Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಸಂಪಾದಕೀಯ: ಪಠ್ಯಪುಸ್ತಕ ಪರಿಶೀಲನೆ ಕಸರತ್ತು; ಓಲೈಕೆಯ ರಾಜಕಾರಣ ಸಲ್ಲದು 21.09.2021

https://www.prajavani.net/

ಪ್ರಚಲಿತ: ಗುಜರಾತ್‌ನಲ್ಲಿ ಬಿಜೆಪಿಯ ಜಾತಿ ಪ್ರೀತಿ 21.09.2021

ಪ್ರಚಲಿತ: ಗುಜರಾತ್‌ನಲ್ಲಿ ಬಿಜೆಪಿಯ ಜಾತಿ ಪ್ರೀತಿ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 21 ಸೆಪ್ಟೆಂಬರ್ 2021 21.09.2021

https://www.prajavani.net/

ವಚನವಾಣಿ: ಮಹಾರಾಜನನೆಲ್ಲರೂ ಬಲ್ಲರು, ಆ ರಾಜನು ಆರನೂ ಅರಿಯನು.-ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 21.09.2021

ಸಂಚಿಕೆ   : ೨೬೪. ದಿನಾಂಕ : ೨೧ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮಹಾರಾಜನನೆಲ್ಲರೂ ಬಲ್ಲರು, ಆ ರಾಜನು ಆರನೂ ಅರಿಯನು. ಅರಿಯನಾಗಿ ಪದವಿಲ್ಲ ಫಲವಿಲ್ಕ ಭೋಗವಿಲ್ಲ ಪರಿಣಾಮವಿಲ್ಲ. ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು. ಆ ಶಿವನು ಆರನೂ ಅರಿಯನು. ಅರಿಯನಾಗಿ ಪದವಿಲ್ಲ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 20 ಸೆಪ್ಟೆಂಬರ್ 2021 20.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 20 ಸೆಪ್ಟೆಂಬರ್ 2021 20.09.2021

https://www.prajavani.net/

ಪ್ರಚಲಿತ: ನಾಯಕತ್ವ ಬದಲು– ಕಾಂಗ್ರೆಸ್‌ನ ಸವಾಲು 20.09.2021

ಪ್ರಚಲಿತ: ನಾಯಕತ್ವ ಬದಲು– ಕಾಂಗ್ರೆಸ್‌ನ ಸವಾಲು

ದಿನದ ಸೂಕ್ತಿ , ಸರಸ್ವತೀತತ್ತ್ವ 20.09.2021

https://www.prajavani.net/

ಸಂಪಾದಕೀಯ: ಜಿಎಸ್‌ಟಿ ವ್ಯಾಪ್ತಿಗಿಲ್ಲ ತೈಲ; ಬೆಲೆ ಏರಿಕೆಗೆ ಬೇಕಿದೆ ಮದ್ದು 20.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 20 ಸೆಪ್ಟೆಂಬರ್ 2021 20.09.2021

https://www.prajavani.net/

ವಚನವಾಣಿ":ದಿಟ ದಿಟ ಈ ಬಂಸುತ್ತೆ, ಈ ಬಂದುತ್ತೆ ಸಾವು, ಎನಗಿನ್ನೆಂತಯ್ಯಾ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 20.09.2021

ಸಂಚಿಕೆ   : ೨೬೩ ದಿನಾಂಕ : ೨೦ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ದಿಟ ದಿಟ ಈ ಬಂಸುತ್ತೆ, ಈ ಬಂದುತ್ತೆ ಸಾವು, ಎನಗಿನ್ನೆಂತಯ್ಯಾ? ಸ್ಥಿರಾಯುಗಳೆನಿಪ ದೇವಜಾತಿಗಳೆಲ್ಲ ಸತ್ತುದ ಕೇಳುತ್ತಿದ್ದೇನೆ. ಮತ್ತೆಯೂ ಅರಿದು ಅಧರ್ಮವನೆ ಮಾಡುವೆನು. ಧರ್ಮವ ಮಾಡೆನು, ದುಷ್ಕರ್ಮಿ ನ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 19 ಸೆಪ್ಡೆಂಬರ್ 2021 19.09.2021

https://www.prajavani.net/

ಹರಟೆ ಕಟ್ಟೆ: ನೀಟ್ ಪರೀಕ್ಷೆ ಬೇಕೊ? ಬೇಡವೋ? 19.09.2021

https://www.prajavani.net/ ನಿರೂಪಣೆ: ಮಹೇಶ್ ಕನ್ನೇಶ್ವರ ಸಂಕಲನ, ನೆರವು: ಗಿರೀಶ ದೊಡ್ಡಮನಿ

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು, 19 ಸೆಪ್ಟೆಂಬರ್‌ 2021 19.09.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು, 19 ಸೆಪ್ಟೆಂಬರ್‌ 2021

ಕಥಾಸಾಗರ : ವಾರ್‌ ರೂಂ 19.09.2021

ಕಥಾಸಾಗರ : ವಾರ್‌ ರೂಂ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 19 ಸೆಪ್ಟೆಂಬರ್ 2021 19.09.2021

https://www.prajavani.net

ವಚನವಾಣಿ: ಗುರುವಿನ ಮಹತ್ವವನು, ಶಿಷ್ಯನ ಗುರುತ್ವವನು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 19.09.2021

ಸಂಚಿಕೆ   : ೨೬೨. ದಿನಾಂಕ : ೧೯ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಗುರುವಿನ ಮಹತ್ವವನು, ಶಿಷ್ಯನ ಗುರುತ್ವವನು ಆರಯ್ಯ ಬಲ್ಲವರು? ಗುರು ಶಿಷ್ಯನಾದ ಪರಿಯನು, ಶಿಷ್ಯ ಗುರುವಾದ ಪರಿಯನು ಆರಯ್ಯ ಬಲ್ಲವರು? ವಾಙ್ಮನೋತೀತ ಉಪಮಿಸಬಾರದ ಘನವು, ಮಹಾಕ್ರಿಯನು. ಭಕ್ತಿಯಿಂದ ಗುರು...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 18 ಸೆಪ್ಟೆಂಬರ್ 2021 18.09.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 18 ಸೆಪ್ಟೆಂಬರ್‌ 2021 18.09.2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 18 ಸೆಪ್ಟೆಂಬರ್‌ 2021

ಸಂಪಾದಕೀಯ: ದೂರ ಸಂಪರ್ಕ ವಲಯಕ್ಕೆ ನೆರವು; ಅನಿವಾರ್ಯ, ಸ್ವಾಗತಾರ್ಹ 18.09.2021

https://www.prajavani.net/

ಪ್ರಚಲಿತ: ತಾಲಿಬಾನ್‌ಗೆ ಮಾನ್ಯತೆ ತಳ್ಳಿಹಾಕಿದ ಪ್ರಧಾನಿ 18.09.2021

ಪ್ರಚಲಿತ: ತಾಲಿಬಾನ್‌ಗೆ ಮಾನ್ಯತೆ ತಳ್ಳಿಹಾಕಿದ ಪ್ರಧಾನಿ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 18 ಸೆಪ್ಟೆಂಬರ್ 2021 18.09.2021

https://www.prajavani.net/

ವಚನವಾಣಿ: ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.-ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೆ? 18.09.2021

ಸಂಚಿಕೆ : ೨೬೧. ದಿನಾಂಕ : ೧೮ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೆ? ಮುನ್ನ ಮುನ್ನವೇ ಮುಕ್ತನು. ಒಂದು ಕಾರಣದಿಂದ ಬದ್ಧನಾದಡೇನು? ಗುರುಕರುಣದಿಂದ ಮುಕ್ತನು. ಗುರುಕರುಣದಿಂದ ಗುರುವಾದ ಬಳಿಕ ಬದ್ಧ- ಮುಕ್ತನೆಂಬ ದಂದುಗದ ನುಡಿ ಹೊದ್ದಲುಂಟೆ? ಉರಿಲಿಂ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 17 ಸೆಪ್ಟೆಂಬರ್ 2021 17.09.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ಸೆಪ್ಟೆಂಬರ್‌ 2021 17.09.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 17 ಸೆಪ್ಟೆಂಬರ್‌ 2021

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.