Radio Panchajanya 90.8 FM Puttur

Radio Panchajanya 90.8 FM

Arts KN ↓ 606 episoder

Radio Panchajanya 90.8 FM

Husk at besøge podcastens hjemmeside og støtte skaberen: podcasters.spotify.com

Forfatter

Radio Panchajanya 90.8 FM Puttur

Kategori

Arts

Podcastens hjemmeside

podcasters.spotify.com

Seneste episode

11. dec. 2023

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

Programme Dated 23-02-2021 23.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಕ್ಷಣಹೊತ್ತು ಅಣಿಮುತ್ತು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಅರಿಮೆ *  ಶ್ರೀಶಾರದಾ  ಭಜನಾ ಮಂಡಳಿ ಉಪ್ಪಿನಂಗಡಿ ಇಲ್ಲಿನ ಸದಸ್ಯರಿಂದ ಭಜನೆ  *  ಪಾರ್ವತಿ ಶಾಸ್ತ್ರಿ ಅವರ ಸಾಹಿತ್ಯದ ಭಕ್ತಿಗೀತೆ ಗಾಯನ: ಶ್ರೀಮತಿ ಮಾಲತಿ ಎಸ್.ಎನ್.ಭಟ್ ಕಾಕುಂಜೆ  * ಆರ್ಯಾಪು ಕೃಷಿಕ ಮೂಲಚಂದ್ರ ಅವರೊಂದಿಗೆ `ಕಾಡು ಕೃಷಿಯಿಂದ ನೀರಿನ ನೆಮ್ಮ...

Programme Dated 21-02-2021 22.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  * `ನಗುವಿನ ಬಗೆ’ ಕುಶಲ ಹಾಸ್ಯಪ್ರಿಯರ ಸಂಘದ ಸದಸ್ಯರಿಂದ ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ  * ದೇಶಭಕ್ತಿಗೀತೆಗಳು  http://www.radiopanchajanya.com

Programme Dated 20-02-2021 20.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಗೋಪಾಲಕೃಷ್ಣ ಶಾಸ್ತ್ರಿ ಅವರ ರಚಿತ ಭಕ್ತಿಗೀತೆ, ಗಾಯನ: ಬಾಲಕೃಷ್ಣ ಆಚಾರ್ಯ ಪುತ್ತಿಗೆ  * ಸಾಹಿತ್ಯ ಸಂಗಮದಲ್ಲಿ ಅನಘ ಶಿವರಾಂ ಅವರ `ಅನುಬಂಧ’ ಕಾದಂಬರಿ ವಾಚನ (ಭಾಗ-2) * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೊರೊನಾ ನಿಯಂತ್ರಣದಲ್ಲಿ ದೇಹದ ರೋಗನಿರೋಧಕ ಶಕ್ತಿ’ ಈ...

Programme Dated 19-02-2021 19.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   19-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ  ಜಾಣಜಾಣೆಯರು * ಆರ್. ಎಸ್‍. ಎಸ್‍. ನ 2ನೇ ಸರಸಂಘ ಸಂಚಾಲಕರಾಗಿದ್ದ ಮಾಧವ ಸದಾಶಿವ ಎಂ.ಎಸ್. ಗೋಳ್ವಲ್ಕರ್ ಅವರ ಹುಟ್ಟಿದ ದಿನದ ಅಂಗವಾಗಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಗುರುವಿನ ಮಹತ್ವ’ ಕುರಿತು ಕಾರ್ಯಕ್ರಮ  * ವಿವೇಕಾನಂದ ಪದವಿ ಪೂರ್ವ ಕಾಲ...

Programme Dated 18-02-2021 18.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ  * ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕುರಿತು ಎಂ.ಐ.ಟಿ ಮಣಿಪಾಲ ಸಿಂಡಿಕೇಟ್ ಸದಸ್ಯರಾದ ಪ್ರೊ. ಕರುಣಾಕರ ಅವರಿಂದ ಭಾಷಣ (ಭಾಗ-2) * ವಿದ್ಯಾರ್ಥಿನಿ ಶುಭ್ರಪುತ್ರಕಲಾ ಅವರಿಂದ ಕವನವಾಚನ * ಕರ್ನಾಟಕ ತುಳು ಸಾಹಿತ್ಯ...

Programme Dated 17-02-2021 17.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಅಣಿಮುತ್ತು * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಕಥಾಸಮಯ   * ಲತಾ ಆಚಾರ್ಯ ಬನಾರಿ ಅವರ ಸಾಹಿತ್ಯದ ಹಾಡು  ಸಂಗೀತ: ಬಾಲಕೃಷ್ಣ ಆಚಾರ್ಯ ಪುತ್ತಿಗೆ    * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸ...

Programme Dated 16-02-2021 16.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  *  ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ  * ಶುದ್ದ ಜಲವಿಲ್ಲದೆ ಸ್ವಸ್ಥ ಬದುಕೆಲ್ಲಿದೆ  ಕಲುಷಿತ ಜಲಸೇವೆನೆಯ ದುಷ್ಪರಿಣಾಮಗಳ ಕುರಿತು ಕಿರು ಪ್ರಹಸನ  ರಚನೆ ಮತ್ತು ನಿರ್ಮಾಪಕ: ರಾಮ್ ಎಲ್ಲಂಗಳ  ಭಾಗವಹಿಸಿದರು: ಪವನ್ ಕುಮಾರ್, ಶಿಲ್ಪ ಪವನ್, ಸುಮನ ಆರ್. ಎ...

Programme Dated 14-02-2021 14.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  * `ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕ’ರ ಕುರಿತು  ಖ್ಯಾತ ವಾಗ್ಮಿ ಆದರ್ಶ ಗೋಖಲೆ ಅವರಿಂದ ಉಪನ್ಯಾಸ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ (ಭಾಗ-2) ಹಿಮ್ಮಳದಲ್ಲಿ ಭಾಗವತರು:...

Programme Dated 13-02-2021 13.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಕಾನನ ಗಣಪತಿ ಭಟ್ ಅವರ ಸಾಹಿತ್ಯದ ಭಾವಗೀತೆ, ಸಂಗೀತ: ಪಾಣಿನಿ ದೇರಾಜೆ  * ಪುಟಾಣಿ ಪ್ರಪಂಚದಲ್ಲಿ ನೆಹರೂನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಮೇಧಾ ಭಟ್ ಅವರಿಂದ ಇಂಗ್ಲೀಷ್‍ನಲ್ಲಿ ಕಥೆ * ಕವಿ ಲಕ್ಷ್ಮೀಶ ಅವರ ಜೈಮಿನಿ ಭಾರತದಿಂದ ಆಯ್ದ ಭಾಗ ವಾಚ...

Programme Dated 12-02-2021 12.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ  * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ  ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-7) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ದೇವಿಕಾ ಕುರಿಯಾಜೆ ಅವರಿಂದ ಹಾ...

Programme Dated 09-02-2021 09.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  * `ಹಸುಗಳಿಗೆ ಬಾಧಿಸುವ ಹೊಸ ಚರ್ಮ ಕಾಯಿಲೆ ನಿವಾರಣೋಪಾಯ ಹಾಗೂ ಹೈನುಗಾರರು ವಹಿಸಬೇಕಾದ ಎಚ್ಚರಗಳ ಕುರಿತು ಕೆಎಂಎಫ್ ಪಶುವೈದ್ಯರಾದ ಡಾ. ಸತೀಶ್ ರಾವ್ ಅವರೊಂದಿಗೆ ಸಂದರ್ಶನ * ಎ.ಪಿ. ಉಮಾಶಂಕರಿ ಅವರ ರಚಿತ ಹಾಡು. ಗಾಯನ: ಶ್ರೀಮತಿ ಸರಸ್ವತಿ ಮರಿಕೆ&nbsp...

ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ. 09.02.2021

ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ

Programme Dated 07-02-2021 07.02.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 07-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ ಹಿಮ್ಮಳದಲ್ಲಿ ಭಾಗವತರು:: ಧನಂಜಯ ಕೊಯಿಲ, ಚೆಂಡೆ: ಶಂಕರ ಭಟ್, ಮದ್ದಳೆ; ರಾಮ ಹೊಳ್ಳ ಸುರಸ್ಕಲ್. ಮುಮ್ಮೇಳದಲ್ಲಿ ರಾವಣ: ಪ್ರಶಾಂತ್ ಕುಮಾರ್ ಎ., ಶ್ರೀರಾಮ: ನರ...

Programme Dated 06-02-2021 07.02.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣ ಅರಿಮೆ * ಕು. ಸನ್ನಿಧಿ ಅವರಿಂದ `ಈ ನೀಲಿ ಬಾನು’ ಹಾಡು * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ಪುತ್ತೂರು ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ `ಪುತ್ತೂರು ಸ್ಕಿನ್ ಕ್ಲಿನಿಕ್’ನ ವಿಶೇಷ ಚರ್ಮ ತಜ್ಞರಾದ ಡಾ. ಸಚಿನ್ ಮನೋಹರ್ ಅವರೊಂದಿಗೆ ಚರ್ಮದ ಹಲವು ಸಮಸ್ಯೆಗಳು ಮತ್ತು ಪರಿಹಾರಗಳ ಕುರ...

Programme Dated 05-02-2021 05.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯ ಜಾಣಜಾಣೆಯರ ವಿಭಾಗದಲ್ಲಿ ಜೀನ್‍ಜನಕ  * `ಅಯೋಧ್ಯೆಯಲ್ಲಿ ರಾಮಂದಿರ’ ಹಾಡು  ರಚನೆ: ಅಶೋಕ್ ಕಡೇಶ್ವಾಲ್ಯ, ಗಾಯನ: ಸಂಧ್ಯಾಗೀತಾ ಬಾಯಾರು * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನ...

Programme Dated 03-02-2021 03.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ತುಂತುರು ಸುದ್ದಿಗಳು  * ಹಿಳ್ಳೇನಾಭನ ಮುಕ್ತಕ ವಾಚನ: ಶ್ರೀ ವಸಂತ ಬಾರಡ್ಕ  * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ  * ಸುಹಾಸಿನ...

ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ ತೇಜಸ್ವಿ 03.02.2021

ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ: ತೇಜಸ್ವಿ.

Programme Dated 02-02-2021 02.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ *  ಜಾಣಸುದ್ದಿ  * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ    * ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ    * ಶಾಸ್ತ್ರೀಯ ಸಂಗೀಯ...

Programme Dated 01-02-2021 01.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣನುಡಿ * ಕಲಾಮಹತಿ ಐದನೇ ಸರಣಿ ಕಾರ್ಯಕ್ರಮದಲ್ಲಿ ಭಾವನಾ ಕಲಾ ಆರ್ಟ್ ನ ಮಾಲಕರಾದ ವಿಘ್ನೇಶ್ ವಿಶ್ವಕರ್ಮ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂ...

Programme Dated 31-01-2021 31.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  31-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇದರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ `ಶಾಂಭವಿ ವಿಲಾಸ’  ಭಾಗವತರು: ಡಾ. ಸತೀಶ್ ಪುಣ್ಚಿತ್ತಾಯ, ಕು. ಅಂಶಿಕಾ ಪ್ರಸಾದ್ ಮದ್ದಳೆ: ಅನೂಪ್ ಸ್ವರ್ಗ, ಚೆಂಡೆ: ಶ್ರೀಶ ನಾರಾಯಣ ಕೋಳಾರಿ ಅರ್ಥಧಾರಿಗಳಾಗಿ...

Programme Dated 30-01-2021 31.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೋವಿಡ್ ಲಸಿಕೆ' ಈ ವಿಷಯವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಮತ್ತು ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಅವರೊಂದಿಗೆ ಸಂವಾದ (ಭಾಗ-2) ಸಂದರ್ಶನ: ಡಾ. ವ...

Programme Dated 29-01-2021 29.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ  * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ: ಅಶೋಕ್ ಬಲ್ಲಾ...

Programme Dated 27-01-2021 28.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರ ಪದಗಳು  *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ  * ಸಂಬಾರು ಮಂಡಳಿಯ ಹಿರಿಯ ವಿಜ್ಞಾನಿ ಡಾ. ಕೃಷ್ಣ ಭಟ್ಟ ಅವರಿಂದ ಕಾಳುಮೆಣಸು ಕೃಷಿಯ ಕುರಿತು ವೈಜ್ಞಾನಿಕ ಮುನ್ನೋಟ  *  ಸುಹಾಸಿನಿ ಕಾರ್ಯಕ್ರಮದಲ್ಲಿ  ಡಾ. ಕಮಲಾ ಪ್ರಭಾಕರ್ ಭಟ್ ಅವರ `ಮನದಾಳದ ಮಾತುಗಳ ಅವಲೋಕನ’ (ಭಾಗ-2)...

ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ 26.01.2021

ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ

ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’ 26.01.2021

ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’

Lyt til podcasten Radio Panchajanya 90.8 FM i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.