Premanandhan Narayanan

Inspirational Shorts in multiple Languages (பல மொழிகளில்) (எண்ணம் போல் வாழ்வு)

Health TA ↓ 2190 episodes

Motivational and thought provoking audios by BK Premanandan narayanan (தமிழில்)All social media links under one roof:https://linktr.ee/rajiprem72Contact:BK Premanandan Narayanan - +91 9884486609

Author

Premanandhan Narayanan

Category

Health

Podcast website

www.divine-connectionz.com

Latest episode

Jun 14, 2024

Where to listen?

Podcasts in the app Replaio Radio Coming soon

Podcasts are coming to the app soon. Install now and be the first to see a whole new take on podcasts

Get it on Google Play Install for free Android 5M+ downloads · 4.8 rating iOS soon

Episodes

වසර ගණනාවක පීඩනය හේතුවෙන් පෘථිවිය යට ඇති ගල් අඟුරු දියමන්තියක් බවට පත්වේ. අපේ ජීවිතයට අභියෝග එන්නේ 18.04.2023

වසර ගණනාවක පීඩනය හේතුවෙන් පෘථිවිය යට ඇති ගල් අඟුරු දියමන්තියක් බවට පත්වේ. අපේ ජීවිතයට අභියෝග එන්නේ අපිව වට්ටන්න නෙවෙයි අපිව ඔසවා තබන්න. ඒ නිසා අභියෝගයක් ආවම බය වෙන්න එපා නිර්භීතව සටන් කරන්න. සාර්ථකත්වය නිසැකය.(සිතුවිලි ලෙස ජීවිතය)-Sinhala

ಭೂಮಿಯ ಅಡಿಯಲ್ಲಿರುವ ಕಲ್ಲಿದ್ದಲು ವರ್ಷಗಳ ಒತ್ತಡದಿಂದಾಗಿ ವಜ್ರವಾಗಿ ಬದಲಾಗುತ್ತದೆ. ನಮ್ಮ ಜೀವನದಲ್ಲಿ ಸವಾಲುಗಳು ಬರುವ 18.04.2023

ಭೂಮಿಯ ಅಡಿಯಲ್ಲಿರುವ ಕಲ್ಲಿದ್ದಲು ವರ್ಷಗಳ ಒತ್ತಡದಿಂದಾಗಿ ವಜ್ರವಾಗಿ ಬದಲಾಗುತ್ತದೆ. ನಮ್ಮ ಜೀವನದಲ್ಲಿ ಸವಾಲುಗಳು ಬರುವುದು ನಮ್ಮನ್ನು ಕೆಳಗಿಳಿಸಲು ಅಲ್ಲ ನಮ್ಮನ್ನು ಮೇಲೆತ್ತಲು. ಆದ್ದರಿಂದ ಸವಾಲು ಬಂದಾಗ ಭಯಪಡಬೇಡಿ, ಧೈರ್ಯದಿಂದ ಹೋರಾಡಿ. ಯಶಸ್ಸು ಖಚಿತ.(ಆಲೋಚನೆಯಂತೆ ಜೀವನ)-Kannada

Siapa yang menindas kita? Ibubapa? isteri? Kanak-kanak? Atau majikan di tempat kerja kita? 18.04.2023

Siapa yang menindas kita? Ibubapa? isteri? Kanak-kanak? Atau majikan di tempat kerja kita? Apa yang benar-benar menindas kita adalah pemikiran yang berlebihan dan lebih teruk lagi pemikiran yang tidak perlu yang membuat kita sedih. Jika akal kita kuat, fikiran akan membawa fikiran yang baik dan perlu yang dibina. Untuk ini adalah lebih baik jika setiap daripada kita belajar meditasi. (Kehidupan se...

Words are the only thing that can hurt someone without getting physically hit. Also, comfort words 17.04.2023

Words are the only thing that can hurt someone without getting physically hit. Also, comfort words are the only thing that can heal someone without giving medicine. So do hurtful words come from our tongue or do comforting words come from our tongue? It is better to check before we speak. What Raja Yoga strongly teaches is that either by thought, word or deed do not hurt anyone. (Life as thought)-...

A husband tells his wife that not everyone in the world can be made happy at once. The wife asks, 17.04.2023

A husband tells his wife that not everyone in the world can be made happy at once. The wife asks, why not? He says for example I tell you that you resemble the actress Nayantara. By hearing this you will be so happy but Nayanthara may not be happy to be compared with someone else's wife, that's why I am saying that you can't make everyone happy in the world. Indeed, we cannot make everyone happy,...

Do you know the causes of stress, tension and mental fatigue? We always think that others should be 17.04.2023

Do you know the causes of stress, tension and mental fatigue? We always think that others should be impressed and attracted by our life. If we want our life to be good in this Kalikalam, it should be as simple as how Sri Rama lived in the forest. One who conquers lust, anger, greed, attachment and ego can live like a king in this birth itself.

They say 'smile please' while taking photos. Why do they say that? Every time we see a photo of us 17.04.2023

They say 'smile please' while taking photos. Why do they say that? Every time we see a photo of us with a smiling face, it gives us happiness. When our friends and relatives see it, they also feel happy. In this life, the performance we perform every day of our lives is being recorded in the sankars of our soul. So how nice it would be if all posts were with smiling faces! It will give also happin...

No matter how many good things and methods we share to others in different options for their own ben 17.04.2023

No matter how many good things and methods we share to others in different options for their own benefit, some will consider it and some will not. Do you know when others take what we say? They will take it only when the stage comes when there is no other choice. Our duty is only to share good things with others. To take it or not, is their own choice. We should not get disturbed by it. Because ou...

At any corner of this world, at this time, someone is asking God, the Father, to give the life you a 17.04.2023

At any corner of this world, at this time, someone is asking God, the Father, to give the life you are leading. If you have a place to stay, food to eat and clothes to wear, you are richer than half of the world's 8 billion people. Be thankful for this and be happy. As the thought, so is the life.

අපේ මනස දුර්වල වූ විට අප ඉදිරියේ ඇති තත්ත්වය ගැටලුවක් ලෙස අපි දකිමු. තවද අපගේ මනස ස්ථාවර වූ විට, 17.04.2023

අපේ මනස දුර්වල වූ විට අප ඉදිරියේ ඇති තත්ත්වය ගැටලුවක් ලෙස අපි දකිමු. තවද අපගේ මනස ස්ථාවර වූ විට, ගැටලුව අභියෝගයක් ලෙස සලකනු ලැබේ. අපේ සිත බලවත් නම් ඒ තත්ත්වය අපි අවස්ථාවක් ලෙස දනිමු. මෙයින් පෙනෙන්නේ අප සිත බලවත් කර ගත යුතු බවයි. සිත බලවත් කර ගැනීමට නම් බුද්ධිය තියුණු කරගත යුතුය. බුද්ධි වර්ධනයට දිනපතා භාවනාව පුරුදු කළ යුතුයි. (සිතුවිලි ලෙස ජීවිතය)-Sinhala

අපි තරුණ වියේදී අපේ දෙමාපියන්ගෙන්, පවුලෙන්, සමාජයෙන් බොහෝ දේ ඉගෙන ගන්නවා. අද අපි කියනවා මට තරහ යනවා 17.04.2023

අපි තරුණ වියේදී අපේ දෙමාපියන්ගෙන්, පවුලෙන්, සමාජයෙන් බොහෝ දේ ඉගෙන ගන්නවා. අද අපි කියනවා මට තරහ යනවා නම් ඒ මම අහංකාර වෙන්න තාත්තගෙන් සහ මගේ යාළුවන්ගෙන් ඉගෙන ගත්ත නිසා කියලා. නමුත් අපි වැඩිහිටි වුණාට පස්සෙත් ඒ ගතිගුණ තියෙනවා නම් ඒක වැරදියි. අද අපි අපේ චරිතයට වගකිව යුතුයි, ඒ නිසා අපි රාගය, ක්‍රෝධය, තණ්හාව, ඇලීම සහ මමත්වය ජය ගත යුතුයි. ( සිතුවිලි ලෙස ජීවිතය)-Sinhala

Alangkah baiknya jika semua orang mengikut formula ini dalam kehidupan mereka. Ia bermaksud 17.04.2023

Alangkah baiknya jika semua orang mengikut formula ini dalam kehidupan mereka. Ia bermaksud "mengetahui tentang bidang yang mereka ceburi dan mengetahui serba sedikit tentang perkara umum." Contohnya industri sukan, pawagam, politik. Jika anda bertindak mengikut sutra ini, hidup akan menjadi baik.(Kehidupan seperti pemikiran )-Malay

Seseorang membeli kereta lima puluh lakh rupee (50,00,000) dengan 80% pinjaman bank dan membayar 17.04.2023

Seseorang membeli kereta lima puluh lakh rupee (50,00,000) dengan 80% pinjaman bank dan membayar ansuran bulanan (EMI), kami menganggap dia kaya. Seorang lagi membeli kereta dengan harga sepuluh lakh (10,00,000) secara tunai dan memandunya dan kami menganggapnya miskin. Jika kita percaya apa yang kita lihat dengan dua mata ini dan ambil tindakan ada kemungkinan kita juga akan mendapat masalah. Ber...

Sekuat mana pun kita cuba melepaskan kemarahan, kita mungkin tidak dapat mengurangkannya. Apa yang 17.04.2023

Sekuat mana pun kita cuba melepaskan kemarahan, kita mungkin tidak dapat mengurangkannya. Apa yang perlu kita lakukan untuk ini adalah kaedah saintifik rohani. Ingatlah bahawa ulat akhirnya berubah menjadi rama-rama. Begitu juga jika kita terus mencuba kita boleh menjadi Buddha suatu hari nanti. (Kehidupan seperti pemikiran)-Malay

Sesetengah orang sedih, marah dan angkuh terhadap kita. Mereka menjalani hidup ini dengan frekuensi 17.04.2023

Sesetengah orang sedih, marah dan angkuh terhadap kita. Mereka menjalani hidup ini dengan frekuensi yang rendah. Kita harus sentiasa dengan frekuensi yang lebih tinggi dan memberi getaran positif kepada semua orang. Jika seseorang itu bersikap rendah diri dan kita juga bersikap yang sama sebagai balasannya, tidak akan ada bezanya antara dia dan kita, maka kita perlu sentiasa mencipta fikiran yang...

*ఆలోచనల ప్రతిబింబం జీవితం* భయం - దీనికి రెండు వేర్వేరు వివరణలు ఉన్నాయి. ఒకటి భయపడి అన్నీ మర్చిపోయి 17.04.2023

*ఆలోచనల ప్రతిబింబం జీవితం* భయం - దీనికి రెండు వేర్వేరు వివరణలు ఉన్నాయి. ఒకటి భయపడి అన్నీ మర్చిపోయి పారిపోవడం, రెండోది అన్నిటినీ ఎదుర్కొని ధైర్యంగా నిలవడం, విజయం సాధించడం. భయం గురించి మీ అభిప్రాయం ఏమిటి? ప్రధమ? లేక రెండోదా? మన జీవిత సమస్యలకు పరిష్కారం తెలిస్తే, లేదా పరిష్కారం చెప్పే వ్యక్తులు మన చుట్టూ ఉంటే, మనం ఎందుకు భయపడాలి?-Telugu

*ఆలోచనల ప్రతిబింబం జీవితం* ధనవంతుడికి పేదవాడికి తేడా తెలుసా? వీరిరువరి మధ్య ఉన్న తేడా ఏమిటంటే వారు 17.04.2023

*ఆలోచనల ప్రతిబింబం జీవితం* ధనవంతుడికి పేదవాడికి తేడా తెలుసా? వీరిరువరి మధ్య ఉన్న తేడా ఏమిటంటే వారు తమ సమయాన్ని ఎలా గడుపుతారు అనేదాన్ని బట్టి. ఒక పేదవాడు తన పేదరికం మరియు నిస్సహాయత గురించి విలపిస్తూ కాలం గడుపుతాడు. కానీ ఒక ధనవంతుడు రోజంతా ఆలోచిస్తూ, తాను చేయాలనుకున్న దాన్ని అమలు చేస్తూ గడిపేస్తాడు. సానుకూలంగా ఆలోచించి ప్రవర్తిస్తే మీరు కూడా ధనవంతులు కాగలరు. - Telugu

*ఆలోచనల ప్రతిబింబం జీవితం* మనం జీవితంలో విజయం సాధించాలంటే మన సమస్య గురించి ఎప్పుడూ మాట్లాడకూడదు. ద 17.04.2023

*ఆలోచనల ప్రతిబింబం జీవితం* మనం జీవితంలో విజయం సాధించాలంటే మన సమస్య గురించి ఎప్పుడూ మాట్లాడకూడదు. దాని పరిష్కారం గురించి మాత్రమే మాట్లాడాలి, ఎందుకంటే ఆలోచన, మాట మరియు కర్మ ఇది ఒక ఆర్డర్. ఒక చెడు ఆలోచన చెడు కర్మలను చేయిస్తుంది మళ్లీ అదే ఆలోచనలను ఉత్పత్తి చేయిస్తుంది. ఇది ఒక చక్రం లాంటిది. ఈ చక్రాన్ని సమాప్తి చేయాలంటే మనం చెడు ఆలోచనలను చేయకూడదు.-Telugu

ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಕುಟುಂಬ ಮತ್ತು ಸಮಾಜದಿಂದ ಬಹಳಷ್ಟು ಕಲಿಯುತ್ತೇವೆ. ಇಂದು ನಾವು ಹೇಳುತ್ತೇವೆ 17.04.2023

ನಾವು ಚಿಕ್ಕವರಿದ್ದಾಗ ನಮ್ಮ ತಂದೆ-ತಾಯಿ, ಕುಟುಂಬ ಮತ್ತು ಸಮಾಜದಿಂದ ಬಹಳಷ್ಟು ಕಲಿಯುತ್ತೇವೆ. ಇಂದು ನಾವು ಹೇಳುತ್ತೇವೆ, "ನಾನು ಕೋಪಗೊಂಡಿದ್ದರೆ ಅದು ನನ್ನ ತಂದೆಯಿಂದ ಬಂದಿದೆ. ನನ್ನ ಸ್ನೇಹಿತರಿಂದ ಅಹಂಕಾರವು ಬಂದಿದೆ" ಅಂತ. ಆದರೆ ನಾವು ದೊಡ್ಡವರಾದ ನಂತರವೂ ಅದೇ ಗುಣಗಳನ್ನು ಹೊಂದಿದ್ದರೆ ಅದು ತಪ್ಪು. ಇಂದು ನಮ್ಮ ಪಾತ್ರಕ್ಕೆ ನಾವೇ ಜವಾಬ್ದಾರರು, ಆದ್ದರಿಂದ ನಾವು ಕಾಮ, ಕ್ರೋಧ, ಲೋಭ, ಬಾಂಧವ್ಯ ಮತ್ತು ಅಹಂಕಾರವನ್ನು ಜಯಿಸಬೇಕು. (ಆಲೋಚನೆಯಂತೆ ಜೀವನ)-Kannada

ನಮ್ಮ ಮನಸ್ಸು ದುರ್ಬಲವಾಗಿದ್ದಾಗ ನಾವು ನಮ್ಮ ಮುಂದೆ ಇರುವ ಪರಿಸ್ಥಿತಿಯನ್ನು ಸಮಸ್ಯೆಯಾಗಿ ನೋಡುತ್ತೇವೆ. ಮತ್ತು ನಮ್ಮ ಮ 17.04.2023

ನಮ್ಮ ಮನಸ್ಸು ದುರ್ಬಲವಾಗಿದ್ದಾಗ ನಾವು ನಮ್ಮ ಮುಂದೆ ಇರುವ ಪರಿಸ್ಥಿತಿಯನ್ನು ಸಮಸ್ಯೆಯಾಗಿ ನೋಡುತ್ತೇವೆ. ಮತ್ತು ನಮ್ಮ ಮನಸ್ಸು ಸ್ಥಿರವಾಗಿದ್ದಾಗ, ಸಮಸ್ಯೆಯನ್ನು ಸವಾಲಾಗಿ ನೋಡುತ್ತೇವೆ. ನಮ್ಮ ಮನಸ್ಸು ಶಕ್ತಿಯುತವಾಗಿದ್ದರೆ ಆ ಸಂದರ್ಭವನ್ನು ನಾವು ಒಂದು ಅವಕಾಶ ಎಂದು ತಿಳಿಯುತ್ತೇವೆ. ಇದರಿಂದ ನಮ್ಮ ಮನಸ್ಸನ್ನು ಶಕ್ತಿಯುತವಾಗಿ ಮಾಡಿಕೊಳ್ಳಬೇಕು. ಮನಸ್ಸು ಶಕ್ತಿಯುತವಾಗಲು ನಾವು ನಮ್ಮ ಬುದ್ಧಿಯನ್ನು ಚುರುಕುಗೊಳಿಸಿಕೊಳ್ಳಬೇಕು. ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸಲು ನಾವು ಪ್ರತಿದಿನ ಧ್ಯಾ...

ರಿಖ್ ವೇದ ಏನು ಹೇಳುತ್ತದೆ ಗೊತ್ತಾ? ಉದಾತ್ತ ವಿಚಾರಗಳು ಎಲ್ಲಾ ದಿಕ್ಕುಗಳಿಂದಲೂ ಬರಲಿ. ನಾವು ನೋಡುವ ಪ್ರತಿಯೊಬ್ಬರಲ್ಲೂ 17.04.2023

ರಿಖ್ ವೇದ ಏನು ಹೇಳುತ್ತದೆ ಗೊತ್ತಾ? ಉದಾತ್ತ ವಿಚಾರಗಳು ಎಲ್ಲಾ ದಿಕ್ಕುಗಳಿಂದಲೂ ಬರಲಿ. ನಾವು ನೋಡುವ ಪ್ರತಿಯೊಬ್ಬರಲ್ಲೂ ಏನಾದರೂ ಒಳ್ಳೆಯದು ಇರುತ್ತದೆ. ನಾವು ಅವರನ್ನು ನಮಗೆ ಸಿಕ್ಕಿದ ಶಿಕ್ಷಕರೆಂದು ಒಪ್ಪಿಕೊಳ್ಳಬಹುದು, ಆದರೆ ನಾವು ಅವರೆಲ್ಲರನ್ನು ನಿಜವಾದ ಶಿಕ್ಷಕರೆಂದು ಅನುಸರಿಸಲು ಸಾಧ್ಯವಿಲ್ಲ. ನಾವು ದೇವರನ್ನು ಮಾತ್ರ ಅನುಸರಿಸಬೇಕು. ಏಕೆಂದರೆ ಆತನೊಬ್ಬನೇ ನಿಜವಾದ ಸದ್ಗುರು, ಸತ್ಯದಲ್ಲಿ ಒಬ್ಬನೇ ನಿಜವಾದ ಗುರು ಇರಲು ಸಾಧ್ಯ. (ಆಲೋಚನೆಯಂತೆ ಜೀವನ)-Kannada

ನಾವು ಹೊಂದಿರುವ ಪ್ರತಿಯೊಂದು ಆಲೋಚನೆಯು ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. 17.04.2023

ನಾವು ಹೊಂದಿರುವ ಪ್ರತಿಯೊಂದು ಆಲೋಚನೆಯು ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ನಾವು ಸಕಾರಾತ್ಮಕ ಆಲೋಚನೆಗಳನ್ನು ರಚಿಸಿದಾಗ, ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗಿರುತ್ತದೆ. ನೀವು ನಿರಂತರವಾಗಿ ನಕಾರಾತ್ಮಕ ಆಲೋಚನೆಗಳನ್ನು ಹುಟ್ಟುಹಾಕಿದರೆ, ನಮ್ಮ ದೇಹದ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕರೋನಾ, ನೀವು ಬಹಳಷ್ಟು ಜನರು ಭಯದಿಂದ ಸಾಯುವುದನ್ನು ನೋಡಿದ್ದೀರಿ. ಅದಕ್ಕಾಗಿಯೇ ಹೇಳುತ್ತಾರೆ "ಒಳ್ಳೆಯ ಆಲೋಚನೆ...

ನಾವು ಇತರರ ತಪ್ಪುಗಳನ್ನು ನೋಡಿದಾಗ ನಾವು ಏನು ಮಾಡಬೇಕು ಅಂದ್ರೆ, ಆ ವ್ಯಕ್ತಿಗಾಗಿ ಕೇವಲ ಪ್ರಾರ್ಥನೆ ಅಥವಾ ಧ್ಯಾನ ಮಾಡ 17.04.2023

ನಾವು ಇತರರ ತಪ್ಪುಗಳನ್ನು ನೋಡಿದಾಗ ನಾವು ಏನು ಮಾಡಬೇಕು ಅಂದ್ರೆ, ಆ ವ್ಯಕ್ತಿಗಾಗಿ ಕೇವಲ ಪ್ರಾರ್ಥನೆ ಅಥವಾ ಧ್ಯಾನ ಮಾಡ ಬೇಕು. ಅದಕ್ಕೆ ತದ್ವಿರುದ್ಧವಾಗಿ ನಾವು ಯಾವತ್ತೂ ಬೇರೆಯವರ ಬಳಿ ಹೋಗಿ ಅವನು ಹೀಗೆ, ಅವಳು ಹೀಗೆ ಎಂದು ಹೇಳಬಾರದು. ಯಾರನ್ನಾದರೂ ದೂಷಿಸುವ ಮೂಲಕ ನಾವು ನಮ್ಮ ಆತ್ಮದ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ ಮತ್ತು ನಾವು ಮಾತನಾಡುತ್ತಿರುವ ವ್ಯಕ್ತಿಯು ಆತ್ಮದ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅದರ ಬದಲಾಗಿ ಆಶೀವ೯ದಿಸಿದರೆ ಪವಾಡಗಳು ನಡೆಯುತ್ತವೆ.(ಆಲೋಚನೆಯಂತೆ ಜೀವನ)-Kanna...

ಯಾವಾಗಲೂ ನನ್ನ ಅಭಿಪ್ರಾಯ ಮಾತ್ರ ಸರಿ, ನಾನು ಹಿಡಿದ ಮೊಲಕ್ಕೆ ಮೂರು ಕಾಲುಗಳಿವೆ ಎಂದು ಹಠ ಮಾಡಬೇಡಿ. ಒಂದು ಮನೆ ಕಟ್ಟಬೇ 17.04.2023

ಯಾವಾಗಲೂ ನನ್ನ ಅಭಿಪ್ರಾಯ ಮಾತ್ರ ಸರಿ, ನಾನು ಹಿಡಿದ ಮೊಲಕ್ಕೆ ಮೂರು ಕಾಲುಗಳಿವೆ ಎಂದು ಹಠ ಮಾಡಬೇಡಿ. ಒಂದು ಮನೆ ಕಟ್ಟಬೇಕೆಂದರೆ ಬ್ಯಾಂಕ್ ಸಾಲ ಸಿಗ್ಗಿದ್ದರೆ ಮಾತ್ರ ಕಟ್ಟ ಬಹುದು ಎಂದು ನೀವು ಅಂದುಕೊಳ್ಳಬಹುದು. ಆದರೆ ನನಗೆ ಗೊತ್ತಿರುವ ವ್ಯಕ್ತಿಯೊಬ್ಬ ಹತ್ತು ಪ್ಲಾಟ್ ಮಾರಿ ಅದರಲ್ಲಿ ಒಂದನ್ನು ಕಮಿಷನ್ ಆಗಿ ಖರೀದಿಸಿದ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಸುಮಾರು ಹತ್ತು ಫ್ಲಾಟ್‌ಗಳನ್ನು ಖರೀದಿಸಿದ ಅವರು ಈಗ ಒಂಬತ್ತು ಫ್ಲಾಟ್‌ಗಳನ್ನು ಮಾರಿ ದೊಡ್ಡ ಮನೆಯನ್ನು ನಿರ್ಮಿಸಿದ್ದಾರೆ. ಹಾಗಾಗಿ...

ನಾವು ಕೆಲವು ಜನರೊಂದಿಗೆ ಮಾತನಾಡುವಾಗ, ಈ ವ್ಯಕ್ತಿ ಎಷ್ಟು ಒಳ್ಳೆಯವರು, ಎಷ್ಟು ಇಂಪಾಗಿ ಮಾತಾಡುತ್ತಾರೆ ಎಂದು ನಾವು ಭಾವಿ 17.04.2023

ನಾವು ಕೆಲವು ಜನರೊಂದಿಗೆ ಮಾತನಾಡುವಾಗ, ಈ ವ್ಯಕ್ತಿ ಎಷ್ಟು ಒಳ್ಳೆಯವರು, ಎಷ್ಟು ಇಂಪಾಗಿ ಮಾತಾಡುತ್ತಾರೆ ಎಂದು ನಾವು ಭಾವಿಸುತ್ತೇವೆ, ಆದರೆ ಕೆಲವರೊಂದಿಗೆ ಮಾತನಾಡುವಾಗ ನಾವು ಅವರೊಂದಿಗೆ ಏಕೆ ಮಾತನಾಡಿದ್ದೇವೆ ಎಂದು ಆಶ್ಚರ್ಯ ಪಡುತ್ತೇವೆ. ಕೆಲವರು ಶಾಂತವಾಗಿರುತ್ತಾರೆ, ಅವರೊಂದಿಗೆ ಇನ್ನಷ್ಟು ಮಾತನಾಡುವಾ ಎಂದು ಬಯಸುತ್ತೇವೆ. ಆದರೆ ಕೆಲವರು ಮೌನವಾಗಿರುತ್ತಾರೆ ಆದರೆ ನಾವು ಅವರೊಂದಿಗೆ ಮಾತನಾಡುವುದೇ ಬೇಡಾ ಎಂದಾಗುತ್ತದೆ. ನಾವು ಬುದ್ಧಿವಂತಿಕೆ, ಶಾಂತಿ, ಪರಿಶುದ್ಧತೆ, ಪ್ರೀತಿ, ಸಂತೋಷ, ಖುಷ...

Listen to the Inspirational Shorts in multiple Languages (பல மொழிகளில்) (எண்ணம் போல் வாழ்வு) podcast in Replaio

Radio and podcasts in one app - free, with no sign-up. Install today and do not miss the launch

Get it on Google Play

Replaio is not a podcast publisher; show names, artwork and audio belong to their authors and are distributed through public RSS feeds.