Udayavani

Sandhyavani | ಸಂಧ್ಯಾವಾಣಿ

Kids KN ↓ 797 episodi

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Autore

Udayavani

Categoria

Kids

Sito del podcast

www.udayavani.com

Ultimo episodio

10 lug 2026

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

S1EP- 320 : ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists! 16.02.2023

in this episode, Dr. Sandhya S. Pai recites her very famous editorial Priya Odugare- S1EP- 320 ದೇವರು ಇದ್ದಾನೆ ಎಂಬುದಕ್ಕೆ ಈ ಕತೆಯೇ ಸಾಕ್ಷಿ ! | This story is proof that God exists! ದಟ್ಟ ಕಾಡಿನಲ್ಲಿದ್ದ ಗರ್ಭವತಿ ಹರಿಣಕ್ಕೆ ಪ್ರಸವ ವೇದನೆ ಶುರುವಾಯಿತು. ಸುರಕ್ಷಿತ ಜಾಗವೆಂದು ಪೊದೆಯ ಬಳಿ ಬಂದ ಹರಿಣಕ್ಕೆ ಹಸಿದ ಸಿಂಹ ಎದುರಾಯಿತು. ಸಿಂಹದಿಂದ ತಪ್ಪಿಸಿಕೊಳ್ಳಬೇಕೆಂದು ಹಿಂದೆ ತಿರುಗಿದಾಗ ಬೇಡನೊಬ್ಬ ಬಿಲ್ಲು ಹೂಡುತ್ತಿದ್ದ. ಮುಂದೇನಾಯ್ತು ಎಂಬ ಸುಂದರ ಕತೆಯನ್ನು...

S1EP- 319 : ಸಿರಿ, ಯಶಸ್ಸು ಮತ್ತು ಪ್ರೇಮ : ಸುಂದರ ಬದುಕಿಗೆ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life? 11.02.2023

in this episode, Dr. Sandhya S. Pai recites her very famous editorial Priya Odugare- S1EP- 319 : ಬದುಕಿಗೆ ಸಿರಿ, ಯಶಸ್ಸು ಮತ್ತು ಪ್ರೇಮ ಇವುಗಳಲ್ಲಿ ಯಾವುದು ಮುಖ್ಯ ? | success and love which is important for life? ಒಂದು ಸಂಜೆ ಮೂವರು ದೇವತೆಗಳು ಒಂದು ಮನೆಯ ಬಳಿ ಬಂದರು. ಹೀಗೆ ಬಂದ ಇವರು ಮನೆಯವರಲ್ಲಿ ನಾವು ಸಿರಿ, ಯಶಸ್ಸು ಮತ್ತು ಪ್ರೇಮ ದೇವತೆಗಳು. ನಾವು ಮೂವರೂ ಕೂಡಾ ಒಟ್ಟಾಗಿ ಮನೆಯೊಳಗೆ ಬರುವುದಿಲ್ಲ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮ...

S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from today 10.02.2023

In this episode, Dr. Sandhya S. Pai narrates very famous Mahabharata : S3 ; EP - 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from today ಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmai...

S1EP- 318 : ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind? 09.02.2023

in this episode, Dr. Sandhya S. Pai recites her very famous editorial Priya Odugare- S1EP- 318 :  ಮಹಾಭಾರತದ ಧೃತರಾಷ್ಟ್ರ ಕುರುಡನಾಗಿ ಹುಟ್ಟಲು ಆತನ ಈ ಕರ್ಮಫಲವೇ ಕಾರಣ ! | Why was Dhritarashtra of Mahabharata born blind? ಮಹಾಭಾರತದ ಮಹಾಯುದ್ಧ ಮುಗಿದು ಲಕ್ಷಾಂತರ ಸೈನಿಕರು ಸಾವನ್ನಪ್ಪಿದರು. ಇದರಿಂದ ಸಾವನಪ್ಪಿದವರ ಮನೆಯಲ್ಲಿ ದುಖಃ ತುಂಬಿಕೊಂಡಿತು. ಈ ದುಖಃದಲ್ಲಿ ರಾಜ ಧೃತರಾಷ್ಟ್ರ ಹಾಗೂ ಮಹಾರಾಣಿ ಗಾಂಧಾರಿಯೂ ಸೇರಿಕೊಂಡರು. ಹೀಗಿರುವಾಗ ಶ್ರೀ ಕೃಷ್ಣ...

S1EP- 317 : ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of anger 02.02.2023

in this episode, Dr. Sandhya S. Pai recites her very famous editorial Priya Odugare- S1EP- 317 :  ಕೋಪದ ಕೈಗೆ ಬುದ್ಧಿ ಕೊಟ್ಟರೆ ಹೀಗೆ ಆಗುವುದು | This is what happens if you give wisdom to the hands of anger ಪಾದರಕ್ಷೆ ಮಾಡುವವನ ಅಂಗಡಿಗೆ ಹೊಕ್ಕ ಹಾವಿನ ಕಥೆ ಇದು. ತಾನು ಆಹಾರ ಹುಡುಕಲು ಅಂಗಡಿಯೊಳಗೆ ಹೋದ ಹಾವಿಗೆ ಒಂದು ಹರಿತವಾದ ಕೊಡಲಿ ತಾಗಿ ಗಾಯವಾಯಿತು. ಇದರಿಂದ ಕೋಪಗೊಂಡ ಹಾವು ತನ್ನ ವಿವೇಚನೆಯನ್ನು ಕಳೆದುಕೊಂಡು ಏನು ಮಾಡಿತು ಎಂಬ ಸುಂದರ ಕಥೆ...

S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ | How important is the reward of companions 28.01.2023

in this episode, Dr. Sandhya S. Pai recites her very famous editorial Priya Odugare- S1EP- 316 : ಜೊತೆಗಾರರ ಪುಣ್ಯಫಲ ಎಷ್ಟು ಮುಖ್ಯ |How important is the reward of companions ಬಸ್ಸೊಂದು ಒಡಲ ತುಂಬಾ ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿತ್ತು. ಹೀಗಿರುವಾಗ ಬಡಿದ ಸಿಡಿಲಿಗೆ ಚಾಲಕ ಹೆದರಿದ. ಆಗ ಆತ ಈ ಬಸ್ಸಿನಲ್ಲಿ ಯಾರೋ ದುರಾದೃಷ್ಟವಂತರಿದ್ದಾರೆ ಅವರಿಂದ ನಮಗೆಲ್ಲಾ ಸಮಸ್ಯೆ ಇದೆ ಎಂದ, ನಂತರ ಆ ದುರಾದೃಷ್ಟವಂತರು ಯಾರು ಎಂದ ತಿಳಿಯಲು ಚಾಲಕ ಏನು ಮಾಡಿದ ಮತ್ತು...

S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anything 26.01.2023

in this episode, Dr. Sandhya S. Pai recites her very famous editorial Priya Odugare- S1EP- 315 : ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು |If you put your mind to it, you can achieve anything ಇದು ಮೈಕಲ್ ಜೋರ್ಡನ್ ಕಥೆ. ಈತ ಚಿಕ್ಕ ವಯಸ್ಸಿನಿಂದ ಅತೀ ಬಡತನ ಅನುಭವಿಸಿ ನೊಂದಿದ್ದ . ಹೀಗಿರುವಾಗ ತಂದೆ ಕೊಟ್ಟ ಹಳೆಯ ಟೀ ಶರ್ಟ್ ಅನ್ನು ಹೇಗೆ ತನ್ನ ಬುದ್ದಿವಂತಿಕೆಯಿಂದ ಮಾರಾಟ ಮಾಡಿದ ಹಾಗೂ ಮುಂದೆ ಹೇಗೆ ತನ್ನ ಬದುಕಿನಲ್ಲಿ ಯಶಸ್ವಿಯಾದ ಎಂಬ ಸುಂದರ ಕತೆ ಕೇಳ...

S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in life 20.01.2023

in this episode, Dr. Sandhya S. Pai recites her very famous editorial Priya Odugare- S1EP- 314 : ಬದುಕಿನಲ್ಲಿ ಹೊಸ ಅವಕಾಶಗಳು ಯಾವಾಗ ಬರುತ್ತದೆ | When new opportunities come in life ಪರಮಜ್ಞಾನಿಯೊಬ್ಬ ತನ್ನ ಶಿಶ್ಯನ ಜೊತೆ ಬೆಟ್ಟದ ಮೇಲಿನ ಬಡವನ ಮನೆಗೆ ಬಂದ. ಆ ಬಡವನಿಗೆ ತಾನು ಸಾಕಿದ್ದ ಹಸುವೇ ಬದುಕಿಗೆ ದಾರಿಯಾಗಿತ್ತು. ಹೀಗಿರುವಾಗ ಆ ಪರಮಜ್ಞಾನಿ ತನ್ನ ಶಿಶ್ಯನಲ್ಲಿ ಆ ಹಸುವನ್ನು ಬೆಟ್ಟದಿಂದ ತಳ್ಳಲು ಹೇಳುತ್ತಾನೆ, ಹಾಗಾದ್ರೆ ಆತ ಹೀಗೆಕೆ ಎಂದ ಎಂಬ ಸುಂದರ ಕತೆ...

S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ .. 20.01.2023

In this episode, Dr. Sandhya S. Pai narrates very famous Aithihya mala : S2 EP - 74: Land, tree, fruit, stomach is yours..। ಜಾಗ, ಮರ, ಹಣ್ಣು, ಹೊಟ್ಟೆ ನಿನ್ನದೇ ..  ಒಂದಾನೊಂದು ಕಾಲದಲ್ಲಿ ದೇಶಮಂಗಲಂ ಎಂಬ ಹಳ್ಳಿಯಲ್ಲಿ ಒಬ್ಬ ನಂಬೂದರಿಗಳ ಮನೆಯಿತ್ತು. ಈ ದೇಶದಲ್ಲೊಂದು ವಿಶೇಷ ಎನಿಸುವ ಆನೆಯೊಂದಿತ್ತು. ಈ ಆನೆಗೂ ಆ ಮನೆತನಕ್ಕೂ ಇರುವ ಅವಿನಾಭಾವ ಸಂಬಂಧದ ಸೊಗಸಾದ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ  ನಿಮ್ಮ ಸಲಹೆ ಹಾಗೂ ಅಭಿಪ್ರ...

S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird 19.01.2023

in this episode, Dr. Sandhya S. Pai recites her very famous editorial Priya Odugare- S1EP- 313 : ಕೋಶಕಾರ ಹಕ್ಕಿಯ ಕಥೆ | The story of the bird ಹಕ್ಕಿಗಳಲ್ಲಿ ಹಲವಾರು ವಿಧಗಳಿದ್ದು ಅವುಗಳಲ್ಲಿ  ಕೋಶಕಾರ ಎಂಬ ಹಕ್ಕಿ ಇದೆ. ಇದರ ವಿಶೇಷತೆ ಇದು ಗೂಡುಕಟ್ಟುವ ರೀತಿ. ವಿಭಿನ್ನವಾಗಿ ಗೂಡುಕಟ್ಟುವ ಈ ಹಕ್ಕಿ, ಕೊನೆಗೆ ಗೂಡಿನಿಂದ ಹೊರಹೋಗುವ ದಾರಿಯನ್ನೂ ಸಹಾ ಮುಚ್ಚುತ್ತದೆ. ಮುಂದೇನಾಯ್ತು ಎಂಬ ಸುಂದರ  ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ&nbsp...

S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life? 14.01.2023

in this episode, Dr. Sandhya S. Pai recites her very famous editorial Priya Odugare- S1EP- 312 :ನಾವು ಬದುಕಿಗೆ ಎಷ್ಟು ಅಂಟಿಕೊಂಡಿರುತ್ತೇವೆ ? | How attached are we to life? ವಿಷ್ಣು ಭಕ್ತ ಪ್ರಹ್ಲಾದನಿಗೆ ಆತನ ತಂದೆ ನಾನಾ ಕಷ್ಟ ನೀಡಿದ. ಬಳಿಕ ಕೊನೆಯಲ್ಲಿ ವಿಷ್ಣು ನರಸಿಂಹನ ಅವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದ. ಆ ಬಳಿಕ ವಿಷ್ಣು ತನ್ನ ಭಕ್ತ ಪ್ರಹ್ಲಾದನಲ್ಲಿ ಏನು ಕೇಳಿದ ಹಾಗೂ ಪ್ರಹ್ಲಾದ ತನ್ನ ಬದುಕಿಗೆ ಎಷ್ಟು ಅಂಟಿಕೊಂಡಿದ್ದ ಎಂಬ ಸುಂದರ ಕತೆ ಕೇಳಿ ಡಾ...

S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life? 13.01.2023

In this episode, Dr. Sandhya S. Pai narrates very famous Aithihya mala : S2 EP - 73: ರಾಜ ಕಂಡ ಕನಸಿನಿಂದ ಬದುಕು ಬದಲಾಯಿತೇ? | Did the king's dream change his life? ಬಹಳ ವರ್ಷಗಳ ಹಿಂದೆ ರಾಜನೊಬ್ಬ ಮದುವೆಯಾಗಿ ಆಗಿನ ಮಲಯಾಳ ದೇಶದ ಪದ್ಧತಿಯಂತೆ ಹೆಂಡತಿಯ ಮನೆಗೆ ಹೋಗಿ ವಾಸ್ತವ್ಯ ಮಾಡಿದ. 12 ವರ್ಷ ಆತನೂರಿಗೆ ಹೋಗದೆ ಆಕೆಯ ಜೊತೆಗಿದ್ದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್.ಪೈ ಅವರ ಧ್ವನಿಯಲ್ಲಿ. www.uvlisten.co...

S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life? 12.01.2023

in this episode, Dr. Sandhya S. Pai recites her very famous editorial Priya Odugare- S1EP- 311 :ಆಸೆಗಳು ಬದುಕನ್ನು ಹೇಗೆ ಕಟ್ಟಿ ಹಾಕುತ್ತದೆ ? | How desires bind life? ಸಿರಿವಂತ ಅಗಸನ ಕತ್ತೆ ಹಾಗೂ ಬೀದಿಬದಿಯ ಕತ್ತೆಯ ನಡುವಿನ ಮಾತುಕತೆ ಇದು. ತಾನು ಅದೆಷ್ಟು ಸ್ವತಂತ್ರ ಎಂದು ಬೀದಿಬದಿಯ ಕತ್ತೆ ವಿವರಿಸುವಾಗ ಸಿರಿವಂತ ನೀಡುವ ಹಿಂಸೆ ಸಹಿಸಿಕೊಂಡೂ ಕೂಡ ತಾನು ಅಲ್ಲೇ ಇರಲು ಸಿರಿವಂತನ ಕತ್ತೆ ನೀಡುವ ಕಾರಣ ಸಮಾಜದ ಅದೆಷ್ಟೋ ಜನರ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂ...

S1EP- 310 :ಮುಕ್ತಿ ಎಂದರೆ ಏನು ? |What is Mukti? 07.01.2023

in this episode, Dr. Sandhya S. Pai recites her very famous editorial Priya Odugare- S1EP- 310 :ಮುಕ್ತಿ ಎಂದರೆ ಏನು ? |What is Mukti? ಸಾಧಕನೊಬ್ಬ ಬಹಳ ವರ್ಷದಿಂದ ಮುಕ್ತಿ ಮಾರ್ಗದ ಹುಡುಕಾಟದಲ್ಲಿದ್ದ. ಒಂದು ದಿನ ಹಸಿವು ಬಾಯಾರಿಕೆಯಿಂದ ಬರುವಾಗ ಕತ್ತಲಾಗಿತ್ತು. ಆಗ ಅಲ್ಲಿದ್ದ ಮರದ ಕೆಳಗೆ ಮಲಗಿದ ಆತನಿಗೆ ಏನಾಯ್ತು ಎಂಬ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyava...

S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ? 06.01.2023

In this episode, Dr. Sandhya S. Pai narrates very famous Aithihya mala : S2 EP - 72: So how come it rained there? Of course? By prayer? | ಹಾಗಾದ್ರೆ ಅಲ್ಲಿ ಮಳೆ ಸುರಿದದ್ದು ಹೇಗೆ? ಸಹಜವಾಗಿಯೋ? ಪ್ರಾರ್ಥನೆಯಿಂದಲೋ ? ಒಮ್ಮೆ ಮಲಯಾಳ ದೇಶದಲ್ಲಿ ಜುಲೈ ತಿಂಗಳು ಕಳೆದ್ರೂ ಮಳೆ ಬರಲಿಲ್ಲ. ನೀರಿಗಾಗಿ ಅಲ್ಲಿ ಹಾಹಾಕಾರ ಎದುರಾಯಿತು. ಬೇಸಾಯಕ್ಕೆ ಅಲ್ಲಿ ಮಳೆಯೇ ಮುಖ್ಯವಾಗಿತ್ತು. ಹೀಗಿರುವಾಗ ಅಲ್ಲೊಂದು ಘಟನೆ ನಡೆಯಿತು.ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ...

S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance? 05.01.2023

in this episode, Dr. Sandhya S. Pai recites her very famous editorial Priya Odugare - S1EP- 309: ಪಶ್ಚಾತ್ತಾಪ ಎಂದರೆ ಏನು ? | What is repentance? ಒಬ್ಬ ಶ್ರೀಮಂತ ವ್ಯಕ್ತಿಯ ಬಳಿ ಎರಡು ಕುದುರೆಗಳಿತ್ತು. ಆ ಕುದುರೆಗಳಲ್ಲಿ ಒಂದು ಕುದುರೆಗೆ ಎಷ್ಟು ಸುಖವಿದ್ದರೂ ತನ್ನ ಜೊತೆಗಾರ ಕುದುರೆಯ ಬಗ್ಗೆ ಅಸಮಾಧಾನವಿತ್ತು. ಹೀಗಿರುವಾಗ ಮುಂದೆ ಆ ಕುದುರೆಯ ಬದಲಾಗಿ ಇನ್ನೊಂದು ಕುದುರೆ ಬಂದಾಗ ಏನಾಯ್ತು ಎಂಬ ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸ...

S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality? 31.12.2022

in this episode, Dr. Sandhya S. Pai recites her very famous editorial Priya Odugare - S1EP- 308: ಸಮಯಪ್ರಜ್ಞೆ ಎಂದರೆ ಏನು? | What is punctuality? ಸಮಯಪ್ರಜ್ಞೆ ಎಂದರೆ ಏನು? ಯಾವ ಸಮಯದಲ್ಲಿ ಏನು ಮಾಡಿದರೆ ಅದು ನಿಜವಾದ ಸಮಯಪ್ರಜ್ಞೆ  ಎಂದೆನಿಸಿಕೊಳ್ಳುತ್ತದೆ ಎಂಬುವುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S2 EP - 71: God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕು 30.12.2022

In this episode, Dr. Sandhya S. Pai narrates very famous Aithihya mala : S2 EP - 71 : God should be satisfied with this alone | ಇದರಿಂದ ಮಾತ್ರ ದೇವರು ಸಂತೃಪ್ತರಾಗಬೇಕು ಮಹಾರಾಜಾಧಿರಾಜನೊಬ್ಬನಿಗೆ ಅತ್ಯಂತ ಪ್ರಿಯ, ನಂಬಿಕಸ್ಥ ಮೂರು ಮಂದಿಯಿದ್ದರು. ಆ ಮೂವರಲ್ಲೊಬ್ಬ ಸ್ವಲ್ಪ ಕೆಳ ಜಾತಿಯವನಾಗಿದ್ದ.ಈ ಜಾತಿಯ ಕತೆಯನ್ನು ಸಂಧ್ಯಾ ಮಾಮಿ ಯಾಕೆ ಹೇಳುತ್ತಿರಬಹುದೆನ್ನುವ ಪ್ರಶ್ನೆ ಸಹಜವಾಗಿ ನಿಮ್ಮಲ್ಲಿ ಮೂಡಿದ್ರೆ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆ...

S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life? 29.12.2022

in this episode, Dr. Sandhya S. Pai recites her very famous editorial Priya Odugare - S1EP- 307: ಮನುಷ್ಯನ ಬದುಕಿನ ಅರ್ಥ ಏನು ಗೊತ್ತಾ ? ಈ ಕಥೆಯನ್ನೊಮ್ಮೆ ಕೇಳಿ | What is the meaning of life? ನಾವು ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರೆ ಹೇಗೆ. ಹಲವಾರು ಜನರಿಗೆ ಇದೊಂದು ಬಿಡಿಸಲಾಗದ ಕಗ್ಗಂಟೇ ಸರಿ. ಹಾಗಾದ್ರೆ ಬದುಕನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಸುಂದರ ಕಥೆಯ ಮೂಲಕ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾ...

S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life? 24.12.2022

in this episode, Dr. Sandhya S. Pai recites her very famous editorial Priya Odugare - S1EP- 306: ಬದುಕಿನಲ್ಲಿ ಹೊಂದಾಣಿಕೆ ಎಷ್ಟು ಮುಖ್ಯ | How important is compatibility in life? ದಕ್ಷಿಣ ಕನ್ನಡದ ಪುಟ್ಟ ಹಳ್ಳಿಯಲ್ಲಿ ಹುಟ್ಟಿಬೆಳೆದ ಹುಡುಗಿ ಮುಂದೆ ಮುಂಬೈ ನಗರಕ್ಕೆ ಮದುವೆಯಾಗಿ ಹೋಗುತ್ತಾಳೆ. ಆಗ ಆಕೆಗೆ ಆಗುವ ಅನುಭವ ಎಂಥದ್ದು, ಆಕೆಯ ಬಾಳಿನಲ್ಲಿ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯ...

S2 EP - 70: Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ? 23.12.2022

In this episode, Dr. Sandhya S. Pai narrates very famous Aithihya mala : S2 EP - 70 : Hearing that news, why did the Maharaja fall down and laugh? | ಆ ಸುದ್ದಿ ಕೇಳಿದ ಮಹಾರಾಜ ಬಿದ್ದು ಬಿದ್ದು ನಕ್ಕಿದ್ಯಾಕೆ ? ರಾಜನಾದ ತಕ್ಷಣ ಮೊದಲು ಆತ ಸಾಲುಮರಗಳನ್ನು ನೆಟ್ಟು ಬೆಳೆಸಲು ಮುಂದಾದ. ನಂತ್ರ ರಾಜ್ಯವನ್ನು ಜೋಡಿಸುವ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತಂದ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗ...

S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life stories 22.12.2022

in this episode, Dr. Sandhya S. Pai recites her very famous editorial Priya Odugare - S1EP- 305: ಮನೆಯಲ್ಲಿ ನೆಮ್ಮದಿ ಇಲ್ಲದಾಗ ಮಕ್ಕಳ ಬದುಕು ಹೀಗೆ ಆಗುತ್ತದೆ ನೋಡಿ ! | moral life stories ಕಚೇರಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಒಬ್ಬನಿಗೆ ಆತನ ಯಜಮಾನ ಬಾಯಿಗೆ ಬಂದತೆ ಬೈದಿದ್ದ. ಆ ಬೈಗುಳ ಕೇಳಿ ಕೋಪಗೊಂಡ ಆತ ಮನೆಗೆ ಬಂದು ಏನು ಮಾಡಿದ, ಆತನ ಕೋಪದಿಂದ ಏನಾಯ್ತು ಎಂಬ ಸುಂದರ  ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸ...

S1EP- 304: ಅಹಂಕಾರ ಮತ್ತು ಮನುಷ್ಯ |Ego and man 17.12.2022

in this episode, Dr. Sandhya S. Pai recites her very famous editorial Priya Odugare - S1EP- 304: ಅಹಂಕಾರ ಮತ್ತು ಮನುಷ್ಯ |Ego and man ಮಹಾನ್ ಜ್ಞಾನಿಯೊಬ್ಬ ಪರ್ವತದಲ್ಲಿ ಏಕಾಂಗಿಯಾಗಿ ಇರುತ್ತಾನೆ. ಈತನ ಕುರಿತು ಮಾಹಿತಿ ತಿಳಿದ ಚಕ್ರವರ್ತಿ ಈತನನ್ನು ತನ್ನ ಪ್ರಧಾನ ಮಂತ್ರಿ ಯನ್ನಾಗಿ ಮಾಡಿಕೊಳ್ಳಲು ಹೊರಡುತ್ತಾನೆ. ಮುಂದೇನಾಯ್ತು ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳ...

S2 EP - 69 : Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? 16.12.2022

S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? In this episode, Dr. Sandhya S. Pai narrates very famous Aithihya mala | S2 EP - 69: Who robbed Namboodari?। ನಂಬೂದರಿಯನ್ನು ದೋಚಿದ್ದು ಯಾರು ? ಮಲಯಾಳ ದೇಶದಲ್ಲಿ ಕೊಚ್ಚಿನ್ ದೇಶದ ರಾಜನಾಗಿದ್ದ ಮಹಾಶಕ್ತಿಶಾಲಿಯ ಕುರಿತು ಕೆಳದವರಿರಲಿಲ್ಲ. ವೆಳ್ಳಾರಪಿಲ್ಲಿ ಅರಮನೆಯಲ್ಲಿ ಈತ ಹುಟ್ಟಿದ್ದಂತೆ. ಈ ರಾಜನ ಕುರಿತ ರೋಚಕ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿಡಾ. ಸಂಧ್ಯಾ. ಎಸ್. ಪ...

S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart? 15.12.2022

in this episode, Dr. Sandhya S. Pai recites her very famous editorial Priya Odugare - S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart? ದೇಶದ ರಾಜ ನೊಬ್ಬ  ನಾನ್ ಇನ್ ಎಂಬ ಮಹಾನ್ ಮೇಧಾವಿ ಕುರಿತು ಕೇಳಿದ್ದ. ಅವರನ್ನು ಭೇಟಿ ಮಾಡಲು ಪರಿವಾರ ಸಮೇತ ಅವರಲ್ಲಿ ತೆರಳಿದ. ಆದರೆ  ನಾನ್ ಇನ್ ಮಾತ್ರ ರಾಜನ ತಲೆ ಕಡಿಯುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಹಾಗೆಂದಿದ್ದೇಕೆ ಎಂಬ ಸುಂದರ ಕಥೆಯನ್ನು  ಕೇಳಿ ಡಾ....

Ascolta il podcast Sandhyavani | ಸಂಧ್ಯಾವಾಣಿ su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici