Prajavani

Prajavani

News KN ↓ 7450 episodes

ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್‌ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News around the world and life lessons.ನೋಡಿ: www.prajavani.net/podcast

Author

Prajavani

Category

News

Podcast website

www.prajavani.net

Latest episode

Jul 11, 2026

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android almost 10M downloads · 4.8 rating iOS soon

Episodes

ವಚನವಾಣಿ: ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲದಾಗಿ-ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 28.12.2021

ಸಂಚಿಕೆ   : ೩೬೨ ದಿನಾಂಕ : ೨೮- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ನೆನೆಯಲರಿಯೆ ನಿರ್ಧರಿಸಲರಿಯೆ ಮನವಿಲ್ಲದಾಗಿ, ಭಾವಿಸಲರಿಯೆ ಬೆರೆಸಲರಿಯೆ ಭಾವ ನಿರ್ಭಾವವಾಯಿತ್ತಾಗಿ, ಧ್ಯಾನ ಮೌನವನರಿಯೆ ಧ್ಯಾನಾತೀತ ತಾನೆಯಾಯಿತ್ತಾಗಿ. ಜ್ಞಾತೃ ಜ್ಞಾನ ಜ್ಞೇಯಂಗಳೆಲ್ಲವ ಮೀರಿ ಅಭಿನವ ಮಲ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 27 ಡಿಸೆಂಬರ್ 2021 27.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 27 ಡಿಸೆಂಬರ್ 2021 27.12.2021

https://www.prajavani.net/

ಪ್ರಚಲಿತ: ನೀತಿಪಾಠಕ್ಕಿರಲಿ ಅಗ್ರ ಸ್ಥಾನ 27.12.2021

ಪ್ರಚಲಿತ: ನೀತಿಪಾಠಕ್ಕಿರಲಿ ಅಗ್ರ ಸ್ಥಾನ

ಸಂಪಾದಕೀಯ podcast: ಒಪ್ಪಿತ ಮೌಲ್ಯಗಳ ಕಡೆಗಣನೆ; ಉನ್ನತ ಹುದ್ದೆಯಲ್ಲಿ ಇರುವವರಿಗೆ ಶೋಭೆಯಲ್ಲ 27.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 27 ಡಿಸೆಂಬರ್ 2021 27.12.2021

https://www.prajavani.net/

ವಚನವಾಣಿ: ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 27.12.2021

ಸಂಚಿಕೆ   : ೩೬೧. ದಿನಾಂಕ : ೨೭- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ, ಸಂಶಯ ಸಂಬಂಧ ನಿಸ್ಸಂಬಂಧವಾಯಿತ್ತಯ್ಯ, ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯ, ಅಭಿನವ ಮಲ್ಲಿಕಾರ್ಜುನಾ, ಪ್ರಭುದೇವರ ಕರುಣದಿಂದಾನು ಬದು...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 26 ಡಿಸೆಂಬರ್ 2021 26.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 26 ಡಿಸೆಂಬರ್ 2021 26.12.2021

https://www.prajavani.net/

ಕಥಾಸಾಗರ: ನಿನಗಾಗಿ ಕಾಯುತ್ತಿದ್ದೆ ಅಂಬಾ... 26.12.2021

ಕಥಾಸಾಗರ: ನಿನಗಾಗಿ ಕಾಯುತ್ತಿದ್ದೆ ಅಂಬಾ...

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 26 ಡಿಸೆಂಬರ್ 2021 26.12.2021

https://www.prajavani.net/

ವಚನವಾಣಿ: ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 26.12.2021

ಸಂಚಿಕೆ   : ೩೬೦. ದಿನಾಂಕ : ೨೬- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಸಂಜೀವನದ ನೆಳಲಲ್ಲಿ ನಿಲಲಾಗಿ ಅಂಗದ ಆಪ್ಯಾಯನವರತಂತೆ ಸಿದ್ಧರಸದಲ್ಲಿ ಪ್ರಸಿದ್ದರಸ ಕೂಡೆ ಅದ ಹೊದ್ದಿಹ ಗುಣವೆಲ್ಲವು ಹೇಮವಾದಂತೆ ಮಾಡುವ ಮಾಟ ನಿಜವಾಗಿ, ಪೂಜಿಸುವ ದೃಷ್ಟವಾಗಿ, ಸುಗಂದದ ಮಂದಿರದಲ್ಲಿ ಸಂಧ...

ಪ್ರಜಾವಾಣಿ ವಾರ್ತೆ: ರಾತ್ರಿ ಸುದ್ದಿಗಳು 25 ಡಿಸೆಂಬರ್ 2021 25.12.2021

 https://www.prajavani.net/

ಹರಟೆಕಟ್ಟೆ : ವಿಷಯ: ಹೆಣ್ಣುಮಕ್ಕಳ ವಿವಾಹ ವಯಸ್ಸು 21ಕ್ಕೆ ಏಕೆ ಬೇಕು? 25.12.2021

ಸಂವಾದ ವಿಜಯ ಅಮೃತರಾಜ್‌, ವಕೀಲರು, ಸಾಹಿತಿ ಕೊಪ್ಪಳ ರೂಪಾ ಗಣೇಶ್‌ ಆಪ್ತ ಸಮಾಲೋಚಕಿ, ಶಿಕ್ಷಣ ತಜ್ಞೆ ಬೆಂಗಳೂರು ನಿರ್ವಹಣೆ, ನಿರೂಪಣೆ: ಶರತ್ ಹೆಗಡೆ ಸಂಕಲನ: ಗಿರೀಶ ದೊಡ್ಡಮನಿ

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 25 ಡಿಸೆಂಬರ್ 2021 25.12.2021

https://www.prajavani.net/

ಪ್ರಚಲಿತ: ಮಕ್ಕಳನ್ನೇಕೆ ದೂರುತ್ತಿದ್ದೇವೆ? 25.12.2021

ಪ್ರಚಲಿತ: ಮಕ್ಕಳನ್ನೇಕೆ ದೂರುತ್ತಿದ್ದೇವೆ?

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 25 ಡಿಸೆಂಬರ್ 2021 25.12.2021

https://www.prajavani.net/

ವಚನವಾಣಿ: ಸತಿಯ ಗುಣವ ಪತಿ ನೋಡಬೇಕಲ್ಲದೆ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 25.12.2021

ಸಂಚಿಕೆ   : ೩೫೯. ದಿನಾಂಕ : ೨೫- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು, ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ? ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ? ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ ಭಂಗ...

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 24 ಡಿಸೆಂಬರ್‌ 2021 24.12.2021

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 24 ಡಿಸೆಂಬರ್‌ 2021

ಪ್ರಜಾವಾಣಿ ವಾರ್ತೆ: ಮಧ್ಯಾಹ್ನದ ಸುದ್ದಿಗಳು 24 ಡಿಸೆಂಬರ್ 2021 24.12.2021

https://www.prajavani.net/

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 24 ಡಿಸೆಂಬರ್ 2021 24.12.2021

https://www.prajavani.net/

ಪ್ರಚಲಿತ: ಮತಾಂತರ ನಿಷೇಧ ಮಸೂದೆ: ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ 24.12.2021

ಪ್ರಚಲಿತ: ಮತಾಂತರ ನಿಷೇಧ ಮಸೂದೆ: ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ

ವಚನವಾಣಿ: ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ- ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ. 24.12.2021

ಸಂಚಿಕೆ   : ೩೫೮. ದಿನಾಂಕ : ೨೪- ೧೨-೨೦೨೧ --------------------------------------- ಪರಿಕಲ್ಪನೆ, ವಾಚನ, ವಿಶ್ಲೇಷಣೆ ಡಾ. ಬಸವರಾಜ ಸಾದರ. + + + + + + + + + + + +  ರಾಗಸಂಯೋಜನೆ- ಗಾಯನ ಡಾ. ಕುಮಾರ್ ಕಣವಿ. ---------------------------------------- ತುಂಬಿದ ಹರುಗುಲದಲ್ಲಿ ಒಬ್ಬಂಬಿಗನ ಆಸೆಯಿಂದ ಬೆಂಬಳಿಯಲ್ಲಿ ಹೋಹರಂತೆ ಸಕಲೇಂದ್ರಿಯವೆಂಬ ಅಂಗದ ಹರಿಗುಲದಲ್ಲಿ ಲಿಂಗವೆಂಬ ಅಂಬಿಗನ ದೆಸೆಯಲ್ಲಿ ಹೋಹ ಬೆಂಬಳಿಯ ತೋರಯ್ಯಾ, ಕಾಲಾಂತಕ ಭೀಮೇಶ್ವರಲಿಂಗವೆ. &nbs...

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 23 ಡಿಸೆಂಬರ್‌ 2021 23.12.2021

ಪ್ರಜಾವಾಣಿ ವಾರ್ತೆ: ರಾತ್ರಿಯ ಸುದ್ದಿಗಳು 23 ಡಿಸೆಂಬರ್‌ 2021

ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 23 ಡಿಸೆಂಬರ್ 2021 23.12.2021

https://www.prajavani.net/

Listen to the Prajavani podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.