Radio Panchajanya 90.8 FM Puttur
Radio Panchajanya 90.8 FM
Radio Panchajanya 90.8 FM
Visita il sito del podcast e sostieni chi lo crea: podcasters.spotify.com
Autore
Radio Panchajanya 90.8 FM Puttur
Categoria
Sito del podcast
Ultimo episodio
11 dic 2023
Dove ascoltare?
I podcast nell'app Replaio Radio In arrivoI podcast stanno per arrivare nell'app. Installala ora e scopri per primo un modo tutto nuovo di vivere i podcast
Episodi
Programme Dated 23-02-2021 23.02.2021 2:04:44
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 23-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಕ್ಷಣಹೊತ್ತು ಅಣಿಮುತ್ತು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಅರಿಮೆ * ಶ್ರೀಶಾರದಾ ಭಜನಾ ಮಂಡಳಿ ಉಪ್ಪಿನಂಗಡಿ ಇಲ್ಲಿನ ಸದಸ್ಯರಿಂದ ಭಜನೆ * ಪಾರ್ವತಿ ಶಾಸ್ತ್ರಿ ಅವರ ಸಾಹಿತ್ಯದ ಭಕ್ತಿಗೀತೆ ಗಾಯನ: ಶ್ರೀಮತಿ ಮಾಲತಿ ಎಸ್.ಎನ್.ಭಟ್ ಕಾಕುಂಜೆ * ಆರ್ಯಾಪು ಕೃಷಿಕ ಮೂಲಚಂದ್ರ ಅವರೊಂದಿಗೆ `ಕಾಡು ಕೃಷಿಯಿಂದ ನೀರಿನ ನೆಮ್ಮ...
Programme Dated 21-02-2021 22.02.2021 2:08:06
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 21-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * `ನಗುವಿನ ಬಗೆ’ ಕುಶಲ ಹಾಸ್ಯಪ್ರಿಯರ ಸಂಘದ ಸದಸ್ಯರಿಂದ ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ * ದೇಶಭಕ್ತಿಗೀತೆಗಳು http://www.radiopanchajanya.com
Programme Dated 20-02-2021 20.02.2021 2:01:26
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 20-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಗೋಪಾಲಕೃಷ್ಣ ಶಾಸ್ತ್ರಿ ಅವರ ರಚಿತ ಭಕ್ತಿಗೀತೆ, ಗಾಯನ: ಬಾಲಕೃಷ್ಣ ಆಚಾರ್ಯ ಪುತ್ತಿಗೆ * ಸಾಹಿತ್ಯ ಸಂಗಮದಲ್ಲಿ ಅನಘ ಶಿವರಾಂ ಅವರ `ಅನುಬಂಧ’ ಕಾದಂಬರಿ ವಾಚನ (ಭಾಗ-2) * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೊರೊನಾ ನಿಯಂತ್ರಣದಲ್ಲಿ ದೇಹದ ರೋಗನಿರೋಧಕ ಶಕ್ತಿ’ ಈ...
Programme Dated 19-02-2021 19.02.2021 2:08:37
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 19-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಆರ್. ಎಸ್. ಎಸ್. ನ 2ನೇ ಸರಸಂಘ ಸಂಚಾಲಕರಾಗಿದ್ದ ಮಾಧವ ಸದಾಶಿವ ಎಂ.ಎಸ್. ಗೋಳ್ವಲ್ಕರ್ ಅವರ ಹುಟ್ಟಿದ ದಿನದ ಅಂಗವಾಗಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಗುರುವಿನ ಮಹತ್ವ’ ಕುರಿತು ಕಾರ್ಯಕ್ರಮ * ವಿವೇಕಾನಂದ ಪದವಿ ಪೂರ್ವ ಕಾಲ...
Programme Dated 18-02-2021 18.02.2021 1:58:43
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 18-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕುರಿತು ಎಂ.ಐ.ಟಿ ಮಣಿಪಾಲ ಸಿಂಡಿಕೇಟ್ ಸದಸ್ಯರಾದ ಪ್ರೊ. ಕರುಣಾಕರ ಅವರಿಂದ ಭಾಷಣ (ಭಾಗ-2) * ವಿದ್ಯಾರ್ಥಿನಿ ಶುಭ್ರಪುತ್ರಕಲಾ ಅವರಿಂದ ಕವನವಾಚನ * ಕರ್ನಾಟಕ ತುಳು ಸಾಹಿತ್ಯ...
Programme Dated 17-02-2021 17.02.2021 2:01:09
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 17-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಕಥಾಸಮಯ * ಲತಾ ಆಚಾರ್ಯ ಬನಾರಿ ಅವರ ಸಾಹಿತ್ಯದ ಹಾಡು ಸಂಗೀತ: ಬಾಲಕೃಷ್ಣ ಆಚಾರ್ಯ ಪುತ್ತಿಗೆ * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸ...
Programme Dated 16-02-2021 16.02.2021 2:08:46
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 16-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ * ಶುದ್ದ ಜಲವಿಲ್ಲದೆ ಸ್ವಸ್ಥ ಬದುಕೆಲ್ಲಿದೆ ಕಲುಷಿತ ಜಲಸೇವೆನೆಯ ದುಷ್ಪರಿಣಾಮಗಳ ಕುರಿತು ಕಿರು ಪ್ರಹಸನ ರಚನೆ ಮತ್ತು ನಿರ್ಮಾಪಕ: ರಾಮ್ ಎಲ್ಲಂಗಳ ಭಾಗವಹಿಸಿದರು: ಪವನ್ ಕುಮಾರ್, ಶಿಲ್ಪ ಪವನ್, ಸುಮನ ಆರ್. ಎ...
Programme Dated 14-02-2021 14.02.2021 2:18:25
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 14-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * `ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕ’ರ ಕುರಿತು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಅವರಿಂದ ಉಪನ್ಯಾಸ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ (ಭಾಗ-2) ಹಿಮ್ಮಳದಲ್ಲಿ ಭಾಗವತರು:...
Programme Dated 13-02-2021 13.02.2021 2:07:09
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಕಾನನ ಗಣಪತಿ ಭಟ್ ಅವರ ಸಾಹಿತ್ಯದ ಭಾವಗೀತೆ, ಸಂಗೀತ: ಪಾಣಿನಿ ದೇರಾಜೆ * ಪುಟಾಣಿ ಪ್ರಪಂಚದಲ್ಲಿ ನೆಹರೂನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಮೇಧಾ ಭಟ್ ಅವರಿಂದ ಇಂಗ್ಲೀಷ್ನಲ್ಲಿ ಕಥೆ * ಕವಿ ಲಕ್ಷ್ಮೀಶ ಅವರ ಜೈಮಿನಿ ಭಾರತದಿಂದ ಆಯ್ದ ಭಾಗ ವಾಚ...
Programme Dated 12-02-2021 12.02.2021 1:56:20
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 12-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-7) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ದೇವಿಕಾ ಕುರಿಯಾಜೆ ಅವರಿಂದ ಹಾ...
Programme Dated 09-02-2021 09.02.2021 2:10:34
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 09-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಪ್ರಶ್ನೆ * `ಹಸುಗಳಿಗೆ ಬಾಧಿಸುವ ಹೊಸ ಚರ್ಮ ಕಾಯಿಲೆ ನಿವಾರಣೋಪಾಯ ಹಾಗೂ ಹೈನುಗಾರರು ವಹಿಸಬೇಕಾದ ಎಚ್ಚರಗಳ ಕುರಿತು ಕೆಎಂಎಫ್ ಪಶುವೈದ್ಯರಾದ ಡಾ. ಸತೀಶ್ ರಾವ್ ಅವರೊಂದಿಗೆ ಸಂದರ್ಶನ * ಎ.ಪಿ. ಉಮಾಶಂಕರಿ ಅವರ ರಚಿತ ಹಾಡು. ಗಾಯನ: ಶ್ರೀಮತಿ ಸರಸ್ವತಿ ಮರಿಕೆ ...
ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ. 09.02.2021 38:45
ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ
Programme Dated 07-02-2021 07.02.2021 1:54:40
*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 07-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ ಹಿಮ್ಮಳದಲ್ಲಿ ಭಾಗವತರು:: ಧನಂಜಯ ಕೊಯಿಲ, ಚೆಂಡೆ: ಶಂಕರ ಭಟ್, ಮದ್ದಳೆ; ರಾಮ ಹೊಳ್ಳ ಸುರಸ್ಕಲ್. ಮುಮ್ಮೇಳದಲ್ಲಿ ರಾವಣ: ಪ್ರಶಾಂತ್ ಕುಮಾರ್ ಎ., ಶ್ರೀರಾಮ: ನರ...
Programme Dated 06-02-2021 07.02.2021 1:53:52
*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣ ಅರಿಮೆ * ಕು. ಸನ್ನಿಧಿ ಅವರಿಂದ `ಈ ನೀಲಿ ಬಾನು’ ಹಾಡು * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ಪುತ್ತೂರು ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ `ಪುತ್ತೂರು ಸ್ಕಿನ್ ಕ್ಲಿನಿಕ್’ನ ವಿಶೇಷ ಚರ್ಮ ತಜ್ಞರಾದ ಡಾ. ಸಚಿನ್ ಮನೋಹರ್ ಅವರೊಂದಿಗೆ ಚರ್ಮದ ಹಲವು ಸಮಸ್ಯೆಗಳು ಮತ್ತು ಪರಿಹಾರಗಳ ಕುರ...
Programme Dated 05-02-2021 05.02.2021 2:00:50
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 05-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯ ಜಾಣಜಾಣೆಯರ ವಿಭಾಗದಲ್ಲಿ ಜೀನ್ಜನಕ * `ಅಯೋಧ್ಯೆಯಲ್ಲಿ ರಾಮಂದಿರ’ ಹಾಡು ರಚನೆ: ಅಶೋಕ್ ಕಡೇಶ್ವಾಲ್ಯ, ಗಾಯನ: ಸಂಧ್ಯಾಗೀತಾ ಬಾಯಾರು * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನ...
Programme Dated 03-02-2021 03.02.2021 2:07:35
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 03-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ತುಂತುರು ಸುದ್ದಿಗಳು * ಹಿಳ್ಳೇನಾಭನ ಮುಕ್ತಕ ವಾಚನ: ಶ್ರೀ ವಸಂತ ಬಾರಡ್ಕ * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ * ಸುಹಾಸಿನ...
ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ ತೇಜಸ್ವಿ 03.02.2021 38:20
ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ: ತೇಜಸ್ವಿ.
Programme Dated 02-02-2021 02.02.2021 2:02:35
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 02-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ * ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ * ಶಾಸ್ತ್ರೀಯ ಸಂಗೀಯ...
Programme Dated 01-02-2021 01.02.2021 1:58:39
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 01-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣನುಡಿ * ಕಲಾಮಹತಿ ಐದನೇ ಸರಣಿ ಕಾರ್ಯಕ್ರಮದಲ್ಲಿ ಭಾವನಾ ಕಲಾ ಆರ್ಟ್ ನ ಮಾಲಕರಾದ ವಿಘ್ನೇಶ್ ವಿಶ್ವಕರ್ಮ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂ...
Programme Dated 31-01-2021 31.01.2021 2:09:52
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 31-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ * ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇದರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ `ಶಾಂಭವಿ ವಿಲಾಸ’ ಭಾಗವತರು: ಡಾ. ಸತೀಶ್ ಪುಣ್ಚಿತ್ತಾಯ, ಕು. ಅಂಶಿಕಾ ಪ್ರಸಾದ್ ಮದ್ದಳೆ: ಅನೂಪ್ ಸ್ವರ್ಗ, ಚೆಂಡೆ: ಶ್ರೀಶ ನಾರಾಯಣ ಕೋಳಾರಿ ಅರ್ಥಧಾರಿಗಳಾಗಿ...
Programme Dated 30-01-2021 31.01.2021 1:52:29
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 30-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೋವಿಡ್ ಲಸಿಕೆ' ಈ ವಿಷಯವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಮತ್ತು ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ನವೀನ್ಚಂದ್ರ ಕುಲಾಲ್ ಅವರೊಂದಿಗೆ ಸಂವಾದ (ಭಾಗ-2) ಸಂದರ್ಶನ: ಡಾ. ವ...
Programme Dated 29-01-2021 29.01.2021 2:01:49
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 29-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ: ಅಶೋಕ್ ಬಲ್ಲಾ...
Programme Dated 27-01-2021 28.01.2021 1:54:21
ರೇಡಿಯೋ ಪಾಂಚಜನ್ಯ 90.8 ಎಫ್.ಎಂ. 27-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರ ಪದಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ * ಸಂಬಾರು ಮಂಡಳಿಯ ಹಿರಿಯ ವಿಜ್ಞಾನಿ ಡಾ. ಕೃಷ್ಣ ಭಟ್ಟ ಅವರಿಂದ ಕಾಳುಮೆಣಸು ಕೃಷಿಯ ಕುರಿತು ವೈಜ್ಞಾನಿಕ ಮುನ್ನೋಟ * ಸುಹಾಸಿನಿ ಕಾರ್ಯಕ್ರಮದಲ್ಲಿ ಡಾ. ಕಮಲಾ ಪ್ರಭಾಕರ್ ಭಟ್ ಅವರ `ಮನದಾಳದ ಮಾತುಗಳ ಅವಲೋಕನ’ (ಭಾಗ-2)...
ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ 26.01.2021 21:36
ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ
ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’ 26.01.2021 24:52
ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’
Podcast simili
Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici