Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Be sure to visit the podcast's website and support the creator: www.prajavani.net

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಸಂಪಾದಕೀಯ: ಮುಗಿದ ಸಂಪುಟ ಕಸರತ್ತು ಅಭಿವೃದ್ಧಿಗೆ ಸಿಗಲಿ ಆದ್ಯತೆ 14.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ಪ್ರಚಲಿತ; ಟೆಸ್ಲಾ ಬರುತ್ತಿದೆ ದಾರಿಬಿಡಿ 14.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ವಚನವಾಣಿ: ಕುಲವೆರಡಲ್ಲದೆ ಹಲವಿಲ್ಲ – ಮಧುವಯ್ಯನ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ 14.01.2021

ಸಂಚಿಕೆ : ೧೪. ದಿನಾಂಕ : ೧೪-೧-೨೦೨೧.    ***** ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.  +-+-+-+-++++++ ಕುಲವೆರಡಲ್ಲದೆ ಹಲವಿಲ್ಲ. ದಿನವೆರಡಲ್ಲದೆ ಸಪ್ತದಿನವಿಲ್ಲ. ಅರಿವು ಮರವೆಯೆರಡಲ್ಲದೆ ಬೇರೊಂದು ತೊಡಿಗೆಯಿಲ್ಲ, ಅರ್ಕೇಶ್ವರಲಿಂಗ ಏಕರೂಪನಲ್ಲದೆ ಬಹುನಾಮದವನಲ್ಲ.               ಮಧುವಯ್ಯ

ದಿನದ ಸೂಕ್ತಿ ವಿಧಿಯ ಆಟ 14.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ಹಿರಿಯ ನಾಗರಿಕರ ಹಿತಾಸಕ್ತಿ ರಕ್ಷಣೆ;ಸ್ಪಷ್ಟ ಯೋಜನೆ ಕಾರ್ಯತಂತ್ರ ಅಗತ್ಯ 13.01.2021

https://www.prajavani.net/editorial

ಪ್ರಚಲಿತ: ಧ್ರುವ ಯಾನ ಸವಾಲು ಗೆದ್ದ ವಿಮಾನ 13.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ವಚನವಾಣಿ: ಕಾಯಕ್ಕೆ ಆಚಾರಸಂಬಂಧ – ಮಧುವಯ್ಯ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ 13.01.2021

ಸಂಚಿಕೆ : ೧೩. ದಿನಾಂಕ : ೧೩-೧-೨೦೨೧.    ***** ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.  +-+-+-+-++++++ ಕಾಯಕ್ಕೆ ಆಚಾರಸಂಬಂಧ. ಜೀವಕ್ಕೆ ಅರಿವುಸಂಬಂಧ. ಅರಿವಿಂಗೆ ಜ್ಞಾನಸಂಬಂಧ. ಜ್ಞಾನಕ್ಕೆ ಜ್ಯೋತಿಸಂಬಂಧ. ಜ್ಯೋತಿಗೆ ಮಹಾಬೆಳಗು ಸಂಬಂಧವಾಗಿಯಲ್ಲದೆ, ಅರ್ಕೇಶ್ವರಲಿಂಗವ ಕಾಣಬಾರದು.               ಮಧ...

ದಿನದ ಸೂಕ್ತಿ ; ವೀರಸನ್ಯಾಸಿಯ ಶಾಂತಿಸಂದೇಶ 13.01.2021

https://www.prajavani.net/

ಸುದ್ದಿ ಸ್ವಾರಸ್ಯ: ಉತ್ಸಾಹದ ಬುಗ್ಗೆ ಮೈಕ್ರೋ ಸ್ಕಲ್ಪರ್‌ ವಿಲ್ಲಾರ್ಡ್‌ ವಿಗಾನ್‌ 12.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ಸಂಪಾದಕೀಯ: ಕ್ರೀಡಾಂಗಣದಲ್ಲಿ ಜನಾಂಗೀಯ ನಿಂದನೆ ಕ್ರೀಡಾಸ್ಫೂರ್ತಿಗೆ ಮಸಿ ಬಳಿಯುವ ನಡೆ 12.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ಪ್ರಚಲಿತ: ಸಭ್ಯರ ಆಟಕ್ಕೆ ಜನಾಂಗ ದ್ವೇಷದ ಕಹಿ 12.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ದಿನದ ಸೂಕ್ತಿ; ದೊಡ್ಡ ವಸ್ತುಗಳು 12.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ವಚನ ವಾಣಿ: ಅಗ್ಘವಣಿಗಡಿವಜ್ಜೆಯುಂಟೆ?– ಮಧುವಯ್ಯನ ವಚನವಾಚನ, ವಿಶ್ಲೇಷಣೆ ಮತ್ತು ವಚನಗಾಯನ 12.01.2021

.ಸಂಚಿಕೆ : ೧೨. ದಿನಾಂಕ : ೧೨-೧-೨೦೨೧.   ***** ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.  +-+-+-+-++++++ ಅಗ್ಘವಣಿಗಡಿವಜ್ಜೆಯುಂಟೆ? ವಾಯುವ ಹಿಡಿದು ಬಂಧಿಸಬಹುದೆ? ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ? ಸುಗಂಧಕ್ಕೆ ಬುಡ ತುದಿಯಿಲ್ಲ. ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ?             ...

ಸಂಪಾದಕೀಯ: ಡಿಜಿಟಲ್ ಪಾವತಿಯಲ್ಲಿ ವೈಫಲ್ಯ ಲೋಪಕ್ಕೆ ಪರಿಹಾರದ ವ್ಯವಸ್ಥೆ ಬೇಕು 11.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ದಿನದ ಸೂಕ್ತಿ ; ದುಡ್ಡನ್ನು ಹೀಗೆ ಖರ್ಚು ಮಾಡಿ 11.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ವಚನವಾಣಿ: ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರ ಮಾಡಿ - ಮಡಿವಾಳ ಮಾಚಿದೇವನ ವಚನ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ. 11.01.2021

ಸಂಚಿಕೆ : ೧೧ ದಿನಾಂಕ : ೧೧-೧-೨೦೨೧.   ***** ಪರಿಕಲ್ಪನೆ, ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.    +-+-+-+-+++++ ಹಣದಾಸೆಗೆ ಹದಿನೆಂಟು ಜಾತಿಯ ಭಕ್ತರ ಮಾಡಿ, ಲಿಂಗವ ಕೊಟ್ಟು ಲಿಂಗದ್ರೋಹಿಯಾದ. ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ. ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ. ಇಂತೀ ಹೊನ್ನ ಹಂದಿಯ ಕೊಂದು, ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ, ಕಲಿದೇವರದೇವ.  &nb...

ಕಥಾಸಾಗರ; ಹೊಳಲೂರಿನ ಹಾಸ್ಟೆಲ್ ಹುಡುಗರು 10.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

ವಚನವಾಣಿ: ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ. 10.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/ ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ವಚನಗಾಯನ ಸರಣಿ. ಸಂಚಿಕೆ : ೧೦ ದಿನಾಂಕ : ೧೦-೧-೨೦೨೧.    ***** ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.        +-+-+-+-+++++ ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ? ವಚನ ತನ್ನಂತಿರದು, ತಾ...

ದಿನದ ಸೂಕ್ತಿ ನಿಜವಾದ ಬಂಧುಗಳು 10.01.2021

https://www.prajavani.net/

ಹರಟೆ ಕಟ್ಟೆ: ವಾಟ್ಸ್‌ಅಪ್‌ ಖಾಸಗಿ ನೀತಿ ಸುತ್ತಮುತ್ತ 09.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/ ಹರಟೆ ಕಟ್ಟೆ ನಿರೂಪಣೆ:  ಸುಬ್ರಮಣ್ಯ ಸಂಕಲನ: ಗಿರೀಶ ದೊಡ್ಡಮನಿ

ಸಂಪಾದಕೀಯ: ಕ್ಯಾಪಿಟಲ್ ಮೇಲೆ ಆಕ್ರಮಣ, ಪ್ರಜಾಪ್ರಭುತ್ವಕ್ಕೆ ಬಿದ್ದ ಹೊಡೆತ 09.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/editorial

ಪ್ರಚಲಿತ: ಆ್ಯಪ್ ಸಾಲ ಜಾಲ 09.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/podcast

ವಚನವಾಣಿ –9; ಎರಡು ಕೋಟಿ ವೀರಗಣಂಗಳಾಗಬಹುದಲ್ಲದೆ.. ವಚನವಾಚನ, ವಿಶ್ಲೇಷಣೆ ಮತ್ತು ವಚನಗಾಯನ . 09.01.2021

ಸಂಚಿಕೆ : ೯ ದಿನಾಂಕ : ೯-೧-೨೦೨೧.  ***** ವಚನದ ವಾಚನ ಮತ್ತು ವಿಶ್ಲೇಷಣೆ- ಡಾ. ಬಸವರಾಜ ಸಾದರ. ರಾಗಸಂಯೋಜನೆ ಮತ್ತು ವಚನಗಾಯನ- ಡಾ. ಕುಮಾರ್ ಕಣವಿ.        +-+-+-+-+++++ ಎರಡು ಕೋಟಿ ವೀರಗಣಂಗಳಾಗಬಹುದಲ್ಲದೆ ಹರಳಯ್ಯ ಮಧುವಯ್ಯಗಳಾಗಬಾರದಯ್ಯಾ. ಗಂಗೆವಾಳುಕಸಮಾರುದ್ರರಾಗಬಹುದಲ್ಲದೆ, ಜಗದೇವ ಮೊಲ್ಲೆಬೊಮ್ಮಣ್ಣಗಳಾಗಬಾರದಯ್ಯಾ. ಕಲಿದೇವರದೇವಾ, ನಾನು ನೀನಾಗಬಹುದಲ್ಲದೆ, ಭಕ್ತಿಗೆ ಬಸವಣ್ಣನಲ್ಲದಾಗಬಾರದೆಂದರಿದು ಆ ಬಸವಣ್ಣನ ಶ್ರೀಪಾದಕ್ಕೆ ನಮೋ...

ದಿನದ ಸೂಕ್ತಿ ; ಬ್ರಹ್ಮಚೈತನ್ಯ ಮಹಾರಾಜರು 09.01.2021

ಕ್ಷಣಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net

ಕಥೆ ಕೇಳು ಮಗುವೆ: ನವಿಲಿಗೆ ಬಣ್ಣ ಕೊಟ್ಟವರಾರು? 08.01.2021

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.