Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 13 ಜುಲೈ 2021 13.07.2021

https://www.prajavani.net/

ವಚನವಾಣಿ: ಎಲ್ಲ ಎಲ್ಲವನರಿದು ಫಲವೇನು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 13.07.2021

ಸಂಚಿಕೆ : ೧೯೪ ದಿನಾಂಕ : ೧೩-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. +      +      +       +     + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಎಲ್ಲ ಎಲ್ಲವನರಿದು ಫಲವೇನು? ಮತ್ತೆ ಎಲ್ಲ ಎಲ್ಲವನರಿದು ಫಲವೇನು? ತನ್ನ ತಾನರಿಯದನ್ನಕ್ಕ? ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 12 ಜುಲೈ 2021 12.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 12 ಜುಲೈ 2021 12.07.2021

https://www.prajavani.net/

ಪ್ರಚಲಿತ: ತಾಲಿಬಾನ್ ಕರಿ ನೆರಳು 12.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 12 ಜುಲೈ 2021 12.07.2021

https://www.prajavani.net/

ವಚನವಾಣಿ: ಅರಿಯದವರೊಡನೆ ಸಂಗವ ಮಾಡಿದರೆ -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 12.07.2021

ಸಂಚಿಕೆ : ೧೯೩ ದಿನಾಂಕ : ೧೨-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. +      +      +       +     + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಅರಿಯದವರೊಡನೆ ಸಂಗವ ಮಾಡಿದರೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ! ಬಲ್ಲವರೊಡನೆ ಸಂಗವ ಮಾಡಿದರೆ ಮೊಸರ ಹೊಸೆದು ಬೆಣ್ಣೆಯ ತೆಗೆದು...

ದಿನದ ಸೂಕ್ತಿ, ಎಲ್ಲಿ ಇರಬೇಕು? 12.07.2021

https://www.prajavani.net/

ವೈದ್ಯಮಿತ್ರ: ಡಾ.ಕಿಶೋರ್ ಕುಮಾರ್ ಎಂ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ 11.07.2021

https://www.prajavani.net/

ಹರಟೆಕಟ್ಟೆ: ಆನ್‌ಲೈನ್–ಆಫ್‌ಲೈನ್ ನಡುವೆ ಶಿಕ್ಷಣ 11.07.2021

https://www.prajavani.net/ ಹರಟೆ ಕಟ್ಟೆ ವಿಷಯ ಆನ್ ಲೈನ್- ಆಫ್ ಲೈನ್ ನಡುವೆ ಶಿಕ್ಷಣ ಭಾಗವಹಿಸುವವರು ಡಾ.ಕೆ.ರಾಘವೇಂದ್ರ ಕುಮಾರ್, ಸೀನಿಯರ್ ರೆಸಿಡೆಂಟ್, ಮಕ್ಕಳ ಮತ್ತು ಹದಿಹರೆಯದವರ ಮನೋವಿಜ್ಞಾನ ವಿಭಾಗ ನಿಮ್ಹಾನ್ಸ್, ಬೆಂಗಳೂರು ಹರ್ಷವರ್ಧನ ಶೀಲವಂತ ಪತ್ರಿಕೋದ್ಯಮ ಪ್ರಾಧ್ಯಾಪಕ, ಧಾರವಾಡ ನಿರೂಪಣೆ, ನಿರ್ವಹಣೆ: ಶರತ್ ಹೆಗಡೆ ನೆರವು: ಗಿರೀಶ ದೊಡ್ಡಮನಿ

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 11 ಜುಲೈ 2021 11.07.2021

https://www.prajavani.net/

ಕಥಾಸಾಗರ: ಪ್ರತಿಫಲನ 11.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 11 ಜುಲೈ 2021 11.07.2021

https://www.prajavani.net/

ವಚನವಾಣಿ: ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 11.07.2021

ಸಂಚಿಕೆ : ೧೯೨ ದಿನಾಂಕ : ೧೧-೭-೨೦೨೧.    ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. + + + + + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ? ಶಾಸ್ತ್ರದಲುಳ್ಳೊಡೆ ಸಮಯವಾದವಪ್ಪುದೆ? ಪರ್ವತದಲುಳ್ಳಡೆ ಹೋದವರು ಬಹರೆ? ನಿರ್ಬುದ್ಧಿ ಮಾನವರನೇನೆಂಬೆ! ಮನ, ವಚನ, ಕಾಯ ಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ....

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 10 ಜುಲೈ 2021 10.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 10 ಜುಲೈ 2021 10.07.2021

https://www.prajavani.net/

ಪ್ರಚಲಿತ: ಕೈಕುಳಿಯಿಂದ ಮೆಗ್ಗರ್ ಸ್ಫೋಟದವರೆಗೆ ಬೇಬಿಬೆಟ್ಟ!07:52 10.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 10 ಜುಲೈ 2021 10.07.2021

https://www.prajavani.net/

ವಚನವಾಣಿ: ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 10.07.2021

ಸಂಚಿಕೆ : ೧೯೧ ದಿನಾಂಕ : ೧೦-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. +      +      +       +     + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ,...

ಪ್ರಜಾವಾಣಿ ವಾರ್ತೆ: ರಾತ್ರಿ 9 ಜುಲೈ 2021 09.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 9 ಜುಲೈ 2021 09.07.2021

https://www.prajavani.net/

ಪ್ರಚಲಿತ: ತೈಲೋತ್ಪಾದನೆ ಕುಬೇರರ ಕಚ್ಚಾಟ 09.07.2021

https://www.prajavani.net/

ಸಂಪಾದಕೀಯ: ಕೇಂದ್ರ ಸಚಿವ ಸಂಪುಟದ ದಕ್ಷ ಕಾರ್ಯನಿರ್ವಹಣೆ ಈಗಿನ ತುರ್ತು 09.07.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಜುಲೈ 2021 09.07.2021

https://www.prajavani.net/

ವಚನವಾಣಿ: ಕುಲಹೀನ‌ ಶಿಷ್ಯಂಗೆ ಅನುಗ್ರಹವ ಮಾಡಿ, -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.07.2021

ಸಂಚಿಕೆ : ೧೯೦ ದಿನಾಂಕ : ೯-೭-೨೦೨೧. ------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ, ಡಾ. ಬಸವರಾಜ ಸಾದರ. +      +      +       +     + ರಾಗಸಂಯೋಜನೆ-ಗಾಯನ, ಡಾ. ಕುಮಾರ್ ಕಣವಿ. ---------------------------------------------- ಕುಲಹೀನ‌ ಶಿಷ್ಯಂಗೆ ಅನುಗ್ರಹವ ಮಾಡಿ, ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣಕವ ಕೊಂಡು ಹೋಗುವ ಗುರುವಿನ ಕಂಡರೆ, ಕೆಡವಿ...

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.