Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodes

Radio Panchajanya 90.8 FM

Author

Radio Panchajanya 90.8 FM Puttur

Category

Arts

Podcast website

podcasters.spotify.com

Latest episode

Dec 11, 2023

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

Programme Dated 30-01-2022 30.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-01-2022 ಕಾರ್ಯಕ್ರಮಗಳ ವಿವರತಿ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  * ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಸುದರ್ಶನ ವಿಜಯ’   ಭಾಗವತರು: ವಿದ್ಯಾರ್ಥಿ ಚಿನ್ಮಯ ಕೃಷ್ಣ ಚೆಂಡೆ-ಮದ್ದಳೆ: ಲಕ್ಷ್ಮೀಶ, ವಿಷ್ಣುಕಿರಣ  ಪಾತ್ರವರ್ಗದಲ್ಲಿ ವಿಷ್ಣು: ಶ್ರೀಹರ್ಷ, ಲಕ್ಷ್ಮೀ ರೇಷ್ಮಾ, ಸುದರ್ಶ...

Programme Dated 28-01-2022 28.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಡಾ. ಎಸ್.ಪಿ.ಬಿ. ಮತ್ತು ಸಂಗಡಿಗರು * ಮಾರುಕಟ್ಟೆಧಾರಣೆ  * ಎಸ್. ಷಡಕ್ಷರಿ ಅವರ ಕ್ಷಣಹೊತ್ತು ಅಣಿಮುತ್ತು  ಪ್ರಸ್ತುತಿ: ತೇಜಸ್ವಿ ರಾಜೇಶ್  * ದೀಪಾ ಕೆ. ಬೇಟ್ವಂಗಾನ ಅವರಿಂದ ಭಕ್ತಿಗೀತೆ  * ನಾರಾಯಣ ಕುಂಬ್ರ ಅವರಿಂದ ಸ್ವರಚಿತ ಕವನವಾಚನ    * ಡಾ. ಸುಭಾಷ್ ಪಟ್ಟಾಜೆ ಅವರಿಂದ...

Programme Dated 27-01-2022 28.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಮದ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ  * ಮಾರುಕಟ್ಟೆಧಾರಣೆ *  ಕರ್ನಾಟಕ ರಾಜ್ಯದ ರಾಷ್ಟ್ರೀಯ ಸೇವಾ ಯೋಜನೆಯ ಅನುಷ್ಠಾನ ಅಧಿಕಾರಿಯಾಗಿರುವ ಡಾ. ಪೂರ್ಣಿಮಾ ಜೋಗಿ ಅವರೊಂದಿಗೆ ಮಾತುಕತೆ  ಸಂದರ್ಶನ: ವಿದ್ಯಾ ಎಸ್.   * ದೀಪಾ ಕೆ. ಬೇಟ್ವಂಗಾನ ಅವರಿಂದ ಭಕ್ತಿಗೀತ...

Programme Dated 26-01-2022 26.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ಗಣರಾಜ್ಯೋತ್ಸವ ಸಂಭ್ರಮ’ ಕಾರ್ಯಕ್ರಮ ಸಂಯೋಜನೆ: ಡಾ. ವಿಜಯ ಸರಸ್ವತಿ  * ಪುತ್ತೂರು ಬಹುವಚನಂ ಪರ್ಲಡ್ಕದಲ್ಲಿ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಅವರ ನವತಿ ಪ್ರವೇಶ ಕಾರ್ಯಕ್ರಮದಲ್ಲಿ ನಡೆದ ನಾದಯಾನ ಕರ್ನಾಟಕ ಶಾಸ್ತ್ರೀಯ ಸಂಗೀತ...

Programme Dated 25-01-2022 26.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  25-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಹಾಡು: ಪುತ್ತೂರು ನರಸಿಂಹನಾಯಕ್ * ಮಾರುಕಟ್ಟೆಧಾರಣೆ * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ವಿದುಷಿ ವಾಣಿ ಶ್ಯಾಮ್‍ಪ್ರಸಾದ್, ವಯಲಿನ್ ವಿದ್ವಾನ್ ವೇಣುಗೋಪಾಲ್, ಮೃದಂಗ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ವಿದ್ವಾನ್ ಬಾಲಕೃಷ್ಣ ಹೊಸಮನೆ * ಆಧ್ಯಾತ್ಮ ಕಾರ್ಯಕ್ರಮದಲ್ಲಿ ಡಾ. ಶ್ರೀಶ ಕುಮಾರ್ ಎಂ.ಕೆ. ಅವರಿಂದ `...

Programme Dated 19-01-2022 20.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು ಹಾಡು: ಪುತ್ತೂರು ನರಸಿಂಹ ನಾಯಕ್  * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಮತ್ತು ಯೋಗ ತರಬೇತಿ ಶಿಕ್ಷಕಿ  ಶ್ರೀಮತಿ ಶರಾವತಿ ರವಿನಾರಾಯಣ ಅವರೊಂದಿಗಿನ ಮನದಾಳದ ಮಾತುಕತೆ  * ಪುತ್ತೂರು ಬಹುವಚನಂ ಪರ್ಲಡ್ಕದಲ್ಲಿ ಶ್ರೀ ಸುಬ್ರಹ್ಮಣ್ಯ ಕೊಳತ್ತಾಯ ಅವರ ನವತಿ ಪ್ರವೇಶ ಕಾರ್ಯಕ್ರಮದಲ್...

Programme Dated 18-01-2022 20.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಕನ್ನಡ ಭಕ್ತಿಗೀತಾಂಜಲಿ * ಮಾರುಕಟ್ಟೆಧಾರಣೆ * ಎಸ್. ಷಡಕ್ಷರಿ ಅವರಿ ಕ್ಷಣಹೊತ್ತು ಅಣಿಮುತ್ತು ಪ್ರಸ್ತುತಿ: ತೇಜಸ್ವಿ  * ಶಾಸ್ತ್ರೀಯ ಸಂಗೀತ ಕಚೇರಿ ಹಾಡುಗಾರಿಕೆ: ವಿದುಷಿ ವಾಣಿ ಶ್ಯಾಮ್‍ಪ್ರಸಾದ್, ವಯಲಿನ್ ವಿದ್ವಾನ್ ವೇಣುಗೋಪಾಲ್, ಮೃದಂಗ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ವಿದ್ವಾನ್ ಬಾಲಕೃಷ್ಣ ಹೊಸಮನೆ * ಆಧ್ಯಾತ್ಮ ಕಾರ್ಯಕ್...

Programme Dated 16-01-2022 16.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ಅಂತರಂಗ ದರ್ಶನ’ – ರಾಮಾಯಣದ ಕೆಲವು ಆಯ್ದ ಪಾತ್ರ ಸನ್ನಿವೇಶಗಳ ತುಣುಕುಗಳನ್ನು ಪೋಣಿಸಿದಂತ ಪ್ರಸಂಗ  ಭಾಗವತರು: ಶ್ರೀ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಶ್ರೀಮತಿ ಭವ್ಯಶ್ರೀ ಕುಲ್ಕುಂದ ಮತ್ತು ಸತೀಶ್ ಇರ್ದೆ ಚೆಂಡೆ-ಮದ್ದಳೆ: ಅಕ...

Programme Dated 15-01-2022 16.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್ ಹಾಗೂ ಎಂಡೋಕ್ರೈನ್  ಸರ್ಜನ್ ಆಗಿರುವ ಡಾ. ಸ್ಮಿತಾ ಎಸ್. ರಾವ್ ಅವರೊಂದಿಗೆ ಮಾತುಕತೆ (ಭಾಗ- 2) ಸಂದರ್ಶನ: ಡಾ ವಿಜಯ ಸರಸ್ವತಿ * ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ದೇಶಭಕ್ತಿಗೀತೆ * ಯುವವಾಣಿ ಕಾರ್ಯಕ್ರಮ: `ವಿದ್ಯಾರ್ಥಿ ಜೀವನದ ಮಹಾತ...

Programme Dated 09-01-2022 10.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ತುಳು ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ- ಶಿವೋಹಂ ಕಾರ್ಯಕ್ರಮದ ಪ್ರಯುಕ್ತ ನಡೆದ ಶಿವಪುರಾಣ ಕಥಾಶ್ರವಣ `ಭೂ ಕೈಲಾಸ’  ಹರಿಕಥೆಯ ಧ್ವನಿಮುದ್ರಿತ ಭಾಗ ಹರಿಕಥೆ : ಶ್ರೀಮತಿ ಡಾ. ಶೋಭಿತಾ ಸತೀಶ್ ಪುತ್ತೂರು, ಹಾರ್ಮೋನಿಯಂ: ವಿಶ್ವನಾಥ ನಾಯಕ್, ತಬಲ: ಸುಮನ...

Programme Dated 05-01-2022 05.01.2022

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-01-2022 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  ಗಾಯನ: ಮದ್ವಾಧೀಶ ವಿಠಲದಾಸ ನಾಮಾಂಕಿತರಾದ ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ  * ಮಾರುಕಟ್ಟೆಧಾರಣೆ * ಶ್ರೀಮತಿ ಪುಷ್ಪಲತಾ ಅವರಿಂದ ಪಂಚತಂತ್ರದ ಕಥೆ  * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ  ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ್ಸಿಂಗ್ ವಿ. ಬಾಲಕೃಷ್ಣ...

Programme Dated 31-12-2021 31.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   31-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.00; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ದೇವಿಕಾ ಕುರಿಯಾಜೆ ಅವರಿಂದ ಹಾಡು  * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ   * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ  *  ಆರ್. ರಘುನಾಥ ರಾಯರ ಆರ್ಟ್ ಆಫ್ ಟ್ರಾನ್ಸ್‍ಲೇಷನ್ ಪುಸ್ತಕದ ಕುರಿತು ಡಾ. ಸುಭಾಷ್ ಪಟ್ಟಾಜೆ  ಅವರಿಂದ ಪರಿಚಯ  * ಮಧುರಗಾನ  &nb...

Programme Dated 29-12-2021 31.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ದೇಶದ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಧ್ವನಿಮುದ್ರಿತ ಕನ್ನಡ ಅವತರಣಿ   * ಜಾಣಸುದ್ದಿ * ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳಾದ ದೀಕ್ಷಾ ಎನ್.ಪಿ ಹಾಗೂ ವೃದ್ಧಿ ಎಂ. ಅವರಿಂದ `ಮಾಸ್ಕ್ ಜಾಗೃತಿ’ ರೇಡಿಯೋ ನಾಟಕ * ಮಧುರಗಾನ   &nbsp...

Programme Dated 28-12-2021 29.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   28-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ (ಭಾಗ-3) * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾಗ-2) * ಮಧು...

Programme Dated 27-12-2021 28.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಹನ್ನೊಂದನೇ ಸರಣಿ ಕಾರ್ಯಕ್ರಮದಲ್ಲಿ  ರಂಗಭೂಮಿ ಕಲಾವಿದರಾದ ಸುಂದರ ರೈ ಮಂದಾರ ಅವರ ವೃತ್ತಿ ಪ್ರವೃತ್ತಿ ಬದುಕಿನ ಅನುಭವದ ಮಾತುಕತೆ  (ಭಾಗ-3) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ವಿಟಮಿನ್ ಇ ಕ...

Programme Dated 26-12-2021 27.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸ- ಶಿವೋಹಂ ಕಾರ್ಯಕ್ರಮದ ಪ್ರಯುಕ್ತ ನಡೆದ ಶಿವಪುರಾಣ ಕಥಾಶ್ರವಣ `ಭಕ್ತ ಮಾರ್ಕಾಂಡೇಯ’ ಹರಿಕಥೆಯ ಧ್ವನಿಮುದ್ರಿತ ಭಾಗ ಹರಿಕಥೆ : ಶ್ರೀಯುತ ಸುಧಾಕರ ಕೋಟೆಕುಂಜತ್ತಾಯ ಕಾಸರಗೋಡು, ಹಾರ್ಮೋನಿಯಂ: ಶ್ರೀ ಸತೀಶ್ ಪೂಂಜ, ತಬಲಾ: ಶ್ರೀ ಗೌರಿಪ್ರಸಾದ್ ಗುರುವಾಯನಕೆರೆ * ದೇಶಭಕ್...

Programme Dated 25-12-2021 27.12.2021

Programme Dated 25-12-2021

Programme Dated 24-12-2021 27.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.30   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ವಾರದ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಯೋಜನಾಧಿಕಾರಿಯಾದ ಡಾ. ಶೇಷಪ್ಪ ಅಮೀನ್ ಅವರೊಂದಿಗೆ ಸಂವಾದ ಸಂದರ್ಶನ: ವಿದ್ಯಾ ಎಸ್.  * ಪುಟಾಣಿ ಸನ್ನಿಧಿ ಅವರಿಂದ ಭಕ್ತಿಗೀತೆ * ಜಾಣಸುದ್ದಿ * ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನ...

Programme Dated 23-12-2021 24.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಸಂಕಷ್ಟ ಚತುರ್ಥಿ ಪ್ರಯುಕ್ತ ಗಣೇಶ ಸ್ತುತಿ * ಮಾರುಕಟ್ಟೆಧಾರಣೆ * ಸುಹಾಸಿನಿ ಕಾರ್ಯಕ್ರಮದಲ್ಲಿ ಡಾ. ಆರತಿ ವಿ.ಬಿ. ಅವರಿಂದ `ಭಾರತದ ಪುನರುತ್ಥಾನಕ್ಕೆ ಅರ್ಪಣೆಯಾದ ಸಹೋದರಿ ನಿವೇದಿತಾ’ರ ಕುರಿತು ಸಂವಾದ  * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ  ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ...

Programme Dated 21-12-2021 24.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ * ಅಣಿಮುತ್ತು *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ   * ಕೃಷಿಲೋಕದಲ್ಲಿ ಮಳೆಕೊಯ್ಲು ಮತ್ತು ಜಲಮರುಪೂರಣದ ಕುರಿತು ವಿವೇಕಾನಂದ ಪದವಿ ಕಾಲೇಜು ಸಂಸ್ಕøತ ವಿಭಾಗದ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್ ಅವರಿಂದ ಮಾಹಿತಿ (ಭಾಗ-2) * ಶಾಸ್ತ್ರೀಯ ಸಂಗೀತ ಕಛೇರಿ  ಹಾಡುಗಾರಿಕೆ: ಅದಿತಿ ಕೊಂಕೋಡ...

Programme Dated 20-12-2021 21.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಸ್ವಾಮಿ ಜಗದಾತ್ಮಾನಂದರ ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ  * ಕಲಾಮಹತಿ ಹನ್ನೊಂದನೇ ಸರಣಿ ಕಾರ್ಯಕ್ರಮದಲ್ಲಿ  ರಂಗಭೂಮಿ ಕಲಾವಿದರಾದ ಸುಂದರ ರೈ ಮಂದಾರ ಅವರ ವೃತ್ತಿ ಪ್ರವೃತ್ತಿ ಬದುಕಿನ ಅನುಭವದ ಮಾತುಕತೆ  (ಭಾಗ-2) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ...

Programme Dated 19-12-2021 20.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   19-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಚಿಂತನ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಅನನ್ಯ ಕೆ.ಪಿ.  * ಭಕ್ತಿಗೀತೆಗಳು * ವಿವೇಕಾನಂದ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ: ಸಂಸ್ಕಾರ ವಿಜಯ ಹಿಮ್ಮೇಳದಲ್ಲಿ  ಭಾಗವತರು: ಹೇಮಸ್ವಾತಿ ಕುರಿಯಾಜೆ, ಮದ್ದಳೆ: ಕೀರ್ತಿಪ್ರಸಾದ್ ಕಲ್ಲೂರಾಯ, ಚೆಂಡೆ: ಅಂಬಾತನಯ ಅರ್ನಾಡಿ, ಚಕ್ರತಾಳ: ನವೀನಕೃಷ್ಣ ಭಟ್...

Programme Dated 18-12-2021 19.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-12-2021 ಕಾರ್ಯಕ್ರಮಗಳ ವಿವರ ಸಮಯ:  ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯಕ್ಕಾಗಿ ಆಹಾರ ಪದ್ಧತಿ ಕುರಿತು ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರೊಂದಿಗೆ ಸಂದರ್ಶನ : ಡಾ. ವಿಜಯ ಸರಸ್ವತಿ * ಧನುರ್ಮಾಸದ ವಿಶೇಷತೆಗಳ ಕುರಿತು ವಿಶ್ವನಾಥ ಕೈರಬೆಟ್ಟು ಅವರಿಂದ ಮಾಹಿತಿ &n...

Programme Dated 17-12-2021 18.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-12-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.30; ಸಂಜೆ 6.00-8.30   * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ * ಅಣಿಮುತ್ತು * ಡಿ.ವಿ.ಜಿ. ಅವರ ವೇದಾಂತ ಮತ್ತು ನ್ಯಾಷನಲಿಸಂ ಕೃತಿ   ಪುಸ್ತಕ ಪರಿಚಯ: ಸುಭಾಷ್ ಪಟ್ಟಾಜೆ * ಇತ್ತೀಚೆಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ನಟರಾಜ ವೇದಿಕೆಯಲ್ಲಿ ನಡೆದ ಭಾರತರತ್ನ ಪಂಡಿತ್ ಭೀಮ್‍ಸೇನ್ ಜೋಶಿ ಜನ್ಮಶತಾಬ್ದಿ ಸಂಗೀತೋತ್ಸವ `ಭೀಮಪಲಾಪ’ ಧ್ವನಿಮು...

Programme Dated 15-12-2021 16.12.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-12-2021ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರ ಪದಗಳು  * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು    * ವಿದ್ವಾನ್ ಶ್ರೀಧರ್ ಅವರಿಂದ ಕೊಳಲು ವಾದನ  ಪಕ್ಕವಾದ್ಯದಲ್ಲಿ ವಯಲಿನ್ ವಿ. ಅಚ್ಯುತ ರಾವ್, ಮೃದಂಗ ವಿ. ಗುರುರಾಜ್ ಎಂ., ಮೋರ್ಸಿಂಗ್ ವಿ. ಬಾಲಕೃಷ್ಣ ಹೊಸಮನೆ  * ಸುಹಾಸಿನಿ ಕಾರ್ಯಕ್ರಮದಲ್ಲಿ `ಹೆಣ್ಣಿನ ಹಿರಿಮೆ ಎತ...

Listen to the Radio Panchajanya 90.8 FM podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.