Radio Panchajanya 90.8 FM Puttur

Radio Panchajanya 90.8 FM

Arts KN ↓ 606 episoder

Radio Panchajanya 90.8 FM

Husk at besøge podcastens hjemmeside og støtte skaberen: podcasters.spotify.com

Forfatter

Radio Panchajanya 90.8 FM Puttur

Kategori

Arts

Podcastens hjemmeside

podcasters.spotify.com

Seneste episode

11. dec. 2023

Hvor kan du lytte?

Podcasts i appen Replaio Radio Kommer snart

Podcasts kommer snart til appen. Installer nu, og vær den første til at se en helt ny tilgang til podcasts

Hent den på Google Play Installer gratis Android næsten 10 mio. downloads · 4,8 i bedømmelse iOS snart

Episoder

Programme Dated 28-06-2021 29.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  28-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಬದುಕಲು ಕಲಿಯಿರಿ ಕೃತಿಯಿಂದ ಆಯ್ದ ಭಾಗ * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ  (ಭಾಗ-6) * ಆಹಾರ ಮರ್ಮ ಕಾರ್ಯಕ್ರಮದಲ್ಲಿ ಡಾ ಎಚ್ ಎಸ್ ಪ್ರೇಮ ಅವರಿಂದ ಮಾಹಿತಿ   * ಜಾಣಸುದ್ದಿಯಲ್ಲಿ ಜಾಣ ಜಾಣೆಯರು * ಮಧುರಗಾನ  http://www.radiopanchajanya.c...

Programme Dated 27-06-2021 29.06.2021

Programme Dated 27-06-2021

Programme Dated 24-06-2021 25.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   24-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ * ಕಾನೂನು ಮಾಹಿತಿ: ಡಾ. ರೇಖಾ ಕೆ., ಸಹಾಯಕ ಪ್ರಾಧ್ಯಾಪಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ವಿಷಯ: ಜನನ ಮರಣ ನೋಂದಣಿ  * ಜಾಣಸುದ್ದಿಯಲ್ಲಿ ಜಾಣನುಡಿ  * ಜನಪದ ಗೀತೆಗಳು    http://www.radiopanchajanya.com

Programme Dated 21-06-2021 21.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  21-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ವಿಶ್ವಯೋಗ ದಿನದ ಅಂಗವಾಗಿ ಶ್ರೀಯುತ ರಾಮ್‍ಗೋಪಾಲ್ ಅವರೊಂದಿಗೆ ಸಂದರ್ಶನ ಸಂದರ್ಶನ: ರಘುರಾಜ್ ಉಬರಡ್ಕ  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭ...

Programme Dated 20-06-2021 20.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  20-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಕೃಷ್ಣರಾಜ ಕೆದಿಲಾಯ ಅವರ ರಚಿತ ಚಿಂತನ ವಾಚನ: ಚೈತ್ರ   *  ಕು. ಜ್ಯೋತಿ ರಾವ್ ರಾಮಕುಂಜ ಅವರಿಂದ `ಅಪ್ಪನ ಪ್ರೀತಿ-ಪಾತ್ರ’ ಮಹತ್ವದ ಕುರಿತು ರೂಪಕ  *  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ `ವೀರ ವೈಷ್ಣವ’ (ಭಾಗ-3) ಭಾಗವತರು: ಶ್...

Programme Dated 18-06-2021 18.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಸಾಹಿತ್ಯ ಸಮುನ್ನತಿ ಮೂರನೇ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಶ್ರೀಯುತ ಟಿ. ನಾರಾಯಣ ಭಟ್ ಅವರೊಂದಿಗಿನ ಮನದಾಳದ ಮಾತುಕತೆ  * ಶ್ರೀಯುತ ಮಹೇಶ್ ಹಾಗೂ ಶ್ರೀಮತಿ ಆಶಾ ದಂಪತಿಗಳಿಂದ ಹಾಸ್ಯ ಚಟಾಕಿ * ಡಾ. ಸುಭಾಷ್ ಪಟ್ಟಾಜೆ ಅವರಿಂದ ಯು.ಆರ್. ಅನಂತಮೂರ್ತಿಯವರು ಬರೆದ ಪ...

Programme Dated 15-06-2021 15.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  15-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ ಸಂವಾದ (ಭಾಗ- 5) * ಶಾಸ್ತ್ರೀಯ ಸಂಗೀತ ಕಛೇರಿ  ಹಾಡುಗಾರಿಕೆ: ರೋಶನಿ ಮಣಿಮುಂಡ, ವಯಲಿನ್: ವಿ. ಬಾಲರಾಜು, ಮೃದಂಗ: ವಿ. ಬಾಲ...

Programme Dated 13-06-2021 13.06.2021

*ರೇಡಿಯೋ ಪಾಂಚಜನ್ಯ 90.8 ಎಫ್.ಎಂ.* 13-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಎ.ಪಿ. ಸದಾಶಿವ ಅವರಿಂದ ರಚಿತ ಚಿಂತನ ವಾಚನ * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಅವರಿಂದ ಸಂವಾದ (ಭಾಗ- 3) * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ...

Programme Dated 12-06-2021 13.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  ಇದು ಜೀವ ಜೀವದ ಸ್ವರಸಂಚಾರ ಆತ್ಮೀಯರೇ, ದಿನಾಂಕ: 12-06-2021 ರಂದು ಸಮಯ: ಬೆಳಗ್ಗೆ 8.20ಕ್ಕೆ  ಹಾಗೂ ಮರುಪ್ರಸಾರದಲ್ಲಿ  ಸಂಜೆ 7.10ರಿಂದ  ಬೆಂಗಳೂರಿನ ಪ್ರಶಾಂತಿ ಆಯುರ್ವೇದ ಸೆಂಟರ್ ನ   ಖ್ಯಾತ ಆಯುರ್ವೇದ ತಜ್ಞರಾದ  ಡಾ. ಗಿರಿಧರ ಕಜೆ ಅವರೊಂದಿಗಿನ ಸಂದರ್ಶನ ಪ್ರಸಾರವಾಗಲಿದೆ.   ವಿಷಯ: `ಕೋವಿಡ್ ನಿರ್ವಹಣೆ ಮತ್ತು ಜೀವನಶೈಲಿ'  ಸಂದರ್ಶಕರು: ಡಾ. ವಿಜಯ ಸರಸ್ವತಿ  ........ಕೇಳಿ ಕೇಳ...

Programme Dated 09-06-2021 09.06.2021

Programme Dated 09-06-2021

Programme Dated 08-06-2021 09.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  08-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಅಣಿಮುತ್ತು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ ಶಿಕ್ಷಕರಾದ ವೀಣಾ ಸರಸ್ವತಿ ಅವರಿಂದ ಸಂವಾದ ವಿಷಯ: ಧ್ಯಾನ  * ಕಗ್ಗ ವಾಚನ: ಕು. ಅನನ್ಯ ಬಳಂತಿಮೊಗರು, ವ್ಯಾ...

Programme Dated 06-06-2021 07.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  06-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು *  ಶ್ರೀಯುತ ಎ.ಪಿ. ಸದಾಶಿವ ಅವರಿಂದ ರಚಿತ ಚಿಂತನ ವಾಚನ  *  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಆಶ್ರಯದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ `ವೀರ ವೈಷ್ಣವ’  ಭಾಗವತರು: ಶ್ರೀ ಮುರಳೀಕೃಷ್ಣ ತೆಂಕಬೈಲು, ಮದ್ದಳೆ: ಪದ್ಯಾಣ ಶಂಕರನಾರಾಯಣ ಭಟ್ ಮತ್ತು ಅಕ್ಷಯ ರಾವ್ ವಿಟ್ಲ ಅರ್ಥಧಾರಿಗಳಾಗಿ &nbsp...

Programme Dated 05-06-2021 05.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   05-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಕೊರೊನಾ ಜಾಗೃತಿ ಮಾಹಿತಿ  * ಇಂದಿನ ದಿನ ವಿಶೇಷ ಕಾರ್ಯಕ್ರಮದ ಅಂಗವಾಗಿ ಇಂದು ವಿಶ್ವ ಪರಿಸರ ದಿನದ ವಿಶೇಷ ರೂಪಕ ಕಾರ್ಯಕ್ರಮ * ಜಾಣಸುದ್ದಿಯಲ್ಲಿ ಸುದ್ದಿಸಂಶೋಧನೆ ಭಾಗ- 2 * ಮಧುರಗಾನ http://www.radiopanchajanya.com

Programme Dated 03-06-2021 03.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   03-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ ಅಧ್ಯಾಯದಲ್ಲಿ `ನೀಲದುಂಗಿಲ’ ಸುಗಿಪು-ದುನಿಪು (ಭಾಗ- 7) ಸುಗಿಪು: ಪ್ರಶಾಂತ್ ರೈ ಪುತ್ತೂರು, ಅಮೃತ ಅಡಿಗ ದುನಿಪು: ಭಾಸ್ಕರ್ ರೈ ಕುಕ್ಕುವಳ್ಳಿ  * ಜಾಣಸುದ್ದಿಯಲ್ಲಿ ಜಾಣಅರಿಮೆ * ಭಾವಗೀತೆಗಳು http://www...

Programme Dated 02-06-2021 02.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  02-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ತೆಂಕಿಲ ವಿವೇಕಾನಂದ ಶಿಕ್ಷಕ ಶಿಕ್ಷಣ ವಿದ್ಯಾಲಯದ ವಿದ್ಯಾರ್ಥಿಗಳಿಂದ ರೇಡಿಯೋ ನಾಟಕ `ಅಂಗುಲಿಮಾಲಾ’ ಕಾರ್ಯಕ್ರಮದ ಸಂಯೋಜನೆ: ಡಾ. ಶೋಭಿತಾ ಸತೀಶ್  *  `ಶ್ರೀರಾಮ ಪಟ್ಟಾಭಿಷೇಕಕ್ಕೆ ಮಂಥರೆಯ ದುರ್ಭೋಧನೆ’ ಗಮಕ ವಾಚನ: ಮೇಧಾ ನಾಯರ್ ಪಳ್ಳ, ವ್ಯಾಖ್ಯಾನ: ಶ್ರದ್ಧಾ ನಾಯರ್ ಪಳ್ಳ *  ಜಾಣಸುದ್ದಿಯಲ್ಲಿ ಕಥಾಸಮಯ * ಕ...

Programme Dated 01-06-2021 01.06.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  01-06-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ ಅವರಿಂದ ಯೋಗ ಸಾಧನೆ (ಭಾಗ 5) * ಕಗ್ಗ ವಾಚನ: ಕು. ಅನನ್ಯ ಬಳಂತಿಮೊಗರು, ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು   * ಮೌನೇಶ್ ವಿಶ್ವಕರ್ಮ ಅವರ ರ...

Programme Dated 31-05-2021 31.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  31-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00   * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತಪಡಿಸುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ (ಭಾಗ-4)  * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ ಅವರ ಕಲಾ ಬದುಕಿನ ಅನುಭವಗಳ ಮಾತುಕತೆ &nbsp...

Programme Dated 30-05-2021 31.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   30-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.15;  ಸಂಜೆ ೬.೦೦- ೮.೦೦  * ಪ್ರದೇಶ ಸಮಾಚಾರ  * ಚಿಂತನ - ಕೃಷ್ಣರಾಜ ಕೆದಿಲಾಯ * ಭಕ್ತಿಗೀತೆಗಳು * ರೇಡಿಯೋ ನಾಟಕ ಕಾರ್ಯಕ್ರಮ   - ಮಾಯಾಜಾಲ ಮಡಿಕೆ ಪ್ರಸ್ತುತ ಪಡಿಸಲಿದ್ದಾರೆ: ಅಭಿಷೇಕ್ ನಾಯಕ್, ಆಶಾ ಮಯ್ಯ, ಮಾನಸ ಕೆ., ಧೀರಜ್ ಪಿ. - ಪಂಚತಂತ್ರದ ಕಥೆ: ಸಿಂಹ ಮತ್ತು ಹುಲಿ  ಪ್ರಸ್ತುತಪಡಿಸಲಿದ್ದಾರೆ: ಶ್ರೀರಾಮ, ಪ್ರಸೀದ ಕೃಷ್ಣ ಮತ್ತು ಧನ್ಯ * ಹವ್ಯಾಸಿ ತ...

Programme Dated 27-05-2021 27.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   27-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ ೭.೦೦-೯.೦೦;  ಸಂಜೆ ೬.೦೦-೮.೦೦  * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಶ್ರೀಮತಿ ಶರಾವತಿ ರವಿನಾರಾಯಣ ಅವರಿಂದ `ಲಾಕ್‍ಡೌನ್‍ನಲ್ಲಿ ಯೋಗ’ * ತುಳು ವಾಲ್ಮೀಕಿ ಮಂದಾರ ಕೇಶವ ಭಟ್ರು  ಬರೆದ ತುಳು ಮಹಾಕಾವ್ಯ ಏಳದೆ ಮಂದಾರ ರಾಮಾಯಣದ 7ನೇ...

Programme Dated 24-05-2021 25.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  24-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ  * ಆಯುಷ್ ಸಚಿವಾಲಯ ಮತ್ತು ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಜಂಟಿಯಾಗಿ ಸರಣಿ ರೂಪದಲ್ಲಿ ಪ್ರಸ್ತುತ ಪಡಿಸುತ್ತಿರುವ `ಯೋಗ’ ಕಾರ್ಯಕ್ರಮದಲ್ಲಿ ಮೊದಲ ಸರಣಿಯಾಗಿ ಶ್ರೀಯುತ ಕರುಣಾಕರ ಉಪಾಧ್ಯಾಯ ಅವರಿಂದ `ಯಮ-ನಿಯಮ’ * ಕಲಾಮಹತಿ ಎಂಟನೇ ಸರಣಿ ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾ ಕೃಷ್ಣ ಭಟ್ ತಲಂಜೇರಿ...

Programme Dated 23-05-2021 24.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   23-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಶ್ರೀಯುತ ಕೃಷ್ಣರಾಜ ಕೆದಿಲಾಯ ರಚನೆಯ ಚಿಂತನ ವಾಚನ: ಅನನ್ಯ ಕೆ.ಪಿ. * ಶ್ರೀಯುತ ಗುರುರಾಜು ನಾಯ್ದು ಅವರಿಂದ ಕನ್ನಡ ಹರಿಕಥೆ `ಶ್ರೀರಾಮಾಂಜನೇಯ ಯುದ್ಧ'  * ದಾಸರಪದಗಳು: ಶ್ರೀಮತಿ ಅಪರ್ಣಾ ನಿಟಿಲಾಪುರ   http://www.radiopanchajanya.com

Programme Dated 22-05-2021 23.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   22-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಸಾಹಿತ್ಯಸಂಗಮ ಕಾರ್ಯಕ್ರಮ - ಕವನವಾಚನ: ಡಾ. ಗೀತಾ ಕುಮಾರಿ ಟಿ. - ಜಯಕವಿ ಪ್ರಖ್ಯಾತಿಯ ಜಯಪ್ಪ ಹೊನ್ನಾಳಿ ಸಾಹಿತ್ಯ ರಚನೆಯ ಹಾಡು   * ವೈದ್ಯದೇವೋಭವ: ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್ ಎಂ.ಎನ್. ಅವರೊಂದಿಗೆ ಸಂದರ್ಶನ ಸಂದರ್ಶನ: ಡಾ. ವಿಜಯ ಸರಸ್ವತಿ * ಜಾಣಸುದ್ದಿಯಲ್ಲಿ ಸಂ...

Programme Dated 19-05-2021 19.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.  19-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ದಾಸರಪದಗಳು * ಮಾರುಕಟ್ಟೆಧಾರಣೆ * ಅಣಿಮುತ್ತು * ಮಹಾಬಲ ಲಲಿತಾ ಕಲಾಸಭಾ (ರಿ.) ಮತ್ತು ಬಹುವಚನಂ ಪುತ್ತೂರು  ಹಾಡುಗಾರಿಕೆ: ಶ್ರೀಮತಿ ನೀಲಾ ರಾಮ್‍ಗೋಪಾಲ್ ಪಿಟೀಲು: ವಿ. ಚಾರುಲತಾ ರಾಮಾನುಜಂ ಮೃದಂಗ: ವಿ. ಶ್ರೀ ಮನ್ನಾರ್‍ಕೊೈಲ್ ಜೆ. ಬಾಲಾಜಿ ಘಟ್ಟಂ ವಾದನ: ಶ್ರೀ ಎಸ್.ಎನ್. ನಾರಾಯಣ ಮೂರ್ತಿ ಸಹಹಾಡುಗಾರಿಕೆ: ಕು. ಸಿಂಧು ಶಶ...

Programme Dated 18-05-2021 19.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   18-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15; ಸಂಜೆ 6.00-8.00 * ಪ್ರದೇಶ ಸಮಾಚಾರ * ವಿವೇಕವಾಣಿ * ಭಕ್ತಿಗೀತೆಗಳು * ಮಾರುಕಟ್ಟೆಧಾರಣೆ * ಕಗ್ಗ ವಾಚನ: ಅನನ್ಯ ಬಳಂತಿಮೊಗರು ವ್ಯಾಖ್ಯಾನ: ಶ್ರೀಮತಿ ಕವಿತಾ ಅಡೂರು * ಭಾವಗೀತೆ: ಎನ್. ಶ್ರೇಯಸ್ ರಾವ್ * ಡಾ.ಎಚ್.ಎಸ್. ಪ್ರೇಮ ಅವರಿಂದ ಗರ್ಭಿಣಿಯರು ಅಲ್ಕೋಹಾಲ್ ಸೇವಿಸಬಹುದೇ ? ಈ ಕುರಿತು ಮಾಹಿತಿ * ಶ್ರೀಮತಿ ಅಪರ್ಣಾ ನಿಟಿಲಾಪುರ ಅವರಿಂದ ದಾಸರಪದ * ಜಾಣಸುದ್ದಿಯಲ್ಲಿ ಜಾಣಅರಿಮೆ (ಭಾ...

Programme Dated 09-05-2021 17.05.2021

ರೇಡಿಯೋ ಪಾಂಚಜನ್ಯ 90.8 ಎಫ್.ಎಂ.   09-05-2021 ಕಾರ್ಯಕ್ರಮಗಳ ವಿವರ ಸಮಯ: ಬೆಳಗ್ಗೆ 7.00-9.15;  ಸಂಜೆ 6.00-8.00  * ಪ್ರದೇಶ ಸಮಾಚಾರ  * ಭಕ್ತಿಗೀತೆಗಳು * ಯಕ್ಷಶ್ರೀ ಹವ್ಯಾಸಿ ಬಳಗದ ಮಾತೆಯರಿಂದ ವಾಯುಪುತ್ರ ಆಂಜನೇಯನ ಜನ್ಮವೃತ್ತಾಂತದ ಸರಣಿ ಕಾರ್ಯಕ್ರಮದ ಏಳನೇ ಸರಣಿಯಲ್ಲಿ ಶ್ರೀಮತಿ ವೀಣಾ ಸರಸ್ವತಿ ಅವರಿಂದ ಹನುಮಂತನ ಜನ್ಮವೃತ್ತಾಂತ * ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ: ದ್ರುಪದ ಗರ್ವಭಂಗ http://www.radi...

Lyt til podcasten Radio Panchajanya 90.8 FM i Replaio

Radio og podcasts i én app - gratis og uden tilmelding. Installer i dag, og gå ikke glip af lanceringen

Hent den på Google Play

Replaio er ikke podcastudgiver; programmernes navne, coverbilleder og lyd tilhører deres ophavsmænd og distribueres via offentlige RSS-feeds.