Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ಸಂಪಾದಕೀಯ: ಸಾಂಸ್ಕೃತಿಕ ಚಟುವಟಿಕೆಗಳ ಪುನರಾರಂಭ; ಮುನ್ನೆಚ್ಚರಿಕೆ ಪಾಲನೆ, ಸ್ವಯಂಶಿಸ್ತು ಅಗತ್ಯ 29.09.2021 4:51
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ವಾರ್ತೆಗಳು 29 ಸೆಪ್ಟೆಂಬರ್ 2021 29.09.2021 3:28
https://www.prajavani.net/
ದಿನದ ಸೂಕ್ತಿ, , ನಮ್ಮನ್ನು ನಮ್ಮಿಂದಲೇ ಕಾಪಾಡಿಕೊಳ್ಳಬೇಕು 29.09.2021 3:28
https://www.prajavani.net/
ವಚನವಾಣಿ: ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 29.09.2021 6:24
https://www.prajavani.net/ ಸಂಚಿಕೆ : ೨೭೨ ದಿನಾಂಕ : ೨೯ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು. ಅಲ್ಲಿಂದ ಆಚೆ ಮಧ್ಯಭೂಮಿ. ಮೂರು ನೆಲದ ಭೂಮಿಯ ಆರೈದು ಬೆಳೆದೆಹೆನೆಂದಡೆ, ಇದಾರ ವಶವೂ ಅಲ್ಲ, ಕಾಮಭೀಮ ಜೀವಧನದೊಡೆಯ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 28 ಸೆಪ್ಟೆಂಬರ್ 2021 28.09.2021 3:06
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 28 ಸೆಪ್ಟೆಂಬರ್ 2021 28.09.2021 3:23
https://www.prajavani.net/
ಸಂಪಾದಕೀಯ: ವಿಐಪಿ ಸಂಸ್ಕೃತಿಗೆ ಶಾಸಕರು ಮರುಳಾಗುವುದು ಬೇಡ 28.09.2021 3:57
https://www.prajavani.net/
ಪ್ರಚಲಿತ: ರೈತ ಹೋರಾಟಕ್ಕೆ 10 ತಿಂಗಳು 28.09.2021 7:02
ಪ್ರಚಲಿತ: ರೈತ ಹೋರಾಟಕ್ಕೆ 10 ತಿಂಗಳು
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 28 ಸೆಪ್ಟೆಂಬರ್ 2021 28.09.2021 3:20
https://www.prajavani.net/
ವಚನವಾಣಿ: ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.09.2021 7:56
ಸಂಚಿಕೆ : ೨೭೧. ದಿನಾಂಕ : ೨೮ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು ಉಂಡೆಹೆನೆಂಬ ಜಗಭಂಡೆಯ ನೋಡಾ. ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ? ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು. ಇಂತೀ ಸಂಸಾರದ ಘಾತಕತನದ ವ್ರತ ಮೀಸಲ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ಸೆಪ್ಟೆಂಬರ್ 2021 27.09.2021 3:43
https://www.prajavani.net/
ಪ್ರಜಾವಾಣಿ ವಾರ್ತೆಗಳು: ಮಧ್ಯಾಹ್ನದ ಸುದ್ದಿಗಳು 27 ಸೆಪ್ಟೆಂಬರ್ 2021 27.09.2021 3:41
https://www.prajavani.net/
ಪ್ರಚಲಿತ: ಕಾಂಗ್ರೆಸ್ನಲ್ಲಿ ಪರಿವರ್ತನೆಯ ತುಡಿತ? 27.09.2021 9:03
ಪ್ರಚಲಿತ: ಕಾಂಗ್ರೆಸ್ನಲ್ಲಿ ಪರಿವರ್ತನೆಯ ತುಡಿತ?
ಸಂಪಾದಕೀಯ: ಅಕ್ರಮ ಧಾರ್ಮಿಕ ಕಟ್ಟಡಗಳ ರಕ್ಷಣೆಯ ಹಿಂದೆ ಸಾರ್ವಜನಿಕ ಹಿತ ಅಡಗಿಲ್ಲ 27.09.2021 5:12
https://www.prajavani.net/op-ed/editorial
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 27 ಸೆಪ್ಟೆಂಬರ್ 2021 27.09.2021 3:40
https://www.prajavani.net/
ದಿನದ ಸೂಕ್ತಿ, ನಿಜವಾದ ಆಶ್ರಯ 27.09.2021 4:12
https://www.prajavani.net/
ವಚನವಾಣಿ": -ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ, ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 27.09.2021 7:30
ಸಂಚಿಕೆ : ೨೭೦ ದಿನಾಂಕ : ೨೭ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕೀಳು ಲೋಹದ ಮೇಲೆ ಮೇಲು ಚಿನ್ನವ ತೊಡೆದಡೆ, ಅದು ಸ್ವಯಂಭು ಹೇಮವಪ್ಪುದೆ? ಹೆಣ್ಣು ಹೊನ್ನು ಮಣ್ಣು ಕುರಿತು ಕುಜಾತಿಗನ್ನಕ್ಕೆ ಶೀಲವಂತನಾದವ ನನ್ನಿಯ ವ್ರತದ ದೆಸೆಯ ಬಲ್ಲನೆ? ಇಂತೀ ಗನ್ನರನರಿದು, ಇಂತೀ ನಿ...
ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 26 ಸೆಪ್ಟೆಂಬರ್ 2021 26.09.2021 3:33
https://www.prajavani.net/
ಹರಟೆ ಕಟ್ಟೆ: ಸುಡುವ ಬೆಂಕಿ: ಸುರಕ್ಷತಾ ಕ್ರಮಗಳು 26.09.2021 16:56
https://www.prajavani.net/ ಎನ್.ಆರ್. ಮಾರ್ಕಂಡೇಯ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಎಂ.ರವೀಂದ್ರ ಬಿಲ್ಡರ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಂಗಳೂರು ಅಧ್ಯಕ್ಷ ನಿರೂಪಣೆ: ಸಂತೋಷ ಜಿಗಳಿಕೊಪ್ಪ
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 26 ಸೆಪ್ಟೆಂಬರ್ 2021 26.09.2021 3:47
https://www.prajavani.net/
ಕಥಾಸಾಗರ: ಕಾಮಾಂಸಾ-ಹಾರ 26.09.2021 23:47
ಕಥಾಸಾಗರ: ಕಾಮಾಂಸಾ-ಹಾರ
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 26 ಸೆಪ್ಟೆಂಬರ್ 2021 26.09.2021 3:57
https://www.prajavani.net/
ವಚನವಾಣಿ: ಶಿಲೆ ಹಲವು ತೆರದಲ್ಲಿ -ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 26.09.2021 6:31
ಸಂಚಿಕೆ : ೨೬೯. ದಿನಾಂಕ : ೨೬ - ೯-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಶಿಲೆ ಹಲವು ತೆರದಲ್ಲಿ ಹೊಲಬಿಗರಿಗೆ ಹೊಲಬಾಗಿ ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು ಶಿಲೆಯೊ? ಮನವೊ? ಆ ನಿಜದ ನೆಲೆಯ ತಿಳಿವುದು ದರ್ಪಣದ ತನ್ನೊಪ್ಪದ ಭಾವ. ಎನ್ನಯ್ಯ ಚೆನ್ನರಾಮನನರಿವಲ್ಲಿ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 25 ಸೆಪ್ಟೆಂಬರ್ 2021 25.09.2021 3:41
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 25 ಸೆಪ್ಟೆಂಬರ್ 2021 25.09.2021 3:31
https://www.prajavani.net/
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.