Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Be sure to visit the podcast's website and support the creator: www.prajavani.net
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಸಂಪಾದಕೀಯ: ಧರ್ಮದ ಹೆಸರಿನಲ್ಲಿ ಹಿಂಸೆ ಅಕ್ಷಮ್ಯ; ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಲಿ 13.08.2020 5:13
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ವಿಷಯ: ಪ್ರಜಾವಾಣಿ ಸಂಪಾದಕೀಯ ಧ್ವನಿ: ಸುಕೃತಾ ಸಂಕಲನ: ಗಿರೀಶ ದೊಡ್ಡಮನಿ ನೆರವು: ಇಂಟರ್ನೆಟ್ ವಿಭಾಗ
ದಿನದ ಸೂಕ್ತಿ; ಮಾನವಜನ್ಯ ದೊಡ್ಡದು 13.08.2020 5:05
ದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿ https://www.prajavani.net
ಕ್ರಿಕೆಟ್ ಸಂಖ್ಯಾತಜ್ಞ ಎಚ್ಆರ್ಜಿ ಲೋಕದಲ್ಲಿ ಒಂದು ಸುತ್ತು 12.08.2020 23:19
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಎಚ್.ಆರ್. ಗೋಪಾಲಕೃಷ್ಣ ಮತ್ತು ಭಾರತೀಯ ಕ್ರಿಕೆಟ್ಗೆ 50 ವರ್ಷಗಳಿಗೂ ಹೆಚ್ಚಿನ ನಂಟು. ಇವರು ಕ್ರಿಕೆಟ್ ವಲಯದಲ್ಲಿ ಎಚ್ಆರ್ಜಿ ಎಂದೇ ಪರಿಚಿತರು. ಆಕಾಶವಾಣಿ, ದೂರದರ್ಶನ ಸೇರಿದಂತೆ ವಾಹಿನಿಗಳು ಮತ್ತು ಮಾಧ್ಯಮಗಳಿಗೆ ಅಂಕಿ ಸಂಖ್ಯೆ ನೆರವು ನೀಡುತ್ತಾರೆ. ನೂರಾರು ರೋಚಕ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವತ್ತು (ಆಗಸ್ಟ್ 12) ಅವರು 74 ವಸಂತಗಳನ್ನು ಪೂರೈಸಿದ್ದಾರೆ. ಜನ್ಮ...
ಝಣ ಝಣ ಕಾಂಚಾಣ –3 12.08.2020 6:24
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಮಾಹಿತಿ: ಪ್ರಜಾವಾಣಿ ವಾಣಿಜ್ಯ ವಿಭಾಗ ಧ್ವನಿ: ಎಂ.ಎನ್. ಯೋಗೇಶ್ ನೆರವು: ಇಂಟರ್ನೆಟ್ ವಿಭಾಗ ಸಂಕಲನ: ಗಿರೀಶ ದೊಡ್ಡಮನಿ
ಟೇಬಲ್ ಟಾಪ್ ರನ್ ವೇ ಅಪಾಯಕ್ಕೆ ಆಹ್ವಾನ 12.08.2020 11:24
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ http://https://www.prajavani.net ಮಾಹಿತಿ: ಪ್ರಜಾವಾಣಿ ಆಳ ಅಗಲ ಧ್ವನಿ: ಉದಯ ಯು. ಸಂಕಲನ: ಗಿರೀಶ ದೊಡ್ಡಮನಿ
ಸಂಪಾದಕೀಯ: ಆಸ್ತಿ ತೆರಿಗೆ ವಂಚನೆ; ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಅಗತ್ಯ 12.08.2020 3:56
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಸಂಪಾದಕೀಯ : ಪ್ರಜಾವಾಣಿ ಧ್ವನಿ: ಶರತ್ ಹೆಗಡೆ
ದಿನದ ಸೂಕ್ತಿ ; ಭಕ್ತಿಯೇ ಪೂಜೆ; 12.08.2020 4:43
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ಮಕ್ಕಳಿಗೆ ಆಟ; ಪೋಷಕರಿಗೆ ಪರದಾಟ 11.08.2020 4:01
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಧ್ವನಿ: ರೇಷ್ಮಾ ಶೆಟ್ಟಿ
ಸುದ್ದಿ ಸ್ವಾರಸ್ಯ: ಕ್ವಾರಂಟೈನ್ ಕಳೆಯುವುದು ಹೇಗೆ? 11.08.2020 4:42
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ಎಸ್ಎಸ್ಎಲ್ಸಿ ನಂತರ ಮುಂದೇನು? 11.08.2020 7:48
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಇಲ್ಲಿ ನೋಡಿ https://www.prajavani.net ಎಸ್ಎಸ್ಎಲ್ಸಿ ಫಲಿತಾಂಶ ಬಂದಾಯಿತು. ಕೊರೊನಾ ಸಂಕಟದ ನಡುವೆಯೂ ಕರ್ನಾಟಕದ ವಿದ್ಯಾರ್ಥಿಗಳು ದೊ್ಡ ಸಾಧನೆಯನ್ನೇ ಮಾಡಿದ್ದಾರೆ. ಕೊರೊನಾಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಉತ್ತಮ ಫಲಿತಾಂಶದೊಂದಿಗೆ ತಮ್ಮ ತಂದೆ–ತಾಯಿ, ಶಾಲೆ, ಶಿಕ್ಷಕರಿಗೆ ಹೆಮ್ಮೆ ತಂದಿದ್ದಾರೆ. ಇದೀಗ ಮುಂದಿನ ಗುರಿಯ ಬಗ್ಗೆಯೂ ಯೋಚಿಸುತ್ತಿದ್ದಾರೆ. ಎಸ್ಎಸ್ಎಲ್ಸಿ ಮುಂದೇನು ಎಂಬ ಪ್ರಶ್ನೆಗೆ ಇಲ್ಲಿವೆ ನೋಡಿ ಒಂದಿಷ್ಟು ಅ...
ಸಂಪಾದಕೀಯ: ಎಸ್ಸೆಸ್ಸೆಲ್ಸಿ ಫಲಿತಾಂಶ: ಬಿಕ್ಕಟ್ಟಿನ ನಡುವೆ ಮೂಡಿದ ಬೆಳ್ಳಿಗೆರೆ 11.08.2020 3:59
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಸಂಪಾದಕೀಯ ಪ್ರಜಾವಾಣಿ ಧ್ವನಿ ಮತ್ತು ಸಂಕಲನ: ಗಿರೀಶ ದೊಡ್ಡಮನಿ ನೆರವು: ಇಂಟರ್ನೆಟ್ ಪಿವಿ ವಿಭಾಗ
ದಿನದ ಸೂಕ್ತಿ: ಶ್ರೀಕೃಷ್ಣನ ಸಂದೇಶ 11.08.2020 9:33
ದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿ
ಇದು ಯುವ ತಲೆಮಾರಿನ ಮನದ ಮಾತು 10.08.2020 12:50
ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ನಮ್ಮ ದೇಶದಲ್ಲಿ ಯುವ ಜನರ ಸಂಖ್ಯೆ ದೊಡ್ಡದು. 18 ವರ್ಷಕ್ಕೆ ಮತದಾನದ ಹಕ್ಕು ಪಡೆಯುವ ಈ ಯುವಸಮೂಹ ದೇಶವನ್ನು ಯಾರು ಆಳಬೇಕು ಎಂದು ನಿರ್ಧರಿಸುವಲ್ಲಿಯೂ ನಿರ್ಣಾಯಕ. ಆದರೆ, ತಮ್ಮದೇ ಬದುಕಿನ ಹಾದಿ ನಿರ್ಧರಿಸುವಾಗ ಅವರ ಮಾತಿಗಿರುವ ಕಿಮ್ಮತ್ತು ಕಡಿಮೆ ಎಂಬ ಅಳಲು ಯುವ ತಲೆಮಾರಿಗೆ ಇದೆ. ವಿದ್ಯೆ, ವೃತ್ತಿ, ಮದುವೆ, ಮಕ್ಕಳು, ಬದುಕು ಹೇಗೆ ಸಾಗಬೇಕು ಎಂಬುದೆಲ್ಲ ತೀರ್ಮಾನವಾಗುವುದು ಯುವ ವಯಸ್ಸಿನಲ್ಲಿಯೇ. ಹಾಗಾ...
ವಚನ ವಾಣಿ –04 10.08.2020 12:28
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ಸಂಪಾದಕೀಯ: ಶ್ರೀಲಂಕಾ: ಅಧಿಕಾರ ಕೇಂದ್ರೀಕರಣವು ಸರ್ವಾಧಿಕಾರಕ್ಕೆ ದಾರಿ ಆಗದಿರಲಿ 10.08.2020 5:09
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಸಂಪಾದಕೀಯ ಧ್ವನಿ: ಉದಯ್ ಯು ನೆರವು: ಇಂಟರ್ನೆಟ್ ವಿಭಾಗ ಸಂಕಲನ: ಗಿರೀಶ ದೊಡ್ಡಮನಿ
ದಿನದ ಸೂಕ್ತಿ; ನಿಜವಾದ ತೀರ್ಥಕ್ಷೇತ್ರ 10.08.2020 4:32
ದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿ ಪ್ರಸ್ತುತಿ–ಧ್ವನಿ: ಎಸ್. ಸೂರ್ಯಪ್ರಕಾಶ್ ಪಂಡಿತ್
ಚರ್ಮ ವಾದ್ಯಗಳ ಹಾಡು–ಪಾಡು 09.08.2020 8:39
ಕ್ಷಣಕ್ಷಣದ ತಾಜಾ ಮಾಹಿತಿಗಾಗಿ ಭೇಟಿ ನೀಡಿ https://www.prajavani.net
ವೈದ್ಯಮಿತ್ರ: ಕಣ್ಣು ಪಿಳುಕಿಸಿ ಕ್ಷಮತೆ ಹೆಚ್ಚಿಸಿ! 09.08.2020 18:57
https://www.prajavani.net ಹುಬ್ಬಳ್ಳಿಯಲ್ಲಿ 53 ವರ್ಷಗಳಿಂದ ಕಣ್ಣಿನ ಸಮಸ್ಯೆಗಳ ಬಗ್ಗೆ ಚಿಕಿತ್ಸೆ ನೀಡುತ್ತಿರುವ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಉತ್ತರ ಕರ್ನಾಟಕದ ಪ್ರಮುಖ ಕಣ್ಣಿನ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಯ ನಿರ್ದೇಶಕ, ಅಕ್ಷಿಪಟಲ ತಜ್ಞ ಶ್ರೀನಿವಾಸ ಜೋಶಿ ಅವರ ಸಂದರ್ಶನ. ಸಂದರ್ಶನ: ಪ್ರಮೋದ್ (ಹುಬ್ಬಳ್ಳಿ) ಸಂಕಲನ:: ಗಿರೀಶ ದೊಡ್ಡಮನಿ ತಾಂತ್ರಿಕ, ಪ್ರಚಾರ ಸಹಾಯ: ಇಂಟರ್ನೆಟ್ ವಿಭಾಗ
ಕಥಾಸಾಗರ- ಒಂಟಿ ನಕ್ಷತ್ರ ಗುಳೆ ಹೋದ ಸಮಯ 09.08.2020 24:26
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ದಿನದ ಸೂಕ್ತಿ 67; ಓದಿನ ಗುರಿ 09.08.2020 5:21
ದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿ
ವನಿತಾ ಧ್ವನಿ: ಲವ್ ಯೂ ಜಿಂದಗಿ.. 08.08.2020 19:38
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net ಜೀವನ ಸಿಗುವುದು ಒಂದೇ ಸಲ. ಅದನ್ನು ಅನುಭವಿಸಬೇಕು. ಬದುಕಬೇಕು. ಜಯಿಸಬೇಕು. ಆತ್ಮಹತ್ಯೆ ಪರಿಹಾರವಲ್ಲ. ಈ ಕುರಿತು ಮನಶಾಸ್ತ್ರಜ್ಞರಾದ ಡಾ. ಪಲ್ಲವಿ ಮತ್ತು ಹುಬ್ಬಳ್ಳಿ ಪ್ರಜಾವಾಣಿ ಬ್ಯೂರೊ ಮುಖ್ಯಸ್ಥರಾದ ಎಸ್. ರಶ್ಮಿ ಅವರ ಹರಟೆ ಕೇಳಿ..
ಹರಟೆ ಕಟ್ಟೆ: ರಾಮಮಂದಿರ ಶಿಲಾನ್ಯಾಸ ಸುತ್ತಮುತ್ತ 08.08.2020 35:12
https://www.prajavani.net ಅಯೋಧ್ಯೆಯಲ್ಲಿ ಈಚೆಗೆ ನೆರವೇರಿದ ರಾಮಮಂದಿರ ಶಿಲಾನ್ಯಾಸ ಕುರಿತು ಬಿಜೆಪಿಯ ಧುರೀಣರಾದ ಶಿವಯೋಗಿ ಸ್ವಾಮಿ ಮತ್ತು ಕಮ್ನುನಿಷ್ಟ್ ಸಿದ್ಧಾಂತದ ಪ್ರತಿಪಾದಕ, ಡಾ. ಸಿದ್ಧನಗೌಡ ಅವರೊಂದಿಗೆ ಪ್ರಜಾವಾಣಿಯ ರಾಜಕೀಯ ವರದಿ ವಿಭಾಗದ ಮುಖ್ಯಸ್ಥ ವೈ.ಗ. ಜಗದೀಶ ಅವರಿಂದ ಸ್ವಾರಸ್ಯಕರ ಚರ್ಚೆ. ಸಂಕಲನ: ಗಿರೀಶ ದೊಡ್ಡಮನಿ ಪ್ರಸಾರ ನೆರವು: ಪ್ರಜಾವಾಣಿ ಡಿಜಿಟಲ್ ವಿಭಾಗ
ಸಂಪಾದಕೀಯ: ಆರ್ಬಿಐ ಹೊಸ ತೀರ್ಮಾನ, ಹಣದ ಹರಿವಿಗೆ ಉತ್ತೇಜನ 08.08.2020 4:39
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ತಗ್ಗಿದ ಅಬ್ಬರ ಸಂಚಾರ ಸ್ಥಗಿತ 08.08.2020 10:35
ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net
ದಿನದ ಸೂಕ್ತಿ; ವ್ಯರ್ಥ ಉಪದೇಶ 08.08.2020 5:37
ದಿನದ ಸೂಕ್ತಿಗಳಿಗಾಗಿ ಇಲ್ಲಿ ನೋಡಿ
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.