Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 13 ಜುಲೈ 2021 13.07.2021 3:20
https://www.prajavani.net/
ವಚನವಾಣಿ: ಎಲ್ಲ ಎಲ್ಲವನರಿದು ಫಲವೇನು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 13.07.2021 8:57
ಸಂಚಿಕೆ : ೧೯೪ ದಿನಾಂಕ : ೧೩-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಎಲ್ಲ ಎಲ್ಲವನರಿದು ಫಲವೇನು? ಮತ್ತೆ ಎಲ್ಲ ಎಲ್ಲವನರಿದು ಫಲವೇನು? ತನ್ನ ತಾನರಿಯದನ್ನಕ್ಕ? ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 12 ಜುಲೈ 2021 12.07.2021 3:07
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 12 ಜುಲೈ 2021 12.07.2021 3:33
https://www.prajavani.net/
ಪ್ರಚಲಿತ: ತಾಲಿಬಾನ್ ಕರಿ ನೆರಳು 12.07.2021 7:36
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 12 ಜುಲೈ 2021 12.07.2021 3:01
https://www.prajavani.net/
ವಚನವಾಣಿ: ಅರಿಯದವರೊಡನೆ ಸಂಗವ ಮಾಡಿದರೆ -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 12.07.2021 9:16
ಸಂಚಿಕೆ : ೧೯೩ ದಿನಾಂಕ : ೧೨-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಅರಿಯದವರೊಡನೆ ಸಂಗವ ಮಾಡಿದರೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ! ಬಲ್ಲವರೊಡನೆ ಸಂಗವ ಮಾಡಿದರೆ ಮೊಸರ ಹೊಸೆದು ಬೆಣ್ಣೆಯ ತೆಗೆದು...
ದಿನದ ಸೂಕ್ತಿ, ಎಲ್ಲಿ ಇರಬೇಕು? 12.07.2021 4:22
https://www.prajavani.net/
ವೈದ್ಯಮಿತ್ರ: ಡಾ.ಕಿಶೋರ್ ಕುಮಾರ್ ಎಂ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ 11.07.2021 32:30
https://www.prajavani.net/
ಹರಟೆಕಟ್ಟೆ: ಆನ್ಲೈನ್–ಆಫ್ಲೈನ್ ನಡುವೆ ಶಿಕ್ಷಣ 11.07.2021 26:31
https://www.prajavani.net/ ಹರಟೆ ಕಟ್ಟೆ ವಿಷಯ ಆನ್ ಲೈನ್- ಆಫ್ ಲೈನ್ ನಡುವೆ ಶಿಕ್ಷಣ ಭಾಗವಹಿಸುವವರು ಡಾ.ಕೆ.ರಾಘವೇಂದ್ರ ಕುಮಾರ್, ಸೀನಿಯರ್ ರೆಸಿಡೆಂಟ್, ಮಕ್ಕಳ ಮತ್ತು ಹದಿಹರೆಯದವರ ಮನೋವಿಜ್ಞಾನ ವಿಭಾಗ ನಿಮ್ಹಾನ್ಸ್, ಬೆಂಗಳೂರು ಹರ್ಷವರ್ಧನ ಶೀಲವಂತ ಪತ್ರಿಕೋದ್ಯಮ ಪ್ರಾಧ್ಯಾಪಕ, ಧಾರವಾಡ ನಿರೂಪಣೆ, ನಿರ್ವಹಣೆ: ಶರತ್ ಹೆಗಡೆ ನೆರವು: ಗಿರೀಶ ದೊಡ್ಡಮನಿ
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 11 ಜುಲೈ 2021 11.07.2021 3:40
https://www.prajavani.net/
ಕಥಾಸಾಗರ: ಪ್ರತಿಫಲನ 11.07.2021 13:24
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 11 ಜುಲೈ 2021 11.07.2021 3:26
https://www.prajavani.net/
ವಚನವಾಣಿ: ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 11.07.2021 8:59
ಸಂಚಿಕೆ : ೧೯೨ ದಿನಾಂಕ : ೧೧-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ? ಶಾಸ್ತ್ರದಲುಳ್ಳೊಡೆ ಸಮಯವಾದವಪ್ಪುದೆ? ಪರ್ವತದಲುಳ್ಳಡೆ ಹೋದವರು ಬಹರೆ? ನಿರ್ಬುದ್ಧಿ ಮಾನವರನೇನೆಂಬೆ! ಮನ, ವಚನ, ಕಾಯ ಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ....
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 10 ಜುಲೈ 2021 10.07.2021 3:35
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 10 ಜುಲೈ 2021 10.07.2021 3:24
https://www.prajavani.net/
ಪ್ರಚಲಿತ: ಕೈಕುಳಿಯಿಂದ ಮೆಗ್ಗರ್ ಸ್ಫೋಟದವರೆಗೆ ಬೇಬಿಬೆಟ್ಟ!07:52 10.07.2021 5:28
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 10 ಜುಲೈ 2021 10.07.2021 3:42
https://www.prajavani.net/
ವಚನವಾಣಿ: ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 10.07.2021 10:05
ಸಂಚಿಕೆ : ೧೯೧ ದಿನಾಂಕ : ೧೦-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ,...
ಪ್ರಜಾವಾಣಿ ವಾರ್ತೆ: ರಾತ್ರಿ 9 ಜುಲೈ 2021 09.07.2021 3:35
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 9 ಜುಲೈ 2021 09.07.2021 3:30
https://www.prajavani.net/
ಪ್ರಚಲಿತ: ತೈಲೋತ್ಪಾದನೆ ಕುಬೇರರ ಕಚ್ಚಾಟ 09.07.2021 8:24
https://www.prajavani.net/
ಸಂಪಾದಕೀಯ: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು 09.07.2021 5:33
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಜುಲೈ 2021 09.07.2021 3:43
https://www.prajavani.net/
ವಚನವಾಣಿ: ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.07.2021 8:56
ಸಂಚಿಕೆ : ೧೯೦ ದಿನಾಂಕ : ೯-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡು ಹೋಗುವ ಗುರುವಿನ ಕಂಡರೆ, ಕೆಡವಿ...
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.