Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 09 ನವೆಂಬರ್‌ 2021 09.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 09 ನವೆಂಬರ್‌ 2021

ಸಂಪಾದಕೀಯ: ಟ್ವೆಂಟಿ–20 ಕ್ರಿಕೆಟ್‌ ವಿಶ್ವಕಪ್‌ ವೈಫಲ್ಯ ಕಲಿಸುವುದೇ ಪಾಠ 09.11.2021

https://www.prajavani.net/

ಪ್ರಚಲಿತ: ಮರಳು ಗಣಿಗಾರಿಕೆಗೆ ನೀತಿಯ ಅಂಕುಶ 09.11.2021

ಪ್ರಚಲಿತ: ಮರಳು ಗಣಿಗಾರಿಕೆಗೆ ನೀತಿಯ ಅಂಕುಶ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 9 ನವೆಂಬರ್ 2021 09.11.2021

https://www.prajavani.net

ವಚನವಾಣಿ: ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು?- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 09.11.2021

ಸಂಚಿಕೆ   : ೩೧೩. ದಿನಾಂಕ : ೯- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಪಶು ಸಾವುತ್ತ ತನ್ನ ಶಿಶುವಿಂಗೆ ಏನ ಗಳಿಸಿಕೊಟ್ಟಿತ್ತು? ಪಿಂಡ ಹುಟ್ಟುವಾಗ ಅದಕ್ಕೆ ಸಂಚಿತ ಪ್ರಾರಬ್ಧ ಆಗಾಮಿ ತಪ್ಪದೆಂದೆ. ಆರು ಸತ್ತರೂ ಲೇಸಿಗರಲ್ಲ; ತಮ್ಮ ತಮ್ಮಷ್ಟಕ್ಕೆ ಲೇಸಿಗರೆಲ್ಲರು. ಇದು ತಪ್ಪದ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 8 ನವೆಂಬರ್ 2021 08.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 08 ನವೆಂಬರ್‌ 2021 08.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 08 ನವೆಂಬರ್‌ 2021

ಸಂಪಾದಕೀಯ: ತಾಪಮಾನ ಏರಿಕೆ ತಡೆ ಅನಿವಾರ್ಯ; ದೇಶದ ನೀತಿಯಲ್ಲಿ ಪಲ್ಲಟ ಅಗತ್ಯ 08.11.2021

https://www.prajavani.net/

ಪ್ರಚಲಿತ: ಉದಾರ ಶಿಕ್ಷಣ ಮತ್ತು ಹೊಸ ನೀತಿ 08.11.2021

ಪ್ರಚಲಿತ: ಉದಾರ ಶಿಕ್ಷಣ ಮತ್ತು ಹೊಸ ನೀತಿ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 8 ನವೆಂಬರ್ 2021 08.11.2021

https://www.prajavani.net/

ದಿನದ ಸೂಕ್ತಿ, ರಾಜನ ಕಣ್ಣು 08.11.2021

https://www.prajavani.net/

ವಚನವಾಣಿ: ಒಡಲು ಒಡವೆ ಧರೆ ನಿನಗಾಯಿತ್ತೆಂದು... ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 08.11.2021

ಸಂಚಿಕೆ   : ೩೧೨ ದಿನಾಂಕ : ೮ - ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಒಡಲು ಒಡವೆ ಧರೆ ನಿನಗಾಯಿತ್ತೆಂದು ಉಣಲೊಲ್ಲದಿಪ್ಪ ಮರುಳೆ ಕೇಳಾ! ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು, ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ. ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದು ಉಣಲೊಲ್ಲದಿಪ...

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 07, ನವೆಂಬರ್‌ 2021 07.11.2021

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 07, ನವೆಂಬರ್‌ 2021

ವೈದ್ಯಮಿತ್ರ: ಡಾ ಮನೀಶ್ ರೈ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಸ್ಟ್ ಕೆಎಂಸಿ ಆಸ್ಪತ್ರೆ ಮಂಗಳೂರು 07.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 7 ನವೆಂಬರ್ 2021 07.11.2021

https://www.prajavani.net/

ಹರಟೆಕಟ್ಟೆ: ಕನ್ನಡಿಗರಿಗೇ ಉದ್ಯೋಗ? ಏನು ಎತ್ತ? 07.11.2021

ಪ್ರದೀಪ್ ಕುಮಾರ್ ಕಲ್ಕೂರ್, ಕಸಾಪ ಜಿಲ್ಲಾ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಲ್ಕೂರ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಅರುಣ್ ಜಾವಗಲ್, ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ನಿರೂಪಣೆ: ಮಹೇಶ್ ಕನ್ನೇಶ್ವರ್ ಸಂಕಲನ, ಸಂಯೋಜನೆ: ಗಿರೀಶ ದೊಡ್ಡಮನಿ

ಕಥಾಸಾಗರ ; ಹಸಿಬೆ 07.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 7 ನವೆಂಬರ್ 2021 07.11.2021

https://www.prajavani.net/

ವಚನವಾಣಿ: ಮದಕರಿ ಮದವೇರಿ ಬೀದಿಯಲ್ಲಿ ಬರಲಾಗಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 07.11.2021

ಸಂಚಿಕೆ   : ೩೧೧ ದಿನಾಂಕ : ೭ - ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ಮದಕರಿ ಮದವೇರಿ ಬೀದಿಯಲ್ಲಿ ಬರಲಾಗಿ ಎಂಟು ಕೇರಿಯ ಕಂಬ ಮುರಿದು ಒಂಬತ್ತು ಬಾಗಿಲ ಕದವ ಕಿತ್ತು ಮತ್ತೆ ಎನ್ನ ಮೇಲೊತ್ತಿ ಬರಲಾಗಿ ನಿಶ್ಚಯವಾಗಿ ನಿಂದೆ. ಮತ್ತಗಜದ ಸೊಂಡಿಲು ಮುರಿದೊತ್ತಿ ಇಟ್ಟೆ ಆ ಗಜವ ಗೊ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 6 ನವೆಂಬರ್ 2021 06.11.2021

https://www.prajavani.net/

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 06 ನವೆಂಬರ್‌ 2021 06.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 06 ನವೆಂಬರ್‌ 2021

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 6 ನವೆಂಬರ್ 2021 06.11.2021

https://www.prajavani.net/

ವಚನವಾಣಿ: ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 06.11.2021

ಸಂಚಿಕೆ   : ೩೧೦. ದಿನಾಂಕ : ೬ - ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ------------------------------------------ ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ? ಒಡೆದುದ ಕಂಡು ಒಡಯಿರಿಯಲೇಕೆ? ಇಂತೀ ಬಿಡುಮುಡಿಯನರಿಯದೆ ಒಡೆಯರೆಂದು ಕೊಡುವರ ಕಾಲ ಪಡಿಗಕ್ಕೆ ಇವರು ಹೆಸರೊಡೆಯರಲ್ಲದೆ ಅಸಮಾಕ್ಷರಲ್ಲ. ಇಂತೀ ಗಸಣಿಗಿನ್ನೇ...

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 5 ನವೆಂಬರ್ 2021 05.11.2021

https://www.prajavani.net/

ಪ್ರಚಲಿತ: ‘ಕನ್ನಡ‘ ಅಸ್ಮಿತೆ ಮತ್ತು ಕನ್ನಡಿಗ 05.11.2021

ಪ್ರಚಲಿತ: ‘ಕನ್ನಡ‘ ಅಸ್ಮಿತೆ ಮತ್ತು ಕನ್ನಡಿಗ

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.