Radio Panchajanya 90.8 FM Puttur

Radio Panchajanya 90.8 FM

Arts KN ↓ 606 episoder

Radio Panchajanya 90.8 FM

Husk at besøge podcastens hjemmeside og støtte skaberen: podcasters.spotify.com

Forfatter

Radio Panchajanya 90.8 FM Puttur

Kategori

Arts

Podcastens hjemmeside

podcasters.spotify.com

Seneste episode

11. dec. 2023

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

Programme Dated 29-03-2021 30.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ  * ತೆಂಕುತಿಟ್ಟು ಭಾಗವತರಾದ ಪದ್ಯಾಣ ಗಣಪತಿ ಭಟ್ ಅವರಿಂದ ಗಾನವೈಭವ * ಕಲಾಮಹತಿ ಏಳನೇ ಸರಣಿ ಕಾರ್ಯಕ್ರಮದಲ್ಲಿ ಡಾ. ಶೋಭಿತಾ ಸತೀಶ್ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ (ಭಾಗ-2) * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ಪ್ರೇಮ ಅವರಿಂದ ಆರೋಗ್...

Programme Dated 28-03-2021 28.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ರಾಜ್ಯಮಟ್ಟದ ಪುಸ್ತಕ ಮೇಳದ ಸಂದರ್ಭದಲ್ಲಿ ಪ್ರೊ. ಕೃಷ್ಣೇ ಗೌಡ, ವಿಶ್ರಾಂತ ಪ್ರಾಧ್ಯಾಪಕರು, ಮೈಸೂರು ಇವರಿಂದ `ಹಾಸೋಲ್ಲಾಸ’ ಧ್ವನಿಮುದ್ರಿತ ಕಾರ್ಯಕ್ರಮ  * ದೇಶಭಕ್ತಿಗೀತೆಗಳು  http://www.radiopanchajanya.com

Programme Dated 26-03-2021 26.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಕಥಾಸಮಯ * ತೆಹೆಮಿನಾ ದುರಾನಿ ಅವರ ಆತ್ಮಕಥೆ `ಆರನೇ ಹೆಂಡತಿಯ ಆತ್ಮಕಥೆ’ಯ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪರಿಚಯ     * ಪುಟಾಣಿ ಪ್ರಪಂಚದಲ್ಲಿ ನೆಹರೂನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಆರೋಹಿ ಅವರಿಂದ ಕಬೀರ್ ಕಿ ದೋಹೆ  * ಡಾ. ಆರತಿ ವಿ.ಬಿ. ಅವರಿಂದ ಕೃಷ್ಣಭಕ್ತೆ...

Programme Dated 24-03-2021 24.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣನುಡಿ  * ಇಂದು ವಿಶ್ವ ಕ್ಷಯರೋಗದ ದಿನದ ಅಂಗವಾಗಿ ಡಾ. ಬದ್ರುದ್ದೀನ್ ಅವರೊಂದಿಗೆ ಸಂದರ್ಶನ ಸಂದರ್ಶನ: ಡಾ. ವಿಜಯಸರಸ್ವತಿ    * ಮಧುರಗಾನ    http://www.radiopanchajanya.com

Programme Dated 23-03-2021 23.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   23-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15 ಸಂಜೆ   6.00-8.00 * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಶಾಸ್ತ್ರೀಯ ಸಂಗೀತ ಕಛೇರಿ  ಹಾಡುಗಾರಿಕೆ: ಅದಿತಿ ಕೊಂಕೋಡಿ, ವಯಲಿನ್: ಗಣರಾಜ್ ಕಾರ್ಲೆ, ಮೃದಂಗ: ಅಮೃತ್ ನಾರಾಯಣ, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ  * ಲೇಖನವಾಚನ:  - ಕೃಷಿಯ ಒಂದು ಅವಲೋ...

Programme Dated 22-03-2021 22.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  22-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ *  ಜಾಣಸುದ್ದಿಯಲ್ಲಿ ಜಾಣಅರಿಮೆ * ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಿಂಚನಲಕ್ಷ್ಮೀ ಅವರಿಂದ ಭಾವಗೀತೆ * ಕಲಾಮಹತಿ ಆರನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಶೋಭಿತಾ ಸತೀಶ್ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತ...

Programme Dated 21-02-2021 21.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಅನನ್ಯ * ಯಕ್ಷಗಾನ ತಾಳಮದ್ದಳೆ ಶ್ರೀ ಹೊಂಬುಜ ಕ್ಷೇತ್ರ ಮಹಾತ್ಮೆ(ಭಾಗ-2) ಹಿಮ್ಮೇಳ: ಶ್ರೀ ಕಡತೋಕ ಮಂಜುನಾಥ  ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಮದ್ದಳೆ: ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ ಚೆಂಡೆ: ಶ್ರೀ ಸೀತಾರಾಮ ತೋಳ್ಪಡಿತ್ತಾಯ ಮುಮ್ಮೇಳದಲ್ಲಿ: ಡಾ. ಶೇಣಿ ಗೋಪ...

Programme Dated 20-03-2021 20.03.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 20-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಸಾಹಿತ್ಯಸಂಗಮದಲ್ಲಿ ಕವಿ-ಕಾವ್ಯ-ಗಾಯನದಲ್ಲಿ ಶ್ರೀ ಎಸ್.ಕೆ. ಆನಂದ, ಶ್ರೀ. ಟಿ.ಕೆ. ಶರತ್ ಕುಮಾರ್ ಮತ್ತು ಶ್ರೀಮತಿ ಭವ್ಯಾ ಆರ್. ನಿಡ್ಪಳ್ಳಿ ಗಾಯನ: ಶ್ರೀಮತಿ ಪವಿತ್ರಾ ರೂಪೇಶ್ ನಿರೂಪಣೆ: ಶ್ರೀಮತಿ ಕವಿತಾ ಅಡೂರು * ದೀಪಾ ಕೆ. ಬೇಟ್ವಂಗಾನ ಅವರಿಂದ ಸೋಮೇಶ್ವರ ಶತಕ * ಪುಟಾಣಿ...

Programme Dated 19-03-2021 19.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ತುಂತುರು ಸುದ್ದಿಗಳು * ಡಾ. ನಾ. ಸೋಮೇಶ್ವರ ಅವರ ಪುಸ್ತಕ `ಸತ್ತಮೇಲೂ ಸಮಾಜ ಸೇವೆ’ ಈ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪರಿಚಯ     * ಶ್ರೀ ಹರೀಶ್ ಕುಮಾರ್ ಎಂ. ಅವರಿಂದ `ಮಾದಕ ವ್ಯಸನದ ಕುರಿತು ಜಾಗೃತಿ ಮಾತು   * ಡಾ. ಶೋಭಿತಾ ಸತೀಶ್ ಅವರ...

Programme Dated 17-03-2021 17.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ  * ವಾರದ ಅತಿಥಿ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸ್ವಯಂಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಅವರೊಂದಿಗೆ `ಎನ್‍ಎಸ್‍ಎಸ್‍ನಿಂದ ವಿದ್ಯಾರ್ಥಿಗಳ ಬೆಳವಣಿಗೆ’ ಈ ಕುರಿತು ಸಂದರ್ಶನ  ಸಂದರ್ಶಕರು: ಡಾ. ವಿಜಯ ಸರಸ್...

Programme Dated 16-03-2021 17.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  *  ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ   *  ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರ...

Programme Dated 15-03-2021 15.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ *  ಜಾಣಸುದ್ದಿಯಲ್ಲಿ ಜಾಣನುಡಿ  * ಕಲಾಮಹತಿ ಆರನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳದ ಕಲಾವಿದರಾದ ಗೋವಿಂದ ನಾಯಕ್ ಪಾಲೆಚ್ಚಾರ್ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತ...

Programme Dated 13-03-2021 14.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 13-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಸಾಹಿತ್ಯಸಂಗಮದಲ್ಲಿ ಡಾ. ಗೀತಾಕುಮಾರಿ ಟಿ. ಅವರಿಂದ ಕವನವಾಚನ - ವಿದ್ಯಾರ್ಥಿನಿ ಆಶಿಕಾ ಅವರಿಂದ ಕಥೆ `ಅನುಭವ’ * ಪುಟಾಣಿ ಪ್ರಪಂಚದಲ್ಲಿ ಶ್ರೇಯಸ್ ರಾವ್ ಅವರಿಂದ ಹಾಡು * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ್ ಕಜೆ ಅವರೊಂದಿಗೆ `ಮದ್ಯವಯಸ್ಕ ಸ್ತ್ರೀಯರ ಸಮಸ್ಯೆಗಳ...

Programme Dated 10-03-2021 10.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  10-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಅರಿಮೆ  * ಹಿರಿಯ ಪತ್ರಕರ್ತ ಪಿ.ಬಿ. ಹರೀಶ್ ರೈ ಅವರಿಂದ ವಿಚಾರ ಮಂಡನೆ `ರಂಗಾವಲೋಕನ’   * ಮಧುರಗಾನ    http://www.radiopanchajanya.com

Programme Dated 09-03-2021 09.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿ   *  ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ   * `ಜನತೆಗಾಗಿ ವಿಜ್ಞಾನ ಮತ್ತು ವಿಜ್ಞಾನಕ್ಕಾಗಿ ಜನತೆ’  ಕರ್ನಾಟಕ ವಿ...

Programme Dated 08-03-2021 08.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಕಲಾಮಹತಿ ಆರನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳದ ಕಲಾವಿದರಾದ ಗೋವಿಂದ ನಾಯಕ್ ಪಾಲೆಚ್ಚಾರ್ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-4) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ  *  ವಿವೇಕಾನಂದ ಸ್ನಾತ...

Programme Dated 07-03-2021 07.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಅನನ್ಯ  * ನೆಹರೂನಗರ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ `ನರಕಾಸುರ ವಧೆ’  * ಗೀತಾಭಾರತಿ ಧ್ವನಿಮುದ್ರಿತ ದೇಶಭಕ್ತಿಗೀತೆಗಳು

Programme Dated 06-03-2021 06.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ *  ಶ್ರೀಮತಿ ವತ್ಸಲಾ ರಾಜ್ಞಿ ಮತ್ತು ಶ್ರೀಮತಿ ಭಾಗ್ಯಲಕ್ಷ್ಮೀ ಅವರಿಂದ `ಆದಿತ್ಯ ಹೃದಯ’ ಪಠನ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ಡಾ. ಅರ್ಚನಾ ಅವರೊಂದಿಗೆ `ಮಕ್ಕಳ ಆರೈಕೆ’ ಕುರಿತು ಸಂದರ್ಶನ ಸಂದರ್ಶಕರು: ಡಾ. ವಿಜಯ ಸರಸ್ವತಿ * ಮಧುರಗಾನ   http://www.radio...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ 05.03.2021

ನೇರಫೋನ್ ಇನ್ ಕಾರ್ಯಕ್ರಮ  ವಿಷಯ : 2020-21ನೇ ಶೈಕ್ಷಣಿಕ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ.

Programme Dated 02-03-2021 02.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿ   *  ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ಭಜನೆ    *  ಶ್ರೀಮತಿ ವಿದ್ಯಾಶ್ರೀ ಅಡೂರು ಮುಂಡಾಜೆ ಅವರ ರಚಿತ ಹಾಡು `ಜೀವನ ಹೂರಣ’    * ಕೃಷಿಲೋಕದಲ್ಲಿ ಜಲಸಾಕ್ಷರತೆ, ಇಂಗು ಬಾವಿಗಳು, ಅಡ್ಡಬೋರ್ ತಂತ್ರಜ್ಞಾನ...

Programme Dated 01-03-2021 01.03.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 01-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ * ಕಲಾಮಹತಿ ಆರನೇ ಸರಣಿ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿಮ್ಮೇಳದ ಕಲಾವಿದರಾದ ಗೋವಿಂದ ನಾಯಕ್ ಪಾಲೆಚ್ಚಾರ್ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-3) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮನ್...

Programme Dated 27-02-2021 28.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ  ಜಾಣಜಾಣೆಯರು * ಇತ್ತೀಚೆಗೆ ವಿಧಿವಶರಾದ ಧರ್ಮಸ್ಥಳ ಮೇಳದ ಹಿರಿಯ ಯಕ್ಷಗಾನ ಕಲಾವಿದ, ಪುಂಡುವೇಷದ ಗಂಡುಗಲಿ, ದಿಗಿಣವೀರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಶ್ರೀಧರ್ ಭಂಡಾರಿ ಪುತ್ತೂರು ಇವರು ರೇಡಿಯೋ ಪಾಂಚಜನ್ಯದ ಯಕ್ಷಲೋಕ ಕಾರ್ಯಕ್ರಮದಲ್ಲಿ ನೀಡಿದ್ದ ಧ್ವನಿಮುದ್ರಿತ ಸಂದರ್ಶನದ...

Programme Dated 26-02-2021 26.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ  ತುಂತುರುಸುದ್ದಿಗಳು * ಭೂಗತ ಪತ್ರಿಕೆಗಳ ಸಂಪಾದಕರಾಗಿದ್ದ, ನೇರನೋಟ ಅಂಕಣಕಾರ ದು.ಗು. ಲಕ್ಷ್ಮಣ ಅವರೊಂದಿಗಿನ ಸಂದರ್ಶನ ಸಂದರ್ಶಿಸುವವರು: ಶ್ರೀ ರಘುರಾಜ್ ಉಬರಡ್ಕ  * ಸಂಗೀತ ಕಲಾವಿದರಾದ ಪಾಣಿನಿ ದೇರಾಜೆ ಅವರಿಂದ ಭಾವಗೀತೆಗಳು  http://www.radiopanchajanya.com

Programme Dated 25-02-2021 25.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  25-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ  * ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಎಫ್‍ಐಆರ್ ಕುರಿತು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿ ಪ್ರಜ್ವಿತಾ  ಅವರಿಂದ ಮಾಹಿತಿ * ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕುರಿತು ಎಂ.ಐ.ಟಿ ಮಣಿಪಾಲ ಸಿಂಡಿಕೇಟ್ ಸದಸ್ಯರಾದ ಪ್ರೊ. ಕರುಣ...

Programme Dated 24-02-2021 24.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  *  ಪಾರ್ವತಿ ಶಾಸ್ತ್ರಿ ಅವರ ರಚಿತ ಶಿಶುಗೀತೆ, ಗಾಯನ: ಮಾಲತಿ ಎಸ್.ಎನ್. ಭಟ್ ಕಾಕುಂಜೆ  * ಸುಹಾಸಿನಿ ಕಾರ್ಯಕ್ರಮದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್ ಸ್ಥಾಪಕರಾದ, ಸ್ತ್ರೀರೋಗ ತಜ್ಞೆ ಡಾ. ಗೌರಿ ಪೈ ಅವರ ಮನದಾಳದ ಮಾತುಕತೆ  ಮಾ...

Lyt til podcasten Radio Panchajanya 90.8 FM i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.