Radio Panchajanya 90.8 FM Puttur

Radio Panchajanya 90.8 FM

Arts KN ↓ 606 episódios

Radio Panchajanya 90.8 FM

Não deixe de visitar o site do podcast e apoiar quem o produz: podcasters.spotify.com

Autor

Radio Panchajanya 90.8 FM Puttur

Categoria

Arts

Site do podcast

podcasters.spotify.com

Último episódio

11 de dez de 2023

Onde ouvir?

Podcasts no app Replaio Radio Em breve

Os podcasts estão chegando ao app. Instale agora e seja o primeiro a descobrir um jeito totalmente novo de curtir podcasts

Baixe no Google Play Instale grátis Android 5 mi+ downloads · nota 4,8 iOS em breve

Episódios

Programme Dated 08-05-2022 09.05.2022

Programme Dated 08-05-2022

Programme Dated 07-05-2022 09.05.2022

Programme Dated 07-05-2022

Programme Dated 05-05-2022 09.05.2022

Programme Dated 05-05-2022

Programme Dated 01-05-2022 09.05.2022

Programme Dated 01-05-2022

Programme Dated 30-04-2022 04.05.2022

Programme Dated 30-04-2022

Programme Dated 29-04-2022 04.05.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಸುಭಾಷಿತ ವಾಚನ: ವಿಘ್ನೇಶ್ ಭಟ್ ಪಡ್ನೂರು * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಸರಳ ಅರ್ಥ   ವಾಚನ: ಕು. ವೈಷ್ಣವಿ ಜೆ.ರಾವ್   * ವಿಶ್ರಾಂತ ಪ್ರಾಂಶುಪಾಲ ಡಾ. ಶ್ರೀಧರ್ ಭಟ್ ಬಡೆಕ್ಕಿಲ ಅವರು ಬರೆದ `ಸಾರಂಗ ನಿನ್ನ ನೆನಪಿನಲ್ಲೇ’ ಕೃತಿಯ ಕುರಿತು ಡಾ. ಪಾದೆಕಲ್ಲು ವಿಷ್ಣು ಭಟ್ಟ ಅವರಿಂದ ಪರಿಚ...

Programme Dated 28-04-2022 28.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಸುಭಾಷಿತ ವಾಚನ: ವಿಘ್ನೇಶ್ ಭಟ್ ಪಡ್ನೂರು * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಸರಳ ಅರ್ಥ   ವಾಚನ: ಕು. ವೈಷ್ಣವಿ ಜೆ.ರಾವ್   * ಇತ್ತೀಚೆಗೆ ಮುಕ್ರಂಪಾಡಿ ಸಣ್ಣ ಕೈಗಾರಿಕಾ ಕಟ್ಟಡ ವಲಯದಲ್ಲಿ ನಡೆದ ಲಘುಉದ್ಯೋಗ ಭಾರತಿ ಸಂಸ್ಥಾಪನಾ ದಿನದ ಅಂಗವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ, ತೂಗುಸೇತು...

Programme Dated 24-04-2022 24.04.2022

Programme Dated 24-04-2022

Programme Dated 23-04-2022 23.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00   * ಪ್ರದೇಶ ಸಮಾಚಾರ * ಸುಭಾಷಿತ ವಾಚನ: ವಿಘ್ನೇಶ್ ಭಟ್ ಪಡ್ಡಾಯೂರು * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಸರಳ ಅರ್ಥ   ವಾಚನ: ಕು. ವೈಷ್ಣವಿ ಜೆ.ರಾವ್ ಮಾರ್ಗದರ್ಶನ: ಡಾ. ವಿನಾಯಕ ಭಟ್ಟ ಗಾಳಿಮನೆ, ಪ್ರಾಂಶುಪಾಲರು ಪ್ರಸ್ತುತಿ: ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು  * ವೈದ್ಯದೇವೋಭವ ಕಾರ್ಯಕ್ರಮದಲ್ಲಿ...

Programme Dated 21-04-2022 23.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00   * ಪ್ರದೇಶ ಸಮಾಚಾರ * ಸುಭಾಷಿತ ವಾಚನ: ವಿಘ್ನೇಶ್ ಭಟ್ ಪಡ್ಡಾಯೂರು * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಅರ್ಥ ಸಹಿತ ವಾಚನ  ಪೀಠಿಕೆ: ಡಾ. ವಿನಾಯಕ ಭಟ್ ಗಾಳಿಮನೆ  ಪ್ರಸ್ತುತಿ: ಸಂಸ್ಕøತ ವಿಭಾಗ, ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಕೃತಿಯ ಆಯ್ದ ಭಾ...

Programme Dated 22-04-2022 23.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  22-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00   * ಪ್ರದೇಶ ಸಮಾಚಾರ * ಸುಭಾಷಿತ ವಾಚನ: ವಿಘ್ನೇಶ್ ಭಟ್ ಪಡ್ಡಾಯೂರು * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಅರ್ಥ ಸಹಿತ ವಾಚನ  ಡಾ. ವಿನಾಯಕ ಭಟ್ಟ ಗಾಳಿಮನೆ, ಪ್ರಾಂಶುಪಾಲರು  ಪ್ರಸ್ತುತಿ: ಸಂಸ್ಕøತ ವಿಭಾಗ ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು  * ಶ್ರೀಯುತ ಪ್ರಭಾಕರ ಭಟ್ ಟಿ. ಪೋಳ್ಯ ಅವರಿಂದ ಸ್...

Programme Dated 19-04-2022 20.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಅರ್ಥ ಸಹಿತ ವಾಚನ  ಡಾ. ವಿನಾಯಕ ಭಟ್ಟ ಗಾಳಿಮನೆ, ಪ್ರಾಂಶುಪಾಲರು  ಪ್ರಸ್ತುತಿ: ಸಂಸ್ಕøತ ವಿಭಾಗ ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು  * ಮಹಾಬಲ ಲಲಿತಾ ಕಲಾ ಸಭಾ (ರಿ.) ಮತ್ತು ಬಹುವಚನಂ ಪುತ್ತೂರು ವತಿಯಿಂದ ನಡೆದ ಕರ್ನಾಟಕ ಶಾ...

Programme Dated 18-04-2022 20.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00ಡ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಅರ್ಥ ಸಹಿತ ವಾಚನ  ಡಾ. ವಿನಾಯಕ ಭಟ್ಟ ಗಾಳಿಮನೆ, ಪ್ರಾಂಶುಪಾಲರು  ಪ್ರಸ್ತುತಿ: ಸಂಸ್ಕøತ ವಿಭಾಗ ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು  *  ಕಲಾಮಹತಿ ಹದಿನೈದನೆ ಸರಣಿ ಕಾರ್ಯಕ್ರಮದಲ್ಲಿ ಬಹುಮುಖ ಕಲಾ ಪ್ರತಿಭಾವಂತರಾದ ಶ್ರೀಮತಿ ಅನ್ನಪೂರ...

Programme Dated 13-04-2022 17.04.2022

Programme Dated 13-04-2022

Programme Dated 14-04-2022 17.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00   * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಶ್ರೀಮದ್ಭಗವದ್ಗೀತೆ ಅರ್ಥ ಸಹಿತ ವಾಚನ  ಪೀಠಿಕೆ: ಡಾ. ವಿನಾಯಕ ಭಟ್ ಗಾಳಿಮನೆ  ಪ್ರಸ್ತುತಿ: ಸಂಸ್ಕøತ ವಿಭಾಗ, ಅಂಬಿಕಾ ಪದವಿ ಮಹಾವಿದ್ಯಾಲಯ ಬಪ್ಪಳಿಗೆ ಪುತ್ತೂರು  * ಎಸ್ .ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಕೃತಿಯ ಆಯ್ದ ಭಾಗ ಪ್ರಸ್ತುತಿ: ತೇಜಸ್ವಿ...

Programme Dated 10-04-2022 17.04.2022

Programme Dated 10-04-2022

Programme Dated 11-04-2022 17.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   11-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00ಡ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮ  ಪ್ರಸ್ತುತಿ: ತೇಜಸ್ವಿ ರಾಜೇಶ್  * ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ಬಿ. ಅವರಿಂದ ಕಥೆ  * ಗಾನವೈಭವದಲ್...

Programme Dated 07-04-2022 08.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 07-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦; ಸಂಜೆ ೬.೦೦-೮.೦೦ * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಶಿವಳ್ಳಿ ತುಳು ಪದ್ಯಗಳು: ಶ್ರೀಮತಿಯರಾದ ಪ್ರೇಮಲತಾ ರಾವ್, ಸುರೇಖ ಆಚಾರ್, ಸುಧಾ ಎರ್ಕಡಿತ್ತಾಯ ತಬಲ: ವರುಣ್ ಪುತ್ತೂರು * ಕವನ ವಾಚನ: ಡಾ. ಗೀತಾ ಕುಮಾರಿ ಟಿ. * ಪುಟಾಣಿ ಪ್ರಪಂಚ: ವಿದ್ಯಾರ್ಥಿನಿ ನಿಸರ್ಗ ಅವರಿಂದ ಹಾಡು * ಲೇಖನವಾಚನ: ಫಿಸಿಕಲ್ ಫಿಟ್‍ನೆಸ್ - ವಿದ್ಯಾರ್ಥಿನಿ ಧನ್ಯ * ಜನಪದ ಗೀತೆ * ಮಧುರಗಾನ ht...

Programme Dated 05-04-2022 08.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-09.00;  ಸಂಜೆ 6.00-8.00 * ದಾಸರಪದಗಳು    * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು ಪ್ರಸ್ತುತಿ: ತೇಜಸ್ವಿ ರಾಜೇಶ್  * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ಕು. ಪ್ರಿಯಂವದ, ಮೃದಂಗ: ವಿ. ಬಾಲಕೃಷ್ಣ ಹೊಸಮನೆ   * ಕೃಷಿಲೋಕದಲ್ಲಿ ಗೋಡಂಬಿ ತೋಟದಲ್ಲಿ ವಾರ್ಷಿಕ ಬೆಳೆಯನ್ನು ಬೆಳೆಯುವ ಕ್ರಮಗಳ ಮಾಹಿತಿ * ಸಾಯಿ ಭಜನ್ ತಂಡದ ಧ್ವನಿ...

Programme Dated 04-04-2022 05.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   04-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿಗಳಾದ ಅಕ್ಷಯ ಹೆಗ್ಡೆ, ಸೌಮ್ಯ ಅವರಿಂದ ಸ್ವರಚಿತ ಕವನವಾಚನ  *  ಕಲಾಮಹತಿ ಹದಿನೈದನೆ ಸರಣಿ ಕಾರ್ಯಕ್ರಮದಲ್ಲಿ ಬಹುಮುಖ ಕಲಾ ಪ್ರತಿಭಾವಂತರಾದ ಶ್ರೀಮತಿ ಅನ್ನಪೂರ್ಣ, ಶ್ರೀಮತಿ ವಿನಿತಾ ಹಾಗೂ ಮಂಜುಳಾ ಸುಬ್ರಹ್ಮಣ್ಯ ಅವರೊಂದಿಗೆ ಕಲ...

Programme Dated 03-04-2022 05.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕøತಿ ಮತು ಲಲಿತಕಲೆಗಳ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಯಕ್ಷಗಾತಿನ ತಾಳಮದ್ದಳೆ ಕೃಷ್ಣಸಂಧಾನ ಭಾಗವತರು:: ಪುತ್ತಿಗೆ ರಘುರಾಮ ಹೊಳ್ಳ (ಭಾಗ-2) ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ, ಚೆಂಡೆ: ಶಂಕರನಾರಾಯಣ ಭಟ್ ಪದ್ಯಾಣ  ಅರ್ಥಧಾರಿಗಳು: ಅಶೋಕ ಭಟ್ ಉಜಿರೆ, ರ...

Programme Dated 02-04-2022 04.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-9.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಚಾಂದ್ರಮಾನ ಯುಗಾದಿ ಅಂಗವಾಗಿ `ನವಯುಗದ ಸಂಭ್ರಮ’ ವಿಶೇಷ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ  ಭಾಗವಹಿಸಿದ ವಿದ್ಯಾರ್ಥಿಗಳು: ಅನುಶ್ರೀ, ಮೇಘಶ್ರೀ, ರೂಪಾ ಕೆ., ಸ್ವಾತಿ ಯು., ಸ್ವಾತಿ ಕಾರಂತ್  * ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ...

Programme Dated 01-04-2022 03.04.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-04-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-9.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಲಕ್ಷ್ಮೀಪತಿ ಕೋಲಾರ ಅವರು ಬರೆದ ಕೃತಿಯ ಪರಿಚಯ  * ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿನಿ ಅನುಷಾ ಹಾಗೂ ನರಸಿಂಹ ಎಸ್. ಕಿಣಿ ಅವರಿಂದ ಅವರಿಂದ ಕವನ ವಾಚನ * ವಾರದ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಪರಿಕ್ರಮಯಾತ್ರೆಯಲ್ಲಿ ರಾಷ್ಟ್ರದ ಭವಿಷ್ಯ ನಿರ್ಮಾಣದ ಕನಸನ್ನ...

Programme Dated 27-03-2022 28.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ದೇರಾಜೆ ಸೀತಾರಾಮಯ್ಯ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಭಾರತೀಯ ಸಂಸ್ಕøತಿ ಮತ್ತು ಲಲಿತಕಲೆಗಳ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಕೃಷ್ಣಸಂಧಾನ ಭಾಗವತರು:: ಪುತ್ತಿಗೆ ರಘುರಾಮ ಹೊಳ್ಳ ಮದ್ದಳೆ: ಕೃಷ್ಣಪ್ರಕಾಶ ಉಳಿತ್ತಾಯ, ಚೆಂಡೆ: ಶಂಕರನಾರಾಯಣ ಭಟ್ ಪದ್ಯಾಣ  ಅರ್ಥಧಾರಿಗಳು: ಅಶೋಕ ಭಟ್ ಉಜಿರೆ, ರಾಧಾಕೃಷ್ಣ...

Programme Dated 25-03-2022 26.03.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  25-03-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-9.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಹಂದಲಗೆರೆ ಗಿರೀಶ್ ಅವರ ಕವನಸಂಕಲನದ ಪರಿಚಯ * ವಾರದ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಪರಿಕ್ರಮಯಾತ್ರೆಯಲ್ಲಿ ರಾಷ್ಟ್ರದ ಭವಿಷ್ಯ ನಿರ್ಮಾಣದ ಕನಸನ್ನು ಹೊತ್ತಿರುವ ಸಂತ ಶ್ರೀಯುತ ಸೀತಾರಾಮ ಕೆದಿಲಾಯ ಅವರೊಂದಿಗೆ ಮಾತುಕತೆ (ಭಾಗ-2) ಸಂದರ್ಶನ: ರಘುರಾಜ್ ಉಬರಡ್ಕ  *...

Ouça o podcast Radio Panchajanya 90.8 FM no Replaio

Rádio e podcasts em um só app - grátis e sem cadastro. Instale hoje e não perca o lançamento

Baixe no Google Play

O Replaio não é o publicador dos podcasts; os nomes dos programas, as capas e o áudio pertencem aos seus autores e são distribuídos por feeds RSS públicos