Radio Panchajanya 90.8 FM Puttur

Radio Panchajanya 90.8 FM

Arts KN ↓ 606 bölüm

Radio Panchajanya 90.8 FM

Yazar

Radio Panchajanya 90.8 FM Puttur

Kategori

Arts

Podcast web sitesi

podcasters.spotify.com

Son bölüm

11 Ara 2023

Nereden dinlenir?

Uygulamada podcast'ler Replaio Radio Çok yakında

Podcast'ler çok yakında uygulamaya geliyor. Şimdi yükle ve podcast'lere yepyeni bir bakışı ilk gören sen ol

Google Play'den indir Ücretsiz yükle Android 5 Mn+ indirme · 4,8 puan iOS yakında

Bölümler

Programme Dated 01-08-2021 01.08.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 01-08-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ * ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ ಅವರ ಸಾಹಿತ್ಯ ರಚನೆ ಹಾಗೂ ಕವಿಭಾವ ವ್ಯಾಖ್ಯಾನದ `ವಿಷ್ಣುಸಹಸ್ರನಾಮ’ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು * 75ನೇ ವರ್ಷದ ಸಂಭ್ರಮಾಚರಣೆಯಲ್ಲಿ 2021ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವ...

Programme Dated 30-07-2021 30.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 30-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕೊರೊನಾ ಜಾಗೃತಿ ಮಾಹಿತಿ * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-7) * ಇತ್ತೀಚೆಗೆ ನಿಧನರಾದ ಪ್ರೊ. ಜಯಂತ್ ಅವರಿಗೆ ಕುಶಲ ಹಾಸ್ಯಪ್ರಿಯರ ಸಂಘದಿಂದ ನುಡಿನಮನ ಕಾರ್ಯಕ್ರಮ * ಜಾಣಸುದ್ದಿಯ...

Programme Dated 29-07-2021 30.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 29-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * `ಅನುರೂಪ ತಾರೆ’ ಲೇಖನವಾಚನ ಸುಭಾಷ್ ಪಟ್ಟಾಜೆ * ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಕೊರೊನಾ ಗೆಲ್ಲೋಕೆ ಡಾ. ಗಿರಿಧರ್ ಕಜೆ ಅವರಿಂದ ಪಂಚಸೂತ್ರಗಳು * ಜಾಣಸುದ್ದಿಯಲ್ಲಿ ಕಥಾಸಮಯ * ಭಾವಗೀತೆಗಳು http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿ...

Programme Dated 27-07-2021 27.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀದುರ್ಗಾ ಗಣಪತಿ ಗಾನಕಲಾವೃಂದ ಬಲಮುರಿ ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ ತಬಲ: ಸಾಯಿರಾಂ ಕೊಂಬೆಟ್ಟು * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ * ಶಾಸ್ತ್ರೀಯ ಸಂಗೀ...

Programme Dated 25-07-2021 26.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 25-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ * ಕೃಷ್ಣಪ್ರಸಾದ್ ಕೆ. ಮಿತ್ತನಡ್ಕ ಅವರ ಸಾಹಿತ್ಯ ರಚನೆ ಹಾಗೂ ಕವಿಭಾವ ವ್ಯಾಖ್ಯಾನದ `ವಿಷ್ಣುಸಹಸ್ರನಾಮ’ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು * ದೀಪಾ ಕೆ. ಬೇಟ್ವಂಗಾನ ಅವರಿಂದ `ಆದಿತ್ಯ ಹೃದಯ’ * ಶ್ರೀಯುತ ಗುರುರಾಜುಲು ನಾಯ್ಡು ಅವರ ಧ್ವನಿಮುದ್ರಿತ ಹರಿಕಥೆ `ಉತ್ತರನ ಪೌರುಷ’ ht...

Programme Dated 24-07-2021 24.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 24-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಶ್ರೀಮತಿ ವೀಣಾ ನಾಗೇಶ ತಂತ್ರಿ ಅವರಿಂದ ಸುಭಾಷಿತ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಇಂದು ಗುರುಪೂರ್ಣಿಮೆಯ ವಿಶೇಷ ದಿನದ ಅಂಗವಾಗಿ ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಜ್ಞಾನದೀಪ’ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ ಭಾಗವಹಿಸಿದ ವಿದ್ಯಾರ್ಥಿಗಳು ಕವನ, ದೀಪ ಪ್ರಸನ್ನ, ಆಶಿತಾ, ರೂಪ, ಅನುಶ್ರೀ , ನಾಗವೇಣಿ...

Programme Dated 20-07-2021 20.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 20-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಮತಿ ಪುಷ್ಪಲತಾ ಅವರಿಂದ ಪಂಚತಂತ್ರದ ಕಥೆ * ನಾದವೈಭವ- ವಯೋಲಿನ್ ವಾದನ ವಯಲಿನ್: ಸುನಾದ ಪಿ.ಎಸ್. ಮತ್ತು ಸುಪ್ರೀತಾ ಪಿ.ಎಸ್. ಮೃದಂಗ: ಅಮೃತ್ ನಾರಾಯಣ ಹೊಸಮನೆ * ತುಳು ಹಾಡು: ಅರ್ಪಿತಾ ಕುಂದರ್ * ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇದರ ಸದಸ್ಯರುಗಳಿಂದ ಭಜನೆ * ಜಾಣಸುದ್ದಿಯಲ್ಲಿ ಸುದ್ದಿಸಂ...

Programme Dated 19-07-2021 19.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 19-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಪ್ರಶ್ನೋತ್ತರ - ಪುರಾಣ ಕಥಾ ಸಾರದಲ್ಲಿ ಪ್ರೊ. ವಿ.ಬಿ. ಅರ್ತಿಕಜೆ ಅವರಿಂದ ಲೋಕ ಕಂಡ ಮೊದಲ ಪತ್ರಕರ್ತನ ಕುರಿತು ಸಂವಾದ * ನಾರಾಯಣ ಭಟ್ ಹಿಳ್ಳೇಮನೆ ಸಾಹಿತ್ಯದ ಹಾಡು ಹಾಡಲಿದ್ದಾರೆ: ಕು. ವಿಭಾಶ್ರೀ ಬೆಳ್ಳಾರೆ ಭಾವಗೀತೆ: ಪೃಥಾ ಆರ್. ರೈ * ಡಾ. ಎಚ್.ಎಸ್. ಪ್ರೇಮ ಅವರಿಂದ ಮಾಹಿತಿ * ಜಯಪ್ಪ ಹೊನ್ನ...

Programme Dated 18-07-2021 19.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 18-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ ಅನನ್ಯ ಕೆ.ಪಿ. * ಅಲೆತ್ತೂರು ಹವ್ಯಾಸಿ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಹರಿದರ್ಶನ’ (ಭಾಗ- 2) ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಭಟ್ ಕರ್ಬೆಟ್ಟ, ಮದ್ದಳೆ: ನವೀನ್‍ಚಂದ್ರ ಆಚಾರ್ಯ, ಚೆಂಡೆ: ಶ್ರೀವತ್ಸ ಭಾರಧ್ವಾಜ್, ಚಕ್ರತಾಳ: ಸಂದೇಶ್ ಬಿ. ಮುಮ್ಮ...

Programme Dated 17-07-2021 17.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 17-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕು. ಸನ್ನಿಧಿ ಅವರಿಂದ `ಈ ನೀಲಿ ಬಾನು’ ಹಾಡು * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ವಿಶೇಷ ಚರ್ಮ ತಜ್ಞರಾದ ಡಾ. ಸಚಿನ್ ಮನೋಹರ್ ಅವರೊಂದಿಗೆ ಚರ್ಮದ ಹಲವು ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ * ಜಾಣಸುದ್ದಿಯಲ್ಲಿ ಜಾಣನುಡಿ * ಮಧುರಗಾನ http://www.radiopanchajanya.c...

Programme Dated 15-07-2021 15.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 15-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಹಾಡು ಶ್ರೀಮತಿ ವೀಣಾ ತಂತ್ರಿ * ಮಧುರಕಾನನ ಗಣಪತಿ ಭಟ್ ರಚನೆಯ ಹಾಡು ರಾಗಸಂಯೋಜನೆ: ಶ್ರೀವಾಣಿ ಕಾಕುಂಜೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಪ್ರಸ್ತುತಿ: ಮಹಾಬಲ ಲಲಿತಾ ಕಲಾಸಭಾ (ರಿ.) ಮತ್ತು ಬಹುವಚನಂ ಪುತ್ತೂರು ಹಾಡುಗಾರಿಕೆ: ಶ್ರೀಮತಿ ನೀಲಾ ರಾಮ್‍ಗೋ...

Programme Dated 14-07-2021 15.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 14-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಲತಾ ಆಚಾರ್ಯ ಬನಾರಿ ಅವರ ಸಾಹಿತ್ಯದ ಹಾಡು ಸಂಗೀತ: ಬಾಲಕೃಷ್ಣ ಆಚಾರ್ಯ ಪುತ್ತಿಗೆ * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರತೀಕ...

Programme Dated 13-07-2021 13.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 13-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ * ಶುದ್ದ ಜಲವಿಲ್ಲದೆ ಸ್ವಸ್ಥ ಬದುಕೆಲ್ಲಿದೆ ಕಲುಷಿತ ಜಲಸೇವೆನೆಯ ದುಷ್ಪರಿಣಾಮಗಳ ಕುರಿತು ಕಿರು ಪ್ರಹಸನ ರಚನೆ ಮತ್ತು ನಿರ್ಮಾಪಕ: ರಾಮ್ ಎಲ್ಲಂಗಳ ಭಾಗವಹಿಸಿದರು: ಪವನ್ ಕುಮಾರ್, ಶಿಲ್ಪ ಪವನ್, ಸುಮನ ಆರ್. ಎ, ಶ್ರೀಹರಿ, ರಾಮ್ ಎಲ್ಲಂಗಳ ಪ್ರಸಾರ ಸಹಕಾ...

Programme Dated 12-07-2021 12.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   12-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಬದುಕಲು ಕಲಿಯಿರಿ ಕೃತಿಯ ಆಯ್ದ ಭಾಗ * ಆಹಾರ ಮರ್ಮ: ಉಪವಾಸದ ಲಾಭ ಏನು ? ಮಾಹಿತಿ: ಡಾ. ಎಚ್.ಎಸ್. ಪ್ರೇಮ * ಗಾನವೈಭವ : ಪಟ್ಲ ಸತೀಶ್ ಶೆಟ್ಟಿ ಮತ್ತು ಕಾವ್ಯಶ್ರೀ ಅಜೇರು ಅವರ ಹಾಡುಗಾರಿಕೆ ಹಿಮ್ಮೇಳ: ಗುರುಪ್ರಸಾದ್ ಬೊಳಿಂಜಡ್ಕ, ಪದ್ಮನಾಭ ಉಪಾಧ್ಯಾಯ, ಸುನಿಲ್ ಭಂಡಾರಿ ಮತ್ತು ಸುಜನ್ ಸಹಕಾರ: ಗಣೇಶ್ ಕಾಮ...

Programme Dated 11-07-2021 12.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಅಲೆತ್ತೂರು ಹವ್ಯಾಸಿ ಯಕ್ಷಗಾನ ಕಲಾ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಹರಿದರ್ಶನ’  ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವಾಸ್ ಭಟ್ ಕರ್ಬೆಟ್ಟ, ಮದ್ದಳೆ: ನವೀನ್‍ಚಂದ್ರ ಆಚಾರ್ಯ, ಚೆಂಡೆ: ಶ್ರೀವತ್ಸ ಭಾರಧ್ವಾಜ್, ಚಕ್ರತಾಳ: ಸಂದೇಶ್...

Programme Dated 09-07-2021 09.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   09-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಕೊರೊನಾ ಜಾಗೃತಿ ಮಾಹಿತಿ  * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-4) * ಶ್ರೀಮತಿ ಭಾಗ್ಯಲಕ್ಷ್ಮೀ ಅರ್ತಿಕಜೆ ಮತ್ತು ಹೇಮಾವತಿ ಭೀಮ್ ಭಟ್ ಅವರಿ...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ - 2 08.07.2021

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೊಕೇಶ್ ಸಿ. ಹಾಗೂ ಅನುಭವಿ ವಿಷಯ ಶಿಕ್ಷಕರೊಡನೆ ನೇರಫೋನ್ ಇನ್ ಕಾರ್ಯಕ್ರಮ

Programme Dated 08-07-2021 08.07.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 08-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀದುರ್ಗಾಗಣಪತಿ ಗಾನಕಲಾ ವೃಂದ ಬಲಮುರಿ, ಬನ್ನೂರು ಇದರ ಸದಸ್ಯರಿಂದ ಭಜನೆ ಭಾಗವಹಿಸುವವರು: ನವೀನ್ ಐತಾಳ್ ಬನ್ನೂರು, ಜಯರಾಮ್ ಭಟ್ ಬನಾರಿ, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ * ಜಾಣಸುದ್ದಿ * ಕನ್ನಡ ಕೋಗಿಲೆ ಖ್ಯಾತಿಯ ಗಾಯಕಿ ಕು. ಅಖಿಲಾ ಪಜಿಪಣ್ಣು ಅವರಿಂದ ಸುಗಮ ಸಂಗೀತ http://www.radiopanchajanya.com...

Programme Dated 07-07-2021 08.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  07-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಭಾವನಾ ಗಣೇಶ್ ಪ್ರಭು ಅವರಿಂದ ಕೊಂಕಣಿಯಲ್ಲಿ ಭಜನೆ  *  ಸಾಯಿಶ್ರೀ ಪದ್ಮ ಅವರಿಂದ `ಇಂದ್ರೀಯಗಳು ಆಯುಧವಿದ್ದಂತೆ’ ಪುರಾಣ ಸಾರದ ಮಾಹಿತಿ  * ಶಾಸ್ತ್ರೀಯ ಸಂಗೀತ ಹಾಡುಗಾರಿಕೆ: ವಿದ್ಯಾ ಈಶ್ವರಚಂದ್ರ, ವಯಲಿನ್: ವೇಣುಗೋಪಾಲ್, ಮೃದಂಗ: ವಿ. ಬಾಲಕೃಷ್ಣ ಹೊಸಮನೆ  * ತೆಂಕಿಲ ವಿವೇಕಾನಂದ ಶಿಕ್ಷಕ-ಶಿಕ್ಷಣ ಸಂಸ್ಥೆಯ ವಿದ...

Programme Dated 06-07-2021 06.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಶ್ರೀ ಪುರಂದರದಾಸರ ಕೀರ್ತನೆಗಳು  ಹಾಡು: ಶಶಿಧರ್ ಕೋಟೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ `ಜಾನಪದ ವೈವಿಧ್ಯ’ ಪರಿಕಲ್ಪನೆ ಮತ್ತು ನಿರ್ಮಾಣ ಸಹಕಾರ: ಡಾ. ವಿಜಯ ಸರಸ್ವತಿ  * ಜಾಣಸುದ್ದಿಯಲ್ಲಿ ಜಾಣಜಾಣೆಯರು   * ಮಧುರಗಾನ  http://www.radiopanchajanya.com

Programme Dated 05-07-2021 05.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಬದಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ  (ಭಾಗ-7) * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ. ಎಚ್.ಎಸ್. ಪ್ರೇಮ ಅವರಿಂದ `ವಿಟಮಿನ್ ಡಿ ಹೆಚ್ಚು ಮಾಡುವ ಕುರಿತು ಮಾಹಿತಿ  * ಜಾಣಸುದ್ದಿಯಲ್ಲಿ...

Programme Dated 04-07-2021 04.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  04-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  * ಶ್ರೀ ಆರ್. ಗುರುರಾಜುಲು ನಾಯ್ದು ಅವರಿಂದ `ಶನಿಪ್ರಭಾವ’ ಹರಿಕಥೆ http://www.radiopanchajanya.com https://anchor.fm/radio-panchajanya-908-fm-puttur 👇 ಮಾಸ್ಕ್ ಧರಿಸಿ.... ಸಾಮಾಜಿಕ ಅಂತರ ಕಾಯ್ದುಕೊಳ್ಳಿ...

Programme Dated 02-07-2021 02.07.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   02-07-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ  * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-3) * ಡಾ. ಸುಭಾಷ್ ಪಟ್ಟಾಜೆ ಅವರಿಂದ `ವಿ. ಗಾಯತ್ರಿ ಅವರ ಬದುಕು ಬೇಸಾಯ’ ಈ ಪುಸ್ತಕದ ಪರಿಚಯ  * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾಗ-2...

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರಫೋನ್ ಇನ್ ಕಾರ್ಯಕ್ರಮ 30.06.2021

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಲೊಕೇಶ್ ಸಿ. ಹಾಗೂ ಅನುಭವಿ ವಿಷಯ ಶಿಕ್ಷಕರೊಡನೆ ನೇರಫೋನ್ ಇನ್ ಕಾರ್ಯಕ್ರಮ

Programme Dated 30-06-2021 30.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಅಣಿಮುತ್ತು *  ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ತಂಡದ ಸದಸ್ಯರಿಂದ ಭಜನೆ  *  ಸುಹಾಸಿನಿ ಕಾರ್ಯಕ್ರಮದಲ್ಲಿ ಯಕ್ಷಗಾನ ವೇಷಧಾರಿ ಶ್ರೀಮತಿ ಪೂರ್ಣಿಮ ಯತೀಶ್ ರೈ ಅವರ ಮನದಾಳದ ಮಾತುಗಳು  * ಕೋಗಿಲೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಧನ್ಯಾ ಅವರಿಂದ ಲೇಖನವಾಚನ `ಮೈ ಲಾಕ್‍ಡೌನ್ ಡೈರಿ’ * &nbs...

Radio Panchajanya 90.8 FM podcast'ini Replaio'da dinle

Radyo ve podcast'ler tek uygulamada - ücretsiz, kayıt gerektirmez. Bugün yükle ve lansmanı kaçırma

Google Play'den indir

Replaio bir podcast yayıncısı değildir; program adları, kapak görselleri ve ses içerikleri yazarlarına aittir ve herkese açık RSS beslemeleri aracılığıyla dağıtılır