Radio Panchajanya 90.8 FM Puttur

Radio Panchajanya 90.8 FM

Arts KN ↓ 606 bölüm

Radio Panchajanya 90.8 FM

Yazar

Radio Panchajanya 90.8 FM Puttur

Kategori

Arts

Podcast web sitesi

podcasters.spotify.com

Son bölüm

11 Ara 2023

Nereden dinlenir?

Uygulamada podcast'ler Replaio Radio Çok yakında

Podcast'ler çok yakında uygulamaya geliyor. Şimdi yükle ve podcast'lere yepyeni bir bakışı ilk gören sen ol

Google Play'den indir Ücretsiz yükle Android 5 Mn+ indirme · 4,8 puan iOS yakında

Bölümler

Programme Dated 22-03-2022 23.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   22-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-09.00;  ಸಂಜೆ 6.00-8.00 * ದಾಸರಪದಗಳು    * ಮಾರುಕಟ್ಟೆಧಾರಣೆ * ಕೃಷಿಲೋಕದಲ್ಲಿ `ಸಿಟಿಯಲ್ಲಿ ಗೋರಕ್ಷಣೆ-ಸ್ವದೇಶಿ ತಳಿ ಗಿರ್ ಸಾಕಾಣಿಕೆ’ ಕುರಿತು ಶ್ರೀಮತಿ ಅಶ್ವಿನಿ ಕೃಷ್ಣ ಅವರೊಂದಿಗೆ ಮಾತುಕತೆ (ಭಾಗ-4) ಸಂದರ್ಶನ: ತೇಜಸ್ವಿ ರಾಜೇಶ್  * ಡಾ. ಶೋಭಿತಾ ಸತೀಶ್ ಅವರಿಂದ ಉಪನಿಷತ್‍ನ ಕಥೆ  * ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯದ ಭಾವಗೀತೆ ಗಾಯನ:...

Programme Dated 20-03-2022 21.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಸಂತ ಶ್ರೀ ಭದ್ರಗಿರಿ ಅಚ್ಯುತ ದಾಸರ ಧ್ವನಿಮುದ್ರಿತ ಹರಿಕಥೆ `ಕಟೀಲ್ ಕ್ಷೇತ್ರ ಮಹಾತ್ಮೆ’   ಹಾರ್ಮೋನಿಯಂ: ಎ. ಗೋಪಾಲಕೃಷ್ಣ ಮಲ್ಯ ತಬಲ: ಎಂ. ಲಕ್ಷ್ಮೀನಾರಾಯಣ ಭಟ್, ತಂಬೂರಿ: ಲಕ್ಷ್ಮಣ ದಾಸ್   * ಗೀತಾಭಾರತಿ ಧ್ವನಿಮುದ್ರಿತ ದೇಶಭಕ್ತಿಗೀತೆಗಳು  https://play.google.com/store/apps/det...

Programme Dated 15-03-2022 16.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-09.00;  ಸಂಜೆ 6.00-8.00 * ದಾಸರಪದಗಳು    * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು  ಪ್ರಸ್ತುತಿ: ತೇಜಸ್ವಿ ರಾಜೇಶ್  * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಭಾಮಿನಿ ಕೆ. ಭಟ್, ವಯಲಿನ್: ಗೌತಮ್ ಭಟ್ ಪಿ.ಜಿ, ಮೃದಂಗ: ಅಚಿಂತ್ಯಕೃಷ್ಣ  * ಕೃಷಿಲೋಕದಲ್ಲಿ `ಸಿಟಿಯಲ್ಲಿ ಗೋರಕ್ಷಣೆ-ಸ್ವದೇಶಿ ತಳಿ ಗಿರ್ ಸಾಕಾಣಿಕೆ’ ಕುರಿತು...

Programme Dated 13-03-2022 16.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  13-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಸಂಘದ 53 ವಾರ್ಷಿಕೋತ್ಸವ ಸಂದರ್ಭ ನಡೆದ ಯಕ್ಷಗಾನ ತಾಳಮದ್ದಳೆಯ ಧ್ವನಿಮುದ್ರಣ (ಭಾಗ 2) ಪ್ರಸಂಗ: ಧುರ ನಿರ್ಣಯ ಭಾಗವತರು: ಗಿರೀಶ್ ರೈ ಕಕ್ಕೆಪದವು, ಚೆಂಡೆ ಮತ್ತು ಮದ್ದಳೆ: ಪದ್ಯಾಣ ಶಂಕರ ನಾರಾಯಣ ಭಟ್, ಅಕ್ಷಯ ರಾವ್ ವಿಟ್ಲ ಪಾತ್ರವರ್ಗದಲ್ಲಿ ಕೌರವ: ಡಾ. ಎಂ. ಪ್ರಭಾಕರ ಜೋಷಿ, ಶ್ರೀಕ...

Programme Dated 11-03-2022 16.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   11-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶ್ರೀಮತಿ ಪುಷ್ಪಲತಾ ಅವರಿಂದ ಪಂಚತಂತ್ರದ ಕಥೆ * ಸಂಸ್ಕøತ ಭಾಷಾ ಗೀತೆಗಳು ಸಹಕಾರ: ಸಂಸ್ಕಾರ ಭಾರತಿ ಬೆಂಗಳೂರು * ಸಂಪ್ರೀತಾ ಅವರಿಂದ ಸ್ವರಚಿತ ಕಥೆ `ಅಸೂಯೆ ಹಾಳು’ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ `ಶ್ರೀನಿವಾಸ ವೈಧ್ಯರು ಬರೆದ ಅನುಭವಗಳ ಮೇಲೊಂದು ಲಲಿತಸ್ಪರ್ಶ’ * ಸುತ್ತಮುತ್ತ...

Programme Dated 08-03-2022 16.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   08-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00;  ಸಂಜೆ 6.00-8.30  * ಭಕ್ತಿಗೀತೆಗಳು ಗಾಯನ: ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ   * ಮಾರುಕಟ್ಟೆಧಾರಣೆ * `ಆಚಾರ-ವಿಚಾರ’ ಕಾರ್ಯಕ್ರಮದಲ್ಲಿ `ಜಪಮಾಡುವುದು’ ವೈಜ್ಞಾನಿಕ ಮಹತ್ವ ಸಂಯೋಜನೆ: ಜನಾರ್ದನ ಭಟ್ಟ ಸೇಡಿಯಾಪು * ಕೃಷಿಲೋಕದಲ್ಲಿ `ಸಿಟಿಯಲ್ಲಿ ಗೋರಕ್ಷಣೆ-ಸ್ವದೇಶಿ ತಳಿ ಗಿರ್ ಸಾಕಾಣಿಕೆ’ ಕುರಿತು ಶ್ರೀಮತಿ ಅಶ್ವಿನಿ ಕೃಷ್ಣ ಅವರೊಂದಿಗೆ ಮಾತುಕತೆ (ಭಾಗ-2) ಸಂದರ...

Programme Dated 06-03-2022 06.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಅನನ್ಯ  *  ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ತಂಡದ ವಾರ್ಷಿಕೋತ್ಸವ ಸಂದರ್ಭ ನಡೆದ ಯಕ್ಷಗಾನ ತಾಳಮದ್ದಳೆಯ ಧ್ವನಿಮುದ್ರಣ ಪ್ರಸಂಗ: ಧುರ ನಿರ್ಣಯ ಭಾಗವತರು: ಗಿರೀಶ್ ರೈ ಕಕ್ಕೆಪದವು, ಚೆಂಡೆ ಮತ್ತು ಮದ್ದಳೆ: ಪದ್ಯಾಣ ಶಂಕರ ನಾರಾಯಣ ಭಟ್, ಅಕ್ಷಯ ರಾವ್ ವಿಟ್ಲ...

Programme Dated 05-03-2022 06.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-03-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ಯುರೋಲಾಜಿಸ್ಟ್ ತಜ್ಞರಾದ ಡಾ. ಜಿ.ಜಿ. ಲಕ್ಷ್ಮಣ್ ಪ್ರಭು ಅವರೊಂದಿಗೆ ಸಂದರ್ಶನ (ಭಾಗ-2) ಸಂದರ್ಶನ: ಡಾ. ವಿಜಯ ಸರಸ್ವತಿ * ಸಾಹಿತ್ಯಸಂಗಮದಲ್ಲಿ `ಅಭಿಮಾನಿ’ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ * ಜನಪದ ಗೀತೆಗಳು     https://play.google.com/store...

Programme Dated 01-03-2022 02.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   01-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-10.00;  ಸಂಜೆ 6.00-8.30  * ಭಕ್ತಿಗೀತೆಗಳು ಸಂಗೀತ: ಪುತ್ತೂರು ನರಸಿಂಹ ನಾಯಕ್, ಸಾಹಿತ್ಯ: ಬಿ.ಎಂ. ಪ್ರಸಾದ್  * ಮಾರುಕಟ್ಟೆಧಾರಣೆ * ಶ್ರೀಮತಿ ವಿಂಧ್ಯಾ ಎಸ್ ರೈ ಅವರಿಂದ `ಶಿವರಾತ್ರಿ ಜಾಗರಣೆದ ವಿಷಯ’  * ವಿಶ್ವ ಶ್ರವಣ ದಿನಾಚರಣೆಯ ಅಂಗವಾಗಿ ಸರಣಿ ಕಾರ್ಯಕ್ರಮ ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ `ಶ್ರವಣದೋಷ'ಗಳ ಕುರಿತು ಸಂದರ್ಶನ (ಭಾ...

Programme Dated 28-02-2022 02.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   28-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಇತಿಹಾಸದ ವೈಭವ ಸಾರುವ ಭಕ್ತಿಗೀತೆಗಳು   ಗಾಯನ: ಪುತ್ತೂರು ನರಸಿಂಹ ನಾಯಕ್, ಕೆ.ಎಸ್. ಸುರೇಖಾ ಸಾಹಿತ್ಯ: ಪುತ್ತೂರು ಉಮೇಶ್ ನಾಯಕ್  * ಮಾರುಕಟ್ಟೆಧಾರಣೆ * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಫೆ. 28 ರಾಷ್ಟ್ರೀಯ ವಿಜ್ಞಾನ ದಿನ 2022ರ ವಿಷಯ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು...

Programme Dated 27-02-2022 02.03.2022

Programme Dated 27-02-2022

Programme Dated 24-02-2022 02.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   24-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00- 9.00;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಶ್ರೀರಾಘವೇಂದ್ರ ಸ್ವಾಮಿ ಸ್ತುತಿ * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಮುಟ್ಟಿದ ಗುರಿ ಕಥಾವಾಚನ  * ಕಾನೂನು ಮಾಹಿತಿ: ತನಿಖಾಧಿಕಾರಿಗಳ ಪಾತ್ರ ಶ್ರೀ ತಿಮ್ಮಪ್ಪ ನಾಯ್ಕ್, ವೃತ್ತ ನಿರೀಕ್ಷಕರು, ಪೊಲೀಸ್ ಇಲಾಖೆ ಪುತ್ತೂರು * ಕವನವಾಚನ: ತೇಜಶ್ರೀ ವೆಂಕಟೇಶ್ * ಮಾಹಿತಿ: ಕೇರಳ ಪ್ರವಾಸೋಧ್ಯಮದ ಸೊಬಗು...

Programme Dated 23-02-2022 24.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   23-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಭಕ್ತಿಗೀತೆಗಳು  ಗಾಯನ: ಡಾ. ರಾಜ್‍ಕುಮಾರ್ ಮತ್ತು ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಶೀಘ್ರ ಕೋಪ ನಿಯಂತ್ರಿಸುವ ವಿಧಾನದ ಕುರಿತು ಶ್ರೀಯುತ ವಿಶ್ವೇಶ್ವರ ಭಟ್ ಕೈರಬೆಟ್ಟು ಅವರಿಂದ ಸಲಹೆ  * ಸುಹಾಸಿನಿ ಕಾರ್ಯಕ್ರಮದಲ್ಲಿ ಎಕ್ಸ್‍ಪರ್ಟ್ ಡ್ರೈವಿಂಗ್ ಸ್ಕೂಲ್‍ನ ಶ್ರೀಮತಿ ಪ್ರೇಮ ಕಿಶೋರ್ ಅವರ ಸ್ವಾವಲಂಬಿ ಜೀವನದ ಅನುಭವಗಳ ಮಾ...

Programme Dated 22-02-2022 24.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   22-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ದಾಸರಪದಗಳು ಗಾಯನ: ಡಾ. ವಿದ್ಯಾಭೂಷಣ್  * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಕೃತಿಯ ಭಾಗ ಪ್ರಸ್ತುತಿ: ತೇಜಸ್ವಿ ರಾಜೇಶ್  * ಕೃಷಿಲೋಕದಲ್ಲಿ ಸಾವಯವ ಕೃಷಿ ವೈವಿಧ್ಯತೆ ಕುರಿತು ಮಡಿಕೇರಿಯ ಶಿವಕುಮಾರ್ ಅವರಿಂದ ಉಪನ್ಯಾಸ   * ವಿದ್ಯಾರ್ಥಿನಿ ರಮ್ಯಶ್ರೀ ಅವರಿಂದ ಸ್ವರಚಿತ ಲೇಖನವಾಚನ `ಭಾರತವು ಕೃಷಿ ಪ...

Programme Dated 20-02-2022 21.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   20-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಇಂದು ಸಂಕಷ್ಟಹರ ಚತುರ್ಥಿ ಪ್ರಯುಕ್ತ ಗಣೇಶ ಸ್ತುತಿ   ಗಾಯನ: ಶ್ರೀ ವಿದ್ಯಾಭೂಷಣ್ * ಯಕ್ಷಗಾನ ತಾಳಮದ್ದಳೆ `ವಾಲಿಮೋಕ್ಷ’ ಭಾಗವತರು: ರಘುರಾಮ ಹೊಳ್ಳ * ದೇಶಭಕ್ತಿಗೀತೆಗಳು    https://play.google.com/store/apps/details?id=atc.vvs https://play.google.com/store/apps/details?i...

Programme Dated 18-02-2022 19.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು  * ಕುಶಲ ಹಾಸ್ಯಪ್ರಿಯರ ಸಂಘದ ಸದಸ್ಯರುಗಳಿಂದ ವೈವಿಧ್ಯಮಯ ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ * ನಾಡೋಜ ಚೆನ್ನವೀರ ಕಣವಿ ಅವರಿಗೆ ಭಾವನಮನ ಪ್ರಸ್ತುತಿ: ಶ್ರೀಮತಿ ಡಾ. ಗೀತಾ ಕುಮಾರಿ ಟಿ.    * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ...

Programme Dated 15-02-2022 15.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಇಂದು ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವದ ಅಂಗವಾಗಿ ದೈವಸ್ಥಾನದ ಪರಿಚಯ  * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಭಾಮಿನಿ ಕೆ. ಭಟ್, ವಯಲಿನ್: ಗೌತಮ್ ಭಟ್ ಪಿ.ಜಿ, ಮೃದಂಗ: ಅಚಿಂತ್ಯಕೃಷ್ಣ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು...

Programme Dated 14-02-2022 14.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಪುತ್ತೂರು ನರಸಿಂಹ ನಾಯಕ್ * ಮಾರುಕಟ್ಟೆಧಾರಣೆ * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ  * ಕಲಾಮಹತಿ ಹದಿಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಚಿತ್ರಕಲಾಕಾರ ಶ್ರೀಯುತ ಓಬಯ್ಯ  ಕಲಾ ಬದುಕಿನ ಅನುಭವಗಳ ಮಾತುಕತೆ  (ಭಾಗ- 2) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಇಂದು ಪು...

Programme Dated 13-02-2022 14.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ  13-02-2022 ಕಾರ್ಯಕ್ರಮಗಳ ವಿವರತಿ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಾದಿರಾಜರ ದಾಸಕೀರ್ತನೆಗಳು  * ದಿನವಿಶೇಷ ಕಾರ್ಯಕ್ರಮ - ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ವೈಷ್ಣವಿ ಜೆ. ರಾವ್ ಅವರಿಂದ `ಶ್ರೀ ವಾದಿರಾಜ ಜಯಂತಿ’ ವಿಶೇಷತೆ - ವಿಶ್ವ ರೇಡಿಯೋ ದಿನದ ಅಂಗವಾಗಿ ವಿವೇಕಾನಂದ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಅರುಣ್ ಕಿರಿಮಂಜೇಶ್ವರ ಅವರಿಂದ ಹಿನ್ನಲೆ ಮತ್ತು ಪ್ರಾಮುಖ್ಯತೆ  * ದ...

Programme Dated 12-02-2022 13.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   12-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಪುತ್ತೂರಿನ ಹಿರಿಯ ಪ್ರಸೂತಿ ತಜ್ಞರಾದ ಡಾ. ಯೇತಡ್ಕ ಸುಬ್ರಾಯ ಭಟ್ ಅವರೊಂದಿಗೆ ವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-2) ಸಂದರ್ಶನ: ಡಾ. ವಿಜಯ ಸರಸ್ವತಿ  * ಮಧುರಗಾನ    https://play.google.com/store/apps/details?id...

Programme Dated 10-02-2022 11.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  10-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು    * ಮಾರುಕಟ್ಟೆಧಾರಣೆ  * ಎಸ್. ಷಡಕ್ಷರಿ ಅವರಿ ಕ್ಷಣಹೊತ್ತು ಅಣಿಮುತ್ತು ಕೃತಿ ಪ್ರಸ್ತುತಿ: ತೇಜಸ್ವಿ ರಾಜೇಶ್     * ಇಂದಿನ ಆಚಾರ-ವಿಚಾರ ಕಾರ್ಯಕ್ರಮದಲ್ಲಿ `ಓಂಕಾರದ ಮಹತ್ವ’ದ ಕುರಿತು ಶ್ರೀಯುತ ವಿಶ್ವನಾಥ ಕೈರಬೆಟ್ಟು ಅವರಿಂದ ಅರ್ಥ * ತುಳು ಬೊಲ್ಪು ಕಾರ್ಯಕ್ರಮದಲ್ಲಿ ತುಳು-ಕನ್ನಡ ವಿದ್ವಾಂಸರ...

Programme Dated 08-02-2022 09.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು   * ಮಾರುಕಟ್ಟೆಧಾರಣೆ * ಕು. ಅನನ್ಯ ಬಳಂತಿಮೊಗರು ಅವರಿಂದ ಕಗ್ಗ ವಾಚನ, ಶ್ರೀಮತಿ ಕವಿತಾ ಅಡೂರು ಅವರಿಂದ ವ್ಯಾಖ್ಯಾನ   * ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರಿಗೆ ನುಡಿನಮನ ಪ್ರಸ್ತುತಿ: ತೇಜಸ್ವಿ ರಾಜೇಶ್  ನುಡಿನಮನದಲ್ಲಿ ನುಡಿಗಳನ್ನಾಡುವವರು: ವಿದುಷಿಯರಾದ ಪ್ರೀತಿಕಲಾ, ಡಾ. ಶೋಭಿತಾ ಸತೀಶ್ ಮತ್ತು ನಯನಾ ವ...

Programme Dated 06-02-2022 06.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-02-2022 ಕಾರ್ಯಕ್ರಮಗಳ ವಿವರತ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * 2017ರಿಂದ 2020ರವರೆಗೆ ರೇಡಿಯೋ ಪಾಂಚಜನ್ಯದ ಆಡಳಿತ ಸಮಿತಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಶ್ರೀಯುತ ಬಿ.ಟಿ. ರಂಜನ್ ಅವರು  ದೈವಾದೀನರಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಭಾಜನರಾಗಿದ್ದ ಸಂದರ್ಭ ರೇಡಿಯೋ ಪಾ...

Programme Dated 01-02-2022 01.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-02-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು   * ಮಾರುಕಟ್ಟೆಧಾರಣೆ * ವಿವೇಕಾನಂದ ಪದವಿ ಪೂರ್ವ ಕಾಲೇಜು ವತಿಯಿಂದ ಯಕ್ಷಗಾನ ಶೈಲಿಯಲ್ಲಿ `ವಿವೇಕ ನಮನ’   * ಆಧ್ಯಾತ್ಮ ಕಾರ್ಯಕ್ರಮದಲ್ಲಿ ಶ್ರೀರಾಮಕೃಷ್ಣಾಶ್ರಮದ ರಘುರಾಮಾನಂದ ಜಿ ಸ್ವಾಮೀಜಿ ಅವರಿಂದ ವಿವೇಕಾನಂದ ಆದರ್ಶದ ಚಿಂತನೆ  * ಕುಶಲ ಹಾಸ್ಯ ಪ್ರಿಯರ ಸಂಘದ ಸದಸ್ಯರಿಂದ ವೈವಿಧ್ಯಮಯ ಕಾರ್ಯಕ್ರಮ ಸಂಯೋಜನೆ: ಶಂ...

Programme Dated 31-01-2022 01.02.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  31-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಕಲಾಮಹತಿ ಹನ್ನೆರಡನೇ ಸರಣಿ ಕಾರ್ಯಕ್ರಮದಲ್ಲಿ ಕಲಾವಿದರಾದ ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಅವರ ವೃತ್ತಿ ಪ್ರವೃತ್ತಿ ಬದುಕಿನ ಅನುಭವದ ಮಾತುಕತೆ  (ಭಾಗ-4) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಧ್ವನಿಮುದ್ರಿತ...

Radio Panchajanya 90.8 FM podcast'ini Replaio'da dinle

Radyo ve podcast'ler tek uygulamada - ücretsiz, kayıt gerektirmez. Bugün yükle ve lansmanı kaçırma

Google Play'den indir

Replaio bir podcast yayıncısı değildir; program adları, kapak görselleri ve ses içerikleri yazarlarına aittir ve herkese açık RSS beslemeleri aracılığıyla dağıtılır