Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಚಲಿತ– ಕಾಶ್ಮೀರ: ನಾಗರಿಕರ ಹತ್ಯೆ ಉಗ್ರರ ಷಡ್ಯಂತ್ರ 11.10.2021

ಪ್ರಚಲಿತ– ಕಾಶ್ಮೀರ: ನಾಗರಿಕರ ಹತ್ಯೆ ಉಗ್ರರ ಷಡ್ಯಂತ್ರ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 11 ಅಕ್ಟೋಬರ್ 2021 11.10.2021

https://www.prajavani.net/

ಸಂಪಾದಕೀಯ: ಕಾಂಗ್ರೆಸ್‌ ನಿಶ್ಶಕ್ತಿ ನಿವಾರಣೆಗೆ ಬೇಕಿದೆ ಕಹಿಗುಳಿಗೆ 11.10.2021

https://www.prajavani.net/

ವಚನವಾಣಿ: ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು. =ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 11.10.2021

ಸಂಚಿಕೆ   : ೨೮೪. ದಿನಾಂಕ : ೧೧ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ತನಗಲ್ಲದುದ ಘಟ ಸೋಂಕಿದಲ್ಲಿ ಅಲ್ಲಿಯೇ ಕಡಿವೆನು. ತನಗಲ್ಲದುದ ಕೈ ಮುಟ್ಟಿದಲ್ಲಿ ಅಲ್ಲಿಯೇ ತೆಗೆವೆನು. ತನಗಲ್ಲದುದ ಕಿವಿ ಕೇಳಿದಲ್ಲಿ ಅಲ್ಲಿಯೇ ಗುಂಟಿ ಬಲಿವೆನು. ತನಗಲ್ಲದುದ ನಾಸಿಕ ವಾಸಿಸಿದಲ್ಲಿ ಅಲ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 10 ಅಕ್ಟೋಬರ್ 2021 10.10.2021

https://www.prajavani.net/

ಹರಟೆಕಟ್ಟೆ: ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಸಾಧಕ–ಬಾಧಕ 10.10.2021

https://www.prajavani.net/

ಪ್ರಜಾವಾಣಿ ವಾರ್ತೆಗಳು: ಮಧ್ಯಾಹ್ನದ ಸುದ್ದಿಗಳು 10 ಅಕ್ಟೋಬರ್ 2021 10.10.2021

https://www.prajavani.net/

ಕಥಾಸಾಗರ: ಪಂಜರಗಳು 10.10.2021

ಕಥಾಸಾಗರ: ಪಂಜರಗಳು

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 10 ಅಕ್ಟೋಬರ್ 2021 10.10.2021

https://www.prajavani.net/

ದಿನದ ಸೂಕ್ತಿ, ಶಕ್ತಿಯ ಆರಾಧನೆ 10.10.2021

https://www.prajavani.net/

ವಚನವಾಣಿ: ಕತ್ತಲೆಯಲ್ಲಿ ಕನ್ನವನಿಕ್ಕಿದಡೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 10.10.2021

" ಸಂಚಿಕೆ   : ೨೮೩. ದಿನಾಂಕ : ೧೦ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕತ್ತಲೆಯಲ್ಲಿ ಕನ್ನವನಿಕ್ಕಿದಡೆ ಎನಗೆ ಕತ್ತಿಯ ಕೊಟ್ಟ ಕರ್ತುವಿಗೆ ಭಂಗ. ಅವರು ಮರದಿರ್ದಲ್ಲಿ ಮನೆಯ ಹೊಕ್ಕಡೆ ಎನ್ನ ಚೋರತನದ ಅರಿಕೆಗೆ ಭಂಗ. ಮರದಿರ್ದವರ ಎಬ್ಬಿಸಿ ಅವರಿಗೆ ಅವರೊಡವೆಯ ತೋರಿ ಎನ್ನೊಡ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 9 ಅಕ್ಟೋಬರ್ 2021 09.10.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 9 ಅಕ್ಟೋಬರ್ 2021 09.10.2021

https://www.prajavani.net/

ಸಂಪಾದಕೀಯ: ಹುಡಿ ಭರವಸೆಗಳು ಬೇಡ; ಕಾಶ್ಮೀರದಲ್ಲಿ ಹಿಂಸೆ ನಿಲ್ಲಲಿ 09.10.2021

https://www.prajavani.net/

ಪ್ರಚಲಿತ: ಟಾಟಾ ಕೈಗೆ ಏರ್‌ ಇಂಡಿಯಾ 09.10.2021

ಪ್ರಚಲಿತ: ಟಾಟಾ ಕೈಗೆ ಏರ್‌ ಇಂಡಿಯಾ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ಅಕ್ಟೋಬರ್ 2021 09.10.2021

https://www.prajavani.net/

"ವಚನವಾಣಿ" ಊರ ಕನ್ನವನಿಕ್ಕಿ ನೀರ ಕದ್ದೆನು. ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.10.2021

ಸಂಚಿಕೆ   : ೨೮೨. ದಿನಾಂಕ : ೯- ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಊರ ಕನ್ನವನಿಕ್ಕಿ ನೀರ ಕದ್ದೆನು. ಹೋಹಾಗ ಆರೂ ಅರಿಯರು, ಬಾಹಾಗ ಎಲ್ಲರೂ ಅರಿವರು. ಅರಿದರಲ್ಲಾ ಎಂದು ಸುರಿದೆ ನೀರ. ಹಾಕಿದ ಮಡಕೆಯು ಕನ್ನಗತ್ತಿಯ ಕೈಯಲ್ಲಿಯದೆ. ಅಂಗ ಸಿಕ್ಕಿತ್ತು ಮದನಂಗದೂರ ಮಾರೇಶ್ವರಾ....

ಪ್ರಜಾವಾಣಿ ವಾರ್ತೆ; ರಾತ್ರಿಯ ಸುದ್ದಿಗಳು 8 ಅಕ್ಟೋಬರ್‌ 2021 08.10.2021

ಪ್ರಜಾವಾಣಿ ವಾರ್ತೆ; ರಾತ್ರಿಯ ಸುದ್ದಿಗಳು 8 ಅಕ್ಟೋಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 8 ಅಕ್ಟೋಬರ್ 2021 08.10.2021

https://www.prajavani.net/

ಪ್ರಚಲಿತ: ಮನೆಯೆಂಬ ಸಂಸ್ಕಾರದ ಪಾಠಶಾಲೆ 08.10.2021

ಪ್ರಚಲಿತ: ಮನೆಯೆಂಬ ಸಂಸ್ಕಾರದ ಪಾಠಶಾಲೆ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 8 ಅಕ್ಟೋಬರ್ 2021 08.10.2021

https://www.prajavani.net/

ವಚನವಾಣಿ: ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 08.10.2021

ಸಂಚಿಕೆ   : ೨೮೧. ದಿನಾಂಕ : ೮ - ೧೦-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ? ಲಿಂಗಜಂಗಮದ ಪ್ರಸಾದಕ್ಕೆ ತಪ್ಪಿದಲ್ಲಿ ಕೊಲ್ಲಬಾರದೆ? ಕೊಂದಡೆ ಮುಕ್ತಿಯಿಲ್ಲವೆಂಬವರ ಬಾಯಲ್ಲಿ ಪಡಿಹಾರನ ಪಾದರಕ್ಷೆಯನಿಕ್ಕುವೆ. ಮುಂಡಿಗೆಯನೆತ್ತಿರೊ ಭ್ರಷ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 7 ಅಕ್ಟೋಬರ್ 2021 07.10.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 07 ಅಕ್ಟೋಬರ್‌ 2021 07.10.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 07 ಅಕ್ಟೋಬರ್‌ 2021

ಪ್ರಚಲಿತ: ರಾಜಕಾರಣಿಗಳ ಪಕ್ಷಾಂತರ ಪ್ರಹಸನ 07.10.2021

ಪ್ರಚಲಿತ: ರಾಜಕಾರಣಿಗಳ ಪಕ್ಷಾಂತರ ಪ್ರಹಸನ

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.