Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ವಚನವಾಣಿ:ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 02.12.2021

ಸಂಚಿಕೆ   : ೩೩೬ ದಿನಾಂಕ : ೨- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ. ಜ್ಞಾನವೆಂದಡೆ ತಿಳಿಯುವುದು, ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು. ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ; ಅದರಂತೆ ಆಚರಿಸುವುದೆ ಕ್ರಿಯೆ. ಅಂತು ಆಚರಿಸದಿದ್ಧಡ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 1 ಡಿಸೆಂಬರ್ 2021 01.12.2021

https://www.prajavani.net/

ಸಂಪಾದಕೀಯ podcast: ಅಭಿವ್ಯಕ್ತಿ ಸ್ವಾತಂತ್ರ್ಯ ನಲುಗದಿರಲಿ; ಸಂವಾದ– ಭಿನ್ನಮತಕ್ಕೆ ವಿರೋಧ ಸಲ್ಲ 01.12.2021

https://www.prajavani.net/

ಪ್ರಚಲಿತ: ಭಾರತೀಯ ಸಿಇಒಗಳ ಪಾರಮ್ಯ 01.12.2021

ಪ್ರಚಲಿತ: ಭಾರತೀಯ ಸಿಇಒಗಳ ಪಾರಮ್ಯ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 1 ಡಿಸೆಂಬರ್ 2021 01.12.2021

https://www.prajavani.net/

ವಚನವಾಣಿ: ಕುಳಿತಲ್ಲಿ ಎರಡು, ನಿಂದಲ್ಲಿ ನಾಲ್ಕು– ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 01.12.2021

"ವಚನವಾಣಿ"  ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. ಸಂಚಿಕೆ   : ೩೩೫. ದಿನಾಂಕ : ೧- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಕುಳಿತಲ್ಲಿ ಎರಡು, ನಿಂದಲ್ಲಿ ನಾಲ್ಕು, ನಡೆನುಡಿಯಲ್ಲಿ ಎಂಟು, ಅರೆನಿದ್ದೆಯಲ್ಲಿ ಹದಿನಾರು. ರತಿಸಂಗದಲ್ಲಿ ಮೂವತ್ತೆರಡಂಗುಲ ರೇ...

ಪ್ರಜಾವಾಣಿ ವಾರ್ತೆ– ರಾತ್ರಿಯ ಸುದ್ದಿಗಳು 30 ನವೆಂಬರ್‌ 2021 30.11.2021

ಪ್ರಜಾವಾಣಿ ವಾರ್ತೆ– ರಾತ್ರಿಯ ಸುದ್ದಿಗಳು 30 ನವೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 30 ನವೆಂಬರ್‌ 2021 30.11.2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 30 ನವೆಂಬರ್‌ 2021

ಸಂಪಾದಕೀಯ: ಆರೋಗ್ಯ ಸ್ಥಿತಿಗತಿ; ಆಗಬೇಕಿದೆ ಸುಧಾರಣೆ, ಬೇಕು ಬದ್ಧತೆ 30.11.2021

ಸಂಪಾದಕೀಯ: ಆರೋಗ್ಯ ಸ್ಥಿತಿಗತಿ; ಆಗಬೇಕಿದೆ ಸುಧಾರಣೆ, ಬೇಕು ಬದ್ಧತೆ

ಪ್ರಚಲಿತ: ದೌರ್ಜನ್ಯದ ವಿವಿಧ ಆಯಾಮ 30.11.2021

ಪ್ರಚಲಿತ: ದೌರ್ಜನ್ಯದ ವಿವಿಧ ಆಯಾಮ

ಪ್ರಜಾವಾಣಿ ವಾರ್ತೆ; ಬೆಳಗಿನ ಸುದ್ದಿಗಳು 30 ನವೆಂಬರ್‌ 2021 30.11.2021

ಪ್ರಜಾವಾಣಿ ವಾರ್ತೆ; ಬೆಳಗಿನ ಸುದ್ದಿಗಳು 30 ನವೆಂಬರ್‌ 2021

ವಚನವಾಣಿ:ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 30.11.2021

ಸಂಚಿಕೆ   : ೩೩೪. ದಿನಾಂಕ : ೩೦- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಹುಲ್ಲ ಮನುಷ್ಯನ ಕಂಡು ಹುಲ್ಲೆ ತಾ ಬೆದರುವಂತೆ ಇಲ್ಲದ ಶಂಕೆಯನುಂಟೆಂಬನ್ನಕ್ಕ ಅದಲ್ಲಿಯೆ ರೂಪಾಯಿತ್ತು. ಹೇಡಿಗಳನೇಡಿಸಿ ಕಾಡಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಭಾವದ ಗಸಣಿ    &nbs...

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 29 ನವೆಂಬರ್‌ 2021 29.11.2021

ಪ್ರಜಾವಾಣಿ ವಾರ್ತೆ ರಾತ್ರಿಯ ಸುದ್ದಿಗಳು 29 ನವೆಂಬರ್‌ 2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 29 ನವೆಂಬರ್‌ 2021 29.11.2021

ಪ್ರಜಾವಾಣಿ ವಾರ್ತೆ ಮಧ್ಯಾಹ್ನದ ಸುದ್ದಿಗಳು 29 ನವೆಂಬರ್‌ 2021

ಸಂಪಾದಕೀಯ: ‘ಓಮಿಕ್ರಾನ್‌‘ ತಳಿಯ ಕಳವಳ; ಪ್ರತಿಕ್ಷಣವೂ ಇರಲಿ ಪೂರ್ಣ ಎಚ್ಚರ 29.11.2021

ಸಂಪಾದಕೀಯ: ‘ಓಮಿಕ್ರಾನ್‌‘ ತಳಿಯ ಕಳವಳ; ಪ್ರತಿಕ್ಷಣವೂ ಇರಲಿ ಪೂರ್ಣ ಎಚ್ಚರ

ಪ್ರಚಲಿತ: ಒಮಿಕ್ರಾನ್‌– ಜಗತ್ತಿಗೆ ಆತಂಕ 29.11.2021

ಪ್ರಚಲಿತ: ಒಮಿಕ್ರಾನ್‌– ಜಗತ್ತಿಗೆ ಆತಂಕ

ಪ್ರಜಾವಾಣಿ ವಾರ್ತೆ ಬೆಳಗಿನ ಸುದ್ದಿಗಳು 29 ನವೆಂಬರ್‌2021 29.11.2021

ಪ್ರಜಾವಾಣಿ ವಾರ್ತೆ ಬೆಳಗಿನ ಸುದ್ದಿಗಳು 29 ನವೆಂಬರ್‌2021

ವಚನವಾಣಿ: ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 29.11.2021

ಸಂಚಿಕೆ   : ೩೩೩. ದಿನಾಂಕ : ೨೯- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು ಬೆಂಬೀಳದಿರು ಮರುಳೆ! ಮಾಯೆ ದಿಟಕ್ಕಿಲ್ಲ; ಇಲ್ಲದುದನೆಂತು ಕೆಡಿಸುವಿರೊ? ತನ್ನನರಿದಡೆ ಸಾಕು. ಅರಿದೆನರಿಯೆನೆಂಬುದು ಮಾಯೆ. ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 28 ನವೆಂಬರ್ 2021 28.11.2021

 https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 28 ನವೆಂಬರ್ 2021 28.11.2021

https://www.prajavani.net/

ಕಥಾಸಾಗರ: ಅಶ್ವಮೇಧ 28.11.2021

ಕಥಾಸಾಗರ: ಅಶ್ವಮೇಧ

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 28 ನವೆಂಬರ್ 2021 28.11.2021

https://www.prajavani.net/

ವಚನವಾಣಿ: ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.11.2021

ಸಂಚಿಕೆ   : ೩೩೨. ದಿನಾಂಕ : ೨೮- ೧೧-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ----------------------------------------- ಸಮುದ್ರದಿಂದಾದ ತೆರೆಗಳು ಸಮುದ್ರದೊಳಗಡಗುತ್ತ ಆ ಸಮುದ್ರದೊಳಗೇ ಇಹವು. ತೆರೆಗಳು ಬೇರೊಂದುದಕವೆ? ನಿಮ್ಮಿಂದಾದ ಜಗವು ನಿಮ್ಮಲ್ಲಿಯೆ ಇದ್ದು ನಿಮ್ಮಲ್ಲಿಯೆ ಅಡಗುವುದು. ಬೇರೆ ಬೇರೆ ಕುಲವುಂಟೆ ಈ ಜಗಕ್ಕೆ?...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ನವೆಂಬರ್ 2021 27.11.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 27 ನವೆಂಬರ್ 2021 27.11.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.