SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Autor

SriRamachandrapura Matha

Categoria

Religion

Site do podcast

srisamsthana.org

Último episódio

22 de jun de 2026

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

Lalitopakhyana Pravachana by SriSamsthana | Navaratri 2025 - Day 2 | ಲಲಿತೋಪಾಖ್ಯಾನ ಪ್ರವಚನ - ದಿನ 2 09.12.2025

ಪರಮಪೂಜ್ಯ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ - ದಿನ 2 ವಿಶ್ವಾವಸು ಸಂವತ್ಸರದ ನವರಾತ್ರ ನಮಸ್ಯಾ - ಸಮಾಜ ಸಂಭ್ರಮ 📍ಶ್ರೀರಾಘವೇಶ್ವರ ಭವನ, ಸಾಗರ 23-09-2025 Lalitopakhyana Pravachana by SriSamsthana - Day 2 Srimajjagadguru Shankaracharya Sri Sri Raghaveshwara Bharati Mahaswamiji - Navaratra Namasya 2025 📍Sri Raghaveshwara Bhavana, Sagara 23-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratr...

Lalitopakhyana Pravachana by SriSamsthana | Navaratri 2025 - Day 1 | ಲಲಿತೋಪಾಖ್ಯಾನ ಪ್ರವಚನ - ದಿನ 1 09.12.2025

ಪರಮಪೂಜ್ಯ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ - ದಿನ 1 ವಿಶ್ವಾವಸು ಸಂವತ್ಸರದ ನವರಾತ್ರ ನಮಸ್ಯಾ - ಸಮಾಜ ಸಂಭ್ರಮ 📍ಶ್ರೀರಾಘವೇಶ್ವರ ಭವನ, ಸಾಗರ 22-09-2025 Lalitopakhyana Pravachana by SriSamsthana - Day 1 Srimajjagadguru Shankaracharya Sri Sri Raghaveshwara Bharati Mahaswamiji - Navaratra Namasya 2025 📍Sri Raghaveshwara Bhavana, Sagara 22-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratr...

The choice of three-birth enmity of Jaya & Vijaya | Spiritual talk with SriSamsthana 09.12.2025

🕉️ ಜಯ-ವಿಜಯರ ತ್ರಿಜನ್ಮ ದ್ವೇಷದ ಆಯ್ಕೆ | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ The choice of three-birth enmity of Jaya and Vijaya with Srimannarayana | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

What is humanity? | Spiritual talk with SriSamsthana 08.12.2025

🕉️ ಮನುಷ್ಯತ್ವ ಎಂದರೇನು? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ What is humanity? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

Why don't we see the form of Rama & Krishna with beard & moustache?|Spiritual talk with SriSamsthana 07.12.2025

🕉️ ರಾಮ-ಕೃಷ್ಣರಿಗೆ ಗಡ್ಡ-ಮೀಸೆ ಇರಲಿಲ್ಲವೇ? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ Why don't we see the form of Rama & Krishna with beard & moustache? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

'Dharma' is greatest in every space and time! | Spiritual talk with SriSamsthana 06.12.2025

🕉️ ಎಂದಿಗೂ ಧರ್ಮವೇ ದೊಡ್ಡದು! | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ 'Dharma' is greatest in every space and time! | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

What is permanent? Friendship or Revenge? | Spiritual talk with SriSamsthana 05.12.2025

🕉️ ಯಾವುದು ಸ್ಥಿರತೆ? ಸ್ನೇಹವೋ? ದ್ವೇಷವೋ? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ Which is permanence? Friendship or Revenge? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

DattaJayanti: Significance of the name of Guru - Dattatreya | Spiritual talks with SriSamsthana 04.12.2025

ದತ್ತಜಯಂತಿ: ದತ್ತಾತ್ರೇಯನಿಗೆ ಆ ಹೆಸರು ಹೇಗೆ ಬಂತು? ದತ್ತ ಎಂದರೇನು? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ DattaJayanti: Significance of the name of Guru - Dattatreya | Spiritual talks with SriSamsthana #SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji

ಸ್ವಭಾಷಾ ಚಾತುರ್ಮಾಸ್ಯ - ದಿನ 60 | ಸೀಮೋಲ್ಲಂಘನ | ಧರ್ಮಸಭೆ | ಆಶೀರ್ವಚನ | Chaturmasya Asheervachana 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 60 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸೀಮೋಲ್ಲಂಘನ *ಧರ್ಮಸಭೆ: -ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ವಿದ್ಯಾರ್ಥಿಗಳಿಂದ "ಶತಕಂಠ ಗಾಯನ" -ಶ್ರೀಸಂಸ್ಥಾನದವರ ಆಶೀರ್ವಚನ *ಸರ್ವಸೇವೆ: ಶ್ರೀ ಮಂಜುನಾಥ ಭಟ್ಟ ಹಾಗೂ ಕುಟುಂಬದವರು, ಸುವರ್ಣಗದ್ದೆ -ಶ್ರೀಸಂಸ್ಥಾನದವರ ಆಶೀರ್ವಚನ 07-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri...

ಸ್ವಭಾಷಾ ಚಾತುರ್ಮಾಸ್ಯ - ದಿನ 59 | ಶ್ರೀಸಂದೇಶ | 06-09-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 59 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು -ಶ್ರೀಸಂದೇಶ 06-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 58 | ಶ್ರೀಸಂದೇಶ | 05-09-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 58 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು *ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ -ಶ್ರೀಸಂದೇಶ 05-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 57 | ಶ್ರೀಸಂದೇಶ | 04-09-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 57 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ರಮಣ ಭಟ್ಟ ಹಾಗೂ ಕುಟುಂಬದವರು, ಮುಂಬಯಿ *ಲಕ್ಷ ತುಳಸೀ ಅರ್ಚನೆ (121ಕ್ಕೂ ಹೆಚ್ಚು ದಂಪತಿಗಳಿಂದ ತುಳಸಿ ಅರ್ಚನೆ ಮತ್ತು 110 ಭಕ್ಷ್ಯಗಳ ನೈವೇದ್ಯ) *ಕೃಷ್ಣಯಜುರ್ವೇದ ಘನಪಾರಾಯಣ *ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ -ಶ್ರೀಸಂದೇಶ 04-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasy...

ಸ್ವಭಾಷಾ ಚಾತುರ್ಮಾಸ್ಯ - ದಿನ 55 | ಶ್ರೀಸಂದೇಶ | 02-09-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 55 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀರಾಮ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ಪಂಚಮ ದಿನ: ಆರಣ್ಯಕ ಪರ್ವಗಳ ಹೋಮ, ಉತ್ತರಾರ್ಚಿಕ ಮಂತ್ರಗಳ ಹೋಮ, ಲಕ್ಷ್ಮೀಸೂಕ್ತ, ಗೋಸೂಕ್ತ, ವಿಷ್ಣುಸೂಕ್ತ, ರುದ್ರ, ಚಮಕ ಮಂತ್ರಗಳ ಹೋಮದೊಂದಿಗೆ ಪೂರ್ಣಾಹುತಿ ಸಂಪನ್ನ. *ಕೃಷ್ಣಯಜುರ್ವೇದ ಘನಪಾರಾಯಣ -ಶ್ರೀಸಂದೇಶ 02-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Ragha...

ಸ್ವಭಾಷಾ ಚಾತುರ್ಮಾಸ್ಯ - ದಿನ 54 | ಶ್ರೀಸಂದೇಶ | 01-09-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 54 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಮಂಗಳೂರು ಮಂಡಲ‌ (ಕನ್ಯಾನ, ಬಾಯಾರು, ಕೇಪು, ವಿಟ್ಲ, ಕಲ್ಲಡ್ಕ, ಕೋಳ್ಯೂರು ವಲಯಗಳು) *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ, ಚತುರ್ಥದಿನ: ಸಂಹಿತಾ ಐದನೇ ಅಧ್ಯಾಯ ಪವಮಾನ ಮಂತ್ರಗಳ ಹೋಮ ಸಂಪನ್ನ. *ಕೃಷ್ಣಯಜುರ್ವೇದ ಘನಪಾರಾಯಣ *ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕ ಲೋಕಾರ್ಪಣೆ -ಶ್ರೀಸಂದೇಶ 01-09-2025 ಅಶೋಕೆ, ಗೋಕರ್ಣ Srimajjagadguru Shankara...

ಸ್ವಭಾಷಾ ಚಾತುರ್ಮಾಸ್ಯ - ದಿನ 53 | ಶ್ರೀಸಂದೇಶ | 31-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 53 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಮಂಗಳೂರು ಮಂಡಲ‌ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು) *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ: ಐಂದ್ರಕಾಂಡ ಸಮಾಪ್ತಿ‌. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರ...

ಸ್ವಭಾಷಾ ಚಾತುರ್ಮಾಸ್ಯ - ದಿನ 52 | ಶ್ರೀಸಂದೇಶ | 30-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 52 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ: ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ. *ಕೃಷ್ಣಯಜುರ್ವೇದ ಘನಪಾರಾಯಣ *ಗಣಪತಿ ವಿಸರ್ಜನೆ -ಶ್ರೀಸಂದೇಶ 30-08-...

ಸ್ವಭಾಷಾ ಚಾತುರ್ಮಾಸ್ಯ - ದಿನ 50 | ಶ್ರೀಸಂದೇಶ | 28-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 50 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಶ್ಯಾಮಸೂರ್ಯ ಹಾಗೂ ಕುಟುಂಬದವರು, ಮುಳಿಗದ್ದೆ *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 28-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 47 | ಶ್ರೀಸಂದೇಶ | 25-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 47 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು *ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ *ಅಥರ್ವವೇದ ಸಂಹಿತಾಹವನ, ಚತುರ್ಥದಿನ: ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-...

ಸ್ವಭಾಷಾ ಚಾತುರ್ಮಾಸ್ಯ - ದಿನ 46 | ಶ್ರೀಸಂದೇಶ | 24-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 46 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು *ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ. ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರ...

ಸ್ವಭಾಷಾ ಚಾತುರ್ಮಾಸ್ಯ - ದಿನ 45 | ಶ್ರೀಸಂದೇಶ | 23-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 45 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ರಾಜಶೇಖರ ಹಿಲಿಯಾರು ಹಾಗೂ ಕುಟುಂಬದವರು, ಬೆಂಗಳೂರು *ಅಥರ್ವವೇದ ಸಂಹಿತಾಹವನ ದ್ವಿತೀಯದಿನ: ಬ್ರಹ್ಮವಿದ್ಯಾ, ಆತ್ಮವಿದ್ಯಾ, ಮೇಧಾವರ್ಧನ, ಇಂದ್ರಸ್ತವ, ಸೇನಾನಿರೀಕ್ಷಣ-ಸೇನಾಸಂಯೋಜನ, ಶತ್ರುಸೇನಾತ್ರಾಸನ, ಸಂಗ್ರಾಮಜಯ, ರಾಜ್ಯಾಭಿಷೇಕ, ವೃಷ್ಟಿಪ್ರಾಪ್ತಿ, ಅನ್ನಸಮೃದ್ಧಿ, ಗರ್ಭಾಧಾನ-ಪುಂಸವನ, ಸತ್ಯಾನೃತಸಮೀಕ್ಷಕ, ಅಮಿತ್ರ-ಪಿಶಾಚಕ್ಷಯಣ, ಅಕ್ಷಿರೋಗನಿವಾರಣ, ಕೇಶವರ್ಧಿನೀ, ಜಲಚಿಕಿತ್ಸ...

ಸ್ವಭಾಷಾ ಚಾತುರ್ಮಾಸ್ಯ - ದಿನ 44 | ಶ್ರೀಸಂದೇಶ | 22-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 44 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಪುತ್ತೂರು, ಬೆಟ್ಟoಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ, ದರ್ಬೆ ವಲಯಗಳು) *ಅಥರ್ವವೇದ ಶೌನಕಶಾಖಾ ಸಂಹಿತಾಹವನ ಪ್ರಥಮದಿನ: ಮೇಧಾಜನನ, ದೀರ್ಘಾಯುಷ್ಯಪ್ರಾಪ್ತಿ, ಹೃದ್ರೋಗ-ಶ್ವೇತಕುಷ್ಠ-ಮೂತ್ರರೋಗ-ಕ್ಷಯ-ಜ್ವರಪರಿಹಾರ, ಯಾತುಧಾನ-ಶತ್ರು-ದಸ್ಯು-ಕ್ರಿಮಿ-ದುಃಖ-ಅಲಕ್ಷ್ಮೀನಾಶ, ವಿಜಯ-ಅಭಯ-ಬಲಪ್ರಾಪ್ತಿ, ಪಶು-ಪುತ್ರ-ರಾಷ್ಟ್ರಸಂವರ್ಧನ, ಆತ್ಮರಕ್ಷಾ, ಮಧುವಿದ್ಯಾ, ಸೌಮನಸ್ಯ...

ಸ್ವಭಾಷಾ ಚಾತುರ್ಮಾಸ್ಯ - ದಿನ 43 | ಶ್ರೀಸಂದೇಶ | 21-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 43 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು) *ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ: ನಾನಾವಿಧ ಪ್ರಾಯಶ್ಚಿತ್ತಮಂತ್ರಗಳು, ಪಶುಹೌತ್ರಮಂತ್ರಗಳು, ತೈತ್ತಿರೀಯ ಉಪನಿಷದಂತರ್ಗತಮಂತ್ರಗಳು, ಸ್ವಾಧ್ಯಾಯಬ್ರಾಹ್ಮಣ-ಕೂಶ್ಮಾಂಡಮಂತ್ರಗಳ ಹವನ ಹಾಗೂ ಪೂರ್ಣಾಹುತಿ *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 21-08-2025 ಅಶೋಕೆ, ಗೋಕರ್ಣ Srimajjagadguru...

ಸ್ವಭಾಷಾ ಚಾತುರ್ಮಾಸ್ಯ - ದಿನ 39 | ಶ್ರೀಸಂದೇಶ | 17-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 39 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸವಿಗನ್ನಡ ಗೋಷ್ಠಿ *ಸರ್ವಸೇವೆ: ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು *ಎರಡನೇ ಮುದ್ರಣವನ್ನು ಕಂಡ 'ಸ್ವಭಾಷಾ ಚಿಂತನ' ಪುಸ್ತಕದ ಲೋಕಾರ್ಪಣೆ -ಶ್ರೀಸಂದೇಶ 17-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 37 | ಶ್ರೀಸಂದೇಶ | 15-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 37 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀಸೇವಾಶ್ರೀ, ದಿಶಾದರ್ಶಿ ಹಾಗೂ ಜಾಲತಾಣ ಬಳಗ *ಸ್ವರ್ಣಪಾದುಕಾ ಪೂಜೆ: ಪಟ್ಟೇಗಾರ ಸಮಾಜ -ಶ್ರೀಸಂದೇಶ 15-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

ಸ್ವಭಾಷಾ ಚಾತುರ್ಮಾಸ್ಯ - ದಿನ 36 | ಶ್ರೀಸಂದೇಶ | 14-08-2025 | Chaturmasya SriSandesha 19.10.2025

#ಸ್ವಭಾಷಾ_ಚಾತುರ್ಮಾಸ್ಯ - ದಿನ 36 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಹೊನ್ನಾವರ ಮಂಡಲ (ಗೇರುಸೊಪ್ಪ, ಅಪ್ಸರಕೊಂಡ, ಭಟ್ಕಳ, ಭವತಾರಿಣೀ, ಮರವಂತೆ ವಲಯಗಳು) *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 14-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya

Ouça o podcast SriRamachandrapura Matha no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos