Radio Panchajanya 90.8 FM Puttur

Radio Panchajanya 90.8 FM

Arts KN ↓ 606 episodi

Radio Panchajanya 90.8 FM

Visita il sito del podcast e sostieni chi lo crea: podcasters.spotify.com

Autore

Radio Panchajanya 90.8 FM Puttur

Categoria

Arts

Sito del podcast

podcasters.spotify.com

Ultimo episodio

11 dic 2023

Dove ascoltare?

I podcast nell'app Replaio Radio In arrivo

I podcast stanno per arrivare nell'app. Installala ora e scopri per primo un modo tutto nuovo di vivere i podcast

Scaricala su Google Play Installala gratis Android quasi 10 mln di download · valutazione 4,8 iOS in arrivo

Episodi

Programme Dated 23-02-2021 23.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  23-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಕ್ಷಣಹೊತ್ತು ಅಣಿಮುತ್ತು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಅರಿಮೆ *  ಶ್ರೀಶಾರದಾ  ಭಜನಾ ಮಂಡಳಿ ಉಪ್ಪಿನಂಗಡಿ ಇಲ್ಲಿನ ಸದಸ್ಯರಿಂದ ಭಜನೆ  *  ಪಾರ್ವತಿ ಶಾಸ್ತ್ರಿ ಅವರ ಸಾಹಿತ್ಯದ ಭಕ್ತಿಗೀತೆ ಗಾಯನ: ಶ್ರೀಮತಿ ಮಾಲತಿ ಎಸ್.ಎನ್.ಭಟ್ ಕಾಕುಂಜೆ  * ಆರ್ಯಾಪು ಕೃಷಿಕ ಮೂಲಚಂದ್ರ ಅವರೊಂದಿಗೆ `ಕಾಡು ಕೃಷಿಯಿಂದ ನೀರಿನ ನೆಮ್ಮ...

Programme Dated 21-02-2021 22.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  * `ನಗುವಿನ ಬಗೆ’ ಕುಶಲ ಹಾಸ್ಯಪ್ರಿಯರ ಸಂಘದ ಸದಸ್ಯರಿಂದ ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಶಂಕರಿ ಶರ್ಮ  * ದೇಶಭಕ್ತಿಗೀತೆಗಳು  http://www.radiopanchajanya.com

Programme Dated 20-02-2021 20.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ * ಗೋಪಾಲಕೃಷ್ಣ ಶಾಸ್ತ್ರಿ ಅವರ ರಚಿತ ಭಕ್ತಿಗೀತೆ, ಗಾಯನ: ಬಾಲಕೃಷ್ಣ ಆಚಾರ್ಯ ಪುತ್ತಿಗೆ  * ಸಾಹಿತ್ಯ ಸಂಗಮದಲ್ಲಿ ಅನಘ ಶಿವರಾಂ ಅವರ `ಅನುಬಂಧ’ ಕಾದಂಬರಿ ವಾಚನ (ಭಾಗ-2) * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೊರೊನಾ ನಿಯಂತ್ರಣದಲ್ಲಿ ದೇಹದ ರೋಗನಿರೋಧಕ ಶಕ್ತಿ’ ಈ...

Programme Dated 19-02-2021 19.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   19-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ  ಜಾಣಜಾಣೆಯರು * ಆರ್. ಎಸ್‍. ಎಸ್‍. ನ 2ನೇ ಸರಸಂಘ ಸಂಚಾಲಕರಾಗಿದ್ದ ಮಾಧವ ಸದಾಶಿವ ಎಂ.ಎಸ್. ಗೋಳ್ವಲ್ಕರ್ ಅವರ ಹುಟ್ಟಿದ ದಿನದ ಅಂಗವಾಗಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಗುರುವಿನ ಮಹತ್ವ’ ಕುರಿತು ಕಾರ್ಯಕ್ರಮ  * ವಿವೇಕಾನಂದ ಪದವಿ ಪೂರ್ವ ಕಾಲ...

Programme Dated 18-02-2021 18.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  18-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ  * ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಕುರಿತು ಎಂ.ಐ.ಟಿ ಮಣಿಪಾಲ ಸಿಂಡಿಕೇಟ್ ಸದಸ್ಯರಾದ ಪ್ರೊ. ಕರುಣಾಕರ ಅವರಿಂದ ಭಾಷಣ (ಭಾಗ-2) * ವಿದ್ಯಾರ್ಥಿನಿ ಶುಭ್ರಪುತ್ರಕಲಾ ಅವರಿಂದ ಕವನವಾಚನ * ಕರ್ನಾಟಕ ತುಳು ಸಾಹಿತ್ಯ...

Programme Dated 17-02-2021 17.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  17-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಅಣಿಮುತ್ತು * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಕಥಾಸಮಯ   * ಲತಾ ಆಚಾರ್ಯ ಬನಾರಿ ಅವರ ಸಾಹಿತ್ಯದ ಹಾಡು  ಸಂಗೀತ: ಬಾಲಕೃಷ್ಣ ಆಚಾರ್ಯ ಪುತ್ತಿಗೆ    * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸ...

Programme Dated 16-02-2021 16.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  16-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  *  ವೈದೇಹಿ ವೈಷ್ಣವಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ  * ಶುದ್ದ ಜಲವಿಲ್ಲದೆ ಸ್ವಸ್ಥ ಬದುಕೆಲ್ಲಿದೆ  ಕಲುಷಿತ ಜಲಸೇವೆನೆಯ ದುಷ್ಪರಿಣಾಮಗಳ ಕುರಿತು ಕಿರು ಪ್ರಹಸನ  ರಚನೆ ಮತ್ತು ನಿರ್ಮಾಪಕ: ರಾಮ್ ಎಲ್ಲಂಗಳ  ಭಾಗವಹಿಸಿದರು: ಪವನ್ ಕುಮಾರ್, ಶಿಲ್ಪ ಪವನ್, ಸುಮನ ಆರ್. ಎ...

Programme Dated 14-02-2021 14.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  14-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ  * `ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಸೈನಿಕ’ರ ಕುರಿತು  ಖ್ಯಾತ ವಾಗ್ಮಿ ಆದರ್ಶ ಗೋಖಲೆ ಅವರಿಂದ ಉಪನ್ಯಾಸ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ (ಭಾಗ-2) ಹಿಮ್ಮಳದಲ್ಲಿ ಭಾಗವತರು:...

Programme Dated 13-02-2021 13.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣಜಾಣೆಯರು * ಮಧುರಕಾನನ ಗಣಪತಿ ಭಟ್ ಅವರ ಸಾಹಿತ್ಯದ ಭಾವಗೀತೆ, ಸಂಗೀತ: ಪಾಣಿನಿ ದೇರಾಜೆ  * ಪುಟಾಣಿ ಪ್ರಪಂಚದಲ್ಲಿ ನೆಹರೂನಗರ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿನಿ ಮೇಧಾ ಭಟ್ ಅವರಿಂದ ಇಂಗ್ಲೀಷ್‍ನಲ್ಲಿ ಕಥೆ * ಕವಿ ಲಕ್ಷ್ಮೀಶ ಅವರ ಜೈಮಿನಿ ಭಾರತದಿಂದ ಆಯ್ದ ಭಾಗ ವಾಚ...

Programme Dated 12-02-2021 12.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  12-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ  * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ  ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-7) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ದೇವಿಕಾ ಕುರಿಯಾಜೆ ಅವರಿಂದ ಹಾ...

Programme Dated 09-02-2021 09.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  09-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣಪ್ರಶ್ನೆ  * `ಹಸುಗಳಿಗೆ ಬಾಧಿಸುವ ಹೊಸ ಚರ್ಮ ಕಾಯಿಲೆ ನಿವಾರಣೋಪಾಯ ಹಾಗೂ ಹೈನುಗಾರರು ವಹಿಸಬೇಕಾದ ಎಚ್ಚರಗಳ ಕುರಿತು ಕೆಎಂಎಫ್ ಪಶುವೈದ್ಯರಾದ ಡಾ. ಸತೀಶ್ ರಾವ್ ಅವರೊಂದಿಗೆ ಸಂದರ್ಶನ * ಎ.ಪಿ. ಉಮಾಶಂಕರಿ ಅವರ ರಚಿತ ಹಾಡು. ಗಾಯನ: ಶ್ರೀಮತಿ ಸರಸ್ವತಿ ಮರಿಕೆ&nbsp...

ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ. 09.02.2021

ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ

Programme Dated 07-02-2021 07.02.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 07-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ * ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಇಲ್ಲಿನ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ `ರಾವಣ ವಧೆ’ ಹಿಮ್ಮಳದಲ್ಲಿ ಭಾಗವತರು:: ಧನಂಜಯ ಕೊಯಿಲ, ಚೆಂಡೆ: ಶಂಕರ ಭಟ್, ಮದ್ದಳೆ; ರಾಮ ಹೊಳ್ಳ ಸುರಸ್ಕಲ್. ಮುಮ್ಮೇಳದಲ್ಲಿ ರಾವಣ: ಪ್ರಶಾಂತ್ ಕುಮಾರ್ ಎ., ಶ್ರೀರಾಮ: ನರ...

Programme Dated 06-02-2021 07.02.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 06-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಜಾಣ ಅರಿಮೆ * ಕು. ಸನ್ನಿಧಿ ಅವರಿಂದ `ಈ ನೀಲಿ ಬಾನು’ ಹಾಡು * ವೈದ್ಯದೇವೊಭವ ಕಾರ್ಯಕ್ರಮದಲ್ಲಿ ಪುತ್ತೂರು ಬೊಳುವಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ `ಪುತ್ತೂರು ಸ್ಕಿನ್ ಕ್ಲಿನಿಕ್’ನ ವಿಶೇಷ ಚರ್ಮ ತಜ್ಞರಾದ ಡಾ. ಸಚಿನ್ ಮನೋಹರ್ ಅವರೊಂದಿಗೆ ಚರ್ಮದ ಹಲವು ಸಮಸ್ಯೆಗಳು ಮತ್ತು ಪರಿಹಾರಗಳ ಕುರ...

Programme Dated 05-02-2021 05.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  05-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯ ಜಾಣಜಾಣೆಯರ ವಿಭಾಗದಲ್ಲಿ ಜೀನ್‍ಜನಕ  * `ಅಯೋಧ್ಯೆಯಲ್ಲಿ ರಾಮಂದಿರ’ ಹಾಡು  ರಚನೆ: ಅಶೋಕ್ ಕಡೇಶ್ವಾಲ್ಯ, ಗಾಯನ: ಸಂಧ್ಯಾಗೀತಾ ಬಾಯಾರು * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನ...

Programme Dated 03-02-2021 03.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  03-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  * ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ತುಂತುರು ಸುದ್ದಿಗಳು  * ಹಿಳ್ಳೇನಾಭನ ಮುಕ್ತಕ ವಾಚನ: ಶ್ರೀ ವಸಂತ ಬಾರಡ್ಕ  * ನಾದವೈಭವದಲ್ಲಿ ವಿದುಷಿ ವೈ.ಜಿ. ಶ್ರೀಲತಾ ಬೆಂಗಳೂರು ಅವರಿಂದ ವೀಣಾವಾದನ ಮೃದಂಗ: ವಿ. ನಿಕ್ಷಿತ್ ಟಿ. ಪುತ್ತೂರು, ಮೋರ್ಸಿಂಗ್: ವಿ. ಬಾಲಕೃಷ್ಣ ಹೊಸಮನೆ  * ಸುಹಾಸಿನ...

ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ ತೇಜಸ್ವಿ 03.02.2021

ಸಂವಾದ: ಆಯುರ್ವೇದದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಸುಲಭ ಮಾರ್ಗಗಳು - ಡಾ. ರೂಪಶ್ರೀ ಅವರೊಂದಿಗೆ ಸಂದರ್ಶನ: ತೇಜಸ್ವಿ.

Programme Dated 02-02-2021 02.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00 ರಿಂದ 9.15 ; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು  *  ಮಾರುಕಟ್ಟೆಧಾರಣೆ *  ಜಾಣಸುದ್ದಿ  * ಶ್ರೀಮತಿ ವೀಣಾ ಸರಸ್ವತಿ ಅವರಿಂದ ಮಕ್ಕಳ ಕಥೆ    * ಕಲ್ಲಡ್ಕ ಶ್ರೀರಾಮ ಹಿ.ಪ್ರಾ. ಶಾಲಾ ವಿದ್ಯಾರ್ಥಿನಿ, 700 ಶ್ಲೋಕಗಳನ್ನು ಕಂಠಸ್ಥವಾಗಿಸಿದ ವಾಸವಿ ಅವರೊಂದಿಗಿನ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ    * ಶಾಸ್ತ್ರೀಯ ಸಂಗೀಯ...

Programme Dated 01-02-2021 01.02.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-02-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಜಾಣನುಡಿ * ಕಲಾಮಹತಿ ಐದನೇ ಸರಣಿ ಕಾರ್ಯಕ್ರಮದಲ್ಲಿ ಭಾವನಾ ಕಲಾ ಆರ್ಟ್ ನ ಮಾಲಕರಾದ ವಿಘ್ನೇಶ್ ವಿಶ್ವಕರ್ಮ ಅವರ ಕಲಾ ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ(ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರಿಂ...

Programme Dated 31-01-2021 31.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  31-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರಿಂದ ಚಿಂತನ ವಾಚನ  *  ಧೀಶಕ್ತಿ ಬಾಲಿಕಾ ಯಕ್ಷಬಳಗ ಪುತ್ತೂರು ಇದರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ `ಶಾಂಭವಿ ವಿಲಾಸ’  ಭಾಗವತರು: ಡಾ. ಸತೀಶ್ ಪುಣ್ಚಿತ್ತಾಯ, ಕು. ಅಂಶಿಕಾ ಪ್ರಸಾದ್ ಮದ್ದಳೆ: ಅನೂಪ್ ಸ್ವರ್ಗ, ಚೆಂಡೆ: ಶ್ರೀಶ ನಾರಾಯಣ ಕೋಳಾರಿ ಅರ್ಥಧಾರಿಗಳಾಗಿ...

Programme Dated 30-01-2021 31.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  30-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿಯಲ್ಲಿ ಸುದ್ದಿ ಸಂಶೋಧನೆ * ವೈದ್ಯದೇವೊಭವ ಕಾರ್ಯಕ್ರಮದಲ್ಲಿ `ಕೋವಿಡ್ ಲಸಿಕೆ' ಈ ವಿಷಯವಾಗಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಮತ್ತು ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ಜಿಲ್ಲಾ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಅವರೊಂದಿಗೆ ಸಂವಾದ (ಭಾಗ-2) ಸಂದರ್ಶನ: ಡಾ. ವ...

Programme Dated 29-01-2021 29.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  29-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಜಾಣಸುದ್ದಿ  * ಸಾಹಿತ್ಯ ಸಮುನ್ನತಿ ಎರಡನೇ ಸರಣಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ ಅವರೊಂದಿಗೆ `ವೃತ್ತಿ ಪ್ರವೃತ್ತಿ ಬದುಕಿನ ಅನುಭವಗಳ ಮಾತುಕತೆ (ಭಾಗ-5) ಕಾರ್ಯಕ್ರಮ ಸಂಯೋಜನೆ: ಶ್ರೀಮತಿ ಆಶಾ ಬೆಳ್ಳಾರೆ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಪುಸ್ತಕ ಪರಿಚಯ: ಅಶೋಕ್ ಬಲ್ಲಾ...

Programme Dated 27-01-2021 28.01.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  27-01-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ದಾಸರ ಪದಗಳು  *  ಮಾರುಕಟ್ಟೆಧಾರಣೆ *  ಜಾಣಸುದ್ದಿಯಲ್ಲಿ ಸಂಶೋಧನೆ ಸ್ವಾರಸ್ಯ  * ಸಂಬಾರು ಮಂಡಳಿಯ ಹಿರಿಯ ವಿಜ್ಞಾನಿ ಡಾ. ಕೃಷ್ಣ ಭಟ್ಟ ಅವರಿಂದ ಕಾಳುಮೆಣಸು ಕೃಷಿಯ ಕುರಿತು ವೈಜ್ಞಾನಿಕ ಮುನ್ನೋಟ  *  ಸುಹಾಸಿನಿ ಕಾರ್ಯಕ್ರಮದಲ್ಲಿ  ಡಾ. ಕಮಲಾ ಪ್ರಭಾಕರ್ ಭಟ್ ಅವರ `ಮನದಾಳದ ಮಾತುಗಳ ಅವಲೋಕನ’ (ಭಾಗ-2)...

ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ 26.01.2021

ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ `ರಾಷ್ಟ್ರಚೇತನ’ ವೈವಿಧ್ಯಮಯ ಕಾರ್ಯಕ್ರಮ

ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’ 26.01.2021

ಇನ್ನರ್ ವೀಲ್ ಕ್ಲಬ್ ಪುತ್ತೂರು ಇದರ ಸದಸ್ಯರಿಂದ ಗಣರಾಜ್ಯೋತ್ಸವದ ವಿಶೇಷಯ ಕಾರ್ಯಕ್ರಮ `ದೇಶಗೀತ ಯಾನ’

Ascolta il podcast Radio Panchajanya 90.8 FM su Replaio

Radio e podcast in un'unica app - gratis e senza registrazione. Installala oggi e non perderti il lancio

Scaricala su Google Play

Replaio non è un editore di podcast; i nomi dei programmi, le copertine e l'audio appartengono ai rispettivi autori e vengono distribuiti tramite feed RSS pubblici