗೆ ಕ್ರೀಡೆಯೇ ಜೀವನವಾಗಿತ್ತು. ಅದರಲ್ಲೂ ಓಟ ಎಂದರೆ ಆತನಿಗೆ ಪಂಚಪ್ರಾಣ. ಮುಂದೆ ಒಂದು ದಿನ ಇದರಲ್ಲಿ ಪರಿಣಿತಿ ಪಡೆದು ಒಲಂಪಿಕ್ ಆಟಗಾರ ಆಗುವುದು ಆತನ ಗುರಿ. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಆತ ತನ್ನ ಕಾಲನ್ನೇ ಕಳೆದುಕೊಳ್ಳಬೇಕಾಯಿತ...

Hør på podkasten Sandhyavani | ಸಂಧ್ಯಾವಾಣಿ i Replaio

Radio og podkaster i én app - gratis og uten registrering. Installer i dag, og ikke gå glipp av lanseringen

Last ned på Google Play

Replaio er ikke podkastutgiver; programnavn, omslag og lyd tilhører opphavspersonene og distribueres via offentlige RSS-feeder.