Radio Panchajanya 90.8 FM Puttur

Radio Panchajanya 90.8 FM

Arts KN ↓ 606 bölüm

Radio Panchajanya 90.8 FM

Yazar

Radio Panchajanya 90.8 FM Puttur

Kategori

Arts

Podcast web sitesi

podcasters.spotify.com

Son bölüm

11 Ara 2023

Nereden dinlenir?

Uygulamada podcast'ler Replaio Radio Çok yakında

Podcast'ler çok yakında uygulamaya geliyor. Şimdi yükle ve podcast'lere yepyeni bir bakışı ilk gören sen ol

Google Play'den indir Ücretsiz yükle Android 5 Mn+ indirme · 4,8 puan iOS yakında

Bölümler

Programme Dated 16-05-2021 16.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   16-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  * ಇಂದು ಅಂತರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಪುತ್ತೂರು, ಸುಳ್ಯ ತಾಲೂಕಿನಲ್ಲಿ ಡೆಂಗ್ಯೂ ಜೊತೆ ಕೊರೊನಾ ಸೋಂಕಿನ ಭಯದ ಕುರಿತು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಅವರೊಂದಿಗೆ ಸಂದರ್ಶನ ಸಂದರ್ಶನ:...

Programme Dated 15-05-2021 16.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ವೈದ್ಯದೇವೋಭವ ಕಾರ್ಯಕ್ರಮದಲ್ಲಿ `ಅಸ್ತಮಾದ ಕುರಿತು ಪುತ್ತೂರು ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರೊಂದಿಗಿನ ಸಂದರ್ಶನ  ಸಂದರ್ಶನ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಡಾ. ಸಿ. ಅಶ್ವತ್ಥ್ ನೆನಪಿನಲ್ಲಿ ಅವರ ಸಂಗೀತ ನಿರ್ದೇಶನ ಹಾಗೂ ಗಾಯನದ ಗೀತೆಗಳು  http://www.radiopanchajanya.com

Programme Dated 07-05-2021 08.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   07-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಐದನೇ ಸರಣಿಯಲ್ಲಿ ಕು. ಜ್ಯೋತಿ ರಾವ್ ಕೋಡಿಲ, ರಾಮಕುಂಜ ಅವರಿಂದ ಹನುಮಂತನ ಜನ್ಮವೃತ್ತಾಂತ * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಡಾ. ಸುಂದರ ಕೇನಾಜೆ ಅವರೊಂದಿಗಿನ ಮನದಾಳದ ಮಾತು (ಭಾಗ-3)...

Programme Dated 05-05-2021 05.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಮೂರನೇ ಸರಣಿಯಲ್ಲಿ ಶ್ರೀಮತಿ ಆಶಾಲತಾ ರಾಮಕುಂಜ ಅವರಿಂದ ರಾಮನ ಬಂಟ ಹನುಮಂತನ ಜನ್ಮವೃತ್ತಾಂತ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಲೇಖನವಾಚನ `ಬೆಳ್ಳಿತೆರೆಯ ಕರುಣಾಮಯಿ’ * ಶ್ರೀಮತಿ ಪಾರ್ವತಿ ಶಾಸ್ತ್ರಿ ಅವರ ರಚಿತ...

Programme Dated 04-05-2021 04.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   04-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00- 9.15 ;  ಸಂಜೆ 6.00- 8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಎರಡನೇ ಸರಣಿಯಲ್ಲಿ ಶ್ರೀಮತಿ ವೀಣಾ ತಂತ್ರಿ ಅವರಿಂದ ಹನುಮಂತನ ಜನ್ಮವೃತ್ತಾಂತ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು  * ಶ್ರೀಯುತ ಗೋಪಾಲಕೃಷ್ಣ ಅಡಿಗರ ಸಾಹಿತ್ಯದ...

Programme Dated 02-05-2021 03.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   02-05-2021 ಕಾರ್ಯಕ್ರಮಗಳ ವಿವರ ಸಮಯ:  ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   * ಹವ್ಯಾಸಿ ಯಕ್ಷಗಾನ ಅಡ್ಯನಡ್ಕ ತಂಡದಿಂದ `ಪಂಚವಟಿ’ ಯಕ್ಷಗಾನ ತಾಳಮದ್ದಳೆ(ಭಾಗ-2) ಭಾಗವತರು: ಶ್ರೀ ಮುರಾರಿ ಭಟ್ ಪಂಜಿಗದ್ದೆ ಚೆಂಡೆ/ಮದ್ದಳೆ: ಕುಮಾರ್ ಆಚಾರ್ಯ ವಿಟ್ಲ, ಶ್ರೀಕೃಷ್ಣ ಜಡ್ಡು ವಿಟ್ಲ ಮುಮ್ಮೇಳದಲ್ಲಿ  ಶ...

Programme Dated 01-05-2021 01.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   01-05-2021 ಕಾರ್ಯಕ್ರಮಗಳ ವಿವರ ಸಮಯ:  ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯಕ್ಕಾಗಿ ಆಹಾರ ಪದ್ಧತಿ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರೊಂದಿಗೆ ಸಂದರ್ಶನ : ಡಾ. ವಿಜಯ ಸರಸ್ವತಿ * ಜಾಣಸುದ್ದಿ  * ಪ್ರಕಟಣೆ  * ಮಧುರಗಾನ  http://www.radiopanchajanya.com

Programme Dated 29-04-2021 29.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   29-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿ. ಆನಂದ್ ಅವರ ಸಾಹಿತ್ಯದ ಭಾವಗೀತೆ, ಸಂಗೀತ: ನರೇಂದ್ರನಾಥ್, ಗಾಯನ: ಸಿ. ಅಶ್ವತ್ಥ್  * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ ಅಧ್ಯಾಯದಲ್ಲಿ `ನೀಲದುಂಗಿಲ’ ಸುಗಿಪು-ದುನಿಪು (ಭಾಗ- 4) ಸುಗಿಪು: ಪ್ರಶಾಂತ್ ರೈ ಪುತ್ತೂರು,...

Programme Dated 27-04-2021 28.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   27-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಇಂದಿನ ದಿನ ವಿಶೇಷ ಕಾರ್ಯಕ್ರಮದಲ್ಲಿ ಹನುಮ ಜಯಂತಿ ಕುರಿತು ಅರುಣ್ ಕಿರಿಮಂಜೇಶ್ವರ ಅವರಿಂದ ಸಂವಾದ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು  * ಕೆ.ಎಸ್. ನರಸಿಂಹಸ್ವಾಮಿ ಅವರ ಸಾಹಿತ್ಯದ ಭಾವಗೀತೆ ಸಂಗೀತ ಮತ್ತು ಗಾಯನ: ಸಿ. ಅಶ್ವತ್ಥ್ * ಪ್ರಧಾನಮಂತ್ರಿ ನರೇಂದ...

Programme Dated 25-04-2021 25.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   25-04-2021 ಕಾರ್ಯಕ್ರಮಗಳ ವಿವರ ಸಮಯ:  ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   * ಶ್ರೀಯುತ ಗಜಾನನ ಪೈ ಅವರಿಂದ ದೇಶಭಕ್ತಿಗೀತೆ   * ವಿಶ್ವನಾಥ ನೇರಳಕಟ್ಟೆ ಅವರಿಂದ ಕಥೆ `ಸುಂದರ ರಾವಣ’  * ಹವ್ಯಾಸಿ ಯಕ್ಷಗಾನ ಅಡ್ಯನಡ್ಕ ತಂಡದಿಂದ `ಪಂಚವಟಿ’ ಯಕ್ಷಗಾನ ತಾಳಮದ್ದಳೆ ಭಾಗವತ...

Programme Dated 21-04-2021 21.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   21-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಶ್ರೀರಾಮ ಗಾನಾಮೃತ * ಮಾರುಕಟ್ಟೆಧಾರಣೆ * ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ವತಿಯಿಂದ `ಶ್ರೀರಾಮನವಮಿ ವಿಶೇಷ ಕಾರ್ಯಕ್ರಮ  - ಶ್ರೀರಾಮಚಂದ್ರಮನ ಜೀವನಾನುಭವದಲ್ಲಿ ಬಳಸಿಕೊಂಡ ಗುಣಧರ್ಮಗಳನ್ನು ಪೋಣಿಸಿರುವ ಮಾತಿನ ಸರಮಾಲೆ  - ಅಕ್ಷರಮಾಲಾ ರಾಮಾಯಣದ ಮೂಲಕ ಕನ್ನಡಾಂಬೆಗೆ ರಾಮಮಾಲಾಲಂಕಾರ - ಶ್ರೀರಾಮ ಭಜನಾಮೃತ ಭಾಗವಹಿಸ...

Programme Dated 20-04-2021 20.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   20-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು  * ಎನ್. ವಿಶ್ವನಾಥ ಅವರಿಂದ ಲೇಖನವಾಚನ `ಹಳೆಗನ್ನಡ ಸಾಹಿತ್ಯ ಎಂಬ ಸಾರ್ವಕಾಲಿಕ ಮೌಲ್ಯ * ಎಂ.ಎನ್ ವ್ಯಾಸರಾವ್ ಅವರ ಸಾಹಿತ್ಯದ ಭಾವಗೀತೆ ಸಂಗೀತ: ಸಿ.ಅಶ್ವತ್ಥ್, ಗಾಯನ: ಮಂಗಳ ರವಿ * ಜಾಣಸುದ್ದಿಯಲ್ಲಿ ಜಾಣಅರಿಮೆ ...

Programme Dated 19-04-2021 19.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ  * ಕಲಾಮಹತಿ ಏಳನೇ ಸರಣಿ ಕಾರ್ಯಕ್ರಮದಲ್ಲಿ ಡಾ. ಶೋಭಿತಾ ಸತೀಶ್ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ (ಭಾಗ-5)  * ಕಾರಣೀಕ ದೈವ ಕೊರಗಜ್ಜನ ವಿಶೇಷ ರೂಪಕ ಪ್ರಸ್ತುತಿ: ವಿ.ಕೆ. ಕಡಬ    * ವಿವೇಕಾನಂದ ಪದವಿ ಪೂರ್ವ ಕಾಲೇಜು ವಿದ್ಯಾರ್...

Programme Dated 14-04-2021 15.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   14-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-10.೦೦;  ಸಂಜೆ ೬.೦೦-೮.30  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ವಿಷು ಕಣಿಯ ಕುರಿತು ಶೇಷಪ್ಪ ಕಜೆಮಾರ್ ಅವರಿಂದ ಅವಲೋಕನ  * ಶ್ರೀಮತಿ ಅಪರ್ಣಾ ನಿಟಿಲಾಪುರ ಅವರಿಂದ ಭಕ್ತಿಗೀತೆ  * ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಜನಿಸಿದ ಪುಣ್ಯ ದಿನದ ಅಂಗವಾಗಿ  ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಕುಮಾರ್ ಶೇಣಿ ಅವರಿಂದ ಮಾಹಿತಿ...

Programme Dated 13-04-2021 13.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   13-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ವಿಶೇಷ ಕಾರ್ಯಕ್ರಮ  * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಚಾಂದ್ರಮಾನ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ  *  ಶ್ರೀದುರ್...

Programme Dated 12-04-2021 12.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಮೂರನೇ ದಿನದ ವಿಶೇಷ ಕಾರ್ಯಕ್ರಮ  * ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಬಿ. ಅವರಿಂದ ಕಥೆ  * ಗಾನವೈಭವದಲ್ಲಿ ಭಾಗವತರಾದ ಶ್ರೀಮತಿ ಭವ್ಯಶ್ರೀ ಕುಲ್ಕುಂದ ಹಾಗೂ ಕು. ರಚನಾ ಅವರಿಂದ ಯಕ್ಷಪಾತ್ರಪ್ರವೇಶದ ಭಾ...

Programme Dated 11-04-2021 11.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಎರಡನೇ ದಿನದ ವಿಶೇಷ ಕಾರ್ಯಕ್ರಮ  * ಶ್ರೀಮತಿ ಶಂಕರಿ ಶರ್ಮ ಮತ್ತು  ಶ್ರೀಮತಿ ಗೌರಿ ಎಸ್. ಭಟ್ ಅವರಿಂದ ಹವ್ಯಕ ಭಾಷೆಯಲ್ಲಿ ಅವಿಲು * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಯಕ್ಷನಂದನ ಕಲಾ ಸಂಘ ಕೊಯಿಲ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ತಾಳಮ...

Programme Dated 10-04-2021 10.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  10-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ   * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ಪ್ರಥಮ ದಿನದ ವಿಶೇಷ ಕಾರ್ಯಕ್ರಮ  *  ಅಕ್ಷರದೀಪ ಸಾಹಿತ್ಯ ಬಳಗ ಮತ್ತು ಅಕ್ಷರಜ್ಯೋತಿ  ಗಝಲ್ ಬಳಗ ಹಾಗೂ ರೋಟರಿ ಕ್ಲಬ್  ಪುತ್ತೂರು ಯುವ ಇದರ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ಅಕ್ಷರೋತ್ಸವ ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ಆಯ್ದ ಕವಿಗಳ ಗಝಲ್ ಗೋಷ್ಠ...

Programme Dated 08-04-2021 08.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಕಾನೂನು ಮಾಹಿತಿ  ಕರ್ನಾಟಕ ರಾಜ್ಯ ಕಾನೂನು ಮಹಾವಿದ್ಯಾಲಯ ಹುಬ್ಬಳ್ಳಿ ಇಲ್ಲಿನ ಉಪಕುಲಪತಿಗಳಾದ ಪಿ. ಈಶ್ವರ ಭಟ್ ಅವರೊಂದಿಗೆ ಕಾನೂನು ಶಿಕ್ಷಣದ ಕುರಿತು ಮಾತುಕತೆ  ಸಂದರ್ಶನ: ಶ್ರೀಮತಿ ಸಂಗೀತಾ * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹ...

Programme Dated 06-04-2021 06.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   06-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು  *  ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ    * ಎನ್. ವಿಶ್ವನಾಥ...

Programme Dated 04-04-2021 04.04.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 04-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ವಿಶ್ವರೂಪ ಅವರಿಂದ ಕವನವಾಚನ * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಮತ್ತು ಯಕ್ಷನಂದನ ಕಲಾ ಸಂಘ ಕೊಯಿಲ ಇದರ ಜಂಟಿ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ `ಲಾವಣ್ಯ ಲಕ್ಷ್ಮೀ’ * ಭಾವಗೀತೆಗಳು http://www.radiopanchajanya.com https://anchor.fm/radio...

Programme Dated 03-04-2021 03.04.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 03-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಒಡಿಯೂರು ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಅವರಿಂದ ಹನುಮಾನ್ ಚಾಲೀಸಾದ ಗಾಯನ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-5) * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಕೋವಿಡ್ 19 ತಡೆಗಟ್ಟುವಲ್ಲಿ ಆಯುರ್ವೇದದ ಪ್ರತಿಬಂಧಕ ಉಪಾಯಗಳು ಕುರಿತು ಉಡುಪಿಯ ಡಾ. ಸಂದೇಶ್ ಕುಮಾರ್ ಶೆಟ...

Programme Dated 02-04-2021 02.04.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 02-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-4) * ಪ್ರೊ. ಎಂ.ಎಚ್. ಕೃಷ್ಣಯ್ಯ ಹಾಗೂ ಡಾ. ವಿಜಯ ಅವರು ಸಂಪಾದಿಸಿದ ಬೆಂಗಳೂರು ದರ್ಶನದ 3 ಸಂಪುಟಗಳು ಈ ಕುರಿತು ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ * ಎನ್. ವಿಶ್ವನಾಥ ಅವರಿಂದ ಲೇಖನವಾಚನ `ಭಾರತೀಯ ಪರಂಪರೆಯಲ್ಲಿ ವ...

Programme Dated 01-04-2021 01.04.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-04-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ (ಭಾಗ-3) * ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ವಲ್ರ್ಡ್ (ರಿ.)ಕುಡ್ಲ ಆಶ್ರಯದಲ್ಲಿ ನಡೆದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 6ನೇ ಅಧ್ಯಾಯ `ಪಚ...

Programme Dated 30-03-2021 30.03.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   30-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಪ್ರಾಂತ ಕಾರ್ಯವಾಹ ಡಾ. ಜಯಪ್ರಕಾಶ್ ಎಂ. ಅವರಿಂದ `ಭಾರತ ದರ್ಶನ’ ಉಪನ್ಯಾಸ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು  * ಭಾರತ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂದ ಮನ್ ಕೀ ಬಾತ್ ಧ್ವನಿಮುದ್ರಿತ ಕಾರ್ಯಕ್ರಮ  * ಶಾಸ್ತ್ರೀಯ ಸಂಗೀತ ಕಛ...

Radio Panchajanya 90.8 FM podcast'ini Replaio'da dinle

Radyo ve podcast'ler tek uygulamada - ücretsiz, kayıt gerektirmez. Bugün yükle ve lansmanı kaçırma

Google Play'den indir

Replaio bir podcast yayıncısı değildir; program adları, kapak görselleri ve ses içerikleri yazarlarına aittir ve herkese açık RSS beslemeleri aracılığıyla dağıtılır