Radio Panchajanya 90.8 FM Puttur

Radio Panchajanya 90.8 FM

Radio Panchajanya 90.8 FM

Bezoek zeker de website van de podcast en steun de maker: podcasters.spotify.com

Auteur

Radio Panchajanya 90.8 FM Puttur

Categorie

Arts

Website van de podcast

podcasters.spotify.com

Nieuwste aflevering

11 dec. 2023

Waar luisteren?

Podcasts in de app Replaio Radio Binnenkort beschikbaar

Podcasts komen binnenkort naar de app. Installeer nu en zie als eerste een compleet nieuwe kijk op podcasts

Download het op Google Play Gratis installeren Android bijna 10 mln downloads · beoordeling 4,8 iOS binnenkort

Afleveringen

Programme Dated 19-10-2021 19.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು * ಮಾರುಕಟ್ಟೆಧಾರಣೆ * ಪುತ್ತೂರು ಪ್ರಗತಿ ಆಸ್ಪತ್ರೆಯ ಡಾ. ಶ್ರೀಮತಿ ಸುಧಾ ಎಸ್.ರಾವ್ ಅವರಿಂದ ವೈದ್ಯಕೀಯ ಕ್ಷೇತ್ರದ ಸಾಧಕ-ಭಾದಕದೊಂದಿಗೆ ಸ್ವ-ಅನುಭವದ ಸಂವಾದ  * ಜಾಣಸುದ್ದಿ  * ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ  ಮತ್ತು ತಂಡದವರಿಂದ ನಡೆದ ಗೀತಾ ಸಾಹಿತ್ಯ ಸಂಭ್ರಮ ಧ್ವನಿಮುದ...

Programme Dated 17-10-2021 18.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀವಿಷ್ಣುಸಹಸ್ರನಾಮ ಗಮಕವಾಚನ: ಬ.ನಾ. ಸುಬ್ರಹ್ಮಣ್ಯ ಮೈಸೂರು, ಕವಿಭಾವ ವ್ಯಾಖ್ಯಾನ ಕೃಷ್ಣಪ್ರಸಾದ್ ಕೆ.   * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-3) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾಡಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್,...

Programme Dated 16-10-2021 18.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲೆ ಇದರ ನೂತನ ಕಾರ್ಯಾಲಯದ ಭೂಮಿ ಪೂಜನಾ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದ್ದ ಜ್ಯೇಷ್ಠ ಪ್ರಚಾರಕರಾದ ಶ್ರೀಯುತ ದಾ.ಮ. ರವೀಂದ್ರ ಅವರ ಭಾಷಣ * ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶ್ರೀ ವಿಠಲ ನಾಯಕ್ ಕಲ್ಲಡ್ಕ  ಮತ್ತು ತಂಡದವರಿಂದ ನಡೆದ ಗೀ...

Programme Dated 12-10-2021 12.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಕಾಳರಾತ್ರಿ- ಹಾಸನ ಹಾಸನಾಂಬೆ ಸನ್ನಿದಾನದ ಪರಿಚಯ  ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಮಿತ್ತೂರು ಶ್ರೀನಿವಾಸ ಭಟ್, ದೇವಿ ಸ್ತುತಿ: ಶೃತಿ * ವೈದೇಹಿ ವೈóಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವ...

Programme Dated 10-10-2021 12.10.2021

10-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಸ್ಕಂದಮಾತಾ ಬಾದಾಮಿ ಬನಶಂಕರಿ ಸನ್ನಿಧಾನದ ಪರಿಚಯ   ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಪರಕ್ಕಜೆ ಅನಂತ ಭಟ್, ದೇವಿ ಸ್ತುತಿ: ಸ್ನೇಹ ಮಂಜುನಾಥ್   * ಯಕ್ಷಗಾನ ತಾಳಮದ್ದಳೆ: ಕಚದೇವಯಾನಿ (ಭಾಗ-2) ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪ...

Programme Dated 09-10-2021 09.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ನವರಾತ್ರಿ ವಿಶೇಷ ಕಾರ್ಯಕ್ರಮ `ನವಕ್ಷೇತ್ರ ದರ್ಶನ’ ದಲ್ಲಿ ಚಂದ್ರಘಂಟಾ ಮತ್ತು ಕೂಷ್ಮಾಂಡ ದೇವಿ- ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿದಾನದ ಪರಿಚಯ   ಪರಿಕಲ್ಪನೆ/ನಿರ್ಮಾಣ: ಬಡೆಕ್ಕಿಲ ಪ್ರದೀಪ್, ಬರಹ: ಶರಧಿ ಆರ್. ಫಡ್ಕೆ, ಶ್ಲೋಕಾರ್ಥ: ಪರಕ್ಕಜೆ ಅನಂತ ಭಟ್, ದೇವಿ ಸ್ತುತಿ: ಶ್ರೀಮತಿ ದಿವ್ಯ...

Programme Dated 05-10-2021 06.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿ ಬೊಳುವಾರು ಇದರ ಸದಸ್ಯರಿಂದ ಭಜನೆ * `ಜಾಲತಾಣಗಳ ಬಳಕೆಯಲ್ಲಿ ಜಾಗೃತಿ’ ಈ ವಿಚಾರವಾಗಿ ವಿವೇಕಾನಂದ ಪ್ರಶಿಕ್ಷಣ ವಿದ್ಯಾರ್ಥಿನಿ ಕೀರ್ತನಾ ಬಿ. ಅವರಿಂದ ಮಾಹಿತಿ  * ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು  * ಮಧುರಗಾನ    htt...

Programme Dated 04-10-2021 05.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  04-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಕಲಾಮಹತಿ ಒಂಬತ್ತನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಶುಭಾ ಜೆ.ಸಿ ಅಡಿಗ ಅವರ ಕಲಾಬದುಕಿನ ಅನುಭವದ ಮಾತುಕತೆ (ಭಾಗ-4)  * ಡಾ. ಎಚ್. ಎಸ್ ಪ್ರೇಮ ಅವರಿಂದ ಆರೋಗ್ಯ ಮಾಹಿತಿ      * ಮಧುರಗಾನ     http://www.radiopanchajanya.com

Programme Dated 01-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 9 * ಮಹೀಪತಿದಾಸರ ದೇವರನಾಮ ಗಾಯನ: ಶ್ರೀಮತಿ ಸಹನಾ ಕೊಲ್ಲರಮಜಲು * ತಾಯಿ ಶಾರದೆ ಒಲಿದು ಬಾ... ಶ್ರೀಕೃಷ್ಣಪ್ರಸಾದ್ ಅವರ ಹಾಡು ಗಾಯನ: ಶ್ರೀಮತಿ ಸ್ವರ್ಣಲತಾ ಪ್ರಕಾಶ್ * ತಾರೆಗಳ ತೋಟ ಕಾರ್ಯಕ್ರಮದಲ್ಲಿ ಸರ್ಫಿಂಗ್ ಪ್ರತಿಭ...

Programme Dated 02-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 10 * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಲಹಾ ತಜ್ಞರಾದ ಡಾ. ಚೇತನ್ ಸುಬ್ರಹ್ಮಣ್ಯ ಅವರೊಂದಿಗೆ ಅಧಿಕ ರಕ್ತದೊತ್ತಡದ ಕುರಿತು ಸಂದರ್ಶನ (ಭಾಗ-2) ಸಂದರ್ಶನ: ಡಾ. ವಿಜಯ ಸರಸ್ವತಿ  *ಸಮೃದ್ಧಿ ಮ್ಯೂಸಿಕಲ್ಸ್ ತಂಡದವರಿ...

Programme Dated 03-10-2021 03.10.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-10-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಚಿಂತನ ರಚನೆ: ಕೃಷ್ಣರಾಜ ಕೆದಿಲಾಯ ವಾಚನ: ಅನನ್ಯ ಕೆ.ಪಿ. * ಯಕ್ಷಗಾನ ತಾಳಮದ್ದಳೆ:          ಕಚ ದೇವಯಾನಿ  ಹಿಮ್ಮೇಳದಲ್ಲಿ ಶ್ರೀ ರಮೇಶ್ ಭಟ್ ಪುತ್ತೂರು, ಪದ್ಯಾಣ ಶಂಕರ ನಾರಾಯಣ ಭಟ್, ಮುರಾರಿ ಕಡಂಬಳಿತ್ತಾಯ ಅರ್ಥಧಾರಿಗಳು: ಸುಣ್ಣಂಬಳ ವಿಶ್ವೇಶ್ವರ ಭಟ್, ರಾಧಾಕೃಷ್ಣ ಕ...

Programme Dated 30-09-2021 30.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರಪದಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 8 * ಕೊರೊನಾ ಜಾಗೃತಿ ಮಾಹಿತಿ  * ಟಿ.ಕೆ. ದಯಾನಂದ ಅವರ ಊರುಕೇರಿಯ ಒಡಲಾಳ ಪುಸ್ತಕ  ಪರಿಚಯ: ಸುಭಾಷ್ ಪಟ್ಟಾಜೆ * ಜಾಣಸುದ್ದಿ * ಭಾವಗೀತೆಗಳು   http://www.radiopanchajanya.com

Programme Dated 29-09-2021 29.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 7 * `ಕೊರೊನಾ ನಿಯಂತ್ರಣದಲ್ಲಿ ಆಯುರ್ವೇದ’ ಈ ವಿಚಾರವಾಗಿ ಡಾ. ವೀರ್ ಕುಮಾರ್ ಕೆ. ಅವರಿಂದ ಮಾಹಿತಿ         * ಇತ್ತೀಚೆಗೆ ನಡೆದ ಸ್ವಾವಲಂಬಿ ಸಮ್ಮಿಲನ ಕಾರ್ಯಕ್ರಮದಲ್ಲಿ ಕೃಷಿ ಮತ್ತ...

Programme Dated 28-09-2021 28.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 28-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 6 * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಕವಿತಾ ಅಡೂರು * ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಹಾಡುಗಾರಿಕೆ: ಕುಮಾರಿ ಭಾಮಿನಿ ಮೃದಂಗ: ವಿ. ಬಾಲಕೃಷ್ಣ ಹೊಸಮನೆ ವಯಲಿನ್: ವಿ. ಗಣರಾಜ ಕಾರ್ಲೆ * ಜಾಣಸುದ್ದಿ *...

Programme Dated 27-09-2021 28.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 5 * ಕಲಾಮಹತಿ ಒಂಬತ್ತನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ಶುಭಾ ಜೆ.ಸಿ ಅಡಿಗ ಅವರ ಕಲಾಬದುಕಿನ ಅನುಭವದ ಮಾತುಕತೆ (ಭಾಗ-3) * ದೇಶದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಯವರಿಂದ ಮನ್ ಕೀ ಬಾತ್ ಧ್ವನಿಮುದ್ರಿತ ಕನ್ನಡ ಅನ...

Programme Dated 26-09-2021 26.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  26-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಒಡಿಯೂರು ಶ್ರೀಗಳ ಕಂಠಸಿರಿಯಲ್ಲಿ ಭಕ್ತಿಗೀತೆಗಳು   * ಚಿಂತನ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 4 * ಶ್ರೀ ಶಾರದಾ ಭಜನಾ ತಂಡದ ಸದಸ್ಯರಿಂದ ಭಜನೆ  * ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಇದರ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಅರ್ಜುನ ಸನ್ಯಾಸ’  (ಭಾಗ-2)   http://w...

Programme Dated 25-09-2021 26.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  25-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 3 * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ವೈದ್ಯಕೀಯ ಸಲಹಾ ತಜ್ಞರಾದ ಡಾ. ಚೇತನ್ ಸುಬ್ರಹ್ಮಣ್ಯ ಅವರೊಂದಿಗೆ ಅಧಿಕ ರಕ್ತದೊತ್ತಡದ ಕುರಿತು ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ  * ಕುಶಲ ಹಾಸ್ಯಸಂಘದ ಸದಸ್ಯರಿಂದ ವೈವಿದ್ಯಮಯ...

Programme Dated 24-09-2021 24.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ `ರೇಡಿಯೋ ಯೋಗ’ ಸರಣಿ ಭಾಗ 2 * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ (ಭಾಗ-12) * ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿ...

Dr. Prabha Chandra, Professor of Psychiatry NIMHANS 20.09.2021

Dr. Prabha Chandra, Professor of Psychiatry NIMHANS

Programme Dated 18-09-2021 19.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ   * ಸಾಹಿತ್ಯಸಂಗಮದಲ್ಲಿ `ಅಭಿಮಾನಿ’ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ * ವೈದ್ಯದೇವೋಭವದಲ್ಲಿ `ದಂತ ಆರೋಗ್ಯ’ದ ಕುರಿತು ಡಾ. ವಿಜಯ ಸರಸ್ವತಿ ಅವರೊಂದಿಗೆ ಡಾ. ಚರಣ್ ಕಜೆ ಅವರ ಸಂದರ್ಶನ  * ಜಾಣಸುದ್ದಿ * ಜನಪದ ಗೀತೆಗಳು     http://www.radiopanchajanya.com

Programme Dated 17-09-2021 17.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 18-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸಾಹಿತ್ಯಸಂಗಮದಲ್ಲಿ `ಅಭಿಮಾನಿ’ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ * ವೈದ್ಯದೇವೋಭವದಲ್ಲಿ `ದಂತ ಆರೋಗ್ಯ’ದ ಕುರಿತು ಡಾ. ವಿಜಯ ಸರಸ್ವತಿ ಅವರೊಂದಿಗೆ ಡಾ. ಚರಣ್ ಕಜೆ ಅವರ ಸಂದರ್ಶನ * ಜಾಣಸುದ್ದಿ * ಜನಪದ ಗೀತೆಗಳು http://www.radiopanchajanya.com https://anchor.fm/radio-panchajanya-908-fm-p...

Programme Dated 15-09-2021 15.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಯುನಿಸೆಫ್ ಪ್ರಾಯೋಜಿತ ಸರಣಿ ಕಾರ್ಯಕ್ರಮದಲ್ಲಿ `ಲಸಿಕಾ ಭರವಸೆಯ ತೆನೆ’ಯ ಕುರಿತು ಶ್ರೀಮತಿ ವೀಣಾ ಸರಸ್ವತಿ ಅವರಿಂದ ಕವನವಾಚನ * ಜಾಣಸುದ್ದಿಯಲ್ಲಿ ವೈದ್ಯಕೀಯದಲ್ಲಿ ಆಕಸ್ಮಿಕಗಳು    * `ಶೌಚಾಲಯಗಳ ಸ್ವಚ್ಚತೆ’ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸ್ವಚ್ಛಭಾರತ್ ಮಿಷನ್‍ನ ಜಿಲ್ಲಾ ಸಂಯೋಜಕ...

Programme Dated 14-09-2021 15.09.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 14-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಸಾಹಿತ್ಯ ಸಂಗಮದಲ್ಲಿ ಸುಭಾಷ್ ಪಟ್ಟಾಜೆ ಅವರಿಂದ ಕಥಾವಾಚನ `ಬಂಧನ’ * ಭಾಷಣ: ಪೋಷಕರ ಪಾತ್ರ ಮಹತ್ವ ಡಾ. ವಿರೂಪಾಕ್ಷ ದೇವರಮನೆ ಮನೋವೈದ್ಯರು, ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಗಾನ http://www.radiopanchajanya.com https://anchor.fm/rad...

Programme Dated 12-09-2021 12.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇದರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ `ಶಾಂಭವಿ ವಿಲಾಸ’  ಭಾಗವತರು: ಡಾ. ಸತೀಶ್ ಪುಣ್ಚಿತ್ತಾಯ, ಕು. ಅಂಶಿಕಾ ಪ್ರಸಾದ್ ಮದ್ದಳೆ: ಅನೂಪ್ ಸ್ವರ್ಗ, ಚೆಂಡೆ: ಶ್ರೀಶ ನಾರಾಯಣ ಕೋಳಾರಿ ಅರ್ಥಧಾರಿಗಳಾಗಿ...

Programme Dated 11-09-2021 11.09.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  11-09-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ವೈದ್ಯದೇವೋಭವ ಕಾರ್ಯಕ್ರಮದಲ್ಲಿ ಮಣಿಪಾಲ್ ನರ್ಸಿಂಗ್ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಶಿಕ್ಷಕಿ ಹಾಗೂ ಪಿಎಚ್‍ಡಿ ಸಂಶೋಧನಾ ವಿದ್ಯಾರ್ಥಿನಿಯರಿಂದ `ಋತುಸ್ರಾವದ ಸ್ವಚ್ಛತೆ’ಯ ಬಗ್ಗೆ ಆರೋಗ್ಯ ಮಾಹಿತಿಯ ರೇಡಿಯೋ ನಾಟಕ   * ಜಾಣಸುದ್ದಿ  * ಮಧುರಗಾನ     http://w...

Luister naar de podcast Radio Panchajanya 90.8 FM in Replaio

Radio en podcasts in één app - gratis en zonder account. Installeer vandaag nog en mis de lancering niet

Download het op Google Play

Replaio is geen uitgever van podcasts; namen van shows, covers en audio zijn eigendom van hun makers en worden verspreid via openbare RSS-feeds