SriRamachandrapura Matha
SriRamachandrapura Matha
The unbroken lineage of Adi Shankaracharya - established by Adi Shankaracharya 1300 years ago at Ashoke, Gokarna. Present 36th pontiff: Srimajjagadguru Shankaracharya SriSri Raghaveshwara Bharati Mahaswamiji.
Autore
SriRamachandrapura Matha
Categoria
Sito del podcast
Ultimo episodio
22 giu 2026
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
Lalitopakhyana Pravachana by SriSamsthana | Navaratri 2025 - Day 2 | ಲಲಿತೋಪಾಖ್ಯಾನ ಪ್ರವಚನ - ದಿನ 2 09.12.2025 1:08:27
ಪರಮಪೂಜ್ಯ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ - ದಿನ 2 ವಿಶ್ವಾವಸು ಸಂವತ್ಸರದ ನವರಾತ್ರ ನಮಸ್ಯಾ - ಸಮಾಜ ಸಂಭ್ರಮ 📍ಶ್ರೀರಾಘವೇಶ್ವರ ಭವನ, ಸಾಗರ 23-09-2025 Lalitopakhyana Pravachana by SriSamsthana - Day 2 Srimajjagadguru Shankaracharya Sri Sri Raghaveshwara Bharati Mahaswamiji - Navaratra Namasya 2025 📍Sri Raghaveshwara Bhavana, Sagara 23-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratr...
Lalitopakhyana Pravachana by SriSamsthana | Navaratri 2025 - Day 1 | ಲಲಿತೋಪಾಖ್ಯಾನ ಪ್ರವಚನ - ದಿನ 1 09.12.2025 1:16:55
ಪರಮಪೂಜ್ಯ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ - ದಿನ 1 ವಿಶ್ವಾವಸು ಸಂವತ್ಸರದ ನವರಾತ್ರ ನಮಸ್ಯಾ - ಸಮಾಜ ಸಂಭ್ರಮ 📍ಶ್ರೀರಾಘವೇಶ್ವರ ಭವನ, ಸಾಗರ 22-09-2025 Lalitopakhyana Pravachana by SriSamsthana - Day 1 Srimajjagadguru Shankaracharya Sri Sri Raghaveshwara Bharati Mahaswamiji - Navaratra Namasya 2025 📍Sri Raghaveshwara Bhavana, Sagara 22-09-2025 #ನವರಾತ್ರ_ನಮಸ್ಯಾ #NavaratraNamasya #ನವರಾತ್ರಿ #ದಸರಾ #ಸಾಗರ #Navaratr...
The choice of three-birth enmity of Jaya & Vijaya | Spiritual talk with SriSamsthana 09.12.2025 1:38
🕉️ ಜಯ-ವಿಜಯರ ತ್ರಿಜನ್ಮ ದ್ವೇಷದ ಆಯ್ಕೆ | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ The choice of three-birth enmity of Jaya and Vijaya with Srimannarayana | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
What is humanity? | Spiritual talk with SriSamsthana 08.12.2025 1:08
🕉️ ಮನುಷ್ಯತ್ವ ಎಂದರೇನು? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ What is humanity? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
Why don't we see the form of Rama & Krishna with beard & moustache?|Spiritual talk with SriSamsthana 07.12.2025 1:21
🕉️ ರಾಮ-ಕೃಷ್ಣರಿಗೆ ಗಡ್ಡ-ಮೀಸೆ ಇರಲಿಲ್ಲವೇ? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ Why don't we see the form of Rama & Krishna with beard & moustache? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
'Dharma' is greatest in every space and time! | Spiritual talk with SriSamsthana 06.12.2025 1:16
🕉️ ಎಂದಿಗೂ ಧರ್ಮವೇ ದೊಡ್ಡದು! | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ 'Dharma' is greatest in every space and time! | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
What is permanent? Friendship or Revenge? | Spiritual talk with SriSamsthana 05.12.2025 1:49
🕉️ ಯಾವುದು ಸ್ಥಿರತೆ? ಸ್ನೇಹವೋ? ದ್ವೇಷವೋ? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ Which is permanence? Friendship or Revenge? | Spiritual talk with SriSamsthana 🎙️#SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
DattaJayanti: Significance of the name of Guru - Dattatreya | Spiritual talks with SriSamsthana 04.12.2025 1:37
ದತ್ತಜಯಂತಿ: ದತ್ತಾತ್ರೇಯನಿಗೆ ಆ ಹೆಸರು ಹೇಗೆ ಬಂತು? ದತ್ತ ಎಂದರೇನು? | ಶ್ರೀಸಂಸ್ಥಾನದವರೊಂದಿಗೆ ಅಧ್ಯಾತ್ಮ ಸಂವಾದ DattaJayanti: Significance of the name of Guru - Dattatreya | Spiritual talks with SriSamsthana #SpiritualTalksWithSriSamsthana : A podcast series with Jagadguru Shankaracharya Sri Raghaveshwara Bharati Mahaswamiji
ಸ್ವಭಾಷಾ ಚಾತುರ್ಮಾಸ್ಯ - ದಿನ 60 | ಸೀಮೋಲ್ಲಂಘನ | ಧರ್ಮಸಭೆ | ಆಶೀರ್ವಚನ | Chaturmasya Asheervachana 19.10.2025 1:05:30
#ಸ್ವಭಾಷಾ_ಚಾತುರ್ಮಾಸ್ಯ - ದಿನ 60 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸೀಮೋಲ್ಲಂಘನ *ಧರ್ಮಸಭೆ: -ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ವಿದ್ಯಾರ್ಥಿಗಳಿಂದ "ಶತಕಂಠ ಗಾಯನ" -ಶ್ರೀಸಂಸ್ಥಾನದವರ ಆಶೀರ್ವಚನ *ಸರ್ವಸೇವೆ: ಶ್ರೀ ಮಂಜುನಾಥ ಭಟ್ಟ ಹಾಗೂ ಕುಟುಂಬದವರು, ಸುವರ್ಣಗದ್ದೆ -ಶ್ರೀಸಂಸ್ಥಾನದವರ ಆಶೀರ್ವಚನ 07-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri...
ಸ್ವಭಾಷಾ ಚಾತುರ್ಮಾಸ್ಯ - ದಿನ 59 | ಶ್ರೀಸಂದೇಶ | 06-09-2025 | Chaturmasya SriSandesha 19.10.2025 25:56
#ಸ್ವಭಾಷಾ_ಚಾತುರ್ಮಾಸ್ಯ - ದಿನ 59 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಭಾರತ ಮಂಡಲಾoತರ್ಗತ ಮುಂಬಯಿ, ಪುಣೆ, ಡೊಂಬಿವಿಲಿ, ಚೆನ್ನೈ, ಹೈದರಾಬಾದ್ ವಲಯಗಳು -ಶ್ರೀಸಂದೇಶ 06-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
ಸ್ವಭಾಷಾ ಚಾತುರ್ಮಾಸ್ಯ - ದಿನ 58 | ಶ್ರೀಸಂದೇಶ | 05-09-2025 | Chaturmasya SriSandesha 19.10.2025 37:53
#ಸ್ವಭಾಷಾ_ಚಾತುರ್ಮಾಸ್ಯ - ದಿನ 58 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಹರ್ಷಕೃಷ್ಣ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು *ಕೃಷ್ಣಯಜುರ್ವೇದ ಘನಪಾರಾಯಣ - ಸಮಾರೋಪ -ಶ್ರೀಸಂದೇಶ 05-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
ಸ್ವಭಾಷಾ ಚಾತುರ್ಮಾಸ್ಯ - ದಿನ 57 | ಶ್ರೀಸಂದೇಶ | 04-09-2025 | Chaturmasya SriSandesha 19.10.2025 37:20
#ಸ್ವಭಾಷಾ_ಚಾತುರ್ಮಾಸ್ಯ - ದಿನ 57 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ರಮಣ ಭಟ್ಟ ಹಾಗೂ ಕುಟುಂಬದವರು, ಮುಂಬಯಿ *ಲಕ್ಷ ತುಳಸೀ ಅರ್ಚನೆ (121ಕ್ಕೂ ಹೆಚ್ಚು ದಂಪತಿಗಳಿಂದ ತುಳಸಿ ಅರ್ಚನೆ ಮತ್ತು 110 ಭಕ್ಷ್ಯಗಳ ನೈವೇದ್ಯ) *ಕೃಷ್ಣಯಜುರ್ವೇದ ಘನಪಾರಾಯಣ *ಸ್ವರ್ಣಪಾದುಕಾ ಪೂಜೆ: ನಾಮಧಾರಿ ಸಮಾಜ -ಶ್ರೀಸಂದೇಶ 04-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasy...
ಸ್ವಭಾಷಾ ಚಾತುರ್ಮಾಸ್ಯ - ದಿನ 55 | ಶ್ರೀಸಂದೇಶ | 02-09-2025 | Chaturmasya SriSandesha 19.10.2025 28:15
#ಸ್ವಭಾಷಾ_ಚಾತುರ್ಮಾಸ್ಯ - ದಿನ 55 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀರಾಮ ಭಟ್ಟ ಹಾಗೂ ಕುಟುಂಬದವರು, ಬೆಂಗಳೂರು *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ಪಂಚಮ ದಿನ: ಆರಣ್ಯಕ ಪರ್ವಗಳ ಹೋಮ, ಉತ್ತರಾರ್ಚಿಕ ಮಂತ್ರಗಳ ಹೋಮ, ಲಕ್ಷ್ಮೀಸೂಕ್ತ, ಗೋಸೂಕ್ತ, ವಿಷ್ಣುಸೂಕ್ತ, ರುದ್ರ, ಚಮಕ ಮಂತ್ರಗಳ ಹೋಮದೊಂದಿಗೆ ಪೂರ್ಣಾಹುತಿ ಸಂಪನ್ನ. *ಕೃಷ್ಣಯಜುರ್ವೇದ ಘನಪಾರಾಯಣ -ಶ್ರೀಸಂದೇಶ 02-09-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Ragha...
ಸ್ವಭಾಷಾ ಚಾತುರ್ಮಾಸ್ಯ - ದಿನ 54 | ಶ್ರೀಸಂದೇಶ | 01-09-2025 | Chaturmasya SriSandesha 19.10.2025 27:12
#ಸ್ವಭಾಷಾ_ಚಾತುರ್ಮಾಸ್ಯ - ದಿನ 54 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಮಂಗಳೂರು ಮಂಡಲ (ಕನ್ಯಾನ, ಬಾಯಾರು, ಕೇಪು, ವಿಟ್ಲ, ಕಲ್ಲಡ್ಕ, ಕೋಳ್ಯೂರು ವಲಯಗಳು) *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ, ಚತುರ್ಥದಿನ: ಸಂಹಿತಾ ಐದನೇ ಅಧ್ಯಾಯ ಪವಮಾನ ಮಂತ್ರಗಳ ಹೋಮ ಸಂಪನ್ನ. *ಕೃಷ್ಣಯಜುರ್ವೇದ ಘನಪಾರಾಯಣ *ವಿವಿವಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪರಿಸರ ಸ್ನೇಹಿ ಅವಜಲ ಘಟಕ ಲೋಕಾರ್ಪಣೆ -ಶ್ರೀಸಂದೇಶ 01-09-2025 ಅಶೋಕೆ, ಗೋಕರ್ಣ Srimajjagadguru Shankara...
ಸ್ವಭಾಷಾ ಚಾತುರ್ಮಾಸ್ಯ - ದಿನ 53 | ಶ್ರೀಸಂದೇಶ | 31-08-2025 | Chaturmasya SriSandesha 19.10.2025 39:32
#ಸ್ವಭಾಷಾ_ಚಾತುರ್ಮಾಸ್ಯ - ದಿನ 53 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಮಂಗಳೂರು ಮಂಡಲ (ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ಉಡುಪಿ, ಕುಂದಾಪುರ, ಮುಡಿಪು ವಲಯಗಳು) *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ತೃತೀಯದಿನ: ಐಂದ್ರಕಾಂಡ ಸಮಾಪ್ತಿ. ಸಂಹಿತಾಗ್ರಂಥದ ನಾಲ್ಕನೇ ಅಧ್ಯಾಯದಲ್ಲಿರುವ ಧನಕಾಮ-ಧಾನ್ಯಕಾಮ-ಪಶುಕಾಮ ಪುತ್ರಕಾಮ-ಗ್ರಾಮಕಾಮ-ಯಶೋಕಾಮ-ಬ್ರಹ್ಮಕಾಮ ಸ್ವರ್ಗಕಾಮಗಳೆಂಬ ಅಷ್ಟವಿಧವಾದ ಶೃತ್ತಾಷ್ಟಕ ಮಂತ್ರಗಳ ಹವನವು ನಡೆಯಿತು. ಈ ಮಂತ್ರ...
ಸ್ವಭಾಷಾ ಚಾತುರ್ಮಾಸ್ಯ - ದಿನ 52 | ಶ್ರೀಸಂದೇಶ | 30-08-2025 | Chaturmasya SriSandesha 19.10.2025 29:25
#ಸ್ವಭಾಷಾ_ಚಾತುರ್ಮಾಸ್ಯ - ದಿನ 52 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಭಾರತ ಮಂಡಲಾಂತರ್ಗತ ಮೈಸೂರು, ದಾವಣಗೆರೆ ವಲಯಗಳು *ಸಾಮವೇದ ರಾಣಾಯನೀ ಶಾಖಾ ಸಂಹಿತಾಹವನ ದ್ವಿತೀಯದಿನ: ಐಂದ್ರ ಕಾಂಡ ಆರಂಭ. ಸಂಹಿತೆಯ ದ್ವಿತೀಯ ಮತ್ತು ತೃತೀಯ ಅಧ್ಯಾಯಗಳಲ್ಲಿನ ಮಂತ್ರಗಳ ಹೋಮ ಸಂಪನ್ನ. ಇಂದ್ರಾದಿ ದೇವತಾಮಂತ್ರಗಳು, ವರಣಸೂಕ್ತ, ಗಣಪತಿ-ಸುಬ್ರಹ್ಮಣ್ಯ-ಸರಸ್ವತಿ-ರುದ್ರನಿಗೆ ಸಂಬಂಧಪಟ್ಟ ಮಂತ್ರಗಳ ಹವನ. *ಕೃಷ್ಣಯಜುರ್ವೇದ ಘನಪಾರಾಯಣ *ಗಣಪತಿ ವಿಸರ್ಜನೆ -ಶ್ರೀಸಂದೇಶ 30-08-...
ಸ್ವಭಾಷಾ ಚಾತುರ್ಮಾಸ್ಯ - ದಿನ 50 | ಶ್ರೀಸಂದೇಶ | 28-08-2025 | Chaturmasya SriSandesha 19.10.2025 40:34
#ಸ್ವಭಾಷಾ_ಚಾತುರ್ಮಾಸ್ಯ - ದಿನ 50 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಶ್ಯಾಮಸೂರ್ಯ ಹಾಗೂ ಕುಟುಂಬದವರು, ಮುಳಿಗದ್ದೆ *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 28-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
ಸ್ವಭಾಷಾ ಚಾತುರ್ಮಾಸ್ಯ - ದಿನ 47 | ಶ್ರೀಸಂದೇಶ | 25-08-2025 | Chaturmasya SriSandesha 19.10.2025 43:45
#ಸ್ವಭಾಷಾ_ಚಾತುರ್ಮಾಸ್ಯ - ದಿನ 47 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕಾರರು *ಶ್ರೀರಾಮಚಂದ್ರಾಪುರ ಮಠದ ವ್ಯಾಪ್ತಿಯ ಹವ್ಯಕ ಮಹಾಮಂಡಲದ ಸಮಸ್ತ ಗುರಿಕ್ಕಾರರ ಅನುಗ್ರಹಕ್ಕಾಗಿ ಗ್ರಹಶಾಂತಿ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನ *ಅಥರ್ವವೇದ ಸಂಹಿತಾಹವನ, ಚತುರ್ಥದಿನ: ದ್ವಾದಶಕಾಂಡದಿಂದ ನವದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ, ಭೂಮಿಸೂಕ್ತ-ಪುರುಷಸೂಕ್ತ-ನಕ್ಷತ್ರಸೂಕ್ತ-...
ಸ್ವಭಾಷಾ ಚಾತುರ್ಮಾಸ್ಯ - ದಿನ 46 | ಶ್ರೀಸಂದೇಶ | 24-08-2025 | Chaturmasya SriSandesha 19.10.2025 41:21
#ಸ್ವಭಾಷಾ_ಚಾತುರ್ಮಾಸ್ಯ - ದಿನ 46 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ಗೋಪಾಲಕೃಷ್ಣ ಭಟ್ಟ, ಹಾಗೂ ಕುಟುಂಬದವರು, ದ್ವಾರಕಾ, ಪುತ್ತೂರು *ಅಥರ್ವವೇದ ಸಂಹಿತಾಹವನ, ತೃತೀಯದಿನ: ಸಪ್ತಮಕಾಂಡದಿಂದ ಏಕಾದಶಕಾಂಡಪರ್ಯಂತ ವಿವಿಧ ದೇವತೆಗಳ ವಿವಿಧ ಮಂತ್ರಗಳ ಹವನ. ಬ್ರಹ್ಮ-ವಿಷ್ಣು-ರುದ್ರ-ಅಗ್ನಿ-ಇಂದ್ರ-ಅದಿತಿ-ಆದಿತ್ಯ-ಸರಸ್ವತೀ-ಸವಿತೃ-ಅಗ್ನಾವಿಷ್ಣೂ-ಇಂದ್ರಾವಿಷ್ಣೂ-ಸಿನೀವಾಲೀ-ಕುಹೂ-ರಾಕಾ-ಪೌರ್ಣಮೀ-ಅಮಾವಾಸ್ಯಾ ಇತ್ಯಾದಿ ದೇವತಾಮಂತ್ರಗಳ ಹವನ. ಶತ್ರುನಿವಾರಣ-ದುರ...
ಸ್ವಭಾಷಾ ಚಾತುರ್ಮಾಸ್ಯ - ದಿನ 45 | ಶ್ರೀಸಂದೇಶ | 23-08-2025 | Chaturmasya SriSandesha 19.10.2025 26:54
#ಸ್ವಭಾಷಾ_ಚಾತುರ್ಮಾಸ್ಯ - ದಿನ 45 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀ ರಾಜಶೇಖರ ಹಿಲಿಯಾರು ಹಾಗೂ ಕುಟುಂಬದವರು, ಬೆಂಗಳೂರು *ಅಥರ್ವವೇದ ಸಂಹಿತಾಹವನ ದ್ವಿತೀಯದಿನ: ಬ್ರಹ್ಮವಿದ್ಯಾ, ಆತ್ಮವಿದ್ಯಾ, ಮೇಧಾವರ್ಧನ, ಇಂದ್ರಸ್ತವ, ಸೇನಾನಿರೀಕ್ಷಣ-ಸೇನಾಸಂಯೋಜನ, ಶತ್ರುಸೇನಾತ್ರಾಸನ, ಸಂಗ್ರಾಮಜಯ, ರಾಜ್ಯಾಭಿಷೇಕ, ವೃಷ್ಟಿಪ್ರಾಪ್ತಿ, ಅನ್ನಸಮೃದ್ಧಿ, ಗರ್ಭಾಧಾನ-ಪುಂಸವನ, ಸತ್ಯಾನೃತಸಮೀಕ್ಷಕ, ಅಮಿತ್ರ-ಪಿಶಾಚಕ್ಷಯಣ, ಅಕ್ಷಿರೋಗನಿವಾರಣ, ಕೇಶವರ್ಧಿನೀ, ಜಲಚಿಕಿತ್ಸ...
ಸ್ವಭಾಷಾ ಚಾತುರ್ಮಾಸ್ಯ - ದಿನ 44 | ಶ್ರೀಸಂದೇಶ | 22-08-2025 | Chaturmasya SriSandesha 19.10.2025 41:38
#ಸ್ವಭಾಷಾ_ಚಾತುರ್ಮಾಸ್ಯ - ದಿನ 44 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಪುತ್ತೂರು, ಬೆಟ್ಟoಪಾಡಿ, ಪಂಜ, ಚೊಕ್ಕಾಡಿ, ಬೆಳ್ಳಾರೆ, ದರ್ಬೆ ವಲಯಗಳು) *ಅಥರ್ವವೇದ ಶೌನಕಶಾಖಾ ಸಂಹಿತಾಹವನ ಪ್ರಥಮದಿನ: ಮೇಧಾಜನನ, ದೀರ್ಘಾಯುಷ್ಯಪ್ರಾಪ್ತಿ, ಹೃದ್ರೋಗ-ಶ್ವೇತಕುಷ್ಠ-ಮೂತ್ರರೋಗ-ಕ್ಷಯ-ಜ್ವರಪರಿಹಾರ, ಯಾತುಧಾನ-ಶತ್ರು-ದಸ್ಯು-ಕ್ರಿಮಿ-ದುಃಖ-ಅಲಕ್ಷ್ಮೀನಾಶ, ವಿಜಯ-ಅಭಯ-ಬಲಪ್ರಾಪ್ತಿ, ಪಶು-ಪುತ್ರ-ರಾಷ್ಟ್ರಸಂವರ್ಧನ, ಆತ್ಮರಕ್ಷಾ, ಮಧುವಿದ್ಯಾ, ಸೌಮನಸ್ಯ...
ಸ್ವಭಾಷಾ ಚಾತುರ್ಮಾಸ್ಯ - ದಿನ 43 | ಶ್ರೀಸಂದೇಶ | 21-08-2025 | Chaturmasya SriSandesha 19.10.2025 40:00
#ಸ್ವಭಾಷಾ_ಚಾತುರ್ಮಾಸ್ಯ - ದಿನ 43 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಉಪ್ಪಿನಂಗಡಿ ಮಂಡಲ (ಕಬಕ, ಉಜಿರೆ, ಉರುವಾಲು, ವೇಣೂರು, ಉಪ್ಪಿನಂಗಡಿ, ಮಾಣಿ ವಲಯಗಳು) *ಯಜುಸ್ಸಂಹಿತಾಯಾಗದ ಪಂಚಮ ಹಾಗೂ ಅಂತಿಮದಿನ: ನಾನಾವಿಧ ಪ್ರಾಯಶ್ಚಿತ್ತಮಂತ್ರಗಳು, ಪಶುಹೌತ್ರಮಂತ್ರಗಳು, ತೈತ್ತಿರೀಯ ಉಪನಿಷದಂತರ್ಗತಮಂತ್ರಗಳು, ಸ್ವಾಧ್ಯಾಯಬ್ರಾಹ್ಮಣ-ಕೂಶ್ಮಾಂಡಮಂತ್ರಗಳ ಹವನ ಹಾಗೂ ಪೂರ್ಣಾಹುತಿ *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 21-08-2025 ಅಶೋಕೆ, ಗೋಕರ್ಣ Srimajjagadguru...
ಸ್ವಭಾಷಾ ಚಾತುರ್ಮಾಸ್ಯ - ದಿನ 39 | ಶ್ರೀಸಂದೇಶ | 17-08-2025 | Chaturmasya SriSandesha 19.10.2025 30:28
#ಸ್ವಭಾಷಾ_ಚಾತುರ್ಮಾಸ್ಯ - ದಿನ 39 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸವಿಗನ್ನಡ ಗೋಷ್ಠಿ *ಸರ್ವಸೇವೆ: ಶ್ರೀ ಅಖಿಲ ಹವ್ಯಕ ಮಹಾಸಭಾ, ಬೆಂಗಳೂರು *ಎರಡನೇ ಮುದ್ರಣವನ್ನು ಕಂಡ 'ಸ್ವಭಾಷಾ ಚಿಂತನ' ಪುಸ್ತಕದ ಲೋಕಾರ್ಪಣೆ -ಶ್ರೀಸಂದೇಶ 17-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
ಸ್ವಭಾಷಾ ಚಾತುರ್ಮಾಸ್ಯ - ದಿನ 37 | ಶ್ರೀಸಂದೇಶ | 15-08-2025 | Chaturmasya SriSandesha 19.10.2025 26:38
#ಸ್ವಭಾಷಾ_ಚಾತುರ್ಮಾಸ್ಯ - ದಿನ 37 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಶ್ರೀಸೇವಾಶ್ರೀ, ದಿಶಾದರ್ಶಿ ಹಾಗೂ ಜಾಲತಾಣ ಬಳಗ *ಸ್ವರ್ಣಪಾದುಕಾ ಪೂಜೆ: ಪಟ್ಟೇಗಾರ ಸಮಾಜ -ಶ್ರೀಸಂದೇಶ 15-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
ಸ್ವಭಾಷಾ ಚಾತುರ್ಮಾಸ್ಯ - ದಿನ 36 | ಶ್ರೀಸಂದೇಶ | 14-08-2025 | Chaturmasya SriSandesha 19.10.2025 41:02
#ಸ್ವಭಾಷಾ_ಚಾತುರ್ಮಾಸ್ಯ - ದಿನ 36 ಮರೆತುಹೋದ ಮನೆಮಾತನ್ನು ಮರಳಿ ನೆನಪಿಸಿಕೊಡುವ ಮಹಾಪರ್ವ *ಸರ್ವಸೇವೆ: ಹೊನ್ನಾವರ ಮಂಡಲ (ಗೇರುಸೊಪ್ಪ, ಅಪ್ಸರಕೊಂಡ, ಭಟ್ಕಳ, ಭವತಾರಿಣೀ, ಮರವಂತೆ ವಲಯಗಳು) *ಲಕ್ಷ ತುಳಸೀ ಅರ್ಚನೆ -ಶ್ರೀಸಂದೇಶ 14-08-2025 ಅಶೋಕೆ, ಗೋಕರ್ಣ Srimajjagadguru Shankaracharya Sri Sri Raghaveshwara Bharati Mahaswamiji - Swabhasha Chaturmasya Sri Sandesha #Swabhasha #Chaturmasya
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici