Prajavani
Prajavani
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast
Where to listen?
Podcasts in the app Replaio Radio Coming soonPodcasts are coming to the app soon. Install now and be the first to see a whole new take on podcasts
Episodes
ವಚನವಾಣಿ: ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲದಾಗಿ-ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.12.2021 7:01
ಸಂಚಿಕೆ : ೩೬೨ ದಿನಾಂಕ : ೨೮- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲದಾಗಿ, ಭಾವಿಸಲರಿಯೆ ಬೆರೆಸಲರಿಯೆ ಭಾವ ನಿರ್ಭಾವವಾಯಿತ್ತಾಗಿ, ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ. ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ ಅಭಿನವ ಮಲ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ಡಿಸೆಂಬರ್ 2021 27.12.2021 4:05
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 27 ಡಿಸೆಂಬರ್ 2021 27.12.2021 3:55
https://www.prajavani.net/
ಪ್ರಚಲಿತ: ನೀತಿಪಾಠಕ್ಕಿರಲಿ ಅಗ್ರ ಸ್ಥಾನ 27.12.2021 6:18
ಪ್ರಚಲಿತ: ನೀತಿಪಾಠಕ್ಕಿರಲಿ ಅಗ್ರ ಸ್ಥಾನ
ಸಂಪಾದಕೀಯ podcast: ಒಪ್ಪಿತ ಮೌಲ್ಯಗಳ ಕಡೆಗಣನೆ; ಉನ್ನತ ಹುದ್ದೆಯಲ್ಲಿ ಇರುವವರಿಗೆ ಶೋಭೆಯಲ್ಲ 27.12.2021 4:02
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 27 ಡಿಸೆಂಬರ್ 2021 27.12.2021 3:25
https://www.prajavani.net/
ವಚನವಾಣಿ: ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 27.12.2021 7:12
ಸಂಚಿಕೆ : ೩೬೧. ದಿನಾಂಕ : ೨೭- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ, ಸಂಶಯ ಸಂಬಂಧ ನಿಸ್ಸಂಬಂಧವಾಯಿತ್ತಯ್ಯ, ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯ, ಅಭಿನವ ಮಲ್ಲಿಕಾರ್ಜುನಾ, ಪ್ರಭುದೇವರ ಕರುಣದಿಂದಾನು ಬದು...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 26 ಡಿಸೆಂಬರ್ 2021 26.12.2021 3:53
https://www.prajavani.net/
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 26 ಡಿಸೆಂಬರ್ 2021 26.12.2021 3:43
https://www.prajavani.net/
ಕಥಾಸಾಗರ: ನಿನಗಾಗಿ ಕಾಯುತ್ತಿದ್ದೆ ಅಂಬಾ... 26.12.2021 28:28
ಕಥಾಸಾಗರ: ನಿನಗಾಗಿ ಕಾಯುತ್ತಿದ್ದೆ ಅಂಬಾ...
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 26 ಡಿಸೆಂಬರ್ 2021 26.12.2021 0:50
https://www.prajavani.net/
ವಚನವಾಣಿ: ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 26.12.2021 8:16
ಸಂಚಿಕೆ : ೩೬೦. ದಿನಾಂಕ : ೨೬- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ ಸಿದ್ಧರಸದಲ್ಲಿ ಪ್ರಸಿದ್ದರಸ ಕೂಡೆ ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ, ಸುಗಂದದ ಮಂದಿರದಲ್ಲಿ ಸಂಧ...
ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 25 ಡಿಸೆಂಬರ್ 2021 25.12.2021 3:33
https://www.prajavani.net/
ಹರಟೆಕಟ್ಟೆ : ವಿಷಯ: ಹೆಣ್ಣುಮಕ್ಕಳ ವಿವಾಹ ವಯಸ್ಸು 21ಕ್ಕೆ ಏಕೆ ಬೇಕು? 25.12.2021 26:15
ಸಂವಾದ ವಿಜಯ ಅಮೃತರಾಜ್, ವಕೀಲರು, ಸಾಹಿತಿ ಕೊಪ್ಪಳ ರೂಪಾ ಗಣೇಶ್ ಆಪ್ತ ಸಮಾಲೋಚಕಿ, ಶಿಕ್ಷಣ ತಜ್ಞೆ ಬೆಂಗಳೂರು ನಿರ್ವಹಣೆ, ನಿರೂಪಣೆ: ಶರತ್ ಹೆಗಡೆ ಸಂಕಲನ: ಗಿರೀಶ ದೊಡ್ಡಮನಿ
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 25 ಡಿಸೆಂಬರ್ 2021 25.12.2021 3:28
https://www.prajavani.net/
ಪ್ರಚಲಿತ: ಮಕ್ಕಳನ್ನೇಕೆ ದೂರುತ್ತಿದ್ದೇವೆ? 25.12.2021 5:19
ಪ್ರಚಲಿತ: ಮಕ್ಕಳನ್ನೇಕೆ ದೂರುತ್ತಿದ್ದೇವೆ?
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 25 ಡಿಸೆಂಬರ್ 2021 25.12.2021 3:40
https://www.prajavani.net/
ವಚನವಾಣಿ: ಸತಿಯ ಗುಣವ ಪತಿ ನೋಡಬೇಕಲ್ಲದೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 25.12.2021 7:31
ಸಂಚಿಕೆ : ೩೫೯. ದಿನಾಂಕ : ೨೫- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು, ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗ...
ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 24 ಡಿಸೆಂಬರ್ 2021 24.12.2021 3:59
ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 24 ಡಿಸೆಂಬರ್ 2021
ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಡಿಸೆಂಬರ್ 2021 24.12.2021 4:03
https://www.prajavani.net/
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 24 ಡಿಸೆಂಬರ್ 2021 24.12.2021 3:57
https://www.prajavani.net/
ಪ್ರಚಲಿತ: ಮತಾಂತರ ನಿಷೇಧ ಮಸೂದೆ: ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ 24.12.2021 5:54
ಪ್ರಚಲಿತ: ಮತಾಂತರ ನಿಷೇಧ ಮಸೂದೆ: ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ
ವಚನವಾಣಿ: ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 24.12.2021 7:06
ಸಂಚಿಕೆ : ೩೫೮. ದಿನಾಂಕ : ೨೪- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + + ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ ಬೆಂಬಳಿಯಲ್ಲಿ ಹೋಹರಂತೆ ಸಕಲೇಂದ್ರಿಯವೆಂಬ ಅಂಗದ ಹರಿಗುಲದಲ್ಲಿ ಲಿಂಗವೆಂಬ ಅಂಬಿಗನ ದೆಸೆಯಲ್ಲಿ ಹೋಹ ಬೆಂಬಳಿಯ ತೋರಯ್ಯಾ, ಕಾಲಾಂತಕ ಭೀಮೇಶ್ವರಲಿಂಗವೆ. &nbs...
ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 23 ಡಿಸೆಂಬರ್ 2021 23.12.2021 3:40
ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 23 ಡಿಸೆಂಬರ್ 2021
ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 23 ಡಿಸೆಂಬರ್ 2021 23.12.2021 4:04
https://www.prajavani.net/
Similar podcasts
Replaio is not a podcast publisher; show names, artwork and audio belong to their authors and are distributed through public RSS feeds.