SriRamachandrapura Matha

SriRamachandrapura Matha

The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.

Não deixe de visitar o site do podcast e apoiar quem o produz: srisamsthana.org

Autor

SriRamachandrapura Matha

Categoria

Religion

Site do podcast

srisamsthana.org

Último episódio

22 de jun de 2026

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

ಯೋಗನಿದ್ರಾ - Yoganidra 07.10.2021

"ಯೋಗನಿದ್ರಾ" ನವರಾತ್ರಿ ವಿಶೇಷ - ಶ್ರೀಸಂದೇಶ - ದಿನ 1 "Yoganidra" Navaratri special - Sri Sandesha - Day 1

Sri Sandesha: 4-10-2021 05.10.2021

ಯಶಸ್ಸಿನ ಸೂತ್ರವೇನು? - ತಿಳಿಯೋಣ ಈ ಶ್ರೀಸಂದೇಶದಲ್ಲಿ..

Sri Sandesha: 1-10-2021 01.10.2021

"ನಾನು" ಸಾಕು; "ನಾವು" ಬೇಕು. ನಾನು ಎಂದರೆ ವಿಘಟನೆ, ನಾವು ಎಂದರೆ ಸಂಘಟನೆ. ನಾನು ಎಂದರೆ ಸ್ವಾರ್ಥ, ನಾವು ಎಂದರೆ ಸರ್ವಾರ್ಥ. ಸಂಘಟನೆಯಲ್ಲಿದ್ದಾಗ 'ನಾನು' ಬಿಡಬೇಕು. ನಾನು-ನಾವು ಎಂಬ ವಿಷಯದಲ್ಲಿ ರಾಮನ ಭಾವ ಏನಿತ್ತು? - ಒಂದು ಅವಲೋಕನ.

Sri Sandesha: 30-9-2021 30.09.2021

ನಾನು ಮತ್ತು ನಾವು: ನಾನು - ಸ್ವಾರ್ಥ; ನಾವು - ಸಂಘಟನೆ‌. "ನಾನು" ಹೋಗಬೇಕು; "ನಾವು" ಬರಬೇಕು. - ಶ್ರೀಸಂದೇಶ

Gurukul system of education in Bharat & where we stand now without them? - 49 30.09.2021

(ಗುರುಕುಲವಿಲ್ಲದೆ ಭಾರತವೆಲ್ಲಿ? - ಪಾಠ 49) SriSamsthana's discourse about: The concept of gurukulams, how Bharatiya culture and the Bharat itself is based on the gurukul system, famous Gurukulams of Bharat, great personalities that emerged from gurukul system and also the ones who gave lights to Gurukulam themselves, how gurukulams have carried themselves since thousands of years, the challenges they f...

Sri Sandesha: 27-9-2021 27.09.2021

ಮಾಲೀಕ ಬೇಕು; ಅವನಿಲ್ಲದಿದ್ದರೆ ಜೀವನವು ಅಭದ್ರ, ಅಸುರಕ್ಷಿತ, ದಿಕ್ಕಿಲ್ಲ. ಎಲ್ಲರ ಮಾಲೀಕ - ಭಗವಂತ; ಅವನನ್ನು ನೆಚ್ಚಿ ಬದುಕಿದರೆ "ಬದುಕಿಗೆ ದಿಕ್ಕಿಲ್ಲ" ಎಂದು ಎಂದೂ ಆಗಲಾರದು! - ಶ್ರೀಸಂದೇಶ

ಸಮಸ್ಯೆಗಳನ್ನು ಎದುರಿಸುವ ಬಗೆ 26.09.2021

ಸಮಸ್ಯೆಗಳು ಇಲ್ಲದವರಾರು? ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಉಂಟೆ? ಎದುರಿಸುವ ಬಗೆ ಹೇಗೆ? -ನಂದನ ಚಾತುರ್ಮಾಸ್ಯದಲ್ಲಿ ಶ್ರೀಸಂಸ್ಥಾನದವರು ಅನುಗ್ರಹಿಸಿದ ಪ್ರವಚನದ ಆಯ್ದ ಭಾಗ.

Sri Sandesha: 25-9-2021 25.09.2021

ಒಳ್ಳೆಯ ಕೆಲಸ ಮಾಡಿ ಮರೆತುಬಿಡಿ! ಮರೆತದ್ದು ನಮಗೇ ಉಳಿಯುವುದು. ಪಾಪವಾಗಲೀ ಪುಣ್ಯವಾಗಲೀ ಹೇಳಿಕೊಂಡರೆ ಕ್ಷಯಿಸುವುದು..

Sri Sandesha: 24-9-2021 24.09.2021

ಲೋಕಲೋಕಾಂತರಗಳನ್ನು ಗೆಲ್ಲುವುದು ದೊಡ್ಡದಲ್ಲ; ಮನಸ್ಸನ್ನು ಗೆಲ್ಲುವುದು ದೊಡ್ಡದು! ಅಂತರಂಗದ ವೈರಿಗಳನ್ನು ಗೆದ್ದವನೇ ನಿಜವಾದ ವೀರ! ಸುಖದ, ಸಮಾಧಾನದ, ನೆಮ್ಮದಿಯ ಮೂಲ ಯಾವುದೆಂದರೆ - ನಮ್ಮ ದೇಹ, ಮನಸ್ಸು, ಇಂದ್ರಿಯಗಳು ನಮ್ಮ ವಶದಲ್ಲಿರುವುದು! ಸಂಯಮಿಗಳಾಗೋಣ... - ಶ್ರೀಸಂದೇಶ

Sri Sandesha: 23-9-2021 23.09.2021

ಅತ್ತ ಹೋಗುವನು ರಾಮ ನರೇಶ ಸೊಬಗು ಸೊಬಗಹುದು ದಕ್ಷಿಣ ದೇಶ! ಈಚೆ ಅಯೋಧ್ಯಾ ಅಹಲ್ಯೆಗೆ ಸರಿಸಮ ಆಚೆ ಜನಿಸುವುದು ಕಲ್ಪತರು! - ಗೀತ ರಾಮಾಯಣದಲ್ಲಿ ಗುಹನ ಮಾತುಗಳು  जो भाग्य में है, वो भागकर आएगा।  और जो भाग्य में नहीं है, वो आकर भी भाग जाएगा।  ನಮಗೆ ಬೇಕಾದುದು ಯಾವುದೋ ಒಂದು ನಮಗೆ ಸಿಗಲಿಲ್ಲವೆಂದಾದರೆ ಅದಕ್ಕೆ ಕಾರಣ ನಾವೇ, ನಮ್ಮ ಕರ್ಮ!  ರಾಮನೆಂಬ ಕಲ್ಪತರುವಿನ ದರ್ಶನ ಭಾಗ್ಯವನ್ನು ಪಡೆದವರ ನಿದರ್ಶನದೊಂದಿಗೆ "ಭಾಗ್ಯ"ದ ವಿವರಣೆ ಇಂದಿನ ಶ್ರೀಸಂದೇಶ..

Gurukul system of education in Bharat & where we stand now without them? - 48 23.09.2021

(ಗುರುಕುಲವಿಲ್ಲದೆ ಭಾರತವೆಲ್ಲಿ? - ಪಾಠ 48) SriSamsthana's discourse about: The concept of gurukulams, how Bharatiya culture and the Bharat itself is based on the gurukul system, famous Gurukulams of Bharat, great personalities that emerged from gurukul system and also the ones who gave lights to Gurukulam themselves, how gurukulams have carried themselves since thousands of years, the challenges they f...

Sri Sandesha: 22-9-2021 22.09.2021

ಇದೆಯೆಂದು ಗರ್ವಪಡಬಾರದು; ಇಲ್ಲವೆಂದು ಕೊರಗಲೂಬಾರದು!  जो भाग्य में है, वो भागकर आएगा। और जो भाग्य में नहीं है, वो आकर भी भाग जाएगा।  ಯಾವುದು ಇಲ್ಲವೋ, ಅದು ನಮ್ಮ ಭಾಗ್ಯದಲ್ಲಿ ಇಲ್ಲ - ಹಾಗಾಗಿ ವ್ಯಥೆ ಬೇಡ; ಯಾವುದು ಇದೆಯೋ, ಭಗವಂತ ಕೊಟ್ಟ ನಮ್ಮ ಭಾಗ್ಯವದು - ಹಾಗಾಗಿ ಹೆಮ್ಮೆ ಬೇಡ!  - ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಶ್ರೀಸಂದೇಶ

VishwaVidya Chaturmasya - Sri Sandesha 37: 20-9-2021 20.09.2021

"ಅರಿವಿನ ಹಣತೆಯ ಹಚ್ಚೋಣ... ವಿದ್ಯಾವಿಶ್ವವ ಕಟ್ಟೋಣ..." ಮೇಲಿನ ಧ್ಯೇಯವಾಕ್ಯದೊಡನೆ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪೂರ್ವಭಾವೀ ಗುರುಕುಲಗಳನ್ನು ಕೇಂದ್ರವಾಗಿಸಿದ ಶ್ರೀಸಂಸ್ಥಾನದವರ 28ನೇ ಚಾತುರ್ಮಾಸ್ಯವ್ರತದ ಸೀಮೋಲ್ಲಂಘನ ಧರ್ಮಸಭೆ: ಶ್ರೀಸಂಸ್ಥಾನದವರ ಆಶೀರ್ವಚನ #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 36: 19-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 19-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 35: 18-9-2021 20.09.2021

ದೃಷ್ಟಿ ಸುಂದರವಾದರೆ ಸೃಷ್ಟಿ ಸುಂದರ;  ದೃಷ್ಟಿ ಸುಂದರವಾದರೆ ಬದುಕು ಸುಂದರ!  ನೋಡುವ ದೃಷ್ಟಿ ಬದಲಾಗಲಿ..  "ಎಲ್ಲೆಡೆ ಶುಭವನ್ನೇ ಕಾಣುವಂತೆ ಮನಸ್ಸಿಗೆ ತರಬೇತಿಯನ್ನು ನೀಡು"  Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 18-9-2021  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ  #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 34: 16-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 16-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 33: 15-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 15-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 32: 13-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 13-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 31: 12-9-2021 20.09.2021

ಧರ್ಮಸಭೆ:    * "ರಾಣಿ ಚೆನ್ನಾಭೈರಾದೇವಿ" ಕೃತಿಯ ಮುದ್ರಣದಿಂದ ಬಂದ ಗೌರವಧನವನ್ನು ವಿವಿವಿಗೆ ಸಮರ್ಪಿಸಿದ ಖ್ಯಾತ ಲೇಖಕರಾದ ಶ್ರೀ ಗಜಾನನ ಶರ್ಮ.   * ಡಾ. ಗಿರಿಧರ ಕಜೆಯವರ ಕುಟುಂಬದಿಂದ ಸರ್ವಸೇವೆ - ಪ್ರಾಸ್ತಾವಿಕ ನುಡಿಗಳು   * ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 12-9-2021   #Vish...

VishwaVidya Chaturmasya - Sri Sandesha 30: 11-9-2021 20.09.2021

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ  ನುಡಿಸೋತ ಮೂಕಪ್ರೇಮ - ಶಬರಿಯ ಭಾವ:    "ಕಾದಿರುವಳು ಶಬರಿ"   ಗಾಯನ: ದೀಪಿಕಾ ಭಟ್  ಹಾರ್ಮೋನಿಯಂ: ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ   Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 11-9-2021   #Shabari #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 29: 9-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 9-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 28: 8-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 8-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 27: 6-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 6-9-2021 ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 26: 5-9-2021 20.09.2021

You can change only yourself ; But that changes everything!   ಸೃಷ್ಟಿ ಬದಲಾಗದು.. ನಿನ್ನ ದೃಷ್ಟಿ ಬದಲಾಗಬೇಕು..!   Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 5-9-2021   ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

VishwaVidya Chaturmasya - Sri Sandesha 25: 4-9-2021 20.09.2021

Srimad Jagadguru Shankaracharya Sri Sri Raghaveshwara Bharati Mahaswamiji - Ashirvachana 4-9-2021  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಚನ   #VishwaVidyaChaturmasya #ವಿಶ್ವವಿದ್ಯಾ_ಚಾತುರ್ಮಾಸ್ಯ

Ouça o podcast SriRamachandrapura Matha no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos